Tag: News
-

Big Update: ಈ 9 ನಿಲ್ದಾಣಗಳಲ್ಲಿ ನಿಲ್ಲೋದಿಲ್ಲ ತಿರುಪತಿ ರೈಲು, 2 ತಾಸು ಪ್ರಯಾಣವೂ ಹೆಚ್ಚಳ; ಟಿಕೆಟ್ ಬುಕ್ ಮಾಡೋ ಮುನ್ನ ಎಚ್ಚರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 12:18 PM IST ಚಿಕ್ಕಮಗಳೂರು ತಿರುಪತಿ ಎಕ್ಸ್ಪ್ರೆಸ್ 17424 ಜೂನ್ 5, 12 ಮತ್ತು ಜುಲೈ 3, 2026ರಂದು ಬದಲಿ ಮಾರ್ಗದಲ್ಲಿ ಓಡಲಿದೆ, ಕೆಲವು ನಿಲ್ದಾಣಗಳಲ್ಲಿ ನಿಲುಗಡೆ ರದ್ದು, 2 ಗಂಟೆ ಹೆಚ್ಚುವರಿ ಸಮಯ ಮಹತ್ವದ ಸೂಚನೆ ಚಿಕ್ಕಮಗಳೂರು: ಕಾಫಿನಾಡಿನ (Chikkamagaluru) ಜನತೆಯ ಬಹುದಿನದ ಕನಸಾಗಿದ್ದ ತಿರುಪತಿ ನೇರ ರೈಲು ಸಂಪರ್ಕದ ಸಂತಸ ಕರಗುವ ಮೊದಲೇ ಪ್ರಯಾಣಿಕರಿಗೆ ಮಹತ್ವದ ಅಪ್ಡೇಟ್ (Update) ಒಂದನ್ನು ರೈಲ್ವೆ ಇಲಾಖೆ ನೀಡುತ್ತಿದೆ! ಕೆಎಸ್ಆರ್ ಬೆಂಗಳೂರು ಮತ್ತು…
-

Bengaluru: ಬನಶಂಕರಿ ಅಮ್ಮನವರ ಭಕ್ತರಿಗೆ ಗುಡ್ನ್ಯೂಸ್! ಬಹುದಿನ ಸಮಸ್ಯೆ ಕೊನೆಗೂ ಬ್ರೇಕ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 6:27 PM IST ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನವೂ ನಗರದ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಧಾರ್ಮಿಕ ಕೇಂದ್ರ ಆಗಿದ್ದು, ಇಂತಹ ಐತಿಹಾಸಿಕ ದೇವಾಲಯದ ಭಕ್ತರಿಗೆ ಮುಜರಾಯಿ ಇಲಾಖೆ ಗುಡ್ ನ್ಯೂಸ್ ನೀಡಿದೆ. Bengaluru: ಬನಶಂಕರಿ ಅಮ್ಮನವರ ಭಕ್ತರಿಗೆ ಗುಡ್ನ್ಯೂಸ್! ಬಹುದಿನ ಸಮಸ್ಯೆ ಕೊನೆಗೂ ಬ್ರೇಕ್ ಬೆಂಗಳೂರು ಎಂಬ ದೊಡ್ಡ ನಗರದಲ್ಲಿ (Bengaluru) ಜನ ಜಂಗುಳಿಯು ಹೇಗೆ ಹೆಚ್ಚಿದೆಯೋ, ಅದೇ ರೀತಿ ಬೃಹದಾಕಾರದ ಕಟ್ಟಡಗಳು ಎದ್ದು ನಿಂತಿವೆ…
-

Monsoon Arrives: ಕೊನೆಗೂ ಕೇರಳಕ್ಕೆ ಪ್ರವೇಶಿಸಿದ ಮುಂಗಾರು, ಆದರೆ ರೈತರಿಗೆ ಬ್ಯಾಡ್ ನ್ಯೂಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 5:33 PM IST ಕೇರಳಕ್ಕೆ ನೈಋತ್ಯ ಮುಂಗಾರು ತಡವಾಗಿ ಪ್ರವೇಶಿಸಿದೆ, IMD ಕರ್ನಾಟಕ ಕರಾವಳಿಗೆ ರೆಡ್ ಅಲರ್ಟ್, ಜೂನ್ 4 ರಿಂದ 10ರವರೆಗೆ ಭಾರೀ ಮಳೆ, ಆದರೆ ದೇಶದಲ್ಲಿ ಬಿಲೊ ನಾರ್ಮಲ್ ಮಳೆ, El Nino ಕಾರಣ ಆತಂಕ ಎದುರಾಗಿದೆ. ರಾಜ್ಯಕ್ಕೆ ಮುಂಗಾರು ಪ್ರವೇಶ ಬೆಂಗಳೂರು: ಕೇರಳಕ್ಕೆ ಇಂದು ಮುಂಗಾರು (Monsoon Rains) ಪ್ರವೇಶಿಸಿದೆ. ವಾಡಿಕೆಗಿಂತ ಮೂರು ದಿನ ತಡವಾಗಿ ಮುಂಗಾರು ಶುರುವಾಗಿದೆ. ಕೇರಳದ (Kerala) ಹಲವೆಡೆ ಮಳೆಯಾಗುತ್ತಿದೆ. 8 ಜಿಲ್ಲೆಗಳಿಗೆ…
-

Melody Dessert: ಪ್ರಧಾನಿ ಮೋದಿ ನೀಡಿದ ಆ ಒಂದು ‘ಮೆಲೋಡಿ’ ಗಿಫ್ಟ್, ಈಗ ಬೆಂಗಳೂರಿನ ರೆಸ್ಟೋರೆಂಟ್ನಲ್ಲಿ ಸಿಗಲಿದೆ ಸ್ಪೆಷಲ್ ಮೆನು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 5:35 PM IST ಬೆಂಗಳೂರು ಬಾಣಸಿಗ ಅಭಿಜಿತ್ ಸಹಾ, ಮೋದಿ, ಜಾರ್ಜಿಯಾ ಮೆಲೋನಿ ವೈರಲ್ ಮೆಲೋಡಿ ಕ್ಷಣದಿಂದ ಸ್ಫೂರ್ತಿ ಪಡೆದು, ಇಟಾಲಿಯನ್ ದಿನಕ್ಕೆ ವಿಶೇಷ ಮೆಲೋಡಿ ಸಿಹಿತಿಂಡಿಗಳನ್ನು ಜೂನ್ 7 ರವರೆಗೆ ನೀಡುತ್ತಿದ್ದಾರೆ. ಮೆಲೋಡಿ ಸಿಹಿತಿಂಡಿ (PC: The Hindu) ಬೆಂಗಳೂರು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಟಲಿಯ (Italian) ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ನೀಡಿದ ‘ಮೆಲೋಡಿ’ ಇಂಟರ್ ನೆಟ್ನಲ್ಲಿ ಎಷ್ಟು ಸದ್ದು ಮಾಡಿತು…
-

Travel Hack: ರಸ್ತೆ ಗುಂಡಿಯಿಂದ ನಿಮ್ಮ ಗಾಡಿ ಹಾಳಾದ್ರೆ ಸರ್ಕಾರ ಕೊಡಲಿದೆ ಲಕ್ಷ ಲಕ್ಷ; ಕೂತಲ್ಲೇ ಕೊಡಬಹುದು ದೂರು, ಏನಿದು ಸೆಕ್ಷನ್ 232? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 4:31 PM IST ರಸ್ತೆ ಗುಂಡಿಯಿಂದ ವಾಹನ ಹಾನಿ, ಗಾಯ ಅಥವಾ ಮರಣವಾದರೆ ನಾಗರಿಕರಿಗೆ ಪರಿಹಾರ ಹಕ್ಕು ಇದೆ, ಫೋಟೋ, ಬಿಲ್, BBMP ಅಥವಾ PWDಗೆ ದೂರು, ನಂತರ ಗ್ರಾಹಕ ನ್ಯಾಯಾಲಯದಲ್ಲಿ ಕ್ಲೇಮ್ ಮಾಡಬಹುದು ವಾಹನ ಹಾನಿ-ದಂಡ ವಸೂಲಿ ಬೆಂಗಳೂರು: ದೇಶದಾದ್ಯಂತ ರಸ್ತೆ ಗುಂಡಿಗಳು (Pot Holes) ಲಕ್ಷಾಂತರ ವಾಹನ ಸವಾರರಿಗೆ ದುಃಸ್ವಪ್ನವಾಗಿ ಕಾಡುತ್ತಿವೆ. ಟೈರ್ ಪಂಕ್ಚರ್ನಿಂದ ಹಿಡಿದು ಸಸ್ಪೆನ್ಷನ್ ಮುರಿತದವರೆಗೆ ದುರಸ್ತಿ ಖರ್ಚು (Repair Cost) ನಿಮ್ಮ ಜೇಬಿಗೆ ಭಾರ…
-

Crime News: 4 ವರ್ಷದ ಬಾಲಕಿಯನ್ನು ಥಳಿಸಿ ಕೊಂದ ಮಲತಂದೆ, ಅನ್ಯಾಯವಾಗಿ ಪ್ರಾಣಬಿಟ್ಟ ಅಮಾಯಕ ಮಗು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 4:28 PM IST ದೂರಿನ ಪ್ರಕಾರ, ಮಹಿಳೆಯನ್ನು ನಂತರ ತನ್ನೊಂದಿಗೆ ಅಂಬಾಲಾಕ್ಕೆ ಕರೆದೊಯ್ಯಲಾಯಿತು. ಸಾಕಷ್ಟು ಸಮಯದವರೆಗೆ, ಆಕೆಗೆ ಹುಡುಗಿಯ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ, ಅವಳು ಶಹಜಹಾನ್ಪುರಕ್ಕೆ ಹಿಂತಿರುಗಿ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಘಟನೆಯ ಬಗ್ಗೆ ದೂರು ದಾಖಲಿಸಿದಳು. ಸಾಂದರ್ಭಿಕ ಚಿತ್ರ ಶಹಜಹಾನ್ಪುರ: ಶಹಜಹಾನ್ಪುರ ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಾಲಕಿಯ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಮಲತಂದೆ ಮತ್ತು ತಂದೆಯನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಥಳಿಸಿ ಕೊಲೆ ಮಾಡಿ ಆಕೆಯ ಶವವನ್ನು…
-

Bottle Gourd Recipe: ಸೋರೆಕಾಯಿಯಲ್ಲಿ ಒಮ್ಮೆ ಈ ರೀತಿ ಗರಿಗರಿಯಾದ ಪಕೋಡ ಮಾಡಿ ನೋಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 4:39 PM IST ಸೋರೆಕಾಯಿ ಬಳಸಿ ತಯಾರಿಸಿದ ಹೊಸ ಪಕೋಡಾ ರೆಸಿಪಿ ವೈರಲ್, Hindi News 18 ವರದಿ ಪ್ರಕಾರ ಇದು ರುಚಿಕರವಾಗಿದ್ದು ಆರೋಗ್ಯಕರವೂ ಆಗಿದೆ, ಸಂಜೆ ಚಹಾಗೆ ಸೂಕ್ತ ಸ್ನ್ಯಾಕ್ ಎಂದು ಹೇಳಲಾಗಿದೆ ಸೋರೆಕಾಯಿ ಪಕೋಡ ಬೆಂಗಳೂರು: ನಿಮ್ಮ ಮನೆಯಲ್ಲಿ ಸೋರೆಕಾಯಿ (Bottle Gourd) ಅಂದರೆ ಸಾಕು, ಮಕ್ಕಳು ಅಥವಾ ಮನೆಯವರು ಮುಖ ಸಿಂಡರಿಸುತ್ತಾರೆಯೇ? ಹಾಗಾದರೆ ಇನ್ನು ಮುಂದೆ ನೀವು ಸೋರೆಕಾಯಿ ಕರಿ ಮಾಡುವ ಬದಲು ಈ ರುಚಿಕರವಾದ (Delicious)…
-

Karnataka Rain: ಇನ್ನೂ ಕೆಲವೇ ಕ್ಷಣದಲ್ಲಿ7 ಜಿಲ್ಲೆಗಳಿಗೆ ಮಳೆ, ಮುಂದಿನ 2 ಗಂಟೆಯಲ್ಲಿ ಗುಡುಗು-ಸಿಡಿಲು ಸಹಿತ ವರ್ಷಧಾರೆ ಖಂಡಿತ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 4:00 PM IST ಕರ್ನಾಟಕಕ್ಕೆ ಅಧಿಕೃತ ಮುಂಗಾರು ಪ್ರವೇಶ, ಕರಾವಳಿ ಮಲೆನಾಡಿನಲ್ಲಿ ತಂಪು ಹವಾಮಾನ, ಬೆಳಗಾವಿ ಹಾವೇರಿ ಸೇರಿದಂತೆ ಏಳು ಜಿಲ್ಲೆಗಳಲ್ಲಿ 30-40 ಕಿಮೀ ವೇಗದ ಬಿರುಗಾಳಿ ಮಳೆ ಎಚ್ಚರಿಕೆ, IMD ಕಡಿಮೆ ಮಳೆ ಅಂದಾಜು ಹವಾಮಾನ ವರದಿ ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮುಂಗಾರು ಮಳೆ (Monsoon) ಕೊನೆಗೂ ಕರ್ನಾಟಕಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದೆ. ಮಾನ್ಸೂನ್ ಮಾರುತಗಳ ತೀವ್ರತೆ ಹೆಚ್ಚಾಗಿರುವುದರಿಂದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಈಗಾಗಲೇ ವಾತಾವರಣ…
-

Railway Update: ಬೆಂಗಳೂರಿಂದ ಕೇವಲ 7.30 ತಾಸಲ್ಲಿ, ಬರೀ ₹400 ಅಲ್ಲಿ ಮಂತ್ರಾಲಯ ತಲುಪಿ; ಉತ್ತರ ಕರ್ನಾಟಕ ಪ್ರಯಾಣ ಈಗ ಸುಲಭ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 2:28 PM IST ಬಿಲಾಸ್ಪುರ-ಯಲಹಂಕ ವೀಕ್ಲಿ ಸಮ್ಮರ್ ಸ್ಪೆಷಲ್ ರೈಲು 08261, 08262 ಜೂನ್ 3 ರಿಂದ ಜುಲೈ 2 ರವರೆಗೆ ವಾರಕ್ಕೊಮ್ಮೆ ಓಡಲಿದೆ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ನೇರ ಸಂಪರ್ಕ ನೀಡಲಿದೆ ರೈಲು ಪ್ರಯಾಣ ಬೆಂಗಳೂರು: ಬೇಸಿಗೆ ರಜೆಯಲ್ಲಿ ಊರಿನಿಂದ ಬೆಂಗಳೂರಿಗೆ (Bengaluru) ವಾಪಸ್ ಹೋಗಲು ಬಸ್ಸುಗಳಲ್ಲಿ ಸೀಟ್ ಸಿಗದೆ ಪರದಾಡುತ್ತಿದ್ದೀರಾ? ಹಬ್ಬ-ಹರಿದಿನಗಳಲ್ಲಿ ಖಾಸಗಿ ಬಸ್ನವರ ಹಗಲು ದರೋಡೆಗೆ ಬೇಸತ್ತಿದ್ದೀರಾ? ಹಾಗಾದರೆ ನಿಮಗೊಂದು ಭರ್ಜರಿ…
-

Music-brain Health Centre: ಭಾರತದಲ್ಲೇ ಮೊದಲು, ಬೆಂಗಳೂರಿನಲ್ಲಿ ಸಂಗೀತ-ಆರೋಗ್ಯ ಕೇಂದ್ರ ಸ್ಥಾಪನೆ, ಇಳಯರಾಜ ಸಾಥ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 1:11 PM IST ಬೆಂಗಳೂರು ನಿಮ್ಹಾನ್ಸ್ ಮತ್ತು ಮರ್ಕ್ಯುರಿ ಫೌಂಡೇಶನ್ ಸಹಯೋಗದಲ್ಲಿ, ಇಳಯರಾಜ ಆಶ್ರಯದ ಸೆಂಟರ್ ಫಾರ್ ಮ್ಯೂಸಿಕ್ ಬ್ರೈನ್ ಮೈಂಡ್ ಆ್ಯಂಡ್ ಹೆಲ್ತ್ ಸ್ಥಾಪನೆ, ಸಂಗೀತ ಆರೋಗ್ಯ ಸಂಶೋಧನೆಗೆ ಒತ್ತು. ನಿಮ್ಹಾನ್ಸ್ ಜೊತೆ ಕೈಜೋಡಿಸಿದ ಇಳಯರಾಜ! ಬೆಂಗಳೂರು: ಐಟಿ ಸಿಟಿ, ಗಾರ್ಡನ್ ಸಿಟಿ (Bengaluru) ಎಂದು ವಿಶ್ವ ಖ್ಯಾತಿ ಪಡೆದುಕೊಂಡಿರುವ ಬೆಂಗಳೂರು ಅದೆಷ್ಟೋ ಮೊದಲ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಸದ್ಯ ಭಾರತದಲ್ಲಿಯೇ ಮೊದಲ ಬಾರಿಗೆ ಸ್ಥಾಪನೆ ಮಾಡಲಾಗುತ್ತಿರುವ ಸಂಗೀತ ಆರೋಗ್ಯ ಕೇಂದ್ರವೂ…
Latest News
Search the Archives
Access over the years of investigative journalism and breaking reports
You May Have Missed












