Tag: cinema news

  • Drishyam-3 Movie: ಕನ್ನಡದಲ್ಲಿ ಯಾಕೆ ರಿಮೇಕ್ ಆಗಿಲ್ಲ ದೃಶ್ಯಂ 3? ಡಬ್ ಮಾಡಿದ್ಯಾಕೆ? ಡೈರೆಕ್ಟರ್ ಹೇಳಿದ್ದೇನು? | | ACTPnews

    Drishyam-3 Movie: ಕನ್ನಡದಲ್ಲಿ ಯಾಕೆ ರಿಮೇಕ್ ಆಗಿಲ್ಲ ದೃಶ್ಯಂ 3? ಡಬ್ ಮಾಡಿದ್ಯಾಕೆ? ಡೈರೆಕ್ಟರ್ ಹೇಳಿದ್ದೇನು? | | ACTPnews

    Last Updated:Jun 11, 2026 10:07 AM IST ದೃಶ್ಯಂ-3 ಚಿತ್ರ ಕನ್ನಡದಲ್ಲಿ ರೀಮೇಕ್ ಯಾಕೆ ಆಗೋದಿಲ್ಲ? ಡೈರೆಕ್ಟರ್ ಜೀತು ಜೋಸೆಫ್ ಹೇಳಿರೋದು ಏನು? ಹಿಂದಿ ಬಿಟ್ಟು ಇತರ ಭಾಷೆಯವರು ರೀಮೇಕ್ ಮಾಡ್ತಿಲ್ಲ ಅಂತ ಹೇಳಿದ್ಯಾಕೆ? ಈ ವಿವರ ಇಲ್ಲಿದೆ ಓದಿ. ನಮ್ಮ ಚಿತ್ರ ಯಾರೂ ರೀಮೇಕ್ ಮಾಡ್ಲಿಲ್ಲ! ದೃಶ್ಯಂ-3 ಚಿತ್ರವನ್ನ (Drishyam-3 Movie) ದಕ್ಷಿಣದ ಇತರ ಭಾಷೆಯವರು ರೀಮೇಕ್ (Remake) ಮಾಡುತ್ತಿಲ್ಲ. ಅದಕ್ಕೇನೆ ನಾವು ಈ ಸಲ ಈ ಚಿತ್ರದ ಡಬ್ಬಿಂಗ್ (Remake) ಮಾಡಿದ್ದೇವೆ. ಆಯಾ…

    Continue Reading

  • Shruthi Krishna: ನಟಿ ಶ್ರುತಿಯ 175 ನೇ ಸಿನಿಮಾ ಯಾವುದು? ಅಣ್ಣಾವ್ರರನ್ನ ನೆನಪಿಸಿಕೊಂಡಿದ್ಯಾಕೆ? | | ACTPnews

    Shruthi Krishna: ನಟಿ ಶ್ರುತಿಯ 175 ನೇ ಸಿನಿಮಾ ಯಾವುದು? ಅಣ್ಣಾವ್ರರನ್ನ ನೆನಪಿಸಿಕೊಂಡಿದ್ಯಾಕೆ? | | ACTPnews

    Last Updated:Jun 11, 2026 10:11 AM IST ಶ್ರುತಿ ಕೃಷ್ಣ ಅವರು ಮಂಡ್ಯದ ಅನಕ್ಷರಸ್ಥ ಮಹಿಳೆಯ ಪಾತ್ರ ಮಾಡ್ತಿದ್ದಾರೆ. ಮದರ್ ಅನ್ನುವ ಈ ಚಿತ್ರದಲ್ಲಿ ಇವರ ಲುಕ್ ಬೇರೇನೆ ಇದೆ. ಈ ಚಿತ್ರ ಇವರ ಚಿತ್ರ ಜೀವನದ 175 ನೇ ಚಿತ್ರವಾಗಿದೆ. ಈ ಚಿತ್ರದ ಮುಹೂರ್ತದ ದಿನ ಅಣ್ಣಾವ್ರು, ಶ್ರೀನಿವಾಸ್ ಮೂರ್ತಿ, ದ್ವಾರಕೀಶ್ ಅವರನ್ನೂ ನೆನಪಿಸಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ಶ್ರುತಿ ಅವರ 175 ನೇ ಚಿತ್ರ ಯಾವುದು ಗೊತ್ತಾ? ಅಣ್ಣಾವ್ರರನ್ನ…

    Continue Reading

  • Bharathiraja: ‘ನನ್ನನ್ನು ಸೃಷ್ಟಿಸಿದ ಇಬ್ಬರನ್ನೂ ಕಳೆದುಕೊಂಡೆ’, ಭಾರತಿರಾಜಾ ಸಾವಿನ ನಂತರ ಖ್ಯಾತ ನಟಿ ಭಾವುಕ ಪೋಸ್ಟ್ | | ACTPnews

    Bharathiraja: ‘ನನ್ನನ್ನು ಸೃಷ್ಟಿಸಿದ ಇಬ್ಬರನ್ನೂ ಕಳೆದುಕೊಂಡೆ’, ಭಾರತಿರಾಜಾ ಸಾವಿನ ನಂತರ ಖ್ಯಾತ ನಟಿ ಭಾವುಕ ಪೋಸ್ಟ್ | | ACTPnews

    ನಿರಂತರವಾಗಿ ಚಲನಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಭಾರತಿರಾಜ, ಕಳೆದ ಕೆಲವು ವರ್ಷಗಳಿಂದ ಚಲನಚಿತ್ರಗಳಲ್ಲಿಯೂ ನಟಿಸುತ್ತಿದ್ದರು. ಅವರ ಮಗ ಮನೋಜ್ ನಿಧನದ ನಂತರ, ಅವರು ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಗಾದರು. ಕಳೆದ ಕೆಲವು ತಿಂಗಳುಗಳಿಂದ, ಭಾರತಿರಾಜ ಮಲೇಷ್ಯಾದಲ್ಲಿ ತಮ್ಮ ಮಗಳ ಮನೆಯಲ್ಲಿ ವಾಸಿಸುತ್ತಿದ್ದರು. ನಂತರ, ಅವರು ಚೆನ್ನೈಗೆ ಮರಳಿದರು. ಈ ಮಧ್ಯೆ, ಕಳೆದ ಡಿಸೆಂಬರ್ ಅಂತ್ಯದಲ್ಲಿ ಭಾರತಿರಾಜ ಅವರನ್ನು ಅನಾರೋಗ್ಯದ ಕಾರಣ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ, ಆರೋಗ್ಯ ಸಮಸ್ಯೆಗಳಿಂದಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರತಿರಾಜ ಇಂದು ನಿಧನರಾದರು. Source…

    Continue Reading

  • Modi: ದಾಖಲೆ ಬರೆದ ಮೋದಿಗೆ ಚಂದನವನದ ಸೆಲೆಬ್ರಿಟಿಗಳ ಶುಭಾಶಯ! ಕಿಚ್ಚ, ರಿಷಬ್ ಏನಂದ್ರು? | Kichcha Sudeep Rishab shetty wishes Narendra Modi | | ACTPnews

    Modi: ದಾಖಲೆ ಬರೆದ ಮೋದಿಗೆ ಚಂದನವನದ ಸೆಲೆಬ್ರಿಟಿಗಳ ಶುಭಾಶಯ! ಕಿಚ್ಚ, ರಿಷಬ್ ಏನಂದ್ರು? | Kichcha Sudeep Rishab shetty wishes Narendra Modi | | ACTPnews

    Last Updated:Jun 11, 2026 11:53 AM IST Modi: ಭಾರತದಲ್ಲಿ ಲಾಂಗೆಸ್ಟ್ ಪಿಎಂ ಆಗಿ ದಾಖಲೆ ಬರೆದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಂದನವನದ ಸ್ಟಾರ್​ಗಳು ವಿಶ್ ಮಾಡಿದ್ದಾರೆ. ಮೋದಿ-ಕಿಚ್ಚ-ರಿಷಬ್ ಸುದೀರ್ಘ ಅವಧಿಗೆ ಪ್ರಧಾನಿಯಾಗಿ (Prime Minister) ದಾಖಲೆ‌ ಬರೆದ ಮೋದಿಗೆ ನಟ‌ ಕಿಚ್ಚ ಸುದೀಪ್ (Kichcha Sudeep) ಶುಭಾಶಯ ತಿಳಿಸಿದ್ದಾರೆ. ದೀರ್ಘಾವಧಿಯ ಚುನಾಯಿತ ಪ್ರಧಾನಿ ಆದ ಹಿನ್ನೆಲೆ‌‌‌ ಸ್ಯಾಂಡಲ್​ವುಡ್ (Sandalwood) ಸ್ಟಾರ್ ನಟರು ಪ್ರಧಾನಿ ಮೋದಿಗೆ ವಿಶ್ ಮಾಡಿದ್ದಾರೆ. ಪಿಎಂ ಮೋದಿಗೆ ಶುಭಕೋರಿದ ಕಿಚ್ಚ…

    Continue Reading

  • Star Kids: 54,000 ಕೋಟಿ ಸಂಪತ್ತಿನ ಕುಟುಂಬದಿಂದ ಬಂದ ಸ್ಟಾರ್ ಕಿಡ್, ವೆಬ್ ​ಸಿರೀಸ್​​ಗೆ ಬಂದ ತೀವ್ರ ಟೀಕೆಯಿಂದ ಸದ್ದಿಲ್ಲದೆ ಸೈಡ್ ಹೋದರು! | | ACTPnews

    Star Kids: 54,000 ಕೋಟಿ ಸಂಪತ್ತಿನ ಕುಟುಂಬದಿಂದ ಬಂದ ಸ್ಟಾರ್ ಕಿಡ್, ವೆಬ್ ​ಸಿರೀಸ್​​ಗೆ ಬಂದ ತೀವ್ರ ಟೀಕೆಯಿಂದ ಸದ್ದಿಲ್ಲದೆ ಸೈಡ್ ಹೋದರು! | | ACTPnews

    ಈ ಸಿರೀಸ್ ಬಿಡುಗಡೆಯಾದ ಕೂಡಲೇ, ಅಲಮ್‌ಜೇಬ್ ಪಾತ್ರದಲ್ಲಿ ಅವರ ಅಭಿನಯದ ಕ್ಲಿಪ್​​ಗಳಲ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಆಗಲು ಪ್ರಾರಂಭಿಸಿದವು, ಅನೇಕ ವೀಕ್ಷಕರು ಅವರ ಎಕ್ಸ್​ಪ್ರೆಷನ್, ಸಂಭಾಷಣೆ ಮತ್ತು ಸ್ಕ್ರೀನ್ ಪ್ರಸೆನ್ಸ್ ಅನ್ನು ಟೀಕಿಸಿದರು. ಟೀಕೆಗಳು ತ್ವರಿತವಾಗಿ ಮೀಮ್ಸ್, ಟ್ರೋಲ್ ವೀಡಿಯೊಗಳು ಮತ್ತು ಆನ್‌ಲೈನ್ ಚರ್ಚೆಗಳಾಗಿ ಮಾರ್ಪಟ್ಟವು, ಕೆಲವು ಬಳಕೆದಾರರು ಅವರ ಪಾತ್ರವರ್ಗವನ್ನು ಪ್ರಶ್ನಿಸಿದರು. ಅವರ ಅಭಿನಯ ಮತ್ತು ಮನೀಷಾ ಕೊಯಿರಾಲ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ ಮತ್ತು ಸಂಜೀದಾ ಶೇಖ್ ಸೇರಿದಂತೆ…

    Continue Reading

  • Vijay Sethupathi: ದುನಿಯಾ ವಿಜಯ್ ವಿಲನ್ ಪಾತ್ರದ ಬಗ್ಗೆ ವಿಜಯ್ ಸೇತುಪತಿ ಹೇಳಿದ್ದೇನು? | | ACTPnews

    Vijay Sethupathi: ದುನಿಯಾ ವಿಜಯ್ ವಿಲನ್ ಪಾತ್ರದ ಬಗ್ಗೆ ವಿಜಯ್ ಸೇತುಪತಿ ಹೇಳಿದ್ದೇನು? | | ACTPnews

    Last Updated:Jun 11, 2026 5:43 PM IST ತಮಿಳು ನಟ ವಿಜಯ್ ಸೇತುಪತಿ ಒಂದಷ್ಟು ಮಾತು ಹೇಳಿದ್ದಾರೆ. ಇದು ದುನಿಯಾ ವಿಜಯ್ ಅವರ ಕುರಿತೇ ಆಗಿದೆ. ಸೆಟ್ ಅಲ್ಲಿ ದುನಿಯಾ ವಿಜಯ್ ಹೇಗೆ ಇರ್ತಾ ಇದ್ದರು. ಇವರ ತಯಾರಿ ಹೇಗೆ ಇರ್ತಿತ್ತು. ಹೀಗೆ ಸುಮಾರು ಇಂಟ್ರಸ್ಟಿಂಗ್ ವಿಚಾರಗಳನ್ನ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ದುನಿಯಾ ವಿಜಯ್ ವಿಲನ್ ಪಾತ್ರ ಮಾಡಿರೋದೇ ಆಶ್ಚರ್ಯ; ವಿಜಯ್ ಸೇತುಪತಿ! ದುನಿಯಾ ವಿಜಯ್ (Duniya Vijay) ತಮಿಳು…

    Continue Reading

  • Gowrishankara Serial: ಗೌರಿಶಂಕರ ಹೀರೋಯಿನ್ 3ನೇ ಬಾರಿ ಚೇಂಜ್, 900 ಸಂಚಿಕೆ ಬಳಿಕ ರಮೋಲಾ ಎಂಟ್ರಿ! | | ACTPnews

    Gowrishankara Serial: ಗೌರಿಶಂಕರ ಹೀರೋಯಿನ್ 3ನೇ ಬಾರಿ ಚೇಂಜ್, 900 ಸಂಚಿಕೆ ಬಳಿಕ ರಮೋಲಾ ಎಂಟ್ರಿ! | | ACTPnews

    Last Updated:Jun 11, 2026 5:44 PM IST ಸ್ಟಾರ್ ಸುವರ್ಣ ವಾಹಿನಿಯ ಗೌರಿಶಂಕರ ಸೀರಿಯಲ್ ನಾಯಕಿ ಮತ್ತೆ ಚೇಂಜ್ ಆಗಿದ್ದಾರೆ. ನಟಿ ರಮೋಲಾ ಈ ಒಂದು ಜಾಗಕ್ಕೆ ಬಂದಿದ್ದಾರೆ. ಹಾಗೆ ಈ ಸೀರಿಯಲ್ ಇದೀಗ 900 ಸಂಚಿಕೆ ಕಂಪ್ಲೀಟ್ ಮಾಡಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಸ್ಟಾರ್ ಸುವರ್ಣ ಗೌರಿಶಂಕರ್ ಹೀರೋಯಿನ್ 3ನೇ ಬಾರಿ ಚೇಂಜ್! ಸ್ಟಾರ್ ಸುವರ್ಣ ವಾಹಿನಿಯ (Star Suvarna Channel) ಗೌರಿಶಂಕರ್ (Gowrishankara) ಸೀರಿಯಲ್ 900 ಸಂಚಿಕೆ ಪೂರೈಸಿದೆ. ಆದರೆ,ಇಷ್ಟು…

    Continue Reading

  • Welcome To the Jungle: ವೆಲ್ ಕಮ್ ಟು ದಿ ಜಂಗಲ್, ಟ್ರೈಲರ್ ಕೊಡ್ತಿದೆ ಸಖತ್ ಮಜಾ! | | ACTPnews

    Welcome To the Jungle: ವೆಲ್ ಕಮ್ ಟು ದಿ ಜಂಗಲ್, ಟ್ರೈಲರ್ ಕೊಡ್ತಿದೆ ಸಖತ್ ಮಜಾ! | | ACTPnews

    ವೆಲ್‌ ಕಮ್‌ ಟು ದಿ ಜಂಗಲ್ ಈ ಚಿತ್ರದ ಟ್ರೈಲರ್ ಇಂಟ್ರಸ್ಟಿಂಗ್ ಆಗಿದೆ. ಇಡೀ ಚಿತ್ರದ ಕಂಟೆಂಟ್ ಏನು ಅನ್ನೋದು ತಿಳಿಯುತ್ತದೆ. ಚಿತ್ರದ ಸ್ಟಾರ್ ಕಾಸ್ಟ್ ಪರಿಚಯ ಇಲ್ಲಿ ಚೆನ್ನಾಗಿದೆ. ಜೂನ್-26 ರಂದು ರಿಲೀಸ್ (ಚಿತ್ರ ಕೃಪೆ: ಅಕ್ಷಯ್ ಕುಮಾರ್ ಇನ್‌ಸ್ಟಾಗ್ರಾಮ್) ಹಾಡಿನ ಮೂಲಕವೇ ಚಿತ್ರದ ಕಲಾವಿದರ ಪರಿಚಯ ಆಗುತ್ತದೆ. ಕಲಾವಿದರ ಹೆಸರುಗಳನ್ನ ಇಲ್ಲಿ ಹಾಡಿನ ರೂಪದಲ್ಲಿ ಒಂದೊಂದಾಗಿಯೇ ಹೇಳ್ತಾ ಹೋಗಿದ್ದಾರೆ. ಸಿನಿಮಾದಲ್ಲಿ ಸಿನಿಮಾ ವೆಲ್‌ ಕಮ್‌ ಟು ದಿ ಜಂಗಲ್ ಚಿತ್ರದಲ್ಲಿ ಒಂದು ಸಿನಿಮಾ ಇದೆ.ಇದು…

    Continue Reading

  • Chandan Shetty: ಮುಂಗೈಗಳ ಮೇಲೆ ದಿಗ್ಗಜರ ಟ್ಯಾಟೂ, ಚಂದನ್ ಶೆಟ್ಟಿ ಹೇಳೋದೇನು? | | ACTPnews

    Chandan Shetty: ಮುಂಗೈಗಳ ಮೇಲೆ ದಿಗ್ಗಜರ ಟ್ಯಾಟೂ, ಚಂದನ್ ಶೆಟ್ಟಿ ಹೇಳೋದೇನು? | | ACTPnews

    ಚಂದನ್ ಸ್ಪೆಷಲ್ ಟ್ಯಾಟೂ ಚಂದನ್ ಶೆಟ್ಟಿ ಎರಡೂ ಕೈಯಲ್ಲಿ ಟ್ಯಾಟೂಗಳಿವೆ. ಎಡಗೈಯಲ್ಲಿ ಚಾರ್ಲಿ ಚಾಪ್ಲೆನ್ ಟ್ಯೂಟು ಇದೆ. ಇನ್ನೂ ಒಂದು ಕೈಯಲ್ಲಿ ಮೈಕಲ್ ಜಾಕ್ಸನ್ ಟ್ಯಾಟೂ ಇದೆ. ಡಯಾನಾ ಗರ್ಲ್‌ ಫ್ರೆಂಡ್‌ ಅಲ್ಲ (ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್‌ಸ್ಟಾಗ್ರಾಮ್) ಎರಡು ಹಾಕಿಸಿರೋದಕ್ಕೆ ಕಾರಣೂ ಇದೆ. ಮೈಕಲ್ ಜಾಕ್ಸನ್ ಅಂದ್ರೆ ಚಂದನ್ ಶೆಟ್ರಿಗೆ ತುಂಬಾನೆ ಇಷ್ಟ ಆಗುತ್ತದೆ. ಅವರಂತೆ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುವ ಪ್ರಯತ್ನ ಮಾಡ್ತಾನೇ ಇರ್ತಾರೆ. ಹಾಡುಗಳನ್ನ ಹಾಡ್ತಾನೇ ಈ ಕೆಲಸ ಮಾಡ್ತಾನೇ ಇರ್ತಾರೆ.…

    Continue Reading

  • Guru Randhawa: ಜಿಮ್ ಹೊರಗೆ ಗುಂಡಿನ ದಾಳಿ, ಸಲ್ಮಾನ್ ಜೊತೆ ಕ್ಲೋಸ್ ಆಗಿದ್ದು ಆ ಖ್ಯಾತ ಗಾಯಕನಿಗೆ ತೊಂದರೆ ಆಯ್ತಾ? | Firing outside gym | | ACTPnews

    Guru Randhawa: ಜಿಮ್ ಹೊರಗೆ ಗುಂಡಿನ ದಾಳಿ, ಸಲ್ಮಾನ್ ಜೊತೆ ಕ್ಲೋಸ್ ಆಗಿದ್ದು ಆ ಖ್ಯಾತ ಗಾಯಕನಿಗೆ ತೊಂದರೆ ಆಯ್ತಾ? | Firing outside gym | | ACTPnews

    Last Updated:Jun 11, 2026 6:15 PM IST Guru Randhawa: ದೆಹಲಿಯ ಜಿಮ್ ಹೊರಗೆ ಗುಂಡಿನ ದಾಳಿಯಾಗಿದ್ದು ಇದು ಖ್ಯಾತ ಗಾಯಕ ಗುರು ರಾಂಧವ ಅವರಿಗೆ ಸೇರಿದ್ದಾಗಿದೆ ಎನ್ನಲಾಗಿದೆ. ಗುರು ರಾಂಧವ ಬಾಲಿವುಡ್​ನ (Bollywood) ಖ್ಯಾತ ಗಾಯಕ, ನಟ ಗುರು ರಾಂಧವ ಅವರ ಒಡೆತನದ ಜಿಮ್ (Gym) ಮುಂದೆ ಗುಂಡಿನ ದಾಳಿ ನಡೆದಿದೆ. ದೆಹಲಿಯ (Delhi) ಪಶ್ಚಿಮ ವಿಹಾರ್ ಪ್ರದೇಶದಲ್ಲಿರುವ ’24 HRS ಫಿಟ್‌ನೆಸ್’ ಜಿಮ್‌ನಲ್ಲಿ ಗುರುವಾರ ಮುಂಜಾನೆ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು…

    Continue Reading

Latest News

View All

Search the Archives

Access over the years of investigative journalism and breaking reports

You May Have Missed