Author: Sanga
-

Anurag Kashyap: ಅನುರಾಗ್ ಕಶ್ಯಪ್ ಫಸ್ಟ್ ಕನ್ನಡ ಸಿನಿಮಾ, ‘8’ ಚಿತ್ರದ ಎಮೋಷನಲ್ ಗ್ಲಿಂಪ್ಸ್ ಔಟ್! | | ACTPnews
Last Updated:Jun 13, 2026 9:04 PM IST ಬಾಲಿವುಡ್ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಅಭಿನಯದ ಮೊದಲ ಕನ್ನಡ ಸಿನಿಮಾದ ಗ್ಲಿಂಪ್ಸ್ ಹೊರ ಬಂದಿದೆ. ಇದರಲ್ಲಿ ಇವರ ಪಾತ್ರ ಹೇಗಿದೆ ಅನ್ನೋದು ರಿವೀಲ್ ಆಗಿದೆ. ಈ ಪಾತ್ರದ ಹೆಸರು ಏನು ಅನ್ನೋದು ಗೊತ್ತಾಗಿದೆ. ಈ ಎಲ್ಲವನ್ನು ವಿವರವಾಗಿ ಹೇಳುವ ಒಂದು ಸ್ಟೋರಿ ಇಲ್ಲಿದೆ ಓದಿ. ಅನುರಾಗ್ ಕಶ್ಯಪ್ ಫಸ್ಟ್ ಕನ್ನಡ ಸಿನಿಮಾ; 8 ಚಿತ್ರದ ಎಮೋಷನಲ್ ಗ್ಲಿಂಪ್ಸ್ ಔಟ್! ಡೇವಿಡ್ ಪಿಂಟೋ…ಈ ಹೆಸರು ಕೊನೆಯಲ್ಲಿ ಬರುತ್ತದೆ. ಆದರೆ,…
-

Rahmanullah Gurbaz: ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದ ಗುರ್ಬಾಜ್! ODI ಇತಿಹಾಸದಲ್ಲಿ ಟೀಂ ಇಂಡಿಯಾ ವಿರುದ್ಧ ಈ ಸಾಧನೆ ಮಾಡಿದ 2ನೇ ಆಟಗಾರ | ಕ್ರೀಡಾ ಸುದ್ದಿ | ACTPnews
Last Updated:Jun 13, 2026 8:05 PM IST ಅಫ್ಘಾನಿಸ್ತಾನ ತಂಡದ ಸ್ಟಾರ್ ಬ್ಯಾಟ್ಸ್ಮನ್ ರಹಮಾನಲ್ಲಾ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ತಮ್ಮ ಒಂಬತ್ತನೇ ಶತಕವನ್ನು ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ. ರಹಮಾನುಲ್ಲಾ ಗುರ್ಬಾಜ್ ಅಫ್ಘಾನಿಸ್ತಾನ ತಂಡದ ಸ್ಟಾರ್ ಬ್ಯಾಟ್ಸ್ಮನ್ ರಹಮಾನಲ್ಲಾ ಗುರ್ಬಾಜ್ (Rahmanullah Gurbaz) ಭಾರತದ (India) ವಿರುದ್ಧ ಶತಕ (Century) ಸಿಡಿಸಿ ಮಿಂಚಿದ್ದಾರೆ. ಭಾರತ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ (One-Day Match) ಅದ್ಭುತ ಶತಕ ಗಳಿಸಿದ್ದಾರೆ. ಈ ಮೂಲಕ…
-

Radhika Pandit: ರಾಧಿಕಾ ಪಂಡಿತ್ ಈ ಪೋಸ್ಟ್ ಅಲ್ಲಿ ಏನೋ ವಿಶೇಷ ಇದೆ, ವಾಣಿ ಹರಿಕೃಷ್ಣ ಹೇಳಿದ್ದೇನು ಗೊತ್ತಾ? | | ACTPnews
Last Updated:Jun 13, 2026 9:04 PM IST ರಾಧಿಕಾ ಪಂಡಿತ್ ಒಂದು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ರಾಧಿಕಾ ಅವರ ಸೆಲ್ಫಿ ಫೋಟೋಗಳಿವೆ. ವಿಶೇಷವೆಂದ್ರೆ ಇದಕ್ಕೆ ವಾಣಿ ಹರಿಕೃಷ್ಣ ಅವರ ಹಾಡಿರೋ ಆಡಿಯೋ ಬಳಕೆ ಮಾಡಿದ್ದಾರೆ. ಇದನ್ನ ನೋಡಿದ ವಾಣಿ ಹರಿಕೃಷ್ಣ ಕಾಕತಾಳಿಯದ ಒಂದು ಕತೆ ಹೇಳಿದ್ದಾರೆ. ರಾಧಿಕಾ ಪಂಡಿತ್ ಅವರು ಕೊಟ್ಟ ಸಂಪಿಗೆ ಗಿಡದ ಸ್ಟೋರಿನೂ ಹೇಳಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ರಾಧಿಕಾ ಪಂಡಿತ್ ಈ ಪೋಸ್ಟ್ ಅಲ್ಲಿ ಏನೋ ವಿಶೇಷ ಇದೆ;…
-

YouTuber Chandi Masood: ಖ್ಯಾತ ಯೂಟ್ಯೂಬರ್ ಕೊಲೆ! ಜೀವ ತೆಗೆಯಲು ಕಾರಣವಾಯ್ತಾ ಲವ್ ಸ್ಟೋರಿ? | Crime News | ACTPnews
Last Updated:Jun 13, 2026 8:38 PM IST YouTuber Chandi Masood: 30 ವರ್ಷದ ಫೇಮಸ್ ಯೂಟ್ಯೂಬರ್ ಮತ್ತು ಎಲೆಕ್ಟ್ರಿಷಿಯನ್ ಒಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಖ್ಯಾತ ಯೂಟ್ಯೂಬರ್ ಚಾಂಡಿ ಮಸೂದ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ದುಷ್ಕರ್ಮಿಗಳು ಅವರ ಮನೆಯೊಳಗ್ಗೆ ನುಗ್ಗಿ ಕೊಲೆ ಮಾಡಿದ್ದಾರೆ. ಯೂಟ್ಯೂಬರ್ ಕೊಲೆ ಹೈದರಾಬಾದ್, ತೆಲಂಗಾಣ: ಗೋಲ್ಕೊಂಡ (Golconda) ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ 30 ವರ್ಷದ ಫೇಮಸ್ ಯೂಟ್ಯೂಬರ್ (YouTuber) ಮತ್ತು ಎಲೆಕ್ಟ್ರಿಷಿಯನ್ ಒಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಖ್ಯಾತ…
-

Dhamaal-2 Movie: ಬಾಲಿವುಡ್ ನಲ್ಲಿ ನಾಲ್ಕನೆ ಭಾರಿ ಧಮಾಲ್; ನಿಧಿ ಹುಡುಕುವ ಕಥೆಯಲ್ಲಿ ಕಾಮಿಡಿ ಕಮಾಲ್! | | ACTPnews
ಕಾಮಿಡಿ ಕಿಕ್ ಕೊಡುವ ಧಮಾಲ್ ಧಮಾಲ್ -4 ಚಿತ್ರದ ಟ್ರೈಲರ್ ಮಜವಾಗಿದೆ. ಟ್ರೈಲರ್ ನೋಡ್ತಾ ಹೋದ್ರೆ ಕಾಮಿಡಿ ಕಿಕ್ ಪಕ್ಕಾ ನೋಡಿ. ಅಷ್ಟು ಸೀನ್ಗಳು ಇಲ್ಲಿ ಹಾಸ್ಯದ ಹೊನಲು ಹರಿಸುತ್ತವೆ. ಡೈರೆಕ್ಟರ್ ಯಾರು (ಚಿತ್ರ ಕೃಪೆ: ಅಜಯ್ ದೇವಗನ್ ಇನ್ಸ್ಟಾಗ್ರಾಮ್) ಸ್ಟಾರ್ ಕಾಸ್ಟ್ ಕೂಡ ಹಾಗೆ ಇದೆ. ಅಜಯ್ ದೇವಗನ್, ಅರ್ಷದ್ ವಾರ್ಸಿ, ರಿತೇಶ್ ದೇಶಮುಖ್, ಜಾವೇದ್ ಜಾಫರಿ, ಸಂಜಯ್ ಮಿಶ್ರಾ, ರವಿ ಕಿಶನ್ ಹೀಗೆ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ನಿಧಿ ಹುಡುಕವ ಕಥೆ ಧಮಾಲ್-4…
-

India vs Afghanistan: ಗುರ್ಬಾಜ್ ಸಿಡಿಲಬ್ಬರದ ಶತಕವನ್ನ ಸೈಡ್ಲೈನ್ ಮಾಡಿದ ದುಬೆ, ಗುರ್ನೂರ್! ಭಾರತಕ್ಕೆ ಸಾಧಾರಣ ಗುರಿ ನೀಡಿದ ಅಫ್ಘಾನಿಸ್ತಾನ! | ಕ್ರೀಡಾ ಸುದ್ದಿ | ACTPnews
Last Updated:Jun 13, 2026 8:11 PM IST 25 ಓವರ್ಗಳಿಗೆ ಇಳಿಸಲ್ಪಟ್ಟ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 25 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 194 ರನ್ಗಳಿಗೆ ಆಲೌಟ್ ಆಯಿತು. ಅಫ್ಘಾನ್ ಪರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರಹಮಾನುಲ್ಲಾ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದರು. ರಹಮಾನುಲ್ಲಾ ಗುರ್ಬಾಜ್ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಿದೆ. ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೊದಲ…
-

Vijay- Sangeetha: ಜೂನ್ 15ಕ್ಕೆ ವಿಜಯ್ ಭವಿಷ್ಯ ನಿರ್ಧಾರ! ಏನಾಗುತ್ತೆ ದಳಪತಿ ದಾಂಪತ್ಯ ಜೀವನ? | | ACTPnews
Last Updated:Jun 13, 2026 8:17 PM IST ವಿಜಯ್ – ಸಂಗೀತ ವಿಚ್ಛೇದನ ಪ್ರಕರಣ ಅಂತಿಮ ಹಂತ ತಲುಪಿದೆ ಎನ್ನಲಾಗುತ್ತಿದ್ದು, ಜೂನ್ 15ರಂದು ನಡೆಯಲಿರುವ ನ್ಯಾಯಾಲಯದ ವಿಚಾರಣೆಯತ್ತ ಎಲ್ಲರ ಗಮನ ನಿಂತಿದೆ. ವಿಜಯ್ ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಹಾಗೂ ತಮಿಳುನಾಡಿನ ಸಿಎಂ ವಿಜಯ್ (CM Vijay) ರಾಜಕೀಯ ಜೀವನ ಎಷ್ಟು ಯಶಸ್ವಿಯಾಗಿ ಸಾಗುತ್ತಿದೆಯೋ ಅವರ ವೈಯಕ್ತಿಕ ಜೀವನ ಅಷ್ಟೇ ಚರ್ಚೆಗೆ ಕಾರಣವಾಗಿವೆ. ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಹಾಗೂ ಪತ್ನಿ ಸಂಗೀತಾ (Sangeeta Swarnalingam) ಅವರ…
-

Child Labour: ಅಪಾಯಕಾರಿ ಕೆಲಸಗಳಲ್ಲಿ ತೊಡಗಿದ್ದ 20 ಬಾಲ ಕಾರ್ಮಿಕರನ್ನು ರಕ್ಷಿಸಿದ ಅಧಿಕಾರಿಗಳು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 3:14 PM IST ರಕ್ಷಿಸಲ್ಪಟ್ಟ ಮಕ್ಕಳ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸುವ ಪ್ರಕ್ರಿಯೆಯನ್ನು ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ‘ಮೊದಲ ನೋಟಕ್ಕೆ ಮಕ್ಕಳನ್ನು ಕ್ರೌರ್ಯ, ಶೋಷಣೆ ಮತ್ತು ಕಾನೂನುಬಾಹಿರ ಅಪಾಯಕಾರಿ ಚಟುವಟಿಕೆಗಳಿಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ’ ಎಂದು ವರ್ಣಿಕಾ ಶರ್ಮಾ ಮಾಧ್ಯಮಗಳಿಗೆ ತಿಳಿಸಿದರು. ಸಾಂದರ್ಭಿಕ ಚಿತ್ರ ರಾಯ್ಪುರ: ಅಪಾಯಕಾರಿ ಕೆಲಸಗಳನ್ನು ಮಾಡುತ್ತಿದ್ದ ಕಾರ್ಖಾನೆಯಿಂದ 20 ಬಾಲಕಾರ್ಮಿಕರನ್ನು ಅನಿರೀಕ್ಷಿತ ದಾಳಿಯಲ್ಲಿ ಬಿಡುಗಡೆ ಮಾಡಿದ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ವಿಶ್ವ ಬಾಲಕಾರ್ಮಿಕ ವಿರೋಧಿ ದಿನದಂದು ಈ ಕ್ರಮ ಕೈಗೊಳ್ಳಲಾಗಿದೆ.…
-

Batwara: ಧುರಂಧರ್ ಇಷ್ಟವಾಯ್ತಾ? ಶೀಘ್ರದಲ್ಲೇ ರಿಲೀಸ್ ಆಗಲಿದೆ ದೇಶಕ್ಕೆ ಸಂಬಂಧಿಸಿದ ಇನ್ನೊಂದು ಸಿನಿಮಾ | Sunny deol s Batwara movie release date announced know here | | ACTPnews
Last Updated:Jun 10, 2026 11:18 AM IST Movies: ಧುರಂಧರ್ ಸಿನಿಮಾ ಇಷ್ಟವಾಯ್ತಾ? ಹಾಗಾದರೆ ಈ ಸಿನಿಮಾನೂ ಇಷ್ಟವಾಗಬಹುದು. ಶೀಘ್ರವೇ ಈ ಸಿನಿಮಾ ಥಿಯೇಟರ್ಗೆ ಬರಲಿದೆ. ಬಟ್ವಾರಾ ನಟ ಸನ್ನಿ ಡಿಯೋಲ್ (Sunny Deol) ಅವರ ಮುಂದಿನ ಚಿತ್ರದ ಹೆಸರನ್ನು ಅಧಿಕೃತವಾಗಿ ಬದಲಾವಣೆ ಮಾಡಲಾಗಿದೆ. ಸಿನಿಮಾ ಹೆಸರು (Movie Name) ಬದಲಾಗುತ್ತದೆ ಎನ್ನುವ ತಿಂಗಳುಗಳ ಹಿಂದಿನ ಊಹಾಪೋಹಗಳ ನಂತರ, ನಟ ಮಂಗಳವಾರ ಇನ್ಸ್ಟಾಗ್ರಾಮ್ನಲ್ಲಿ ಈ ವಿಷಯವನ್ನು ಘೋಷಿಸಿದರು. ಅವರು ನಿರ್ದೇಶಕ ರಾಜ್ಕುಮಾರ್ ಸಂತೋಷಿ ಅವರೊಂದಿಗಿನ ಚಿತ್ರದ…
-

Women’s T20 World Cup: ಐರ್ಲೆಂಡ್ ತಂಡವನ್ನ 40 ರನ್ಗಳಿಂದ ಮಣಿಸಿ ಇತಿಹಾಸ ನಿರ್ಮಿಸಿದ ಸ್ಕಾಟ್ಲೆಂಡ್ ಮಹಿಳಾ ತಂಡ! | ಕ್ರೀಡಾ ಸುದ್ದಿ | ACTPnews
Last Updated:Jun 13, 2026 7:15 PM IST ಟಿ20 ವಿಶ್ವಕಪ್ 2026ರಲ್ಲಿ ಸ್ಕಾಟ್ಲೆಂಡ್ ಮಹಿಳಾ ತಂಡವು ತನ್ನ ಮೊದಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಿದೆ. ಜೂನ್ 13, 2026ರಂದು ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆದ ಗ್ರೂಪ್ ಹಂತದ ಪಂದ್ಯದಲ್ಲಿ ಸ್ಕಾಟ್ಲೆಂಡ್ ಐರ್ಲೆಂಡ್ ತಂಡವನ್ನ (Scotland women vs Ireland women) 40 ರನ್ಗಳ ಅಂತರದಿಂದ ಸೋಲಿಸಿದೆ ಸ್ಕಾಟ್ಲೆಂಡ್ ಮಹಿಳಾ ತಂಡದಕ್ಕೆ ವಿಶ್ವಕಪ್ನಲ್ಲಿ ಚೊಚ್ಚಲ ಜಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರಲ್ಲಿ ಸ್ಕಾಟ್ಲೆಂಡ್ ತಂಡವು ತನ್ನ ಮೊದಲ…
Latest News
Search the Archives
Access over the years of investigative journalism and breaking reports
You May Have Missed












