Tag: tamilnadu
-

Indian Boat: ಓಮನ್ ಸಮುದ್ರದಲ್ಲಿ 14 ಭಾರತೀಯ ಪ್ರಯಾಣಿಕರಿದ್ದ ದೋಣಿ ಮಗುಚಿ ದುರಂತ, ರಕ್ಷಣೆಗೆ ಧಾವಿಸಿದ ಅಮೆರಿಕಾ ನೌಕಾಪಡೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 2:18 PM IST ಒಮಾನ್ನ ರಾಸ್ ಅಲ್ ಹಡ್ ಕರಾವಳಿಯಲ್ಲಿ ದೋಣಿಯೊಂದು ಇದ್ದಕ್ಕಿದ್ದಂತೆ ಮಗುಚಿ ಬಿದ್ದಿದೆ. ಅದರಲ್ಲಿ ಹದಿನಾಲ್ಕು ಭಾರತೀಯರು ಇದ್ದರು ಎಂಬ ಮಾಹಿತಿ ಇದ್ದು, ಪರಿಸ್ಥಿತಿಯ ಗಂಭೀರತೆ ಅರಿತ ಅಮೆರಿಕ ನೌಕಾಪಡೆಯ ಪಿ-8 ಕಡಲ ಕಣ್ಗಾವಲು ವಿಮಾನ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದೆ. ಒಮಾನಿ ಸಮುದ್ರದಲ್ಲಿ ದೋಣಿ ಮಗುಚಿ ದುರಂತ ಒಮಾನ್ ಕರಾವಳಿಯಲ್ಲಿ (Oman Coast) ದೋಣಿಯೊಂದು (Ship) ಇದ್ದಕ್ಕಿದ್ದಂತೆ ಮಗುಚಿ ಬಿದ್ದು ದೊಡ್ಡ ದುರಂತ ಸಂಭವಿಸಿದೆ.…
-

Bungee Jump Tragedy: ಬಂಗೀ ಜಂಪ್ ತಂದ ಸಾವು, ಹಗ್ಗ ಜೋಡಿಸಲು ಮರೆತ ಸಿಬ್ಬಂದಿ! 115 ಅಡಿ ಪಾತಾಳಕ್ಕೆ ಬಿದ್ದ ಯುವತಿ / Bungee Jump Tragedy: Staff Allegedly Forgot Safe | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸಾಮಾಜಿಕ ಮಾಧ್ಯಮಗಳಲ್ಲಿ ನೋಡುವ ರೀಲ್ಗಳು, ಸಾಹಸ ವೀಡಿಯೊಗಳು ಹಲವರನ್ನು ಇಂತಹ ಚಟುವಟಿಕೆಗಳತ್ತ ಸೆಳೆಯುತ್ತಿವೆ. ಆದರೆ ಸೂಕ್ತ ಸುರಕ್ಷತಾ ವ್ಯವಸ್ಥೆ ಇಲ್ಲದ ಸಾಹಸಗಳಿಗೆ ಹೋಗುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ. ಪೊಂಟೆ ಡೊ ಎಸ್ಕ್ವೆಲೆಟೊ ಸೇತುವೆ ಮೇಲೆ ದುರಂತ ಪೊಂಟೆ ಡೊ ಎಸ್ಕ್ವೆಲೆಟೊ ಎಂಬ ಈ ಸೇತುವೆಯನ್ನು ಸುಮಾರು ಮೂರು ದಶಕಗಳ ಹಿಂದೆ ಬಳಸುವುದನ್ನು ನಿಲ್ಲಿಸಲಾಗಿತ್ತು. ಅಧಿಕೃತವಾಗಿ ಇದು ಮುಚ್ಚಲ್ಪಟ್ಟಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಸಾಹಸ ಪ್ರಿಯರು ಮತ್ತು ಪ್ರವಾಸಿಗರು ಇಲ್ಲಿ ಬಂಗೀ ಜಂಪ್, ಫೋಟೋಶೂಟ್,…
-

Indian Army Uniform: ಬದಲಾಯ್ತು ಸೇನಾ ಸಮವಸ್ತ್ರ, ಇನ್ಮುಂದೆ ಪರೇಡ್ನಲ್ಲಿ ಸೈನಿಕರ ಕೈಯಲ್ಲಿ ಕಾಣಿಸಲ್ಲ ಈ ಆಯುಧ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 2:06 PM IST ಈ ಬದಲಾವಣೆಗಳು ಭಾರತೀಯ ಮಿಲಿಟರಿ ಸಂಪ್ರದಾಯಗಳನ್ನು ಕಾಪಾಡಿಕೊಳ್ಳುವಾಗ ದೇಶದ ಬದಲಾಗುತ್ತಿರುವ ಗುರುತು ಮತ್ತು ಪ್ರಸ್ತುತ ಅಗತ್ಯಗಳಿಗೆ ಸಮವಸ್ತ್ರ ಮತ್ತು ನಿಯಮಗಳನ್ನು ಅಳವಡಿಸಿಕೊಳ್ಳುವ ಗುರಿಯನ್ನು ಹೊಂದಿವೆ ಎಂದು ಸೇನೆ ಹೇಳುತ್ತದೆ. ಭಾರತೀಯ ಸೇನೆ ನವದೆಹಲಿ(ಜೂ.14): ಭಾರತೀಯ ಸೇನೆಯು ತನ್ನ ಉಡುಗೆ ತೊಡುಗೆಯ ನಿಯಮಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ. ಸೇನೆಯ ಹೊಸ ಕೈಪಿಡಿ, “ಆರ್ಮಿ ಯೂನಿಫಾರ್ಮ್ಸ್-2026”, ಬ್ರಿಟಿಷ್ ಆಳ್ವಿಕೆಯ ಪರಂಪರೆ ಎಂದು ದೀರ್ಘಕಾಲದಿಂದ ಪರಿಗಣಿಸಲಾಗಿದ್ದ ಹಲವಾರು ನಿಬಂಧನೆಗಳನ್ನು ಬದಲಾಯಿಸುತ್ತದೆ ಅಥವಾ…
-

Keralam Shocker: 16ರ ಬಾಲಕಿ ಮೇಲೆ 25ರ ಯುವತಿಯಿಂದ ಬೆಚ್ಚಿ ಬೀಳಿಸೋ ಕೃತ್ಯ, ಸ್ನೇಹಾ ವಿರುದ್ಧ 4ನೇ ಪೋಕ್ಸೋ ಕೇಸ್, ಶಾಕಿಂಗ್ ಘಟನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 10:50 AM IST ದೇವರ ಸವಂತಹ ನಾಡು ಎಂದು ಕರೆಯಲ್ಪಡುವ ಕೇರಳಂನಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. 16 ಬಾಲಕಿಯ ಮೇಲೆ 25ರ ಯುವತಿಯ ಕೃತ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಸ್ನೇಹಾ ಮರ್ಲಿನ್ ಕಾಸರಗೋಡಿನಲ್ಲಿ 16 ವರ್ಷದ ಬಾಲಕಿ ಮೇಲೆ ಮನೆಯಲ್ಲಿ ಮಲಗಿದ್ದಾಗ ಅತ್ಯಾಚಾರ ನಡೆಸಿದ ಪ್ರಕರಣದ ಆಘಾತಕಾರಿ ವಿವರಗಳು ಈಗ ದೇವರಸ್ವಂತ ನಾಡು ಕೇರಳಂ ಅನ್ನು ಬೆಚ್ಚಿ ಬೀಳಿಸಿದೆ. 25 ವರ್ಷದ ಸ್ನೇಹಾ ಮರ್ಲಿನ್ (Sneha Merlin) ಬಾಲಕಿಯ (Girl)…
-

Indian Railway: ಜೂನ್ 16 ರಿಂದ ಹಲವು ಎಕ್ಸ್ಪ್ರೆಸ್ ರೈಲುಗಳು ಬಂದ್; 50 ದಿನದವರೆಗೆ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
50 ದಿನಗಳ ಕಾಲ ರೈಲು ವ್ಯತ್ಯಯ ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೆಯು ಬೃಹತ್ ಯಾರ್ಡ್ ನವೀಕರಣ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜೂನ್ 16, 2026 ರಿಂದ ಆಗಸ್ಟ್ ಮೊದಲ ವಾರದವರೆಗೆ (ಸುಮಾರು 50 ದಿನಗಳು) ನೂರಾರು ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಲಿದೆ. ಹಲವು ರೈಲುಗಳು ಸಂಪೂರ್ಣ ರದ್ದಾಗಿದ್ದರೆ, ಇನ್ನು ಕೆಲವು ಅರ್ಧ ದಾರಿಯಲ್ಲೇ ತಮ್ಮ ಪ್ರಯಾಣ ಮೊಟಕುಗೊಳಿಸಲಿವೆ! ನಿಮ್ಮ ನೆಚ್ಚಿನ ರೈಲು ರದ್ದಾಗಿದೆಯಾ? ಅಥವಾ ಬೇರೆ ನಿಲ್ದಾಣಕ್ಕೆ…
-

Patna: ಪಾಟಲಿಪುತ್ರ ನಿಲ್ದಾಣದಲ್ಲಿ ಹಿಂಸಾಚಾರ, ಪರೀಕ್ಷೆಗೆ ಹೋಗಬೇಕಿದ್ದ ವಿದ್ಯಾರ್ಥಿಗಳಿಂದ ಹೋರಾಟ / Patna: Violence Erupts at Pataliputra Railway Station as Exam-Bo | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೊದಲಿಗೆ ಇದು ಪರೀಕ್ಷೆಗೆ ತಡವಾಗುವ ಭಯದಿಂದ ವಿದ್ಯಾರ್ಥಿಗಳು ಕೋಪಗೊಂಡು ಮಾಡಿದ ಘಟನೆ ಎಂದು ಅನ್ನಿಸಲಾಯಿತು. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಇದನ್ನು ಸಾಮಾನ್ಯ ಕೋಪವಲ್ಲ, ‘ಆಳವಾದ ಪಿತೂರಿ’ ಮತ್ತು ಸಮಾಜ ವಿರೋಧಿ ಅಂಶಗಳ ಸಂಚು ಎಂದು ಹೇಳುತ್ತಿದ್ದಾರೆ. ಅವರ ಪ್ರಕಾರ, ಈ ಹಿಂಸಾಚಾರ ಇದ್ದಕ್ಕಿದ್ದಂತೆ ಶುರುವಾಗದೇ, ಶನಿವಾರ ರಾತ್ರಿಯಿಂದಲೇ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಲಾಗಿದೆ. ರೈಲ್ವೇ ನಿಲ್ದಾಣದಲ್ಲಿ ಘರ್ಷಣೆ! ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ಚಂದ್ರಶೇಖರ್ ಸಿಂಗ್ ಮತ್ತು ರೈಲ್ವೆ ಪೊಲೀಸರ ಹೇಳಿಕೆಯ ಪ್ರಕಾರ, ಶನಿವಾರ-ಭಾನುವಾರ ಮಧ್ಯರಾತ್ರಿ…
-

Liquor Ban: 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಸಂಪೂರ್ಣ ಬ್ಯಾನ್, ಈ ರಾಜ್ಯ ಸರ್ಕಾರದಿಂದ ಕಠಿಣ ಕ್ರಮ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸರ್ಕಾರದ ಈ ಕ್ರಮವು ಮುಖ್ಯಮಂತ್ರಿ ವಿಜಯ್ ನೇತೃತ್ವದಲ್ಲಿ ಇತ್ತೀಚಿನ ದಿನಗಳಲ್ಲಿ ತೆಗೆದುಕೊಂಡ ಮೊದಲ ದೊಡ್ಡ ನೀತಿ ನಿರ್ಧಾರಗಳಲ್ಲಿ ಒಂದಾಗಿದೆ. ಇದಕ್ಕೂ ಮುನ್ನ ರಾಜ್ಯದಾದ್ಯಂತ 717 TASMAC ಅಂಗಡಿಗಳನ್ನು ದೇವಾಲಯಗಳು, ಶಾಲಾ-ಕಾಲೇಜುಗಳು ಮತ್ತು ಬಸ್ ನಿಲ್ದಾಣಗಳ ಸಮೀಪದಿಂದ ಮುಚ್ಚಲಾಗಿತ್ತು. ಈಗ ವಯಸ್ಸು ಮಿತಿಯನ್ನು ಕಠಿಣವಾಗಿ ಜಾರಿಗೊಳಿಸುವ ಮೂಲಕ ಯುವ ಜನತೆಯಲ್ಲಿ ಮದ್ಯಪಾನದ ಅಭ್ಯಾಸವನ್ನು ಕಡಿಮೆ ಮಾಡುವ ಉದ್ದೇಶಿಸಲಾಗಿದೆ. ಘಟನೆಯ ಹಿನ್ನೆಲೆ ತಮಿಳುನಾಡು ಲಿಕ್ಕರ್ ರೀಟೇಲ್ ವೆಂಡಿಂಗ್ ನಿಯಮಗಳ ಪ್ರಕಾರ 21 ವರ್ಷ ವಯಸ್ಸು ಈಗಾಗಲೇ ಕಾನೂನುಬದ್ಧ ಮಿತಿಯಾಗಿದೆ. ಆದರೆ ವ್ಯವಹಾರಿಕವಾಗಿ…
-

S Jaishankar-Mark Rubio: ಮೂವರು ಭಾರತೀಯರ ಸಾವಿಗೆ ಅಮೆರಿಕವನ್ನು ತರಾಟೆಗೆ ತೆಗೆದುಕೊಂಡ ಜೈಶಂಕರ್; ರುಬಿಯೊಗೆ ಕರೆ ಮಾಡಿ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 10:27 AM IST EAM S Jaishankar Mark Rubio Talks: ಹಡಗುಗಳ ಮೇಲಿನ ದಾಳಿ ಮತ್ತು ಸಮುದ್ರದಲ್ಲಿ ಭಾರತೀಯರ ಮೇಲಿನ ದಾಳಿಯನ್ನು ಯಾವುದೇ ರೀತಿಯಲ್ಲಿ ಸಹಿಸಲಾಗುವುದಿಲ್ಲ ಎಂದು ಭಾರತ ಅಮೆರಿಕಕ್ಕೆ ತಿಳಿಸಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ನೇರವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಅವರ ಜೊತೆ ಈ ವಿಷಯವನ್ನು ಖಂಡಿಸಿದ್ದಾರೆ. News18 ನವದೆಹಲಿ: ಪಶ್ಚಿಮ ಏಷ್ಯಾ ಇನ್ನೂ (Middle East Crisis) ಯುದ್ಧದ ಬೆಂಕಿಯಲ್ಲಿ ಉರಿಯುತ್ತಿದೆ. ಇರಾನ್ ಅಮೆರಿಕಾ…
-

Dakshina Kannada: ಕರಾವಳಿ ಭಾಗಕ್ಕೆ ಭರ್ಜರಿ ಮುಂಗಾರು ಮಳೆ; 500 ಹೆಕ್ಟೇರ್ನಲ್ಲಿ ‘ಸಹ್ಯಾದ್ರಿ ಬ್ರಹ್ಮ’ ನಾಟಿಗೆ ಸಿದ್ಧತೆ, ಏಕೆ ಈ ಬದಲಾವಣೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 12:18 PM IST ಮುಂಗಾರು ಮಳೆ ಕರಾವಳಿ ಭಾಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಹೊಸ ತಳಿಯನ್ನ ಪ್ರಾಯೋಗಿಕವಾಗಿ ಬೆಳೆಸಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ಈ ಭಾಗದ ಕೃಷಿಕರನ್ನು ಹೊಸ ತಳಿಯತ್ತ ಆಕರ್ಷಿಸಲು ಯೋಜನೆ ರೂಪಿಸಲಾಗಿದೆ. ಬಂಟ್ವಾಳದಲ್ಲಿ ‘ಸಹ್ಯಾದ್ರಿ ಬ್ರಹ್ಮ’ ನಾಟಿಗೆ ಸಿದ್ಧತೆ ಪುತ್ತೂರು: ಮುಂಗಾರು ಮಳೆ ಶುರುವಾದರೆ (Monsoon Rains) ರೈತರಿಗೆ ಎಲ್ಲಿಲ್ಲದ ಸಂತಸ. ಏಕೆಂದರೆ ಬೇಸಿಗೆಯಲ್ಲಿ ಮಳೆಯಿಲ್ದೆ…
-

Rajanath Singh: ಭಯೋತ್ಪಾದಕರ ಪೋಷಕರಿಗೆ ಸಿಂಧೂ ನದಿಯ ನೀರು ಕೊಡುವ ಪ್ರಶ್ನೆಯೇ ಇಲ್ಲ: ರಾಜನಾಥ್ ಸಿಂಗ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 2:30 PM IST Rajnath Singhs Stern Warning to Pakistan: ಶಾಂತಿ ಮತ್ತು ಸೌಹಾರ್ದತೆಯ ಭಾಷೆ ಅರ್ಥವಾಗದವರಿಗೆ ಅವರದ್ದೇ ಶೈಲಿಯಲ್ಲಿ ಹೇಗೆ ಉತ್ತರ ನೀಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರಕ್ಕೆ ಚೆನ್ನಾಗಿ ಗೊತ್ತು ಎಂದು ರಾಜನಾಥ್ ಸಿಂಗ್ ಎಚ್ಚರಿಸಿದರು. News18 ಹೈದರಾಬಾದ್: ಪಹಲ್ಗಾಮ್ ಭಯೋತ್ಪಾದಕ (Pahalgam Attack) ದಾಳಿಯ ನಂತರ ಕೇಂದ್ರ ಸರ್ಕಾರದ ಅಚಲ ನಿಲುವನ್ನು ಪುನರುಚ್ಚರಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath…
Latest News
Search the Archives
Access over the years of investigative journalism and breaking reports
You May Have Missed












