Tag: ಅತರಷಟರಯ
-

Pakistan Agent: ಪಾಕಿಸ್ತಾನದೊಂದಿಗೆ ಸೇನಾ ಚಲನವಲನ ಹಂಚಿಕೊಳ್ತಿದ್ದವ ಲಾಕ್: ಹೆದ್ದಾರಿಯಲ್ಲಿನ ಈ CCTV ಅಸ್ತ್ರವಾಯ್ತಾ? / Pakistan Spy Alert: CCTV Footage Leak Exposes | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 12:10 PM IST ಪಂಜಾಬ್ನ ಕೆಲವು ಪ್ರದೇಶಗಳು ಪಾಕಿಸ್ತಾನದ ಗಡಿಗೆ ಬಹಳ ಹತ್ತಿರದಲ್ಲಿವೆ. ಆದ್ದರಿಂದ, ಈ ಪ್ರದೇಶಗಳಿಂದ ಬೇಹುಗಾರಿಕೆ ಮತ್ತು ಇತರ ರಾಷ್ಟ್ರವಿರೋಧಿ ಚಟುವಟಿಕೆಗಳು ನಡೆಯುವ ಅಪಾಯ ಯಾವಾಗಲೂ ಇರುತ್ತದೆ. ಇದೀಗ ಅದೇ ಜಾಗದಲ್ಲಿ ಪಾಕಿಸ್ತಾನಕ್ಕೆ ಮಾಹಿತಿ ನೀಡುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಹೆದ್ದಾರಿಯಲ್ಲಿನ ಈ CCTV ಅಸ್ತ್ರವಾಯ್ತಾ? ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು (CCTV Camera) ಸೇನೆಯ ಚಲನವಲನಗಳನ್ನು 24/7 ಮೇಲ್ವಿಚಾರಣೆ ಮಾಡುತ್ತವೆ. ಆದರೆ ಅವು ಪಾಕಿಸ್ತಾನಕ್ಕೆ…
-

MahaKumbh Mela 2025: “ಹಿಂದಿನ ಜನ್ಮದಲ್ಲಿ ನಾನು ಭಾರತೀಯಳಾಗಿದ್ದೆ ಎಂದೆನಿಸುತ್ತದೆ”: ಮಹಾ ಕುಂಭಮೇಳದಲ್ಲಿ ಇಟಲಿ ಮಹಿಳೆಯ ಮಾತು | “I feel like I was an Indian in a previous life”: Italian woman’s speech at the Great Kumbh Mela | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jan 24, 2025 10:32 PM IST ಹಿಂದಿನ ಜನ್ಮದಲ್ಲಿ ನಾನು ಭಾರತೀಯಳಾಗಿದ್ದೆ ಎಂದು ನನಗೆ ಅನಿಸುತ್ತದೆ ಎಂದು ಹಿಂದೂ ಸಂಸ್ಕೃತಿಯನ್ನು ಇಷ್ಟಪಡುವ ಮತ್ತು ಕುಂಭಮೇಳಕ್ಕೆ ಮೊದಲ ಬಾರಿಗೆ ಇಟಲಿಯಿಂದ ಭೇಟಿ ನೀಡಿದ ಎಮ್ಮಾ ಅವರು ಅಭಿಪ್ರಾಯಪಟ್ಟಿದ್ದಾರೆ. ಮಹಾ ಕುಂಭಮೇಳದಲ್ಲಿ ಇಟಲಿ ಮಹಿಳೆ ಪ್ರಯಾಗ್ರಾಜ್: ಐತಿಹಾಸಿಕ ಮಹಾ ಕುಂಭಮೇಳಕ್ಕೆ (Maha Kumbh Mela) ಪ್ರಯಾಗ್ರಾಜ್ (Prayagraj) ನಗರದಲ್ಲಿ ಚಾಲನೆ ದೊರೆತಿದೆ. 144 ವರ್ಷಗಳ ನಂತರ ಅಪರೂಪ ಘಳಿಗೆಯಲ್ಲಿ ನಡೆಯುತ್ತಿರುವ ಅತ್ಯಂತ ಅಪರೂಪದ ಕುಂಭಮೇಳ ಇದಾಗಿದ್ದು ಈ…
-

Donald Trump: ಹೇರ್ಸ್ಟೈಲ್ ಸೇಮ್ ಟು ಸೇಮ್; ಈ ಎಮ್ಮೆ ಟ್ರಂಪ್ ಅವಳಿ ಸಹೋದರನಂತೆ! ಎಮ್ಮೆಗೂ ಟ್ರಂಪ್ಗೂ ಹೋಲಿಕೆ ನೋಡಿ ನೆಟ್ಟಿಗರು ಶಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 11:19 PM IST Donald Trump: ಸಾಮಾಜಿಕ ಜಾಲತಾಣ ಅಂದ್ರೆ ಸುಮ್ಮನೇನಾ? ಯಾವಾಗ, ಏನು ವೈರಲ್ ಆಗುತ್ತೆ ಅಂತ ಯಾರೂ ಊಹಿಸೋಕೆ ಸಾಧ್ಯವಿಲ್ಲ. ಅದರಲ್ಲೂ, ಈ ಬಾರಿ ವೈರಲ್ ಆಗಿ, ಇಡೀ ಜಗತ್ತಿನ ಗಮನ ಸೆಳೆದಿರುವುದು ಬಾಂಗ್ಲಾದೇಶದ ಒಂದು ಸಾಮಾನ್ಯ ಎಮ್ಮೆ! ಅರೇ, ಎಮ್ಮೆಲಿ ಅಂಥದ್ದೇನಿದೆ ವಿಶೇಷ? ಅಂತ ಕೇಳ್ತೀರಾ? ಇದೆ ಮಾರಾಯ್ರೆ, ಅದರ ಮುಖ ನೋಡಿದ್ರೆ ನೆನಪಾಗೋದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್! ಈ ಎಮ್ಮೆ ಟ್ರಂಪ್ ಅವಳಿ ಸಹೋದರನಂತೆ!…
-

Narendra Modi: ಚಿನ್ನ-ಬೆಳ್ಳಿಯಲ್ಲ, ಮೋದಿ ಕೈಯಲ್ಲಿ 30 ಕಿಲೋಗ್ರಾಂ ತಾಮ್ರದ ಫಲಕ; ಒಳಗಡೆ ಇದೆ ಚೋಳರ ಗುಟ್ಟು! ಇದು ನೆದರ್ಲ್ಯಾಂಡ್ ಸೇರಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 16, 2026 10:17 PM IST ನೆದರ್ಲ್ಯಾಂಡ್ಸ್ನ ಲೈಡನ್ ಸಂಗ್ರಹಾಲಯದಲ್ಲಿದ್ದ ಚೋಳರ ಅನೈಮಂಗಲಂ ತಾಮ್ರ ಫಲಕಗಳು ದೀರ್ಘ ರಾಜತಾಂತ್ರಿಕ ಪ್ರಯತ್ನದ ಬಳಿಕ ನರೇಂದ್ರ ಮೋದಿ ಅವರಿಗೆ ಹಸ್ತಾಂತರವಾಗಿ ಭಾರತಕ್ಕೆ ಮರಳಿವೆ ಶ್ರೀ ನರೇಂದ್ರ ಮೋದಿ ಹಾಗೂ ಶ್ರೀ ರಾಬ್ ಜೆಟ್ಟನ್ ಅವರು ಬೆಂಗಳೂರು: ಸುಮಾರು 150 ರಿಂದ 160 ವರ್ಷಗಳ ಕಾಲ ನೆದರ್ಲ್ಯಾಂಡ್ಸ್ನ ಲೈಡನ್ ವಿಶ್ವವಿದ್ಯಾಲಯದ ಸಂಗ್ರಹಾಲಯದಲ್ಲಿ ಕೂತಿದ್ದ ಅಮೂಲ್ಯ ಚೋಳರ (Cholas) ತಾಮ್ರ ಫಲಕಗಳು ಅಂತಿಮವಾಗಿ ತಾಯ್ನಾಡು ಭಾರತಕ್ಕೆ ಮರಳಿ ಬಂದಿವೆ. ಮೇ…
-

Cockroach Janata Party: ಕಾಕ್ರೋಚ್ ಜನತಾ ಪಾರ್ಟಿ ಹಿಂದಿರುವ ಆ ಪತ್ರಕರ್ತ ಯಾರು ಗೊತ್ತಾ? ಇಲ್ಲಿದೆ ಅಸಲಿ ಮಾಹಿತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 10:38 PM IST Cockroach Janata Party: ಸಾಮಾನ್ಯವಾಗಿ ಹಾಸ್ಯಾತ್ಮಕ ಮೀಮ್ ಪೇಜ್ಗಳು ಟ್ರೆಂಡ್ ಆಗುವುದು ಹೊಸದಲ್ಲ. ಆದರೆ ಈ ಬಾರಿ ಒಂದು ವ್ಯಂಗ್ಯಾತ್ಮಕ ರಾಜಕೀಯ ಅಭಿಯಾನವೇ ಲಕ್ಷಾಂತರ ಯುವಕರ ಗಮನ ಸೆಳೆದಿದೆ. ಇದರ ಹಿಂದೆ ಇರುವ ಆ ಪತ್ರಕರ್ತ ಯಾರು ಗೊತ್ತಾ? ಅವರ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಭಾರತದ ಸಾಮಾಜಿಕ ಜಾಲತಾಣಗಳಲ್ಲಿ (Social Media) ಕಳೆದ ಕೆಲವು ದಿನಗಳಿಂದ ಕಾಕ್ರೋಚ್ ಜನತಾ ಪಾರ್ಟಿ (CJP) ಎಂಬ…
-

Japan Tourism: ಹೆಚ್ಚು ಜನ ಬಂದ್ರೆ ಸಿಕ್ಕಾಪಟ್ಟೆ ಕಿರಿಕಿರಿ! ಆದ್ರೂ ಪ್ರವಾಸಿಗರನ್ನು ಸೆಳೆಯೋಕೆ ಜಪಾನ್ ಇಷ್ಟು ಸರ್ಕಸ್ ಮಾಡ್ತಿರೋದ್ಯಾಕೆ? | Japan has 100 billion reasons to welcome more visitors | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
60 ಮಿಲಿಯನ್ ಪ್ರವಾಸಿಗರ ನಿರೀಕ್ಷೆಯಲ್ಲಿ ಜಪಾನ್ ಜಪಾನ್ ಹೆಚ್ಚಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗದೇ ಇದ್ದರೂ, ಪ್ರವಾಸೋದ್ಯಮ ಕೂಡ ದೇಶದ ಪ್ರಮುಖ ಆದಾಯದ ಖಜಾನೆಯಾಗಿದೆ. ಜಪಾನ್ನ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರವಾಸೋದ್ಯಮವು 2025ರ ವೇಳೆಗೆ 60 ಮಿಲಿಯನ್ ಪ್ರವಾಸಿಗರನ್ನು ಸ್ವಾಗತಿಸಬಹುದು ಎಂದು ಅಂದಾಜಿಸಲಾಗಿದೆ. 2024ರಲ್ಲಿ ಆಗಮನದ ಸಂಖ್ಯೆಯು 2019ರಲ್ಲಿ ಸಾಂಕ್ರಾಮಿಕ ಪೂರ್ವದ ಉತ್ತುಂಗದಿಂದ 16% ಹೆಚ್ಚಾಗಿದೆ. ಜೊತೆಗೆ ಈ ವರ್ಷದ ಅಂತ್ಯದ ವೇಳೆಗೆ 60 ಮಿಲಿಯನ್ ಪ್ರವಾಸಿಗರು ಬರುವ ಸಾಧ್ಯತೆ ಇದ್ದು, $100 ಶತಕೋಟಿ ಆದಾಯವನ್ನು ಅಂದಾಜಿಸಲಾಗಿದೆ. ಹೇರಳ ಪ್ರವಾಸಿಗರಿಂದ…
-

West Bengal: ಸುವೇಂದು ಪಿಎ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್; ಚಂದ್ರನಾಥ್ ರಥ್ ಎದೆಗೆ ಬಿದ್ದ ಗುಂಡು ಯಾರದ್ದು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 10:00 PM IST West Bengal: ಬಹುಚರ್ಚಿತ ಪ್ರಕರಣದಲ್ಲಿ ಐದನೇ ಆರೋಪಿಯನ್ನು ಬಂಧಿಸಿರುವ ಸಿಬಿಐ, ತನಿಖೆಯಲ್ಲಿ ಹೊರಬಂದ ಮಾಹಿತಿಗಳು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿವೆ. ಅಲ್ಲದೇ ಕಾರಣವಾದ ಗಾಢ ಅನುಮಾನ ಯಾವುದು ಗೊತ್ತಾ? ಸಾಂಕೇತಿಕ ಚಿತ್ರ! ಪಶ್ಚಿಮ ಬಂಗಾಳ ರಾಜಕೀಯವನ್ನು ನಡುಗಿಸಿದ್ದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ (Chandranath Rath) ಹತ್ಯೆ ಪ್ರಕರಣದಲ್ಲಿ (Case) ಸಿಬಿಐ ಮತ್ತೊಂದು ದೊಡ್ಡ ತಿರುವು ನೀಡಿದೆ. ಈ ಬಹುಚರ್ಚಿತ…
-

Drug Arrest: ಗರಂ ಮಸಾಲೆ ತಂದ ಗಂಡಾಂತರ; ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದು 57 ದಿನ ಜೈಲು ಶಿಕ್ಷೆ ಅನುಭವಿಸಿದ ಉದ್ಯಮಿ! ಆಗಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 8:09 PM IST Drug Arrest: ಅಂತರರಾಷ್ಟ್ರೀಯ ಮಟ್ಟದ ಕೋಟ್ಯಂತರ ರೂಪಾಯಿ ಡ್ರಗ್ಸ್ ಜಾಲವನ್ನು ಭೇದಿಸಿದೆವು ಎಂದುಕೊಂಡ ಅಧಿಕಾರಿಗಳು, ಆ ಉದ್ಯಮಿಗೆ ಕೋಳ ತೊಡಿಸಿ ಕತ್ತಲು ಕೋಣೆಗೆ ತಳ್ಳಿದ್ದರು. ಮುಂದಿನ ಐವತ್ತೇಳು ದಿನಗಳ ಕಾಲ ಆತ ಅನುಭವಿಸಿದ್ದು ನರಕಯಾತನೆ. ಅಷ್ಟಕ್ಕೂ ಆ ಪೌಡರ್ ಕಥೆ ಏನು? ಆ ದಿನ ಅಲ್ಲಿ ನಡೆದಿದ್ದಾದರೂ ಏನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಬ್ಯಾಗ್ ತೆರೆದ ಅಧಿಕಾರಿಗಳು (Officers) ಒಮ್ಮೆಲೇ ಶಾಕ್…
Latest News
Search the Archives
Access over the years of investigative journalism and breaking reports
You May Have Missed














