Tag: cinema news

  • Welcome To the Jungle: ವೆಲ್ ಕಮ್ ಟು ದಿ ಜಂಗಲ್, ಟ್ರೈಲರ್ ಕೊಡ್ತಿದೆ ಸಖತ್ ಮಜಾ! | | ACTPnews

    Welcome To the Jungle: ವೆಲ್ ಕಮ್ ಟು ದಿ ಜಂಗಲ್, ಟ್ರೈಲರ್ ಕೊಡ್ತಿದೆ ಸಖತ್ ಮಜಾ! | | ACTPnews

    ವೆಲ್‌ ಕಮ್‌ ಟು ದಿ ಜಂಗಲ್ ಈ ಚಿತ್ರದ ಟ್ರೈಲರ್ ಇಂಟ್ರಸ್ಟಿಂಗ್ ಆಗಿದೆ. ಇಡೀ ಚಿತ್ರದ ಕಂಟೆಂಟ್ ಏನು ಅನ್ನೋದು ತಿಳಿಯುತ್ತದೆ. ಚಿತ್ರದ ಸ್ಟಾರ್ ಕಾಸ್ಟ್ ಪರಿಚಯ ಇಲ್ಲಿ ಚೆನ್ನಾಗಿದೆ. ಜೂನ್-26 ರಂದು ರಿಲೀಸ್ (ಚಿತ್ರ ಕೃಪೆ: ಅಕ್ಷಯ್ ಕುಮಾರ್ ಇನ್‌ಸ್ಟಾಗ್ರಾಮ್) ಹಾಡಿನ ಮೂಲಕವೇ ಚಿತ್ರದ ಕಲಾವಿದರ ಪರಿಚಯ ಆಗುತ್ತದೆ. ಕಲಾವಿದರ ಹೆಸರುಗಳನ್ನ ಇಲ್ಲಿ ಹಾಡಿನ ರೂಪದಲ್ಲಿ ಒಂದೊಂದಾಗಿಯೇ ಹೇಳ್ತಾ ಹೋಗಿದ್ದಾರೆ. ಸಿನಿಮಾದಲ್ಲಿ ಸಿನಿಮಾ ವೆಲ್‌ ಕಮ್‌ ಟು ದಿ ಜಂಗಲ್ ಚಿತ್ರದಲ್ಲಿ ಒಂದು ಸಿನಿಮಾ ಇದೆ.ಇದು…

    Continue Reading

  • Chandan Shetty: ಮುಂಗೈಗಳ ಮೇಲೆ ದಿಗ್ಗಜರ ಟ್ಯಾಟೂ, ಚಂದನ್ ಶೆಟ್ಟಿ ಹೇಳೋದೇನು? | | ACTPnews

    Chandan Shetty: ಮುಂಗೈಗಳ ಮೇಲೆ ದಿಗ್ಗಜರ ಟ್ಯಾಟೂ, ಚಂದನ್ ಶೆಟ್ಟಿ ಹೇಳೋದೇನು? | | ACTPnews

    ಚಂದನ್ ಸ್ಪೆಷಲ್ ಟ್ಯಾಟೂ ಚಂದನ್ ಶೆಟ್ಟಿ ಎರಡೂ ಕೈಯಲ್ಲಿ ಟ್ಯಾಟೂಗಳಿವೆ. ಎಡಗೈಯಲ್ಲಿ ಚಾರ್ಲಿ ಚಾಪ್ಲೆನ್ ಟ್ಯೂಟು ಇದೆ. ಇನ್ನೂ ಒಂದು ಕೈಯಲ್ಲಿ ಮೈಕಲ್ ಜಾಕ್ಸನ್ ಟ್ಯಾಟೂ ಇದೆ. ಡಯಾನಾ ಗರ್ಲ್‌ ಫ್ರೆಂಡ್‌ ಅಲ್ಲ (ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್‌ಸ್ಟಾಗ್ರಾಮ್) ಎರಡು ಹಾಕಿಸಿರೋದಕ್ಕೆ ಕಾರಣೂ ಇದೆ. ಮೈಕಲ್ ಜಾಕ್ಸನ್ ಅಂದ್ರೆ ಚಂದನ್ ಶೆಟ್ರಿಗೆ ತುಂಬಾನೆ ಇಷ್ಟ ಆಗುತ್ತದೆ. ಅವರಂತೆ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುವ ಪ್ರಯತ್ನ ಮಾಡ್ತಾನೇ ಇರ್ತಾರೆ. ಹಾಡುಗಳನ್ನ ಹಾಡ್ತಾನೇ ಈ ಕೆಲಸ ಮಾಡ್ತಾನೇ ಇರ್ತಾರೆ.…

    Continue Reading

  • Guru Randhawa: ಜಿಮ್ ಹೊರಗೆ ಗುಂಡಿನ ದಾಳಿ, ಸಲ್ಮಾನ್ ಜೊತೆ ಕ್ಲೋಸ್ ಆಗಿದ್ದು ಆ ಖ್ಯಾತ ಗಾಯಕನಿಗೆ ತೊಂದರೆ ಆಯ್ತಾ? | Firing outside gym | | ACTPnews

    Guru Randhawa: ಜಿಮ್ ಹೊರಗೆ ಗುಂಡಿನ ದಾಳಿ, ಸಲ್ಮಾನ್ ಜೊತೆ ಕ್ಲೋಸ್ ಆಗಿದ್ದು ಆ ಖ್ಯಾತ ಗಾಯಕನಿಗೆ ತೊಂದರೆ ಆಯ್ತಾ? | Firing outside gym | | ACTPnews

    Last Updated:Jun 11, 2026 6:15 PM IST Guru Randhawa: ದೆಹಲಿಯ ಜಿಮ್ ಹೊರಗೆ ಗುಂಡಿನ ದಾಳಿಯಾಗಿದ್ದು ಇದು ಖ್ಯಾತ ಗಾಯಕ ಗುರು ರಾಂಧವ ಅವರಿಗೆ ಸೇರಿದ್ದಾಗಿದೆ ಎನ್ನಲಾಗಿದೆ. ಗುರು ರಾಂಧವ ಬಾಲಿವುಡ್​ನ (Bollywood) ಖ್ಯಾತ ಗಾಯಕ, ನಟ ಗುರು ರಾಂಧವ ಅವರ ಒಡೆತನದ ಜಿಮ್ (Gym) ಮುಂದೆ ಗುಂಡಿನ ದಾಳಿ ನಡೆದಿದೆ. ದೆಹಲಿಯ (Delhi) ಪಶ್ಚಿಮ ವಿಹಾರ್ ಪ್ರದೇಶದಲ್ಲಿರುವ ’24 HRS ಫಿಟ್‌ನೆಸ್’ ಜಿಮ್‌ನಲ್ಲಿ ಗುರುವಾರ ಮುಂಜಾನೆ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು…

    Continue Reading

  • Annamalai: ಅಣ್ಣಾಮಲೈ ಹೊಸ ಪಕ್ಷಕ್ಕೆ ರಜನಿಕಾಂತ್‌ ಅಳಿಯನ ಎಂಟ್ರಿ? ಯಾರು ಈ ವಿಶಾಖನ್‌? | | ACTPnews

    Annamalai: ಅಣ್ಣಾಮಲೈ ಹೊಸ ಪಕ್ಷಕ್ಕೆ ರಜನಿಕಾಂತ್‌ ಅಳಿಯನ ಎಂಟ್ರಿ? ಯಾರು ಈ ವಿಶಾಖನ್‌? | | ACTPnews

    Last Updated:Jun 11, 2026 6:42 PM IST ತಮಿಳುನಾಡಿನಲ್ಲಿ ಕೆ. ಅಣ್ಣಾಮಲೈ ಅವರ ವೀ ದ ಲೀಡರ್ಸ್ ಮೂವ್‌ಮೆಂಟ್‌ಗೆ ರಜನಿಕಾಂತ್ ಅಳಿಯ ವಿಶಾಖನ್ ಸೇರಲಿದ್ದಾರೆ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿದೆ. ಅಣ್ಣಾಮಲೈ ಅವರ ಹೊಸ ಪೊಲಿಟಿಕಲ್ ಮ್ಯೂಮೆಂಟ್ ಆರಂಭಿಸಿದ 24 ಗಂಟೆಯಲ್ಲಿ 13.8 ಲಕ್ಷ ಮೆಂಬರ್‌ಶಿಪ್ ಆಗಿ ದಾಖಲೆ ನಿರ್ಮಿಸಲಾಗಿದೆ. ಅಣ್ಣಾಮಲೈ ಜೊತೆ ಕೈಜೋಡಿಸಲಿದ್ದಾರಾ ವಿಶಾಖನ್? ಚೆನ್ನೈ: ನೆರೆರಾಜ್ಯ ತಮಿಳುನಾಡಿನ ರಾಜಕೀಯದಲ್ಲಿ (Tamil Nadu Politics) ಈಗ ಭಾರೀ ದೊಡ್ಡ ಬೆಳವಣಿಗೆ ನಡೆಸಿದ್ದು, ತಮಿಳು…

    Continue Reading

  • Balan Movie: ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್; ಬಾಲನ್ ಚಿತ್ರದ ಟ್ರೈಲರ್ ಕೊಡ್ತದೆ ಶಾಕ್ ಮೇಲೆ ಶಾಕ್! | | ACTPnews

    Balan Movie: ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್; ಬಾಲನ್ ಚಿತ್ರದ ಟ್ರೈಲರ್ ಕೊಡ್ತದೆ ಶಾಕ್ ಮೇಲೆ ಶಾಕ್! | | ACTPnews

    Last Updated:Jun 06, 2026 10:41 PM IST ಬಾಲನ್ ದಿ ಬಾಯ್ ಅಂತಿಂತ ಸಿನಿಮಾ ಅಲ್ಲ ಬಿಡಿ. ಇದರ ಟ್ರೈಲರ್ ನೋಡಿದ್ರೆ ಬೆಚ್ಚಿ ಬೀಳ್ತೀರಾ. ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್ ಆಗಿಯೇ ಇದೆ. ಇದರ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್; ಬಾಲನ್ ಚಿತ್ರದ ಟ್ರೈಲರ್ ಕೊಡ್ತದೆ ಶಾಕ್ ಮೇಲೆ ಶಾಕ್! ಒಂದು ಊರು, ಒಂದು ಹೆಸರು. ಮತ್ತೊಂದು ಊರು ಮತ್ತೊಂದು ಹೆಸರು. ಅಮ್ಮ ಮತ್ತು ಮಗನ (Mother and…

    Continue Reading

  • Kichcha Sudeepa: ಮ್ಯಾಂಗೋ ಪಚ್ಚ ಸಂಚಿತ್ ಕಟೌಟ್ ಯಾಕೆ ಹಾಕಿಲ್ಲ? ಕಿಚ್ಚ ಹೇಳಿದ ಆ ಫ್ಯಾಕ್ಟ್ ಏನು ಗೊತ್ತಾ? | | ACTPnews

    Kichcha Sudeepa: ಮ್ಯಾಂಗೋ ಪಚ್ಚ ಸಂಚಿತ್ ಕಟೌಟ್ ಯಾಕೆ ಹಾಕಿಲ್ಲ? ಕಿಚ್ಚ ಹೇಳಿದ ಆ ಫ್ಯಾಕ್ಟ್ ಏನು ಗೊತ್ತಾ? | | ACTPnews

    ಕಟೌಟ್ ಯಾಕ್ ಇಲ್ಲ… ಮ್ಯಾಂಗೋ ಪಚ್ಚ ಚಿತ್ರದ ಮೂಲಕ ಸಂಜಿತ್ ಸಂಜೀವ್ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಈ ಚಿತ್ರದ ಪ್ರಚಾರ ಕೂಡ ಚೆನ್ನಾಗಿಯೇ ಆಗಿದೆ. ಸುದೀಪ್ ಫ್ಯಾನ್ಸ್ ಅಂತ ತುಂಬಾನೆ ಚೆನ್ನಾಗಿಯೇ ವೆಲ್‌ ಕಮ್ ಮಾಡಿದ್ದಾರೆ. ಕಟೌಟ್ ಯಾಕ್ ಇಲ್ಲ… (ಚಿತ್ರ ಕೃಪೆ: ಸಿನಿ ಜರ್ನಿ ಇನ್‌ಸ್ಟಾಗ್ರಾಮ್) ಈ ಚಿತ್ರದ ಇನ್ನೂ ಒಂದು ವಿಚಾರ ಗಮನಿಸಬಹುದು. ಹೌದು, ಈ ಚಿತ್ರ ಎಲ್ಲಿ ರಿಲೀಸ್ ಆಗಿದಿಯೋ ಅಲ್ಲಿ ಎಲ್ಲೂ ಕಟೌಟ್ ಇಲ್ಲ. ಅದರ ಬದಲು ಕನ್ನಡ ಇಂಡಸ್ಟ್ರಿಯ ಎಲ್ಲ ಕಲಾವಿದರು…

    Continue Reading

  • Kaajal Kundar: ಮ್ಯಾಂಗೋ ಪಚ್ಚ ಹೀರೋಯಿನ್ ಕನ್ನಡ ಪ್ರೀತಿ; ಕನ್ನಡ ಕಲಿತು ಡಬ್ ಮಾಡಿದ ಕಾಜಲ್ ಕುಂದರ್! | | ACTPnews

    Kaajal Kundar: ಮ್ಯಾಂಗೋ ಪಚ್ಚ ಹೀರೋಯಿನ್ ಕನ್ನಡ ಪ್ರೀತಿ; ಕನ್ನಡ ಕಲಿತು ಡಬ್ ಮಾಡಿದ ಕಾಜಲ್ ಕುಂದರ್! | | ACTPnews

    Last Updated:Jun 06, 2026 10:44 PM IST ಬಾಲಿವುಡ್ ನಟಿ ಕಾಜಲ್ ಕುಂದರ್ ತುಂಬಾನೆ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ಮ್ಯಾಂಗೋ ಪಚ್ಚ ಚಿತ್ರದ ತಮ್ಮ ಸೂಜಿ ಪಾತ್ರಕ್ಕೆ ತಾವೇ ಡಬ್ ಕೂಡ ಮಾಡಿದ್ದಾರೆ. ತಮ್ಮ ಕನ್ನಡ ಪ್ರೀತಿಯ ಒಂದಷ್ಟು ವಿಷಯವನ್ನ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಮ್ಯಾಂಗೋ ಪಚ್ಚ ಹೀರೋಯಿನ್ ಕನ್ನಡ ಪ್ರೀತಿ; ಕನ್ನಡ ಕಲಿತು ಡಬ್ ಮಾಡಿದ ಕಾಜಲ್ ಕುಂದರ್! ಮ್ಯಾಂಗೋ ಪಚ್ಚ ಚಿತ್ರದ (Kaajal Kundar) ನಾಯಕಿ ಕಾಜಲ್ ಕುಂದರ್ ಉತ್ತರ…

    Continue Reading

  • Kichcha Sudeepa: ಶಿವಣ್ಣನಿಗೆ ಈ ಪ್ರಶ್ನೆ ಯಾಕ್ ಕೇಳಲಿಲ್ಲ? ನೆಪೋಟಿಸಂ ಬಗ್ಗೆ ಕಿಚ್ಚನ ಖಡಕ್ ರಿಯಾಕ್ಷನ್! | | ACTPnews

    Kichcha Sudeepa: ಶಿವಣ್ಣನಿಗೆ ಈ ಪ್ರಶ್ನೆ ಯಾಕ್ ಕೇಳಲಿಲ್ಲ? ನೆಪೋಟಿಸಂ ಬಗ್ಗೆ ಕಿಚ್ಚನ ಖಡಕ್ ರಿಯಾಕ್ಷನ್! | | ACTPnews

    Last Updated:Jun 06, 2026 9:39 PM IST ನೆಪೋಟಿಸಂ ಅನ್ನೋದು ನಮ್ಮ ಕನ್ನಡರಿಗೆ ಅರ್ಥ ಆಗೋದಿಲ್ಲ. ಇಲ್ಲಿಯ ಜನಕ್ಕೆ ಕಲೆ ಒಂದೇ ಅರ್ಥ ಆಗುತ್ತದೆ. ಈ ಪ್ರಶ್ನೆಯನ್ನ ಶಿವರಾಜ್‌ಕುಮಾರ್ ಅವರಿಗೆ ಯಾಕೆ ಕೇಳಲಿಲ್ಲ ಅಂತ ಸುದೀಪ್ ಕೇಳಿದ್ದಾರೆ. ಇದನ್ನ ಯಾಕೆ ಕೇಳಿದರು ಅನ್ನೋದು ಇಲ್ಲಿದೆ ಓದಿ. ಶಿವಣ್ಣನಿಗೆ ಈ ಪ್ರಶ್ನೆ ಯಾಕ್ ಕೇಳಲಿಲ್ಲ; ನೆಪೋಟಿಸಂ ಬಗ್ಗೆ ಕಿಚ್ಚನ ಖಡಕ್ ರಿಯಾಕ್ಷನ್! ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie) ಮೂಲಕ ಕಿಚ್ಚ ಸುದೀಪ್ (Kichcha Sudeepa)…

    Continue Reading

  • Karuppu OTT: ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ ‘ಕರುಪ್ಪು’ ಸಿನಿಮಾ ಇದೀಗ ಒಟಿಟಿಗೆ! ಯಾವಾಗ? ಎಲ್ಲಿ ಸ್ಟ್ರೀಮಿಂಗ್ ಗೊತ್ತಾ? | | ACTPnews

    Karuppu OTT: ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ ‘ಕರುಪ್ಪು’ ಸಿನಿಮಾ ಇದೀಗ ಒಟಿಟಿಗೆ! ಯಾವಾಗ? ಎಲ್ಲಿ ಸ್ಟ್ರೀಮಿಂಗ್ ಗೊತ್ತಾ? | | ACTPnews

    Last Updated:Jun 06, 2026 6:32 PM IST ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕರುಪ್ಪು ಚಿತ್ರದ OTT ಬಿಡುಗಡೆ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಂ ವಿಡಿಯೋ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಕರುಪ್ಪು ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ (Suriya) ಅಭಿನಯದ ಕರುಪ್ಪು (Karuppu) ಸಿನಿಮಾ ಬಿಡುಗಡೆಯಾದ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸುತ್ತಿದೆ. ನಿರ್ದೇಶಕ…

    Continue Reading

  • Dileep Raj: ದಿಲೀಪ್ ರಾಜ್ ಹೆಂಡತಿ ಕಣ್ಣೀರು! ಗಂಡನ ಫೋಟೋದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಶ್ರೀವಿದ್ಯಾ | | ACTPnews

    Dileep Raj: ದಿಲೀಪ್ ರಾಜ್ ಹೆಂಡತಿ ಕಣ್ಣೀರು! ಗಂಡನ ಫೋಟೋದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಶ್ರೀವಿದ್ಯಾ | | ACTPnews

    Last Updated:Jun 06, 2026 7:14 PM IST Dileep Raj: ಇತ್ತೀಚಿಗೆ ಹೃದಯಾಘಾತದಿಂದ ಮೃತಪಟ್ಟ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್ (Dilip Raj) ಅವರಿಗೆ ಜೀ ಕನ್ನಡ ವಾಹಿನಿ ‘ದಿಲೀಪ ನುಡಿ ನಮನ’ದ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. ದಿಲೀಪ್ ರಾಜ್ ಇತ್ತೀಚಿಗೆ ಹೃದಯಾಘಾತದಿಂದ ಮೃತಪಟ್ಟ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್ (Dilip Raj) ಅವರಿಗೆ ಜೀ ಕನ್ನಡ ವಾಹಿನಿ ‘ದಿಲೀಪ ನುಡಿ ನಮನ’ದ…

    Continue Reading

Search the Archives

Access over the years of investigative journalism and breaking reports