Author: Sanga
-

Litton Das: ಪಾಕಿಸ್ತಾನ ಪ್ರವಾಸ, ಗನ್ ಮ್ಯಾನ್ ನೆರಳಿನಲ್ಲಿ ಕಳೆದ ದಿನಗಳು! ಶಾಕಿಂಗ್ ವಿಚಾರಗಳನ್ನ ಬಿಚ್ಚಿಟ್ಟ ಲಿಟ್ಟನ್ ದಾಸ್! | ಕ್ರೀಡಾ ಸುದ್ದಿ | ACTPnews
Last Updated:Jun 09, 2026 7:22 PM IST ಬಾಂಗ್ಲಾದೇಶದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಲಿಟ್ಟನ್ ದಾಸ್ ತಮ್ಮ ಪಾಕಿಸ್ತಾನ ಪ್ರವಾಸದ ಬಗ್ಗೆ ಕೆಲವು ಶಾಕಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಲಿಟ್ಟನ್ ದಾಸ್ ಅವರ ಶಾಕಿಂಗ್ ಹೇಳಿಕೆಗಳು ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿವೆ. ಲಿಟ್ಟನ್ ದಾಸ್ ಬಾಂಗ್ಲಾದೇಶ (Bangladesh) 2026 ರ ಟಿ 20 ವಿಶ್ವಕಪ್ (World Cup) ನಲ್ಲಿ ಭಾಗವಹಿಸಲಿಲ್ಲ. ಭದ್ರತಾ ಕಾರಣಗಳನ್ನು ಕೊಟ್ಟು, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆದ 2026 ರ…
-

Cocktail-2 Movie: ಬಾಲಿವುಡ್ ಕಾಕ್ಟೇಲ್-2 ಚಿತ್ರದ ವಲ್ಲಹಾ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಬಿಂದಾಸ್! | | ACTPnews
Last Updated:Jun 09, 2026 11:04 PM IST ಬಾಲಿವುಡ್ನ ಕಾಕ್ಟೇಲ್-2 ಚಿತ್ರದ ವಲ್ಲಹಾ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಬಿಂದಾಸ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಕೃತಿ ಸೆನೋನ್ ಮತ್ತು ಶಾಹಿದ್ ಕೂಡ ಇದರಲ್ಲಿ ಸಾಥ್ ಕೊಟ್ಟಿದ್ದಾರೆ. ಈ ಮೂವರ ಈ ಹಾಡಿನಲ್ಲಿ ಒಂದು ಕತೆ ಕೂಡ ಇದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಬಾಲಿವುಡ್ ಕಾಕ್ಟೇಲ್-2 ಚಿತ್ರದ ವಲ್ಲಹಾ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಬಿಂದಾಸ್! ಕಾಕ್ಟೇಲ್-2 ಚಿತ್ರದ (Cocktail-2 Movie) ವಲ್ಲಹಾ ಹಾಡು ರಿಲೀಸ್ ಆಗಿದೆ.…
-

Vinod Prabhaakar: ಬಲರಾಮನ ದಿನಗಳು ಎಷ್ಟು ಕೋಟಿ ಸಿನಿಮಾ? ಏನಂತಾರೆ ವಿನೋದ್ ಪ್ರಭಾಕರ್? | | ACTPnews
Last Updated:Jun 09, 2026 11:05 PM IST ಬಲರಾಮನ ದಿನಗಳು ಎಷ್ಟು ಕೋಟಿ ಬಜೆಟ್ನ ಸಿನಿಮಾ ಆಗಿದೆ. ಈ ಚಿತ್ರಕ್ಕೆ ಬಾಲಿವುಡ್ ಕಲಾವಿದರು ಬಂದ್ಮೇಲೆ ಇನ್ನೆಷ್ಟು ಕೋಟಿ ಆಗಿದೆ. ಈ ಎಲ್ಲ ವಿಷಯವನ್ನ ಚಿತ್ರದ ನಾಯಕ ಮತ್ತು ನಿರ್ಮಾಪಕ ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಬಲರಾಮನ ದಿನಗಳು ಎಷ್ಟು ಕೋಟಿ ಸಿನಿಮಾ; ಏನಂತಾರೆ ವಿನೋದ್ ಪ್ರಭಾಕರ್? ಮಾದೇವ ಬಂದ್ಮೇಲೆ ವಿನೋದ್ ಪ್ರಭಾಕರ್ (Vinod Prabhaakar) ಲಕ್ ಚೇಂಜ್ ಆಗಿದೆ.…
-

INDA vs SLA: 7 ರನ್ಗಳಿಗೆ 4 ವಿಕೆಟ್! ಶ್ರೀಲಂಕಾ ಕೈಯಲ್ಲಿದ್ದ ಗೆಲುವು ಕಸಿದುಕೊಂಡ ಅರ್ಷದ್ ಖಾನ್-ಕಾಂಬೋಜ್! ಭಾರತ ಎ ತಂಡಕ್ಕೆ ರೋಚಕ ಜಯ | ಕ್ರೀಡಾ ಸುದ್ದಿ | ACTPnews
Last Updated:Jun 09, 2026 7:41 PM IST ಕೊನೆಯ ಓವರ್ವರೆಗೂ ಸಾಗಿದ ಈ ಅತ್ಯಂತ ರೋಚಕ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಅಂತಿಮ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಶ್ರೀಲಂಕಾ ಕೈಯಲ್ಲಿದ್ದ ಗೆಲುವನ್ನ ಖಸಿದುಕೊಂಡರು. ಭಾರತ ಎ ತಂಡ ತ್ರಿಕೋನ ಸರಣಿಯ (Tri Series) ಮೊದಲ ಪಂದ್ಯದಲ್ಲಿ ಶ್ರೀಲಂಕಾ ‘ಎ’ ತಂಡದ ವಿರುದ್ಧ ಭಾರತ ‘ಎ’ ತಂಡವು 8 ರನ್ಗಳ ರೋಚಕ ಜಯ ದಾಖಲಿಸಿದೆ. ಇಲ್ಲಿನ ರಂಗಿರಿ ಡಂಬುಲ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ…
-

Megha Shetty: ಬಿಳಿ ಟಾಪು, ಮ್ಯಾಕ್ಸಿ ಸ್ಕರ್ಟು! ಮೇಘಾ ಶೆಟ್ಟಿ ಸೌಂದರ್ಯಕ್ಕೆ ರೆಡ್ ಹಾರ್ಟ್ ಕೊಟ್ಟವರು ಯಾರು? | | ACTPnews
Last Updated:Jun 09, 2026 11:09 PM IST ಮೇಘ ಶೆಟ್ಟಿ ಸೂಪರ್ ಆಗಿ ಕಾಣಿಸುತ್ತಿದ್ದಾರೆ. ಸಿಂಪಲ್ ಡ್ರೆಸ್ ಅಲ್ಲೂ ಅಷ್ಟೆ ಚೆಂದಗೆ ಹೊಳೆಯುತ್ತಿದ್ದಾರೆ. ಇವರ ಈ ಒಂದು ವಿಡಿಯೋದ ಇನ್ನಷ್ಟು ವಿವರ ಇಲ್ಲಿದೆ ಓದಿ. ಮೇಘಾ ಶೆಟ್ಟಿ ಸೌಂದರ್ಯಕ್ಕೆ ರೆಡ್ ಹಾರ್ಟ್ ಕೊಟ್ಟವರು ಯಾರು? ಕನ್ನಡದ ನಟಿ ಮೇಘಾ ಶೆಟ್ಟಿ (Megha Shetty) ಈಗೊಂದು ಫೋಟೋ ಶೂಟ್ ಮಾಡಿಸಿದ್ದಾರೆ. ಇದರಲ್ಲಿ ಇವರು ಧರಿಸಿರೋ ಬಟ್ಟೆ ತುಂಬಾನೆ ಸಿಂಪಲ್ ಆಗಿವೆ. ಬ್ರೌನ್ ಬಣ್ಣದ ಮ್ಯಾಕ್ಸಿ ಸ್ಕರ್ಟ್ (Brown…
-

Vinay Gowda: ಈ ಚಿತ್ರದಿಂದ ಜನ ಮತ್ತೆ ಥಿಯೇಟರ್ಗೆ ಬರ್ತಾರೆ! ವಿನಯ್ ಗೌಡ ಹೇಳಿದ ಆ ಚಿತ್ರ ಯಾವುದು? | | ACTPnews
Last Updated:Jun 09, 2026 11:15 PM IST ಬಿಗ್ ಬಾಸ್ ಖ್ಯಾತಿಯ ನಟ ವಿನಯ್ ಗೌಡ ಈಗೊಂದು ಒಂದು ಮಾತು ಹೇಳಿದ್ದಾರೆ. ಇದು ವೈರಲ್ ಮಾತೇನು ಅಲ್ಲ. ತಮ್ಮ ನಟನೆಯ ಚಿತ್ರವನ್ನ ನೋಡಲು ಜನ ಥಿಯೇಟರ್ಗೆ ಪಕ್ಕಾ ಬರ್ತಾರೆ ಅಂತ ಹೇಳಿರೋದೇ ಆಗಿದೆ. ಈ ವಿಚಾರದ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಈ ಚಿತ್ರದಿಂದ ಜನ ಮತ್ತೆ ಥಿಯೇಟರ್ಗೆ ಬರ್ತಾರೆ; ವಿನಯ್ ಗೌಡ ಹೇಳಿದ ಆ ಚಿತ್ರ ಯಾವುದು? ಬಿಗ್ ಬಾಸ್ (Bigg Boss) ಖ್ಯಾತಿಯ…
-

IND A vs SL A: ಸೋಲಬೇಕಿದ್ದ ಪಂದ್ಯವನ್ನ ಗೆಲ್ಲಿಸಿದ 28 ವರ್ಷದ ಬೌಲರ್! ಭಾರತದ ಗೆಲುವಿಗೆ ಟರ್ನಿಂಗ್ ಪಾಯಿಂಟ್ ಆಯ್ತು ಆ 4 ಎಸೆತ | ಕ್ರೀಡಾ ಸುದ್ದಿ | ACTPnews
Last Updated:Jun 09, 2026 10:17 PM IST ಶ್ರೀಲಂಕಾ ಗೆಲ್ಲಲು ಕೊನೆಯ ಎರಡು ಓವರ್ಗಳಲ್ಲಿ ಕೇವಲ 9 ರನ್ಗಳು ಬೇಕಾಗಿದ್ದವು. ಉಪನಾಯಕ ಗಾಯಕ್ವಾಡ್ ಒತ್ತಡಕ್ಕೆ ಮಣಿದ ತಿಲಕ್ ವರ್ಮಾ, 49ನೇ ಓವರ್ ಬೌಲಿಂಗ್ ಜವಾಬ್ದಾರಿಯನ್ನು ಎಡಗೈ ವೇಗಿ ಅರ್ಷದ್ ಖಾನ್ಗೆ ವಹಿಸಿದರು. ಅರ್ಷದ್ ಶ್ರೀಲಂಕಾ ತಂಡವನ್ನ ದಿಗ್ಭ್ರಮೆಗೊಳಿಸುವಂತೆ ಬೌಲಿಂಗ್ ಮಾಡಿ ಪಂದ್ಯದ ಗತಿಯನ್ನೇ ಬದಲಿಸಿದರು. ಅರ್ಷದ್ ಖಾನ್ ಭಾರತ ಎ ಮತ್ತು ಶ್ರೀಲಂಕಾ ಎ (India A vs Sri Lanka A) ನಡುವೆ ಡಂಬುಲ್ಲಾ…
-

Sapna Choudhary: ಸಪ್ನಾ ಚೌಧರಿಗೆ ಥಳಿಸುತ್ತಿದ್ದ ಗಂಡ: ಮಕ್ಕಳೊಂದಿಗೆ ಮನೆ ಬಿಟ್ಟ ಖ್ಯಾತ ಗಾಯಕಿ: ಸಾಕ್ಷ್ಯ ನೋಡಿ ನ್ಯಾಯಾಲಯದಿಂದಲೂ ಕಠಿಣ ನಿಲುವು | | ACTPnews
Last Updated:Jun 10, 2026 8:52 AM IST ಮಂಗಳವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನಿಧಿ ಸಿಂಗ್, ಸಪ್ನಾ ಚೌಧರಿ ಅವರ ಅರ್ಜಿಯ ಕುರಿತು ತೀರ್ಪು ನೀಡುತ್ತಾ, ಮುಂದಿನ ವಿಚಾರಣೆಯವರೆಗೆ ಯಶ್ವೀರ್ ಸಾಹು ಸಪ್ನಾ ಅವರನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸಬರದು ಎಂದು ಹೇಳಿದರು. ಸಪ್ನಾ ಚೌಧರಿ ನವದೆಹಲಿ(ಜೂ.10): ದೆಹಲಿಯ ದ್ವಾರಕಾ ಮಹಿಳಾ ನ್ಯಾಯಾಲಯವು ಹರ್ಯಾಣದ ಪ್ರಸಿದ್ಧ ಗಾಯಕಿ ಮತ್ತು ನಟಿ ಸಪ್ನಾ ಚೌಧರಿಗೆ ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ಮಹತ್ವದ ಪರಿಹಾರ ನೀಡಿದೆ.…
-

Liquor Ban: 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಸಂಪೂರ್ಣ ಬ್ಯಾನ್, ಈ ರಾಜ್ಯ ಸರ್ಕಾರದಿಂದ ಕಠಿಣ ಕ್ರಮ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸರ್ಕಾರದ ಈ ಕ್ರಮವು ಮುಖ್ಯಮಂತ್ರಿ ವಿಜಯ್ ನೇತೃತ್ವದಲ್ಲಿ ಇತ್ತೀಚಿನ ದಿನಗಳಲ್ಲಿ ತೆಗೆದುಕೊಂಡ ಮೊದಲ ದೊಡ್ಡ ನೀತಿ ನಿರ್ಧಾರಗಳಲ್ಲಿ ಒಂದಾಗಿದೆ. ಇದಕ್ಕೂ ಮುನ್ನ ರಾಜ್ಯದಾದ್ಯಂತ 717 TASMAC ಅಂಗಡಿಗಳನ್ನು ದೇವಾಲಯಗಳು, ಶಾಲಾ-ಕಾಲೇಜುಗಳು ಮತ್ತು ಬಸ್ ನಿಲ್ದಾಣಗಳ ಸಮೀಪದಿಂದ ಮುಚ್ಚಲಾಗಿತ್ತು. ಈಗ ವಯಸ್ಸು ಮಿತಿಯನ್ನು ಕಠಿಣವಾಗಿ ಜಾರಿಗೊಳಿಸುವ ಮೂಲಕ ಯುವ ಜನತೆಯಲ್ಲಿ ಮದ್ಯಪಾನದ ಅಭ್ಯಾಸವನ್ನು ಕಡಿಮೆ ಮಾಡುವ ಉದ್ದೇಶಿಸಲಾಗಿದೆ. ಘಟನೆಯ ಹಿನ್ನೆಲೆ ತಮಿಳುನಾಡು ಲಿಕ್ಕರ್ ರೀಟೇಲ್ ವೆಂಡಿಂಗ್ ನಿಯಮಗಳ ಪ್ರಕಾರ 21 ವರ್ಷ ವಯಸ್ಸು ಈಗಾಗಲೇ ಕಾನೂನುಬದ್ಧ ಮಿತಿಯಾಗಿದೆ. ಆದರೆ ವ್ಯವಹಾರಿಕವಾಗಿ…
-

Bharathiraja: ಬೆಳ್ಳಂಬೆಳಗ್ಗೆ ಚಿತ್ರರಂಗಕ್ಕೆ ಬಿಗ್ ಶಾಕ್, ಖ್ಯಾತ ನಿರ್ದೇಶಕ ಭಾರತಿರಾಜಾ ಇನ್ನಿಲ್ಲ | Famous tamil director Bharathiraja passes away what happened | | ACTPnews
Last Updated:Jun 10, 2026 9:24 AM IST Bharathiraja: ತಮಿಳಿನ ಖ್ಯಾತ ನಿರ್ದೇಶಕ ಭಾರತೀರಾಜಾ ಅವರು ನಿಧನರಾಗಿದ್ದು ಬೆಳ್ಳಂಬೆಳಗ್ಗೆ ಚಿತ್ರರಂಗಕ್ಕೆ ಶಾಕ್ ಸಿಕ್ಕಿದೆ. ಅಷ್ಟಕ್ಕೂ ಆಗಿದ್ದೇನು? ಭಾರತಿರಾಜಾ ಹಿರಿಯ ಚಲನಚಿತ್ರ (Senior Filmmaker) ನಿರ್ಮಾಪಕ ಭಾರತಿರಾಜ (Bharathiraja) ಸೋಮವಾರ ಅನಾರೋಗ್ಯ (Unhealthy) ಮತ್ತು ಇತರ ಕಾಯಿಲೆಗಳಿಂದ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಮಾರ್ಚ್ 2024 ರಲ್ಲಿ ಅವರ ಮಗ ಮನೋಜ್ ಕೇವಲ…
Latest News
Search the Archives
Access over the years of investigative journalism and breaking reports
You May Have Missed












