Tag: tamilnadu
-

Rajanath Singh: ಭಯೋತ್ಪಾದಕರ ಪೋಷಕರಿಗೆ ಸಿಂಧೂ ನದಿಯ ನೀರು ಕೊಡುವ ಪ್ರಶ್ನೆಯೇ ಇಲ್ಲ: ರಾಜನಾಥ್ ಸಿಂಗ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 2:30 PM IST Rajnath Singhs Stern Warning to Pakistan: ಶಾಂತಿ ಮತ್ತು ಸೌಹಾರ್ದತೆಯ ಭಾಷೆ ಅರ್ಥವಾಗದವರಿಗೆ ಅವರದ್ದೇ ಶೈಲಿಯಲ್ಲಿ ಹೇಗೆ ಉತ್ತರ ನೀಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರಕ್ಕೆ ಚೆನ್ನಾಗಿ ಗೊತ್ತು ಎಂದು ರಾಜನಾಥ್ ಸಿಂಗ್ ಎಚ್ಚರಿಸಿದರು. News18 ಹೈದರಾಬಾದ್: ಪಹಲ್ಗಾಮ್ ಭಯೋತ್ಪಾದಕ (Pahalgam Attack) ದಾಳಿಯ ನಂತರ ಕೇಂದ್ರ ಸರ್ಕಾರದ ಅಚಲ ನಿಲುವನ್ನು ಪುನರುಚ್ಚರಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath…
-

YouTuber Chandi Masood: ಖ್ಯಾತ ಯೂಟ್ಯೂಬರ್ ಕೊಲೆ! ಜೀವ ತೆಗೆಯಲು ಕಾರಣವಾಯ್ತಾ ಲವ್ ಸ್ಟೋರಿ? | Crime News | ACTPnews
Last Updated:Jun 13, 2026 8:38 PM IST YouTuber Chandi Masood: 30 ವರ್ಷದ ಫೇಮಸ್ ಯೂಟ್ಯೂಬರ್ ಮತ್ತು ಎಲೆಕ್ಟ್ರಿಷಿಯನ್ ಒಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಖ್ಯಾತ ಯೂಟ್ಯೂಬರ್ ಚಾಂಡಿ ಮಸೂದ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ದುಷ್ಕರ್ಮಿಗಳು ಅವರ ಮನೆಯೊಳಗ್ಗೆ ನುಗ್ಗಿ ಕೊಲೆ ಮಾಡಿದ್ದಾರೆ. ಯೂಟ್ಯೂಬರ್ ಕೊಲೆ ಹೈದರಾಬಾದ್, ತೆಲಂಗಾಣ: ಗೋಲ್ಕೊಂಡ (Golconda) ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ 30 ವರ್ಷದ ಫೇಮಸ್ ಯೂಟ್ಯೂಬರ್ (YouTuber) ಮತ್ತು ಎಲೆಕ್ಟ್ರಿಷಿಯನ್ ಒಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಖ್ಯಾತ…
-

Child Labour: ಅಪಾಯಕಾರಿ ಕೆಲಸಗಳಲ್ಲಿ ತೊಡಗಿದ್ದ 20 ಬಾಲ ಕಾರ್ಮಿಕರನ್ನು ರಕ್ಷಿಸಿದ ಅಧಿಕಾರಿಗಳು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 3:14 PM IST ರಕ್ಷಿಸಲ್ಪಟ್ಟ ಮಕ್ಕಳ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸುವ ಪ್ರಕ್ರಿಯೆಯನ್ನು ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ‘ಮೊದಲ ನೋಟಕ್ಕೆ ಮಕ್ಕಳನ್ನು ಕ್ರೌರ್ಯ, ಶೋಷಣೆ ಮತ್ತು ಕಾನೂನುಬಾಹಿರ ಅಪಾಯಕಾರಿ ಚಟುವಟಿಕೆಗಳಿಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ’ ಎಂದು ವರ್ಣಿಕಾ ಶರ್ಮಾ ಮಾಧ್ಯಮಗಳಿಗೆ ತಿಳಿಸಿದರು. ಸಾಂದರ್ಭಿಕ ಚಿತ್ರ ರಾಯ್ಪುರ: ಅಪಾಯಕಾರಿ ಕೆಲಸಗಳನ್ನು ಮಾಡುತ್ತಿದ್ದ ಕಾರ್ಖಾನೆಯಿಂದ 20 ಬಾಲಕಾರ್ಮಿಕರನ್ನು ಅನಿರೀಕ್ಷಿತ ದಾಳಿಯಲ್ಲಿ ಬಿಡುಗಡೆ ಮಾಡಿದ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ವಿಶ್ವ ಬಾಲಕಾರ್ಮಿಕ ವಿರೋಧಿ ದಿನದಂದು ಈ ಕ್ರಮ ಕೈಗೊಳ್ಳಲಾಗಿದೆ.…
-

Honeymoon Story: ಹನಿಮೂನ್ಗೆ ಹೋದ ಹೆಂಡತಿಗೆ ಬಿಗ್ ಶಾಕ್; ಮನೆಗೆ ಬರುತ್ತಿದ್ದಂತೆ ಡಿವೋರ್ಸ್ ಕೇಳಿ ಕೋರ್ಟ್ಗೆ ಅರ್ಜಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 6:35 PM IST ಲವ್ ಯುವರ್ ಫ್ಯಾಮಿಲಿ ಅನ್ನೋದು ಓಕೆ, ಆದರೆ ಹನಿಮೂನ್ನಲ್ಲಿ ಗಂಡನ ನಡವಳಿಕೆಯಿಂದ ಬೇಸತ್ತ ಹೆಂಡತಿ ಈಗ ಯಾವುದೇ ಕಾರಣಕ್ಕೂ ಒಂದಾಗಲ್ಲ ಅಂತ ಪಟ್ಟು ಹಿಡಿದಿದ್ದಾಳೆ. ಸಾಂದರ್ಭಿಕ ಚಿತ್ರ ಮದುವೆ ಆದಮೇಲೆ ಹೊಸ ಜೋಡಿಗಳು (Newly Married Couple) ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು, ಮದುವೆಯ (Marriage) ಕಾರ್ಯಕ್ರಮಗಳ ಒತ್ತಡದಿಂದ ಹೊರಗೆ ಬಂದು ರಿಲ್ಯಾಕ್ಸ್ ಆಗಲು ಹನಿಮೂನ್ ಪ್ಲಾನ್ ಮಾಡ್ತಾರೆ. ಆದರೆ ಇಲ್ಲೊಬ್ಬ ಮಹಾಶಯ ತನ್ನ ಹನಿಮೂನ್ಗೆ ಹೆಂಡತಿ…
-

IAF Aircraft Crash: ಭಾರತೀಯ ವಾಯುಪಡೆಯ ವಿಮಾನ ಪತನ, ಐದು ಸೈನಿಕರು ಹುತಾತ್ಮ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 3:30 PM IST IAF AN-32 Crash Jorhat 5 IAF Personnel Martyred: ದುರಂತದ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದುಃಖ ವ್ಯಕ್ತಪಡಿಸಿದ್ದು, ‘ಅಸ್ಸಾಂನ ಜೋರ್ಹತ್ನಲ್ಲಿ ಸಂಭವಿಸಿದ AN-32 ವಿಮಾನ ಅಪಘಾತದಲ್ಲಿ ಐವರು ವಾಯು ಯೋಧರ ನಷ್ಟದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಈ ದುಃಖದ ಸಮಯದಲ್ಲಿ ರಾಷ್ಟ್ರವು ಅವರ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ. News18 ಜೋರ್ಹತ್: ಅಸ್ಸಾಂನ ಜೋರ್ಹತ್ ಜಿಲ್ಲೆಯಲ್ಲಿ ಲ್ಯಾಂಡ್ ಆಗುವಾಗ…
-

AI Revolution: ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನೇ ಬದಲಿಸಲಿದೆ ಈ ಯೋಜನೆ; 10 ಕೋಟಿ ಅನುದಾನದಲ್ಲಿ ಸರ್ಕಾರ ಮಾಡುತ್ತಿರೋದೇನು? | | ACTPnews
Last Updated:Jun 13, 2026 5:34 PM IST ಕರ್ನಾಟಕ ರಾಜ್ಯ ಸರ್ಕಾರ 50 ಸರ್ಕಾರಿ ಕಾಲೇಜುಗಳಲ್ಲಿ AI ಮತ್ತು ಡೇಟಾ ಸೈನ್ಸ್ ಲ್ಯಾಬ್ ಸ್ಥಾಪನೆಗೆ ಅನುಮೋದನೆ ನೀಡಿದೆ, IndiaAI Mission ಜೊತೆಗೂಡಿ 69 ಲಕ್ಷ ಅನುದಾನ, ಮೊದಲ ಹಂತದಲ್ಲಿ 23 ಕಾಲೇಜು ಆಯ್ಕೆಯಾಗಿದ್ದಾವೆ ಎಐ ಪ್ರಯೋಗಾಲಯ ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಮಾತ್ರ ಸೀಮಿತವಾಗಿದ್ದ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (AI) ಇನ್ನು ರಾಜ್ಯದ ಗ್ರಾಮೀಣ ಭಾಗದ ಸರ್ಕಾರಿ ಕಾಲೇಜುಗಳಿಗೂ ಲಗ್ಗೆ ಇಡಲಿದೆ! ಗ್ರಾಮೀಣ (Village) ಹಾಗೂ ಟಿಯರ್-2, ಟಿಯರ್-3…
-

Narendra Modi: ಮೋದಿ ಇನ್ನೂ 24 ವರ್ಷ ದೇಶ ಮುನ್ನಡೆಸಲಿ! ‘ನಮೋ’ಗಾಗಿ ಪಿಒಕೆ ಗಡಿಭಾಗದ ಜನರಿಂದ ವಿಶೇಷ ಹೋಮ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 4:00 PM IST ಪಿಒಕೆ ಗಡಿಭಾಗದ ಗ್ರಾಮಸ್ಥರು ಪ್ರಧಾನ ಮಂತ್ರಿ ನರೇಂದ್ರ ಮೋದಿಯ 12 ವರ್ಷದ ಆಡಳಿತಕ್ಕೆ ಹೋಮ ಹವನ, ವಿಶೇಷ ಪ್ರಾರ್ಥನೆ ನಡೆಸಿ, ಇನ್ನೂ 24 ವರ್ಷ ದೇಶ ಮುನ್ನಡೆಸಲಿ ಎಂದು ಆಶಿಸಿದರು ಪಿಒಕೆಯಲ್ಲಿ ವಿಶೇಷ ಪೂಜೆ ಪಿಒಕೆ: ನರೇಂದ್ರ ಮೋದಿಯವರು (Narendra Modi) ದೇಶದ ಪ್ರಧಾನ ಮಂತ್ರಿಯಾಗಿ (Prime Minister) 12 ವರ್ಷಗಳ ಅಧಿಕಾರ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು (BJP workers), ಮೋದಿ ಅಭಿಮಾನಿಗಳು (Modi…
-

Conman Groom: 25ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ BMW ಕಾರ್ ಖರೀದಿಸಿದ ‘ಕಿಲಾಡಿ ವರ’ ಪೊಲೀಸ್ ಬಲೆಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 4:11 PM IST ಪೊಲೀಸ್ ತನಿಖೆಯ ವೇಳೆ ಆತ ಭಾವನಾತ್ಮಕವಾಗಿ ದುರ್ಬಲರಾಗಿರುವ ಮಹಿಳೆಯರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಅವರ ನಂಬಿಕೆ ಗಳಿಸಿ, ಮದುವೆಯ ಭರವಸೆ ನೀಡಿ ವಿಶ್ವಾಸವನ್ನು ಗಳಿಸಿದ ನಂತರ, ಕ್ರಮೇಣ ಅವರಿಂದ ಹಣವನ್ನು ಪಡೆಯುತ್ತಿದ್ದನು ಎಂದು ತಿಳಿದು ಬಂದಿದೆ. News18 ಭಯಾಂದರ್: ಮದುವೆಯಾಗುತ್ತೀನಿ ಎಂದು ನಂಬಿಸಿ 25ಕ್ಕೂ ಮಹಿಳೆಯರ (Conman Groom) ನಂಬಿಕೆ ಗಳಿಸಿ ಅವರಿಂದ ದೋಚಿದ ಹಣದಲ್ಲಿ ಬಿಎಂಡಬ್ಲ್ಯೂ ಕಾರ್ ಖರೀದಿಸಿದ ಭೂಪನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್…
-

ATS: ದೇಶ ವಿರೋಧಿ ಚಟುವಟಿಕೆ ಆರೋಪ; ಯುವಕನನ್ನು ಬಂಧಿಸಿದ ಎಟಿಎಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 2:58 PM IST ಶಂಕಿತ ಆರೋಪಿ ಮೊಹಮ್ಮದ್ ಫರಾಜ್ನನ್ನು ಶುಕ್ರವಾರ ಖಾಜಿ ಕ್ಯಾಂಪ್ ಪ್ರದೇಶದಿಂದ ಎಟಿಎಸ್ ಅಧಿಕಾರಿಗಳು ಬಂಧಿಸಿದರು. ನಂತರ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಜೂನ್ 16 ರವರೆಗೆ ಆತನನ್ನು ಎಟಿಎಸ್ ಕಸ್ಟಡಿಗೆ ನೀಡಿದೆ. ಕೇಸ್ ಭೋಪಾಲ್: ಪಾಕಿಸ್ತಾನದಿಂದ ಕಳುಹಿಸಲಾಗಿದೆ ಎಂದು ನಂಬಲಾದ ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಂಡ ನಂತರ ಮಧ್ಯಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಭೋಪಾಲ್ನ ಯುವಕನೊಬ್ಬನನ್ನು ದೇಶ ವಿರೋಧಿ ಚಟುವಟಿಕೆಗಳ ಶಂಕೆಯ ಮೇಲೆ ಬಂಧಿಸಿದೆ. ಶಂಕಿತ…
-

Weekend Trip: ಈ ಬಸ್ ಏರಿದ್ರೆ ಧರ್ಮಸ್ಥಳ ಹಾಗೂ ಕುಕ್ಕೆಯಲ್ಲಿ VIP ದರ್ಶನ; ತಿಂಡಿ-ವಾಸ್ತವ್ಯವೂ ಅವರದ್ದೇ, ಕಮ್ಮಿ ಬೆಲೆಯಲ್ಲಿ ಬಂಪರ್ ಆಫರ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 13, 2026 2:24 PM IST ಬೆಂಗಳೂರು ಯಶವಂತಪುರದಿಂದ ಧರ್ಮಸ್ಥಳ, ಸೌತಡ್ಕ, ಕುಕ್ಕೆ ಸುಬ್ರಹ್ಮಣ್ಯಕ್ಕೆ 2 ದಿನದ ಎಸಿ ಬಸ್ ಟ್ರಿಪ್, ಬಜೆಟ್ ಮತ್ತು ಪ್ರೀಮಿಯಂ ಪ್ಯಾಕೇಜ್ಗಳೂ ಲಭ್ಯವಿವೆ. ನಿಮ್ಮ ವಾಸ್ತವ್ಯ ಹಾಗೂ ತಿಂಡಿಯ ವ್ಯವಸ್ಥೆಯನ್ನು ಕೆಎಸ್ಟಿಡಿಸಿಯೇ ನಿರ್ವಹಿಸಲಿದೆ. ವೀಕೆಂಡ್ ಸಮಯದಲ್ಲಿ ಓಡಾಟಕ್ಕೆ ಈ ಬಸ್ ಅನುಕೂಲವಾಗಲಿದೆ KSTDC ಪ್ರಯಾಣ ಬೆಂಗಳೂರು: ವೀಕೆಂಡ್ (Weekend) ಬಂತು ಅಂದ್ರೆ ಸಾಕು, ದೇವರ ದರ್ಶನಕ್ಕೆ ಹೋಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಆದರೆ ಬೆಂಗಳೂರಿನ (Bengaluru) ಟ್ರಾಫಿಕ್,…
Latest News
Search the Archives
Access over the years of investigative journalism and breaking reports
You May Have Missed












