Tag: hollywood
-

Chittara Awards: ಚಿತ್ತಾರ ಸ್ಟಾರ್ ಅವಾರ್ಡ್ಸ್ ಸಂಭ್ರಮ; ಕಾಂತಾರ ಗೆಲುವು ಕನ್ನಡಿಗರ ಹೆಮ್ಮೆ ಎಂದ ರಿಷಬ್ ಶೆಟ್ಟಿ! | | ACTPnews
ಜೂನ್-21 ರಂದು ಪ್ರಸಾರ ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರದ ಡೇಟ್ ಮತ್ತು ಟೈಮ್ ಫಿಕ್ಸ್ ಆಗಿದೆ. ಜೂನ್-21 ರಂದು ಈ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. ಕಾಂತಾರ ಶೆಟ್ರು ಏನಂದ್ರು ಸಂಜೆ 5 ಗಂಟೆಗೆ ಈ ಕಾರ್ಯಕ್ರಮ ಟೆಲಿಕಾಸ್ಟ್ ಆಗುತ್ತಿದೆ. ಆದರೆ, ಇದು ಸಣ್ಣ ಪುಟ್ಟ ಕಾರ್ಯಕ್ರಮ ಅಲ್ವೆ ಅಲ್ಲ. ರಾತ್ರಿ 9 ಗಂಟೆವರೆಗೂ ಈ ಕಾರ್ಯಕ್ರಮ ಪ್ರಸಾರ ಆಗುತ್ತದೆ. 4 ಗಂಟೆ ಸುದೀರ್ಘ ಮನರಂಜನೆ ಚಿತ್ತಾರ ಸ್ಟಾರ್ ಅವಾರ್ಡ್ಸ್ ಬರೋಬ್ಬರಿ 4 ಗಂಟೆ…
-

Akshay Kumar Movie: ವೆಲ್ ಕಮ್ ಟು ದಿ ಜಂಗಲ್ ಟ್ರೈಲರ್ ರಿಲೀಸ್ಗೆ ಕೋಟಿ ವೆಚ್ಚದ ಸೆಟ್; ಇಲ್ಲಿ ಕೃತಕ ಜಲಪಾತ ಅತ್ಯಾಕರ್ಷಕ! | | ACTPnews
1.5 ಕೋಟಿ ವೆಚ್ಚದ ಸೆಟ್ ಸದ್ಯದ ಮಾಹಿತಿ ಪ್ರಕಾರ ಸಿನಿಮಾ ನಿರ್ಮಾಪಕು ಇಷ್ಟು ದುಡ್ಡು ಖರ್ಚು ಮಾಡಿದ್ದಾರೆ. ಬೃಹತ ವೇದಿಕೆ ನಿರ್ಮಾಣ ಕೂಡ ಆಗಿದೆ. ಹೆಚ್ಚು ಕಡಿಮೆ ಚಿತ್ರದ 27 ಕಲಾವಿದರು ಈ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಇಲ್ಲಿ ಕೃತಕ ಜಲಪಾದ ಅತ್ಯಾಕರ್ಷಕ ಚಿತ್ರದಲ್ಲಿ ಸಾಕಷ್ಟು ಕಲಾವಿದರೇ ಇದ್ದಾರೆ ಬಿಡಿ. ಮಲ್ಟಿಸ್ಟಾರರ್ ಈ ಚಿತ್ರವನ್ನ ಸುಮಾರು 250 ರಿಂದ 280 ಕೋಟಿ ಬಜೆಟ್ ಅಲ್ಲಿ ನಿರ್ಮಿಸಲಾಗಿದೆ. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಜಾಕಿ ಶ್ರಾಫ್, ಅರ್ಷದ್ ವಾರ್ಸಿ,…
-

Pavana Gowda: ‘ನನ್ನವನಿಗೆ’ ಅಂತ ಕವನ ಬರೆದ ಪಾವನಾ! ನಟಿ ಹೇಳಿದ್ದು ಯಾರ ಬಗ್ಗೆ ಗೊತ್ತಾ? | | ACTPnews
ಅವನಿಗೆ ಅವಳು ಬೇಕಿತ್ತು.. ಪಾವನಾ ಗೌಡ ಬರೆದ ಕವಿತೆ ಚೆನ್ನಾಗಿದೆ. ನಾಲ್ಕೈದು ಸಾಲಿನ ಈ ಕವಿತೆ ಖುಷಿಕೊಡುತ್ತದೆ. ಹುಡುಗಿಯೊಬ್ಬಳ ಮನದ ಆಳವನ್ನ ಇದು ಹೇಳುತ್ತದೆ. ತನ್ನಿಂದ ಆ ಹುಡುಗ ಏನು ನಿರೀಕ್ಷೆ ಮಾಡ್ತಿದ್ದಾನೆ ಅನ್ನೋದನ್ನು ಈ ಕವಿತೆ ಹೇಳುತ್ತದೆ. ಇವಳಿಗಾದರು ಏನು ಗೊತ್ತಿತ್ತು…(ಚಿತ್ರ ಕೃಪೆ: ಪಾವನಾ ಗೌಡ ಇನ್ಸ್ಟಾಗ್ರಾಮ್) ಅವನಿಗೆ ಹುಬ್ಬೇರಿಸುವಂತೆ ಕಾಣುವ ಅವಳು ಬೇಕಿತ್ತು ಅನ್ನುವ ಲೈನ್ ಕೂಡ ಬರುತ್ತದೆ. ಇದು ಅವನ ಮನದಾಳದ ಒಟ್ಟು ಚಿತ್ರಣವನ್ನ ಕಟ್ಟಿಕೊಡುವಂತೆ ಇದೆ. ಈ ಕವಿತೆ ಹೀಗೆ ಸಾಗುತ್ತದೆ.…
-

Vajramuni Remuneration: ಖ್ಯಾತ ನಟ ವಜ್ರಮುನಿ ಒಂದು ಚಿತ್ರಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು? ಪುತ್ರ ವಿಶ್ವನಾಥ್ ಹೇಳಿದ ಆ ಸತ್ಯವೇನು? | | ACTPnews
Last Updated:Jun 12, 2026 10:45 PM IST ಸ್ಯಾಂಡಲ್ವುಡ್ನ ನಟಭಯಂಕರ ವಜ್ರಮುನಿ ಅವರು ಸಾಕಷ್ಟು ಸಿನಿಮಾಗಳನ್ನ ಮಾಡಿದ್ದಾರೆ. ಖಳನಾಯಕ ನಟನ ಪಾತ್ರವನ್ನೇ ಹೆಚ್ಚು ಮಾಡಿದ್ದಾರೆ. ಅಂದ್ಹಾಗೆ ಇವರು ಆಗ ಒಂದು ಚಿತ್ರಕ್ಕೆ ಅದೆಷ್ಟು ಸಂಭಾವನೆ ಪಡೆಯುತ್ತಿದ್ದರು ಅನ್ನುವ ಪ್ರಶ್ನೆ ಬರುತ್ತದೆ. ವಜ್ರಮುನಿ ಅವರ ಹಿರಿಯ ಮಗ ವಿಶ್ವನಾಥ್ ಈ ಬಗ್ಗೆ ಮಾತನಾಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ವಜ್ರಮುನಿ ಒಂದು ಚಿತ್ರಕ್ಕೆ ಅದೆಷ್ಟು ಸಂಭಾವನೆ ಪಡೀತಿದ್ದರು? ಕನ್ನಡದ ಖಳನಾಯಕ ನಟ ವಜ್ರಮುನಿ (Vajramuni)…
-

Darling Krishna Birthday: ‘ಡಾರ್ಲಿಂಗ್’ ಬರ್ತ್ ಡೇಗೆ ಮಿಲನ ಸ್ಪೆಷಲ್ ವಿಶ್; ವಿಡಿಯೋದಲ್ಲಿದ್ದಾಳೆ ಕ್ಯೂಟ್ ಮಗಳು! | | ACTPnews
Last Updated:Jun 12, 2026 10:11 PM IST ಡಾರ್ಲಿಂಗ್ ಕೃಷ್ಣ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ದಿನದ ಹಿನ್ನೆಲೆಯಲ್ಲಿ ಪತ್ನಿ ಮಿಲನ ನಾಗರಾಜ್ ಒಂದು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಮಗಳು ಪರಿ ಕೂಡ ಇದ್ದಾಳೆ. ಮುಂದೇನಾಯಿತು ಅನ್ನೋ ವಿವರ ಇಲ್ಲಿದೆ ಓದಿ. ಪತಿ ಬರ್ತ್ ಡೇಗೆ ಮಿಲನ ನಾಗರಾಜ್ ಹೇಳಿದ್ದೇನು? ನಾಯಕ-ನಿರ್ದೇಶಕ-ನಿರ್ಮಾಪಕ ಡಾರ್ಲಿಂಗ್ ಕೃಷ್ಣ (Darling Krishna) ಜನ್ಮ ದಿನದ (Birthday) ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಪತ್ನಿ ಮಿಲನ ನಾಗರಾಜ್ ಈಗೊಂದು ವಿಡಿಯೋ…
-

Mohanlal: ಮೋಹನ್ ಲಾಲ್ ವಿರುದ್ಧ ಸಿಡಿದೆದ್ದ ರೈತ! ಕಾರಿನ ವಿಚಾರಕ್ಕೆ ದೂರು ದಾಖಲಿಸಿದ್ದೇಕೆ ಗೊತ್ತಾ? | | ACTPnews
Last Updated:Jun 12, 2026 9:41 PM IST ರಾಜೀವ್ ಅವರ ಪ್ರಕಾರ, ಚಿತ್ರದಲ್ಲಿ ಜಾರ್ಜ್ಕುಟ್ಟಿ ಬಳಸುವ ವಾಹನಕ್ಕೆ ಕೆಎಲ್ 69 ಡಿ 2772 ಎಂಬ ನೋಂದಣಿ ಸಂಖ್ಯೆ ನೀಡಲಾಗಿದೆ. ಇದೇ ಸಂಖ್ಯೆ ತಮ್ಮ ವಾಹನಕ್ಕೆ ಸೇರಿದ್ದು, ತಮ್ಮ ಅನುಮತಿಯಿಲ್ಲದೆ ಚಿತ್ರದಲ್ಲಿ ಬಳಸಲಾಗಿದೆ ಎಂದು ತಿಳಿಸಿದ್ದಾರೆ. ‘ದೃಶ್ಯಂ ಮಲಯಾಳಂ ಚಿತ್ರರಂಗದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ‘ದೃಶ್ಯಂ’ (Drishyam) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದ್ರೆ ಈ ಬಾರಿ ಸಿನಿಮಾದ ಯಶಸ್ಸು ಅಥವಾ ಕಥೆಯ ಸಲುವಾಗಿ ಅಲ್ಲ .…
-

Simple Suni Movie: ಸಿಂಪಲ್ ಸುನಿ ಚಿತ್ರಕ್ಕೆ ಅಂತಾರಾಷ್ಟ್ರೀಯ ಬೇಡಿಕೆ! ಏನಿದು ಮ್ಯಾಟರು? | | ACTPnews
Last Updated:Jun 10, 2026 10:47 PM IST ಸಿಂಪಲ್ ಸುನಿ ಡೈರೆಕ್ಷನ್ ಮಾಡ್ತಿರೋ ಲಂಬೋದರ 2.0 ಚಿತ್ರದ ಶೂಟಿಂಗ್ ಸ್ಪಾಟ್ಗೆ UK ಮೇಯರ್ ಕಚೇರಿಯ ಅಧಿಕೃತ ಪ್ರತಿನಿಧಿ ಮಂಡಳಿ ಹಾಗೂ IGF ಸದಸ್ಯರು ಭೇಟಿ ಕೊಟ್ಟಿದ್ದಾರೆ. ಇವರ ಭೇಟಿ ಹಿಂದಿನ ಕಾರಣ ಏನು ಅನ್ನೋದು ಇಲ್ಲಿದೆ ಓದಿ. ಸಿಂಪಲ್ ಸುನಿ ಚಿತ್ರಕ್ಕೆ ಅಂತರಾಷ್ಟ್ರೀಯ ಬೇಡಿಕೆ; ಏನಿದು ಮ್ಯಾಟರು? ಡೈರೆಕ್ಟರ್ ಸಿಂಪಲ್ ಸುನಿ (Simple Suni) ಲಂಬೋದರ್ 2.0 ಚಿತ್ರ (Lambodhara 2.0 Movie) ಮಾಡ್ತಿದ್ದಾರೆ.…
-

Cinematographer: ಪ್ಯಾರಾಗ್ಲೈಡಿಂಗ್ ವೇಳೆ ಪರ್ವತದಿಂದ ಬಿದ್ದಿದ್ದವನ ಜೀವ ಉಳಿಸಿದ ಜನ್ರು! ಆತ ಯಾರು ಅಂತ ಗೊತ್ತಾದ ಬಳಿಕ ಎಲ್ಲರಿಗೂ ಶಾಕ್! | | ACTPnews
Last Updated:Jun 12, 2026 8:20 PM IST ಹಾಲಿವುಡ್ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಜಾರ್ಜ್ ರಿಚ್ಮಂಡ್ (Hollywood Cinematographer George Richmond) ಭಾರತ ಪ್ರವಾಸದ ವೇಳೆ ಗಂಭೀರ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ . ಜಾರ್ಜ್ ರಿಚ್ಮಂಡ್ ಹಾಲಿವುಡ್ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಜಾರ್ಜ್ ರಿಚ್ಮಂಡ್ (Hollywood Cinematographer George Richmond) ಭಾರತ ಪ್ರವಾಸದ ವೇಳೆ ಗಂಭೀರ ಅಪಘಾತಕ್ಕೀಡಾಗಿರುವ ಘಟನೆಯೊಂದು ಇದೀಗ ಎಲ್ಲರನ್ನು ಬೆಚ್ಚಿಬೀಳಿಸಿದೆ . ಹಿಮಾಚಲ ಪ್ರದೇಶದ ಪರ್ವತ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತಿದ್ದ ವೇಳೆಯೇ ಅಪಘಾತಕ್ಕೀಡಾಗಿ ಕುತ್ತಿಗೆಗೆ…
-

Actor Darshan: ದರ್ಶನ್ ಜೈಲು ಸೇರಿ 2 ವರ್ಷ! ಸುಪ್ರೀಂ ಕದ ತಟ್ಟಿದ ದಾಸನಿಗೆ ಯಾವಾಗ ಬಿಡುಗಡೆ ಭಾಗ್ಯ? | | ACTPnews
ರೇಣುಕಾಸ್ವಾಮಿ ಕಿಡ್ನ್ಯಾಪ್, ಸ್ಯಾಂಡಲ್ವುಡ್ ಶೇಕ್! ಜೂನ್ 7ರಂದು ಕಿಡ್ನ್ಯಾಪ್ ಆಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಶವ ಜೂನ್ 09 ರಂದು ಸುಮ್ಮನಹಳ್ಳಿ ರಾಜಕಾಲುವೆ ಬಳಿ ಪತ್ತೆಯಾಯ್ತು. ಇದು ಯಾವುದೋ ಹಣದ ವಿಚಾರಕ್ಕೆ ನಡೆದ ಕೊಲೆ ಎಂಬಂತೆ ಕಂಡಿದ್ದು, ಆದ್ರೆ ಪೊಲೀಸರ ತನಿಖೆಯಲ್ಲಿ ಘಟಾನುಘಟಿಗಳ ಹೆಸರೇ ಹೊರಬಂತು ದರ್ಶನ್ ಅವರೇ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿಸಿದ್ರು ಎನ್ನುವ ಆರೋಪ ಕೇಳಿ ಬಂತು. ದರ್ಶನ್ ಬಾಳಲ್ಲಿ ‘ಪವಿತ್ರಾ’ ಬಿರುಗಾಳಿ ದರ್ಶನ್ ಬಾಳಲ್ಲಿ ಗೆಳತಿ ಪವಿತ್ರಾ ಗೌಡ ಎಬ್ಬಿಸಿದ ಬಿರುಗಾಳಿಯೇ ಇಂದು ನಟನನ್ನ ಜೈಲು…
-

Vijay: ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ್ದೇಕೆ ವಿಜಯ್? 1.6 ಕೆಜಿ ತೂಕದ ರಹಸ್ಯವೇನು ಗೊತ್ತಾ? | | ACTPnews
Last Updated:Jun 12, 2026 7:17 PM IST ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿಗೆ ಭೇಟಿ ನೀಡಿದ ಸಿಎಂ ವಿಜಯ್ ಅವರು ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ಸುಮಾರು 30 ನಿಮಿಷಗಳ ಕಾಲ ದೇವಾಲಯದ ಆವರಣದಲ್ಲಿ ಕಳೆದಿದ್ದಾರೆ. ಬಳಿಕ ತಾಯಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನ ಕಾಣಿಕೆಯಾಗಿ ಅರ್ಪಿಸಿದ್ದಾರೆ. ವಿಜಯ್ ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ (Joseph Vijay) ಇಂದು ಉಡುಪಿಯ ಕೊಲ್ಲೂರು ಮೂಕಾಂಬಿಕೆ…
Latest News
Search the Archives
Access over the years of investigative journalism and breaking reports
You May Have Missed












