Tag: hollywood
-

Ayogya-2 Movie: ಒಂದೇ ತರ ಅಂಗಿ-ಪಂಚೆ ತೊಟ್ಟ ಅಯೋಗ್ಯ-2 ಟೀಮ್, ಸಾಂಗ್ ರೆಕಾರ್ಡಿಂಗ್ ಅದ್ಧೂರಿ ಪೂಜೆ | | ACTPnews
Last Updated:Jun 12, 2026 7:03 AM IST ಅಯೋಗ್ಯ-2 ಸಿನಿಮಾದ ಹೊಸ ಮಾಹಿತಿ ಹೊರ ಬಂದಿದೆ. ಚಿತ್ರದ ಹಾಡುಗಳ ರೆಕಾರ್ಡಿಂಗ್ ವಿಷಯವೇ ಇದಾಗಿದೆ. ಇದರ ವಿವರ ಇಲ್ಲಿದೆ ಓದಿ. ಒಂದೇ ತರ ಅಂಗಿ-ಪಂಚೆ ತೊಟ್ಟ ಅಯೋಗ್ಯ-2 ಟೀಮ್; ಸಾಂಗ್ ರೆಕಾರ್ಡಿಂಗೇನೆ ಅದ್ದೂರಿ ಪೂಜೆ! ಅಯೋಗ್ಯ ಚಿತ್ರದಲ್ಲಿ (Ayogya-2 Movie) ಒಳ್ಳೆ ಹಾಡುಗಳು ಇದ್ದವು. ಏನಮ್ಮಿ ಏನಮ್ಮಿ ಹಾಡು ಹಿಟ್ ಆಗಿತ್ತು. ಇಂದಿಗೂ ಈ ಹಾಡಿನ ಮೋಡಿ ಇದೆ. ಅಯೋಗ್ಯ-2 ಚಿತ್ರದಲ್ಲೂ(Ayogya-2 Film) ಇಂತಹ ಚಮತ್ಕಾರದ ನಿರೀಕ್ಷೆ…
-

Bigg Boss: ಬಿಗ್ ಬಾಸ್ ಬಗ್ಗೆ ಬಿಗ್ ಡೇಟ್ ಅನೌನ್ಸ್! ಇದೇ ದಿನದಿಂದ ಪ್ರಸಾರವಾಗೋದು ಪಕ್ಕಾ! | | ACTPnews
Last Updated:Jun 12, 2026 6:21 PM IST ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಚರ್ಚೆಯಾಗುವ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹೀಗಿರುವಾಗ ಬಿಗ್ ಬಾಸ್ 20ನೇ ಸೀಸನ್ ಸೆಪ್ಟೆಂಬರ್ 21ರಂದು ಅದ್ಧೂರಿಯಾಗಿ ಪ್ರೀಮಿಯರ್ ಆಗಲಿದೆ. Bigg Boss ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಚರ್ಚೆಯಾಗುವ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ (Bigg Boss) ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಪ್ರತಿ ಸೀಸನ್ನಲ್ಲೂ ಹೊಸ ಸ್ಪರ್ಧಿಗಳು,…
-

Vijay: ಇಂದು ಕೊಲ್ಲೂರಿಗೆ ವಿಜಯ್ ಆಗಮನ, 5 ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಬ್ರೇಕ್ | | ACTPnews
Last Updated:Jun 12, 2026 7:50 AM IST Vijay: ಇಂದು ವಿಜಯ್ ಕೊಲ್ಲೂರಿಗೆ ಬರುತ್ತಿರುವ ಹಿನ್ನೆಲೆ 5 ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಎಷ್ಟು ಹೊತ್ತಿನಿಂದ ಎಷ್ಟು ಹೊತ್ತಿನ ತನಕ? ಇಲ್ಲಿ ಓದಿ. ಕೊಲ್ಲೂರು ತಮಿಳುನಾಡು ಸಿಎಂ (Tamil Nadu CM) ವಿಜಯ್ ಜೋಸೆಫ್ ಕೊಲ್ಲೂರಿಗೆ (Kollur) ಭೇಟಿ ನೀಡುತ್ತಿರುವುದು ಈಗ ದೊಡ್ಡ ಸುದ್ದಿಯಾಗಿದೆ. ಮಧ್ಯಾಹ್ನ 12.30 ಕ್ಕೆ ವಿಶೇಷ ವಿಮಾನದ ಮೂಲಕ ಮಂಗಳೂರು (Mangaluru) ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಜಯ್ (Vijay)…
-

Salman Khan: ದಿಢೀರ್ ದೆಹಲಿ ಹೈಕೋರ್ಟ್ ಕದ ತಟ್ಟಿದ್ಯಾಕೆ ಸಲ್ಮಾನ್ ಖಾನ್? ಯಾವುದರ ವಿರುದ್ಧ ಸ್ಟೇ? | Salman Khan moves delhi high court to get stay for kala hiran | | ACTPnews
Last Updated:Jun 12, 2026 3:37 PM IST Salman Khan: ನಟ ಸಲ್ಮಾನ್ ಖಾನ್ ಅವರು ದಿಢೀರ್ ಆಗಿ ದೆಹಲಿ ಕೋರ್ಟ್ ಮೆಟ್ಟಿಲೇರಿದ್ದೇಕೆ? ಇದರ ಹಿಂದಿನ ಕಾರಣ ಏನು? ಸಲ್ಮಾನ್ ಖಾನ್ ಸಲ್ಮಾನ್ ಖಾನ್ ದಿಢೀರ್ ಆಗಿ ದೆಹಲಿ ಹೈಕೋರ್ಟ್ (Delhi Highcourt) ಮೆಟ್ಟಿಲೇರಿದ್ದಾರೆ. ತಮ್ಮ ಜೀವನದ ಘಟನೆ ಆಧಾರಿತ ‘ಕಾಲಾ ಹಿರನ್: ಬ್ಯಾಟಲ್ ಫಾರ್ ಲೆಗಸಿ’ (Kala Hiran) ಚಿತ್ರದ ನಿರ್ಮಾಣ, ಪ್ರಚಾರ ಮತ್ತು ಬಿಡುಗಡೆಗೆ ತಕ್ಷಣ ತಡೆಯಾಜ್ಞೆ ನೀಡುವಂತೆ ದೆಹಲಿ ಹೈಕೋರ್ಟ್ಗೆ ಅರ್ಜಿ…
-

Actor: ಡಿವೋರ್ಸ್ ಪಡೆದು 11 ವರ್ಷಗಳ ಬಳಿಕ ಮಾಜಿ ಪತ್ನಿಯೊಂದಿಗೆ ಖ್ಯಾತ ನಟನ ಮರುಮದುವೆ? | | ACTPnews
Last Updated:Jun 12, 2026 3:40 PM IST ಇತ್ತೀಚಿಗೆ ವೈರಲ್ ಆಗುತ್ತಿರುವ ಪೋಸ್ಟ್ ಒಂದರಲ್ಲಿ ನಟ ,ತಮ್ಮ ಮಾಜಿ ಪತ್ನಿ ದಲ್ಜೀತ್ ಕೌರ್ ಮತ್ತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಇದನ್ನು ಕಂಡ ನಟ ಶಲೀನ್ ಭಾನೋಟ್ ಇದೀಗ ಕೋಪಗೊಂಡಿದ್ದು, ಸುಳ್ಳು ಮಾಹಿತಿ ಹಂಚಿದ ಖಾತೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶಲೀನ್ ಭಾನೋಟ್ ಹಿಂದಿ ಕಿರುತೆರೆಯ ಜನಪ್ರಿಯ ನಟ ಶಲೀನ್ ಭಾನೋಟ್ (Actor Shaleen Bhanot) ಇತ್ತೀಚಿನ ದಿನಗಳಲ್ಲಿ…
-

Vijay Kollur Visit: ಜೋಸೆಫ್ ವಿಜಯ್ ಕೈಗೆ ಮೂಕಾಂಬಿಕೆಯ ರಕ್ಷಾದಾರ! ಸಂಕಲ್ಪ ಮಾಡಿ ಕೈಮುಗಿದು ಪ್ರಾಥಿಸಿದ ದಳಪತಿ | | ACTPnews
Last Updated:Jun 12, 2026 3:59 PM IST Vijay: ನಟ ವಿಜಯ್ ಅವರು ಧ್ವಜಕ್ಕೆ ನಮಸ್ಕರಿಸಿ ದೇವಸ್ಥಾನದ ಒಳಗೆ ಹೋಗಿ ಅರ್ಚಕರ ಮುಂದೆ ಸಂಕಲ್ಪ ಮಾಡಿ ಕೈ ಮುಗಿದು ಪ್ರಾರ್ಥಿಸಿದರು. ವಿಜಯ್ ತಮಿಳುನಾಡಿನ (Tamil Nadu) ಪಾಪ್ಯುಲರ್ ಸಿಎಂ ಈಗ ಉಡುಪಿ (Udupi) ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕೊಲ್ಲೂರು (Kollur) ಮೂಕಾಂಬಿಕಾ ದೇವಸ್ಥಾನದಲ್ಲಿ (Mookambika Temple) ತಮಿಳುನಾಡು ಮುಖ್ಯಮಂತ್ರಿ (Tamil Nadu CM) ವಿಜಯ್ ಅವರು ಆಗಮಿಸಿದ್ದು, ಸಂಕಲ್ಪ ಬಳಿಕ…
-

Vijay Kollur Visit: ‘ವಿಜಯ್ಗಾಗಿ ವಿಶೇಷ ಪೂಜೆ ಇಲ್ಲ’ ಕೊಲ್ಲೂರು ಅರ್ಚಕರು ಹೇಳಿದ್ದೇನು? | | ACTPnews
Last Updated:Jun 12, 2026 8:08 AM IST Vijay: ವಿಜಯ್ ಅವರು ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ದಿನ ದೇವಸ್ಥಾನದಲ್ಲಿ ಪೂಜೆ, ಮಂಗಳಾರತಿ ಹೇಗಿರಲಿದೆ? ವಿಜಯ್ ಇಂದು ತಮಿಳುನಾಡು (Tamil Nadu) ಸಿಎಂ ವಿಜಯ್ (Vijay) ಅವರು ಉಡುಪಿಯಲ್ಲಿರುವ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ (Kollur Mookambika Temple) ಭೇಟಿ ನೀಡಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಕೊಲ್ಲೂರು ಭೇಟಿ ನೀಡುವ ಹಿನ್ನೆಲೆಯಲ್ಲಿ ವಿಜಯ್ ಭೇಟಿ ಬಗ್ಗೆ ಅರ್ಚಕ ನಿತ್ಯಾನಂದ ಅಡಿಗ ಮಾಹಿತಿ…
-

Vijay: ವಿಜಯ್ ಕೊಲ್ಲೂರಿಗೆ ಪ್ರಯಾಣಿಸಿದ ಕಾರು ಯಾವುದು ಗೊತ್ತಾ? ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ | Tamil Nadu CM Vijay visiting Kollur know in which car | | ACTPnews
Last Updated:Jun 12, 2026 2:35 PM IST Vijay: ನಟ ವಿಜಯ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ನಟ ಮಂಗಳೂರಿನಿಂದ ಕೊಲ್ಲೂರಿಗೆ ಪ್ರಯಾಣಿಸಿದ ಕಾರು ಯಾವುದು ಗೊತ್ತಾ? ವಿಜಯ್ ತಮಿಳು ಚಿತ್ರರಂಗದ ಖ್ಯಾತ ನಟ, ತಮಿಳುನಾಡಿನ ನೂತನ ಸಿಎಂ ವಿಜಯ್ (CM Vijay) ಅವರು ಇಂದು ಕೊಲ್ಲೂರಿಗೆ (Kollur) ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಅವರು ಮಂಗಳೂರಿನ (Mangaluru) ವಿಮಾನ ನಿಲ್ದಾಣಕ್ಕೆ (Airport) ವಿಜಯ್ ಬಂದಿಳಿದಿದ್ದಾರೆ. ಅಲ್ಲಿಂದ ಅವರು ಕಾರಿನ ಮೂಲಕ ಕೊಲ್ಲೂರಿಗೆ ಪ್ರಯಾಣಿಸಿದ್ದಾರೆ.…
-

Bigg Boss: ನಕ್ಕಿದ್ದೇ ತಪ್ಪಾಗೋಯ್ತು, ಮಾಜಿ ಬಿಗ್ಬಾಸ್ ಸ್ಪರ್ಧಿ ವಿರುದ್ಧ FIR | FIR filed against fomer bigg boss contestant Pranit More | | ACTPnews
ಗುರುಗ್ರಾಮದಲ್ಲಿ ನಡೆದ ಸ್ಟ್ಯಾಂಡಪ್ ಕಾಮಿಡಿ ಶೋ ಕಾರ್ಯಕ್ರಮಕ್ಕೆ ಸಂಬಂಧಿಸಿದ ಇತ್ತೀಚಿನ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ಸ್ಟ್ಯಾಂಡ್-ಅಪ್ ಹಾಸ್ಯನಟ ಪ್ರಣಿತ್ ಮೋರ್ ವಿರುದ್ಧ ಎಫ್ಐಆರ್ (FIR) ದಾಖಲಿಸಿದೆ. ಹಿಮಾಂಶು ಜಂಗ್ರಾ, ಡಾ. ಸೇಜಲ್ ಪವಾರ್ ಮತ್ತು ಈ ವಿವಾದದಲ್ಲಿ ಭಾಗಿಯಾಗಿರುವ ಇತರರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ. ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದಂತೆ, ನೋಡಲ್ ಸೈಬರ್ ಪೊಲೀಸ್ ಠಾಣೆಯಲ್ಲಿ IPC (ಬಿಎನ್ಎಸ್), 2023 ಆರ್/ಡಬ್ಲ್ಯೂ 67 ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ, 2000 ರ ಸೆಕ್ಷನ್ 75(1)(iv),…
Latest News
Search the Archives
Access over the years of investigative journalism and breaking reports
You May Have Missed













