Tag: kollywood
-

Prakash Raj: ‘ರೆಕ್ಕೆ ಪುಕ್ಕ ನಂಬದಿರಿ’ ಎಂದು ನಕ್ಕ ಪ್ರಕಾಶ್ ರಾಜ್! ಧರ್ಮಸ್ಥಳ ಬುರುಡೆ ಕೇಸ್ ಬಗ್ಗೆ ಸ್ಟಾರ್ ನಟ ಪೋಸ್ಟ್ ಮಾಡಿದ್ದೇನು? ’Prakash raj x post | | ACTPnews
Last Updated:Jun 13, 2026 10:15 AM IST Prakash Raj: ಬುರುಡೆ ಕೇಸ್ ಬಗ್ಗೆ ದಿಢೀರ್ ಪೋಸ್ಟ್ ಮಾಡಿದ್ಯಾಕೆ ಪ್ರಕಾಶ್ ರಾಜ್? ಎಕ್ಸ್ ಪೋಸ್ಟ್ ಹಿಂದಿನ ಅರ್ಥ ಏನು? ನಟ ಪ್ರಕಾಶ್ ರಾಜ್ ಧರ್ಮಸ್ಥಳ (Dharmasthala) ಗ್ರಾಮದ ಬುರುಡೆ ಪ್ರಕರಣ ಭಾರೀ ಸದ್ದು ಮಾಡುತ್ತಿರುವಾಗಲೇ ಪ್ರಕಾಶ್ ರಾಜ್ ಅವರ ಎಕ್ಸ್ ಪೋಸ್ಟ್ ಕೂಡಾ ವೈರಲ್ ಆಗಿದೆ. ಅಷ್ಟಕ್ಕೂ ದಿಢೀರ್ ಆಗಿ ನಟ ಪ್ರಕಾಶ್ ರಾಜ್ ಅವರು ಪೋಸ್ಟ್ ಮಾಡಿದ್ಯಾಕೆ? ಅದರ ಹಿಂದಿನ ಕಾರಣ ಏನು? ತನಿಖಾ…
-

Kollur Temple: ಮೂಕಾಂಬಿಕೆಗೆ ಅಂದು ಚಿನ್ನದ ಖಡ್ಗ ಕೊಟ್ಟಿದ್ದ MGR, ಎಷ್ಟು ಕೆಜಿ? ಇಂದಿನ ಬೆಲೆ ಎಷ್ಟು ಗೊತ್ತಾ? | | ACTPnews
ದೇವಿಯ ವಿಗ್ರಹವನ್ನು ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಮತ್ತು ಸೀಸ ಬಳಸಿ ನಿರ್ಮಾಣ ಮಾಡಲಾಗಿದೆ.. ಆದಿ ಶಂಕರಾಚಾರ್ಯ ಪ್ರತಿಷ್ಠಾಪಿತ ದೇಗುಲ ಎಂಬ ನಂಬಿಕೆ ಇದೆ.. ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಸುಮಾರು 1200 ವರ್ಷಗಳ ಇತಿಹಾಸ ಇದೆ. ಕೊಲ್ಲೂರು ಮೂಕಾಂಬಿಕೆ ದೇವಿ ಮೇಲೆ ತಮಿಳುನಾಡಿನ ರಾಜಕಾರಣಿಗಳಿಗೆ ವಿಶೇಷವಾದ ನಂಟಿದೆ. ವಿಜಯ್ಗೂ ಮೊದಲು ಎಂ. ಜಿ. ರಾಮಚಂದ್ರನ್, ಜಾನಕಿ ರಾಮಚಂದ್ರನ್, ಜಯಲಲಿತಾ ಈ ಮೂವರು ತಾವು ಸಿಎಂ ಆಗಿದ್ದಾಗ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. 1…
-

Obsession Movie: ಒಂದೇ ಸಿನಿಮಾದಿಂದ ಇಡೀ ಜಗತ್ತನ್ನೇ ನಡುಗಿಸಿದ 26 ವರ್ಷದ ಹುಡುಗ! ‘ಒಬ್ಸೆಷನ್’ ಮಾಂತ್ರಿಕ ಯಾರು ಗೊತ್ತಾ? | | ACTPnews
Last Updated:Jun 10, 2026 7:59 PM IST ಒಬ್ಸೆಷನ್ ಚಿತ್ರದ ಯಶಸ್ಸಿನೊಂದಿಗೆ ಯುವ ನಿರ್ದೇಶಕ ಕರಿ ಬಾರ್ಕರ್ ಹಾಲಿವುಡ್ನಲ್ಲಿ ಹೊಸ ತಾರೆಯಾಗಿ ಹೊರಹೊಮ್ಮಿದ್ದಾರೆ. ಕೇವಲ 26ನೇ ವಯಸ್ಸಿನಲ್ಲೇ ಅವರು ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ‘ಒಬ್ಸೆಷನ್’ ವಿಶ್ವ ಸಿನಿರಂಗದಲ್ಲಿ ಪ್ರತಿವರ್ಷ ನೂರಾರು ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದರೆ ಕೆಲವೇ ಕೆಲವು ಚಿತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಅಂತಹ ಸಂಚಲನ ಸೃಷ್ಟಿಸಿರುವ ಚಿತ್ರಗಳಲ್ಲಿ ‘ಒಬ್ಸೆಷನ್’ (Obsession)…
-

Toxic Movie: ಟಾಕ್ಸಿಕ್ ಚಿತ್ರದ ಮರು ಚಿತ್ರೀಕರಣದ ಸುದ್ದಿ ನಿಜನಾ? ವೈರಲ್ ನ್ಯೂಸ್ ಅಸಲಿ ಮ್ಯಾಟರ್ ಏನು? | | ACTPnews
Last Updated:Jun 10, 2026 10:31 PM IST ಟಾಕ್ಸಿಕ್ ಚಿತ್ರದ ರಿಲೀಸ್ ಹೊಸ ಡೇಟ್ ಯಾವಾಗ? ಈ ಚಿತ್ರ ರೀ-ಶೂಟ್ ಆಗ್ತಿರೋದು ನಿಜವೇ? ಈ ಎಲ್ಲ ವೈರಲ್ ನ್ಯೂಸ್ನ ಇನ್ನಷ್ಟು ವಿವರ ಇಲ್ಲಿದೆ ಓದಿ. ಟಾಕ್ಸಿಕ್ ಚಿತ್ರದ ಮರು ಚಿತ್ರೀಕರಣದ ಸುದ್ದಿ ನಿಜವೇ? ವೈರಲ್ ನ್ಯೂಸ್ ಅಸಲಿ ಮ್ಯಾಟರ್ ಏನು? ಟಾಕ್ಸಿಕ್ ಚಿತ್ರದ (Toxic Movie) ರಿಲೀಸ್ ಮುಂದೆ ಹೋಗಿದ್ದು ಯಾಕೆ? ಮತ್ತೆ ಮತ್ತೆ ಹೀಗೆ ಹೋಗಲು ಕಾರಣ ಏನು? ಈ ಚಿತ್ರವನ್ನ ರೀ-ಶೂಟ್ (Movie…
-

Vajramuni: ಆ ಸೀನ್ ಗೂ ಮುನ್ನ ಕೈಮುಗಿದು ನನ್ನ ಕ್ಷಮಿಸಿ ಅಂತಿದ್ರು! ವಜ್ರಮುನಿ ಮಗ ರಿವೀಲ್ ಮಾಡಿದ ಸತ್ಯ! | | ACTPnews
Last Updated:Jun 10, 2026 10:45 PM IST ಕನ್ನಡದ ಮಹಾನ್ ಖಳನಾಯಕ ನಟ ವಜ್ರಮುನಿ ಅವರು ಒಂದು ರೇಪ್ ಸೀನ್ ಮುಂಚೆ ಆಯಾ ಕಲಾವಿದೆಯರಿಗೆ ಕೈಮುಗಿದು ಕ್ಷಮೆ ಕೇಳ್ತಾ ಇದ್ದರು. ಆದರೆ, ಯಾಕೆ ಅನ್ನುವ ಪ್ರಶ್ನೆಗೆ ಹಿರಿಯ ಪುತ್ರ ವಿಶ್ವನಾಥ್ ವಜ್ರಮುನಿ ಅವರು ಈಗೊಂದಷ್ಟು ಇಂಟ್ರಸ್ಟಿಂಗ್ ವಿಷಯ ಹೇಳಿಕೊಂಡಿದ್ದಾರೆ. ಆ ವಿವರ ಇಲ್ಲಿದೆ ಓದಿ. ರೇಪ್ ಸೀನ್ ಮುಂಚೆ ಅಪ್ಪ ಈ ಕೆಲಸ ಮಾಡ್ತಿದ್ದರು; ಪುತ್ರ ವಿಶ್ವನಾಥ್ ಹೇಳಿದ ಆ ಸತ್ಯ! ವಜ್ರಮುನಿ (Vajramuni) ಅವರು…
-

Rakshit Shetty: ರಕ್ಷಿತ್ ಶೆಟ್ರ ಈ ಚಿತ್ರಕ್ಕೆ 4 ವರ್ಷ; ಇದರಲ್ಲಿದೆ ಹೃದಯ ತಟ್ಟುವ ಅಪರೂಪದ ಕತೆ! | | ACTPnews
Last Updated:Jun 10, 2026 10:46 PM IST ರಕ್ಷಿತ್ ಶೆಟ್ರ 777 ಚಾರ್ಲಿ ಬಂದು ನಾಲ್ಕು ವರ್ಷ ಆಗಿದೆ. ಆದರೆ, ಈ ಚಿತ್ರ ನಿನ್ನೆ ಮೊನ್ನೆ ಬಂದ ಹಾಗೆ ಇದೆ. ಅಷ್ಟೊಂದು ಪ್ರಭಾವ ಬೀರಿದ್ದ ಈ ಚಿತ್ರದ ಒಂದಷ್ಟು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ. ರಕ್ಷಿತ್ ಶೆಟ್ರ ಈ ಚಿತ್ರಕ್ಕೆ 4 ವರ್ಷ; ಇದರಲ್ಲಿದೆ ಹೃದಯ ತಟ್ಟುವ ಅಪರೂಪದ ಕತೆ! 777 ಚಾರ್ಲಿ ಚಿತ್ರ (777 Charlie Movie) ಬಂದು ನಾಲ್ಕು ವರ್ಷ (4 Years)…
-

Darshan: ದರ್ಶನ್ ನೆನೆದು ಭಾವುಕ ಪೋಸ್ಟ್! ಆ ಹಳೆಯ ನೆನಪುಗಳು ಹಸಿರಾಗಿವೆ ಎಂದ ನಟ | | ACTPnews
Last Updated:Jun 12, 2026 10:25 PM IST Darshan: ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಮ್ಯೂಟಂಟ್ ರಘು ತಮ್ಮ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರನ್ನು ನೆನೆದು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದರ್ಶನ್ ಸ್ಯಾಂಡಲ್ವುಡ್ನಲ್ಲಿ (Sandalwood) ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟರ ಪೈಕಿ ದರ್ಶನ್ ಪ್ರಮುಖ ಸ್ಥಾನದಲ್ಲಿದ್ದಾರೆ. ವರ್ಷಗಳ ಕಾಲ ತಮ್ಮ ಸಿನಿಮಾಗಳು ಮತ್ತು ಅಭಿಮಾನಿಗಳೊಂದಿಗೆ ಹೊಂದಿರುವ ಆತ್ಮೀಯ ಬಾಂಧವ್ಯದ ಮೂಲಕ ಲಕ್ಷಾಂತರ…
-

Raakh Web Series: ‘ರಾಖ್’ ಕ್ರೈಮ್ ಥ್ರಿಲ್ಲರ್ ಸ್ಟೋರಿ, ಅಪರಾಧಿಗಳು ಇಲ್ಲಿ ಬಲು ಚಾಲಾಕಿ; ಪೊಲೀಸರಿಗೆ ಫುಲ್ ಟೆನ್ಷನ್! | | ACTPnews
Last Updated:Jun 12, 2026 10:42 PM IST ರಾಖ್ ವೆಬ್ ಸರಣಿ ಕ್ರೈಮ್ ಥ್ರಿಲ್ಲರ್ ಕತೆ ಹೊಂದಿದೆ. 1978 ಕಾಲಘಟ್ಟದ ಇಬ್ಬರು ಕೊಲೆಗಡುಕರ ಸುತ್ತ ಸಾಗೋ ಸರಣಿ ಇದಾಗಿದೆ. ಆ ಸಮಯದಲ್ಲಿ ಪೊಲೀಸರಿಗೆ ಇದು ಕಂಪ್ಲೀಟ್ ಹೊಸ ರೀತಿಯ ಕೇಸ್ ಆಗಿತ್ತು. ಹೇಗೆಲ್ಲ ಟ್ರೇಸ್ ಮಾಡ್ತಾರೆ. ಹೇಗೆಲ್ಲ ಕೊಲೆಗಡುಕರನ್ನ ಹಿಡಿತಾರೆ ಅನ್ನೋದು ರೋಚಕವಾಗಿದೆ. ಈ ಸರಣಿಯ ಇನ್ನಷ್ಟು ವಿವರ ಇಲ್ಲಿದೆ ಓದಿ. Raakh Web Series: “ರಾಖ್” ಕ್ರೈಮ್ ಥ್ರಿಲ್ಲರ್ ಸ್ಟೋರಿ; ಅಪರಾಧಿಗಳು ಇಲ್ಲಿ ಬಲು…
-

Pan Masala Ad Case: ಶಾರುಖ್ ಖಾನ್ ವಿರುದ್ಧ ಸಮನ್ಸ್! ಅಜಯ್ ದೇವಗನ್, ಟೈಗರ್ ಶ್ರಾಫ್ಗೂ ಸಂಕಷ್ಟ! ಏನಿದು ಕೇಸ್? | | ACTPnews
Last Updated:Jun 12, 2026 11:09 PM IST ಬಾಲಿವುಡ್ನ ಖ್ಯಾತ ನಟರಾದ ಶಾರುಖ್ ಖಾನ್ (Shah Rukh Khan), ಅಜಯ್ ದೇವಗನ್ (Ajay Devgn) ಮತ್ತು ಟೈಗರ್ ಶ್ರಾಫ್ (Tiger Shroff) ಇದೀಗ ಪಾನ್ ಮಸಾಲಾ ಜಾಹೀರಾತಿಗೆ (Pan Masala Advertisement) ಸಂಬಂಧಿಸಿದ ಕಾನೂನು ವಿವಾದದಕ್ಕೆ ಸಿಲುಕಿಕೊಂಡಿದ್ದಾರೆ. ಶಾರುಖ್ ಖಾನ್ ವಿರುದ್ಧ ಸಮನ್ಸ್ ಬಾಲಿವುಡ್ನ ಖ್ಯಾತ ನಟರಾದ ಶಾರುಖ್ ಖಾನ್ (Shah Rukh Khan), ಅಜಯ್ ದೇವಗನ್ (Ajay Devgn) ಮತ್ತು ಟೈಗರ್ ಶ್ರಾಫ್ (Tiger…
-

Chittara Awards: ಚಿತ್ತಾರ ಸ್ಟಾರ್ ಅವಾರ್ಡ್ಸ್ ಸಂಭ್ರಮ; ಕಾಂತಾರ ಗೆಲುವು ಕನ್ನಡಿಗರ ಹೆಮ್ಮೆ ಎಂದ ರಿಷಬ್ ಶೆಟ್ಟಿ! | | ACTPnews
ಜೂನ್-21 ರಂದು ಪ್ರಸಾರ ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರದ ಡೇಟ್ ಮತ್ತು ಟೈಮ್ ಫಿಕ್ಸ್ ಆಗಿದೆ. ಜೂನ್-21 ರಂದು ಈ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. ಕಾಂತಾರ ಶೆಟ್ರು ಏನಂದ್ರು ಸಂಜೆ 5 ಗಂಟೆಗೆ ಈ ಕಾರ್ಯಕ್ರಮ ಟೆಲಿಕಾಸ್ಟ್ ಆಗುತ್ತಿದೆ. ಆದರೆ, ಇದು ಸಣ್ಣ ಪುಟ್ಟ ಕಾರ್ಯಕ್ರಮ ಅಲ್ವೆ ಅಲ್ಲ. ರಾತ್ರಿ 9 ಗಂಟೆವರೆಗೂ ಈ ಕಾರ್ಯಕ್ರಮ ಪ್ರಸಾರ ಆಗುತ್ತದೆ. 4 ಗಂಟೆ ಸುದೀರ್ಘ ಮನರಂಜನೆ ಚಿತ್ತಾರ ಸ್ಟಾರ್ ಅವಾರ್ಡ್ಸ್ ಬರೋಬ್ಬರಿ 4 ಗಂಟೆ…
Latest News
Search the Archives
Access over the years of investigative journalism and breaking reports
You May Have Missed












