Tag: tamilnadu
-

Mango Mela: ಇಂದಿನಿಂದ ಕಬ್ಬನ್ ಪಾರ್ಕ್ನಲ್ಲಿ ಹಣ್ಣುಗಳ ರಾಜನ ಅದ್ಧೂರಿ ದರ್ಬಾರ್, 10 ದಿನಗಳ ಕಾಲ ಮಾವು-ಹಲಸಿನ ಮೇಳ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 08, 2026 1:00 PM IST ಬೆಂಗಳೂರು ಕಬ್ಬನ್ ಪಾರ್ಕ್ ನಲ್ಲಿ 10 ದಿನಗಳ ಮಾವು ಹಲಸು ಮೇಳ ಆರಂಭ, ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ರೈತರು ನೇರವಾಗಿ ಮಾರಾಟ, ರಫ್ತು ಗುಣಮಟ್ಟದ ತಳಿಗಳೂ ಲಭ್ಯ. ಮಾವು ಮತ್ತು ಹಲಸಿನ ಹಣ್ಣು ಮೇಳ ಬೆಂಗಳೂರು: ಮಾವಿನ ಹಣ್ಣು (Mango) ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಮಿಶ್ರಿತ ಹಣ್ಣುಗಳನ್ನು ಕಂಡು ನೀವು ಆತಂಕದಲ್ಲಿದ್ದರೆ, ನಿಮಗಾಗಿ ಒಂದು ಅದ್ಭುತ ಅವಕಾಶ ಬಂದಿದೆ. ತೋಟಗಾರಿಕೆ…
-

Falta Assembly Election Result: ಬಿಜೆಪಿ ವಿನ್ ಆದ್ರೂ ಫಾಲ್ಟಾ ರಿಸಲ್ಟ್ಸ್ ನೆಕ್ಸ್ಟ್ ಲೆವೆಲ್ ಟ್ವಿಸ್ಟ್; ಈಗ ಎಲ್ಲೂ ನೋಡಿದ್ರೂ ಆ ಪಕ್ಷದ್ದೇ ಹವಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 11:20 PM IST Falta Assembly Election Result: ಫಾಲ್ಟಾ ವಿಧಾನಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ದೆಬಾಂಗ್ಶು ಪಾಂಡಾ ಭಾರೀ ಬಹುಮತದಿಂದ ಗೆದ್ದು, ಸಿಪಿಎಂ ಎರಡನೇ ಸ್ಥಾನ, ಟಿಎಂಸಿ ನಾಲ್ಕನೇ ಸ್ಥಾನಕ್ಕೆ ಕುಸಿದು ಬಂಗಾಳ ರಾಜಕೀಯದಲ್ಲಿ ಬದಲಾವಣೆಯ ಸೂಚನೆ ನೀಡಿದೆ ಸಾಂಕೇತಿಕ ಚಿತ್ರ! ಗೆದ್ದಿದ್ದು ಕಮಲ, ಆದ್ರೆ ಕ್ರೆಡಿಟ್ (Credit) ಮಾತ್ರ ಆ ಪಕ್ಷಕ್ಕೆ. ಹೌದು, ಫಾಲ್ಟಾ ರಿಸಲ್ಟ್ಸ್ (Falta Assembly Election) ಇಡೀ ಗೇಮ್ ಅನ್ನೇ ಉಲ್ಟಾ ಪಲ್ಟಾ ಮಾಡಿದೆ. ಬಿಜೆಪಿ…
-

Namma Metro: ಮೆಟ್ರೋ ಪ್ರಯಾಣಿಕರೇ ಇತ್ತ ಗಮನಿಸಿ, ಭಾನುವಾರ ಪರ್ಪಲ್ ಲೈನ್ ಮಾರ್ಗದಲ್ಲಿ ಬದಲಾವಣೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 08, 2026 5:33 PM IST ಮೇ 10 ಭಾನುವಾರ ಬೆಳಿಗ್ಗೆ 7 ರಿಂದ 9 ರವರೆಗೆ ಬೆಂಗಳೂರು ಮೆಟ್ರೋ ಪರ್ಪಲ್ ಲೈನ್ ನಲ್ಲಿ ಹೊಸಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಕಬ್ಬನ್ ಪಾರ್ಕ್ ನಡುವೆ ಸಂಚಾರ ಸ್ಥಗಿತ, BMRCL ಎಚ್ಚರಿಕೆ. ಬೆಂಗಳೂರು ಮೆಟ್ರೋ ಬೆಂಗಳೂರಿನ (Bengaluru) ಟ್ರಾಫಿಕ್ (Traffic) ಕಿರಿಕಿರಿ ಇಲ್ಲದೆ ಆರಾಮವಾಗಿ ಪ್ರಯಾಣಿಸಲು ನಾವು ಹೆಚ್ಚಾಗಿ ಮೆಟ್ರೋವನ್ನೇ (Metro) ಅವಲಂಬಿಸುತ್ತೇವೆ. ಅದರಲ್ಲೂ ಭಾನುವಾರ (Sunday) ರಜೆ ಇರುವುದರಿಂದ ಶಾಪಿಂಗ್ ಅಥವಾ ಹೊರಗೆ ಹೋಗಲು…
-

Bengaluru: ಸಿನಿಮಾ ಸ್ಟೈಲಲ್ಲಿ ಕೊಲೆಗೆ ಸ್ಕೆಚ್; ಆ್ಯಕ್ಸಿಡೆಂಟ್ ಡ್ರಾಮಾ ಮಾಡಿ ಒಂಟಿ ಮಹಿಳೆ ಹೆಣ ಉರುಳಿಸಿದ್ರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 09, 2026 11:47 AM IST ಅದೊಂದು ಪಕ್ಕಾ ಫ್ರೀ ಪ್ಲಾನ್ಡ್ ಮರ್ಡರ್. ಮಹಿಳೆಯ ಮೇಲೆ ಕಣ್ಣಿಟ್ಟಿದ್ದ ಗ್ಯಾಂಗ್, ಹೊಂಚು ಹಾಕಿ ಹೆಣ ಉರುಳಿಸಿದೆ. ತಾವೇ ಅಪಘಾತ ಮಾಡಿ, ತಾವೇ ಆಸ್ಪತ್ರೆಗೆ ಸೇರಿಸೋ ನಾಟಕ ಆಡಿದವ್ರು ಅಂದರ್ ಆಗಿದ್ದಾರೆ. ಒಂಟಿ ಮಹಿಳೆ ಮೇಲೆ ಹಂತಕರ ಕಣ್ಣು! ಬೆಂಗಳೂರು: ಆಗ ತಾನೇ ಕತ್ತಲು ಆವರಿಸಿತ್ತು. ರಸ್ತೆ ತುಂಬೆಲ್ಲಾ ವಾಹನಗಳು (Busy Traffic) ಓಡಾಡ್ತಿದ್ವು. ನೂರಾರು ಜನರಿದ್ದ ಏರಿಯಾ ಬೇರೆ. ಇಂತಾ ಜಾಗದಲ್ಲೇ ಹೇಗೆ ಹೊಂಚು ಹಾಕಿ…
-

Surprising Story: ಒಂದೇ ರಾತ್ರಿಯಲ್ಲಿ ಅದೃಷ್ಟ ಬದಲಿಸಿತು ʼ2ʼ; ಸಾಲದ ಮೇಲೆ ಸಾಲ, ಮನೆಗೂ ಕಂಟಕ, 76 ವರ್ಷದ ಅಜ್ಜನ ಬದುಕಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 9:45 PM IST ಕೇರಳದ ಕೊಲ್ಲಂನ ಸೂರನಾಡ್ ನಿವಾಸಿ ಲಾಟರಿ ಮಾರಾಟಗಾರ ಪೊನ್ನನ್ ಕುಟುಂಬ, ಕೇರಳ ರಾಜ್ಯ ಲಾಟರಿಯ ವಿಶು ಬಂಪರ್ ಬಿಆರ್-109 ನಲ್ಲಿ VB 135452 ಟಿಕೆಟ್ ಮೂಲಕ 12 ಕೋಟಿ ಮೊದಲ ಬಹುಮಾನ ಗೆದ್ದು ಸಾಲಬಾಧೆಯಿಂದ ಹೊರಬಂದಿದೆ ಭಾಗ್ಯವಂತರು! ಕೇರಳ: ಅದೃಷ್ಟ ಅನ್ನೋದು ಯಾವಾಗ, ಯಾರಿಗೆ, ಹೇಗೆ ಒಲಿಯುತ್ತೆ ಅಂತ ಯಾರೂ ಊಹಿಸಲು ಸಾಧ್ಯವಿಲ್ಲ! ಇಲ್ಲೊಂದು ಬಡ ಕುಟುಂಬಕ್ಕೆ ರಾತ್ರೋರಾತ್ರಿ ಅದೃಷ್ಟದ ದೇವತೆ (Goddess) ಭರ್ಜರಿಯಾಗಿ ಒಲಿದಿದ್ದಾಳೆ. ಪ್ರತಿದಿನ…
-

Big Update: ಗೃಹ ಲಕ್ಷ್ಮಿ, ಅನ್ನ ಭಾಗ್ಯ ಸೇರಿದಂತೆ ಎಲ್ಲಾ ಸೌಲಭ್ಯ ಪಡೆಯಲು ಅಪೂರ್ವ ಅವಕಾಶ; ಇಲ್ಲಿದೆ ಹಂತ-ಹಂತದ ಮಾಹಿತಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 09, 2026 12:20 PM IST ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಚೀಟಿ ತಿದ್ದುಪಡಿ ಮತ್ತು ಹೊಸ ಅರ್ಜಿ ಪ್ರಕ್ರಿಯೆ ಪುನರಾರಂಭ, DBT ಯೋಜನೆ ಸೌಲಭ್ಯ ತಪ್ಪದಂತೆ ನಾಗರಿಕರಿಗೆ ಎಚ್ಚರಿಕೆ ಪಡಿತರ ತಿದ್ದುಪಡಿ ಬೆಂಗಳೂರು: ಕರ್ನಾಟಕದ ನಾಗರಿಕರಿಗೆ ಮುಖ್ಯ ಸಿಹಿ ಸುದ್ದಿ! ಸರ್ವರ್ ಸಮಸ್ಯೆ (Server Problem) ಮತ್ತು ತಾಂತ್ರಿಕ ಕಾರಣಗಳಿಂದ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ಪಡಿತರ ಚೀಟಿ (Ration Card) ತಿದ್ದುಪಡಿ ಮತ್ತು ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ…
-

Success Story: ಅಜ್ಜಿಯ ಗುಟ್ಟು, ಮೊಮ್ಮಗಳ ಬಿಸಿನೆಸ್; ಸಾಫ್ಟ್ವೇರ್ ಉದ್ಯೋಗ ಬಿಟ್ಟು ಲಡ್ಡು ಮಾರಿ ಲಕ್ಷ ಗಳಿಸುತ್ತಿರುವ ಗೃಹಿಣಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 09, 2026 12:30 PM IST ಗೋರಲ್ ಬೆಂಗಳೂರಿನ ಅಡುಗೆಮನೆಯಿಂದ ಅಜ್ಜಿಯ ರೆಸಿಪಿ ಆಧಾರಿತ ಆರೋಗ್ಯಕರ ಲಡ್ಡು ತಯಾರಿಸಿ, ರಸೋಯಿ ಸ್ಟುಡಿಯೋ ಮೂಲಕ ದಿನಕ್ಕೆ 2 ಕೆಜಿ ಮಾರಾಟ, ಅನಿತಾ ಸಿಂಗ್ ಗೆ ಉದ್ಯೋಗ ನೀಡಿ ಸ್ಫೂರ್ತಿ ಮೂಡಿಸಿದ್ದಾರೆ ಗೋರಲ್ ಉದ್ಯಮಿ ಕಥೆ(Photo credit: The Better India) ಬೆಂಗಳೂರಿನ (Bengaluru) ಗದ್ದಲದ ನಡುವೆ ಒಂದು ಪುಟ್ಟ ಅಡುಗೆಮನೆಯಿಂದ ( Kitchen) ಹೊರಬರುತ್ತಿರುವ ಬೆಲ್ಲ ಮತ್ತು ತುಪ್ಪದ ಸುವಾಸನೆ ಇಂದು 300ಕ್ಕೂ ಹೆಚ್ಚು ಕುಟುಂಬಗಳ…
-

Bengaluru: ಗಂಡ ಮನೆಯಲ್ಲಿರುವ ವೇಳೆಯೇ ರೂಮ್ನಲ್ಲಿ ಪತ್ನಿ ನೇಣಿಗೆ ಶರಣು; ಪೊಲೀಸ್ ತನಿಖೆಯಲ್ಲಿ ಬಿಗ್ ಟ್ವಿಸ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 09, 2026 12:38 PM IST ಆ ಜೋಡಿ ಮದುವೆಯಾಗಿ 8 ತಿಂಗಳಷ್ಟೆ ಆಗಿತ್ತು. ಒಂದಷ್ಟು ದಿನ ಇಬ್ಬರು ಖುಷಿ ಖುಷಿಯಾಗಿ ಒಟ್ಟಿಗೆ ಸಂಸಾರ ಕೂಡ ನಡೆಸಿದ್ದರು. ಬಳಿಕ ಆದೇನಾಯ್ತೊ ಏನೋ ದಂಪತಿಗಳ ನಡುವೆ ವೈಮನಸ್ಸು ಉಂಟಾಗಿತ್ತು. ಇದೆ ವಿಚಾರಕ್ಕೆ ಬೇಸತ್ತ ಮಹಿಳೆ ಇಹಲೋಕ ತ್ಯಜಿಸಿದ್ದಾಳೆ. ಗಂಡ ಮನೆಯಲ್ಲಿದ್ದಾಗಲೇ ಪತ್ನಿ ಸೂಸೈಡ್! ಬೆಂಗಳೂರು: ಸಂಸಾರ (Family) ಅನ್ನೋದೂ ಹಳಿ ಮೇಲಿನ ರೈಲು (Train) ಇದ್ದಂತೆ. ಒಂದೇ ಒಂದು ಹಳಿ ತಪ್ಪಿದ್ರೂ ಅಲ್ಲಿ ಆಗೋದು ದುರಂತ.…
-

Allu Arjun: ಅಲ್ಲು ಅರ್ಜುನ್ಗೆ 14 ದಿನ ಜೈಲು! ‘ಪುಷ್ಪ 2’ ಗೆಲುವಿನ ಸಂಭ್ರಮದಲ್ಲಿದ್ದ ನಟನಿಗೆ ಕೋರ್ಟ್ ಶಾಕ್! | pushpa 2 star Allu Arjun Sent to 14 Day Judicial Custody After Fatal Stampede at Film Premiere | | ACTPnews
Last Updated:Dec 13, 2024 4:41 PM IST Allu Arjun: ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್ಗೆ ಕೋರ್ಟ್ ಶಾಕ್ ಕೊಟ್ಟಿದೆ. ಸಂಧ್ಯ ಥಿಯೇಟರ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ನಟನಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಲ್ಲು ಅರ್ಜುನ್ ಸಂಧ್ಯ ಥಿಯೇಟರ್ ಪ್ರಕರಣದಲ್ಲಿ ಮಹಿಳೆ ಸಾವಿನ ಘಟನೆಗೆ ಸಂಬಂಧಿಸಿ ಅರೆಸ್ಟ್ ಆಗಿದ್ದ ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಟನನ್ನು ಹೈದರಾಬಾದ್ನ ಅವರ…
Latest News
Search the Archives
Access over the years of investigative journalism and breaking reports
You May Have Missed













