Tag: tamilnadu
-

Power Cut: ವೀಕೆಂಡ್ನಲ್ಲೇ ಕೈ ಕೊಡಲಿದೆ ಕರೆಂಟ್, ಬೆಂಗಳೂರಿನ ಈ ಪ್ರದೇಶಗಳಲ್ಲಿ 10-11 ತಾಸು ಪವರ್ ಕಟ್; ನಿಮ್ಮ ಏರಿಯಾನೂ ಲಿಸ್ಟಲ್ಲಿದೆಯಾ? ಚೆಕ್ ಮಾಡಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಈ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ ಈ ಕಾಮಗಾರಿ ಮುಖ್ಯವಾಗಿ 66/11 ಕೆ.ವಿ. ಕೆ.ಎಚ್.ಬಿ. ಸಬ್ ಸ್ಟೇಷನ್ (ಜಾಲಹಳ್ಳಿ) ಮತ್ತು 66/11 ಕೆ.ವಿ. ಸೊಲ್ಲದೇವನಹಳ್ಳಿ ಉಪಕೇಂದ್ರಗಳಿಗೆ ಸಂಬಂಧಿಸಿದೆ. ಈ ಎರಡೂ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಬಡಾವಣೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ ಜಾಲಹಳ್ಳಿ / ಯಲಹಂಕ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತದ ಪಟ್ಟಿ ಗರುಡಾ ಮಾಲ್ ಸಮೀಪದ ಪ್ರದೇಶಗಳು, ಪುಟ್ಟೇನಹಳ್ಳಿ, ಪಾವನಿ ರೆಸಿಡೆನ್ಸಿ, ಸಿಂಟಿಲ್ಲಾ ಅಪಾರ್ಟ್ಮೆಂಟ್, ಯಲಹಂಕ ಇಂಡಸ್ಟ್ರಿಯಲ್ ಏರಿಯಾ, ಪ್ರೆಸ್ಟೀಜ್ ಗಾರ್ಡನ್ ಬಾಯ್ ವಿಲ್ಲಾಸ್, ಚಿಕ್ಕಬೊಮ್ಮಸಂದ್ರ, ಅಲ್ಲಾಳಸಂದ್ರ,…
-

Bengaluru: ರಾಜಧಾನಿಯ ಯಾವ ಪ್ರದೇಶ ವೇಗವಾಗಿ ಅಭಿವೃದ್ಧಿಯಾಗ್ತಿದೆ? ಹೂಡಿಕೆ ಮಾಡುವವರಿಗೆ ಇದೇ ಬೆಸ್ಟ್ ಪ್ಲೇಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಹೂಡಿಕೆಗೆ ಸೂಕ್ತವಾಗಿರುವ 7 ಕಾರಿಡಾರ್ಗಳು! ಬಿಡದಿ ಕಾರಿಡಾರ್: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರಸ್ತೆ ನಿರ್ಮಾಣವಾದ ಬಳಿಕ ಈ ಪ್ರದೇಶದ ಅದೃಷ್ಟವೇ ಬದಲಾಗಿದೆ ಎಂದು ಹೇಳಬಹುದು. ಇಂಡಸ್ಟ್ರಿಯಲ್ ಲ್ಯಾಂಡ್ಸ್ ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿರುವವರಿಗೆ ಇದು ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು. ದೇವನಹಳ್ಳಿ ಕಾರಿಡಾರ್: ದೀರ್ಘಕಾಲದ ಹೂಡಿಕೆಗೆ ಈ ಪ್ರದೇಶ ಅತ್ಯುತ್ತಮ ಎಂದು ಹೇಳಬಹುದು. ಏಕೆಂದರೆ ಈ ಪ್ರದೇಶದಲ್ಲಿ ಭೂಮಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಏರೋಸ್ಪೇಸ್ ವರ್ಕ್, ಔಟರ್ ರಿಂಗ್ ರೋಡ್…
-

UPSC: ತಪ್ಪು ಉತ್ತರಕ್ಕೆ ಕಟ್ ಆಗುತ್ತೆ ಇಷ್ಟು ಮಾರ್ಕ್ಸ್! ಯುಪಿಎಸ್ಸಿ ಕೀ ಉತ್ತರ ಡೌನ್ಲೋಡ್ ಮಾಡುವ ಮುನ್ನ ಇದನ್ನು ತಿಳಿಯಿರಿ! | | ACTPnews
Last Updated:May 24, 2026 7:01 PM IST UPSC Prelims Answer Key: ಯುಪಿಎಸ್ಸಿ ಕೀ ಉತ್ತರ ನೋಡಿ ಖುಷಿಪಡುವ ಮುನ್ನವೇ ಕಾಯುತ್ತಿದೆ ಶಾಕ್. ನೀವು ಬರೆದ ಒಂದು ತಪ್ಪು ಉತ್ತರ ನಿಮ್ಮ ಒಟ್ಟಾರೆ ರಿಸಲ್ಟ್ ಅನ್ನೇ ಬದಲಾಯಿಸಬಹುದು. ಅಷ್ಟಕ್ಕೂ ಈ ಬಾರಿ ನೆಗೆಟಿವ್ ಮಾರ್ಕಿಂಗ್ನಲ್ಲಿ ಆಗಿರುವ ಆ ದೊಡ್ಡ ಬದಲಾವಣೆ ಏನು? ಡೌನ್ಲೋಡ್ ಮಾಡುವ ಮುನ್ನವೇ ಈ ರಹಸ್ಯ ಲೆಕ್ಕಾಚಾರ ತಿಳಿದುಕೊಳ್ಳಿ. ಸಾಂಕೇತಿಕ ಚಿತ್ರ! ಭಾರತೀಯ ಲೋಕಸೇವಾ ಆಯೋಗ (UPSC) 2026ರ ನಾಗರಿಕ ಸೇವೆಗಳ…
-

Health Insurance: ಆರೋಗ್ಯ ವಿಮೆ ಖರೀದಿಸುತ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ!Health Insurance Tips for First-Time Buyers: Avoid These Common Mistakes | | ACTPnews
ವಿಮಾ ತೆಗೆದುಕೊಳ್ಳುವ ಮುನ್ನ ಹುಷಾರ್! ಅನೇಕ ಸಂದರ್ಭಗಳಲ್ಲಿ, ವಿಮಾ ಕಂಪನಿಗಳು ಮತ್ತು ಏಜೆಂಟ್ಗಳು ತಮ್ಮ ಮಾರಾಟದ ಗುರಿಯನ್ನು ಸಾಧಿಸಲು ಪಾಲಿಸಿದಾರರಿಗೆ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ವಿವರಿಸುವುದಿಲ್ಲ ಎಂದು ಹೇಳಲಾಗುತ್ತದೆ. ವಿಮೆ ನಿಮ್ಮ ಜೀವನದ ರಕ್ಷಾ ಕವಚ! ಏಜೆಂಟರು ಮತ್ತು ಕಂಪನಿಗಳಿಗೆ ಸಂಬಂಧಿಸಿದಂತೆ, ಆರೋಗ್ಯ ವಿಮೆ ಒಂದು ಉತ್ಪನ್ನವಾಗಿದೆ. ಆದ್ದರಿಂದ, ಅವರು ಅದನ್ನು ಮಾರಾಟ ಮಾಡುತ್ತಾರೆ. ಆದರೆ ಇದು ನಿಮಗೆ ರಕ್ಷಣಾ ಕವಚವಿದ್ದಂತೆ ಎಂಬುದನ್ನು ಗ್ರಾಹಕರು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ, ಯಾವುದೇ ವಿಮಾದಾರರಿಂದ ಯಾವುದೇ ಪಾಲಿಸಿಗೆ ಸಹಿ ಮಾಡುವ…
-

Amrutha Ramamoorthi: ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆಗೆ ದಾಖಲು | Famous serial actress Amrutha Ramamoorthi hospitalized due to uti | | ACTPnews
Last Updated:Dec 14, 2024 4:33 PM IST ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟಕ್ಕೂ ನಟಿಗೆ ಏನಾಯ್ತು? ಅಮೃತಾ ರಾಮಮೂರ್ತಿ ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ (Amrutha Ramamoorthi) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಸ್ಪರ್ಶ್ ಹಾಸ್ಪಿಟಲ್ನಲ್ಲಿ (Hospital) ದಾಖಲಾಗಿದ್ದು ನಟಿ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ಕುಲವಧು, ಕೆಂಡಸಂಪಿಗೆ, ಕಸ್ತೂರಿ ನಿವಾಸ ಧಾರಾವಾಹಿಗಳಲ್ಲಿ (Serials) ಕಾಣಿಸಿಕೊಂಡಿದ್ದ ಅಮೃತಾ ಅವರು ಸದ್ಯ ಆಸೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಅವರು ಆಸ್ಪತ್ರೆಗೆ…
-

Pakistan: ಪಾಕ್ ಸೈನಿಕರಿದ್ದ ರೈಲು ಸ್ಫೋಟ, 23 ಮಂದಿ ಸಾವು! ಬಲೂಚಿ ಆರ್ಮಿಯಿಂದ ಬಿಗ್ ಅಟ್ಯಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 6:15 PM IST Pakistan: ಪಾಕಿಸ್ತಾನದ ಕ್ವೆಟ್ಟಾದ ಚಮನ್ ಫಾಟಕ್ ಬಳಿ ಕ್ಯಾಂಟ್ ಕಡೆಗೆ ಸಾಗುತ್ತಿದ್ದ ಪ್ರಯಾಣಿಕ ರೈಲನ್ನು ಗುರಿಯಾಗಿಸಿ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 23 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು, 47ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. News18 ಇಸ್ಲಾಮಾಬಾದ್ (ಪಾಕಿಸ್ತಾನ): ಒಂದೆಡೆ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಯ ಪ್ರಸ್ತಾಪದ ನೆಪದಲ್ಲಿ ಆಟವಾಡುತ್ತಿರುವ ಪಾಕಿಸ್ತಾನ,…
-

Travel Plan: ಹಂಪಿ ನೋಡ್ಬೇಕು ಅನ್ಕೊಂಡಿದೀರಾ? KSRTCಯ ಐಶಾರಾಮಿ ಬಸ್ನಲ್ಲಿ ಹತ್ತಿ; ಅಗ್ಗದ ಪ್ರಯಾಣ, 500ರೂ. ಉಳಿತಾಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 10, 2026 4:48 PM IST ಕೆಎಸ್ಆರ್ಟಿಸಿ ಬೆಂಗಳೂರಿನಿಂದ ಹಂಪಿಗೆ ನೇರ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಆರಂಭಿಸಿದೆ, ಪ್ರತಿದಿನ ರಾತ್ರಿ ಮಜೆಸ್ಟಿಕ್ ನಿಂದ ಹೊರಟು ಬೆಳಗ್ಗೆ ಹಂಪಿ ತಲುಪುವ ಈ ಸೇವೆಯ ಟಿಕೆಟ್ ದರ 832 ರಿಂದ 902 ರೂಪಾಯಿ ಹಂಪಿ ಪ್ರವಾಸ ಬೆಂಗಳೂರು: ಹಂಪಿ ನೋಡಬೇಕು ಅನ್ನೋ ಆಸೆ ಇದೆಯಾ? ಆದರೆ ಪ್ರೈವೇಟ್ ಬಸ್ (Private Bus) ಖರ್ಚು ನೋಡಿ ಹಿಂದೆ ಸರಿಯುತ್ತಿದ್ದೀರಾ? ಇನ್ನು ಚಿಂತೆ ಬೇಡ. ಕೆಎಸ್ಆರ್ಟಿಸಿ (KSRTC)…
-

Property Knowledge: ನಿಮ್ಮ ಆಸ್ತಿ, ಜಮೀನು ಕಂಡವರ ಪಾಲಾಗಿದ್ಯಾ? ಹಾಗಾದ್ರೆ ಎಲ್ಲಿ ದೂರು ಸಲ್ಲಿಸಬೇಕು? ಕಾನೂನು ಹೋರಾಟ ಹೇಗೆ ಮಾಡಬೇಕು? | If Someone has trespassed on your property! So do this | | ACTPnews
Last Updated:Dec 15, 2024 9:42 PM IST Property Knowledge: ಭೂಮಿ ಮತ್ತು ಮನೆಯಂತಹ ಸ್ಥಿರ ಆಸ್ತಿಗಳನ್ನು ಬೇಕಾಬಿಟ್ಟಿ ವಶಪಡಿಸಿಕೊಳ್ಳಲಾಗುವುದಿಲ್ಲ. ಆದರೆ, ಈ ಸ್ಥಿರಾಸ್ತಿ ಅತಿಕ್ರಮಣವಾಗುವ ಭೀತಿ ಖಂಡಿತ ಇದೆ. ಇತ್ತೀಚಿನ ದಿನಗಳಲ್ಲಿ ಅಕ್ರಮ ಆಸ್ತಿಗಳಿಕೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ನಿರ್ದಿಷ್ಟವಾಗಿ ಹೇಳುವುದಾದರೆ, ನೀವು ಭೂಮಿ ಅಥವಾ ಮನೆಗಳನ್ನು ಬಾಡಿಗೆಗೆ ನೀಡಿದರೆ, ಸ್ವತ್ತುಮರುಸ್ವಾಧೀನದ ಅಪಾಯವು ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾರಾದರೂ ಭೂಮಿ ಅಥವಾ ಮನೆಯನ್ನು ಆಕ್ರಮಿಸಿಕೊಂಡರೆ, ಎಲ್ಲಿ ಮತ್ತು ಹೇಗೆ ದೂರು ನೀಡಬೇಕು ಎಂಬುದನ್ನು ತಿಳಿದುಕೊಳ್ಳುವುದು…
-

Falta Assembly Election Result: ಫಾಲ್ಟಾದಲ್ಲಿ ಠೇವಣಿ ಕಳೆದುಕೊಂಡ ಟಿಎಂಸಿ; ಕಣ್ಣೀರಿಟ್ಟ ಕಾರ್ಯಕರ್ತರು, ಅಭ್ಯರ್ಥಿ ಪಡೆದ ಮತ ಕೇಳಿದ್ರೆ ನೀವೂ ಶಾಕ್ ಆಗ್ತೀರಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 4:35 PM IST Falta Assembly Election Result: ಬಂಗಾಳದ ರಾಜಕಾರಣದಲ್ಲಿ ಯಾವತ್ತೂ ಡೈಮಂಡ್ ಹಾರ್ಬರ್ ಮಾದರಿಯದ್ದೇ ಅಬ್ಬರ. ಆದರೆ ಈ ಬಾರಿ ಫಾಲ್ಟಾ ವಿಧಾನಸಭಾ ಕ್ಷೇತ್ರದ ಫಲಿತಾಂಶ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಾಲಿಗೆ ಎಂದೂ ಮರೆಯಲಾಗದ ಕರಾಳ ಅಧ್ಯಾಯವಾಗಿ ಮಾರ್ಪಟ್ಟಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಬಂಗಾಳದ ರಾಜಕಾರಣದಲ್ಲಿ(West Bengal) ಯಾವತ್ತೂ ಡೈಮಂಡ್ ಹಾರ್ಬರ್ ಮಾದರಿಯದ್ದೇ ಅಬ್ಬರ. ಆದರೆ ಈ ಬಾರಿ ಫಾಲ್ಟಾ ವಿಧಾನಸಭಾ (Falta…
-

ಈ ಹಣ್ಣುಗಳಲ್ಲೇ ಇದೆ ‘ಸ್ಲಿಮ್ ಸೂತ್ರ’! ಆದರೆ ಯಾವಾಗ ತಿನ್ನಬೇಕು ಗೊತ್ತಾ? | ಲೈಫ್ಸ್ಟೈಲ್ | ACTPnews
Last Updated:Dec 16, 2024 6:34 AM IST ಹಣ್ಣುಗಳು ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯವಾದ ಪೋಷಕಾಂಶಗಳ ಪವರ್ಹೌಸ್ ಆಗಿದೆ. ಹಣ್ಣುಗಳಲ್ಲಿನ ಹೆಚ್ಚಿನ ಫೈಬರ್ ಅಂಶವು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅತ್ಯಾಧಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇದರ ಪರಿಣಾಮದಿಂದಾಗಿ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. News18 ಅಧಿಕ ತೂಕದಿಂದಾಗಿ (Weight Gain) ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು (Health Problem) ಎದುರಿಸುತ್ತಿದ್ದಾರೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹುತೇಕ ಮಂದಿ…
Latest News
Search the Archives
Access over the years of investigative journalism and breaking reports
You May Have Missed












