Tag: cinema news
-

Rashmika Mandanna: ರಶ್ಮಿಕಾ ಹೆಗಲ ಮೇಲೆ ಕೈ ಹಾಕಿದ ಬಾಲಿವುಡ್ ನಟ! ಸಿಟ್ಟಾದ್ರಾ ಶ್ರೀವಲ್ಲಿ? | Bollywood Actor Shahid Kapoor put hand on Rashmika Mandanna | | ACTPnews
Last Updated:May 19, 2026 10:54 AM IST Rashmika Mandanna: ನಟಿ ರಶ್ಮಿಕಾ ಅವರ ಹೆಗಲ ಮೇಲೆ ಬಾಲಿವುಡ್ ನಟ ಕೈಹಾಕಿದ್ದು ಈಗ ವೈರಲ್ ಆಗಿದೆ. ಶ್ರೀವಲ್ಲಿ ಸ್ಪಷ್ಟವಾಗಿ ಸ್ವಲ್ಪ ಇರಿಟೇಟ್ ಆದಂತಿದೆ. ರಶ್ಮಿಕಾ-ಶಾಹಿದ್ ಯಾವುದಾದರೂ ಸಮಾರಂಭದಲ್ಲಿ ಸೆಲೆಬ್ರಿಟಿಗಳು (Celebrities) ಯಾವಾಗಲೂ ಸುಂದರವಾಗಿ ಕಾಣಲು ಮತ್ತು ನಗುತ್ತಿರುವಂತೆ (Smile) ಕಾಣಲು ಪ್ರಯತ್ನಿಸುತ್ತಾರೆ. ಆದಾಗ್ಯೂ, ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ತೀವ್ರ ಗೊಂದಲ ಉಂಟುಮಾಡಬಹುದು. ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ಅಂತಹ ಘಟನೆಯನ್ನು ಎದುರಿಸಿದರು. ರಶ್ಮಿಕಾ ಪ್ರಸ್ತುತ…
-

Vijayalakshmi: ವಿವಾಹ ವಾರ್ಷಿಕೋತ್ಸವ ದಿನ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ ದೇವಸ್ಥಾನ ಯಾವುದು? ಶಿವ-ಪಾರ್ವತಿಗೆ ಪೂಜೆ, ತುಂಬಾ ಫೇಮಸ್ ಇದು | Thiruvannamalai is the temple | ಜ್ಯೋತಿಷ್ಯ | ACTPnews
Last Updated:May 19, 2026 12:19 PM IST Vijayalakshmi Darshan: ವಿಜಯಲಕ್ಷ್ಮಿ ದರ್ಶನ್ ವಿವಾಹ ವಾರ್ಷಿಕೋತ್ಸವ ದಿನ ಒಂದು ದೇವಸ್ಥಾನದ ಲೊಕೇಷನ್ ಪಿನ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿದ್ದಾರೆ. ಯಾವ ದೇವಸ್ಥಾನ ಅದು? ದರ್ಶನ್-ವಿಜಯಲಕ್ಷ್ಮಿ ಇಂದು ಸ್ಯಾಂಡಲ್ವುಡ್ (Sandalwood) ನಟ ದರ್ಶನ್ (Darshan) ಹಾಗೂ ವಿಜಯಲಕ್ಷ್ಮಿ ಅವರ 23ನೇ ವರ್ಷದ ವಿವಾಹ ವಾರ್ಷಿಕೋತ್ಸವ. 23 ವರ್ಷಗಳ ಹಿಂದೆ ಮೇ 19ರಂದೇ ದರ್ಶನ್ ಅವರು ವಿಜಯಲಕ್ಷ್ಮಿ ಅವರನ್ನು ಮದುವೆಯಾಗಿದ್ದಾರೆ. ಧರ್ಮಸ್ಥಳದಲ್ಲಿ ಈ ಜೋಡಿಯ ಮದುವೆ ನಡೆದಿತ್ತು. ದರ್ಶನ್…
-

Salman Khan: ನಟ ಸಲ್ಮಾನ್ ಖಾನ್ ಮನೆಗೆ ಇದ್ದಕಿದ್ದ ಹಾಗೆ ವಿಶೇಷ ಅತಿಥಿ ಆಗಮನ! ಗಾಬರಿಯಾದ ಅಭಿಮಾನಿಗಳು! | | ACTPnews
Last Updated:May 19, 2026 1:59 PM IST Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ( ಅವರ ಮುಂಬೈನ ಪ್ರಸಿದ್ಧ ಗ್ಯಾಲಕ್ಸಿ ಅಪಾರ್ಟ್ಮೆಂಟ್ (Galaxy Apartment) ಮುಂಭಾಗದಲ್ಲಿ ಸೋಮವಾರ ಹಾವೊಂದು ಪತ್ತೆಯಾಗಿದೆ. ಹಾವು ಕಾಣಿಸಿಕೊಂಡ ಸುದ್ದಿ ಕೇಳಿ ನಿವಾಸಿಗಳಲ್ಲಿ ಸ್ವಲ್ಪ ಸಮಯದವರೆಗೆ ಭಯಭೀತರಾಗಿದ್ದು,ಬಳಿಕ ಆ ಹಾವನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಸಲ್ಮಾನ್ ಖಾನ್ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ಮುಂಬೈನ ಪ್ರಸಿದ್ಧ ಗ್ಯಾಲಕ್ಸಿ ಅಪಾರ್ಟ್ಮೆಂಟ್ (Galaxy Apartment) ಮುಂಭಾಗದಲ್ಲಿ ಸೋಮವಾರ ಹಾವೊಂದು…
-

TVK-Vijay: ಭಾರೀ ಟ್ರೋಲ್ ಆಗ್ತಿದೆ ಸಿಎಂ ವಿಜಯ್ ಆಪ್ತನ ನಡೆ! ಸಚಿವ ಮಾಡಿದ ಕೆಲಸದಿಂದ ದಳಪತಿಗೆ ಕಪ್ಪು ಚುಕ್ಕೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 19, 2026 2:38 PM IST Adhav Arjuna: ವಿಜಯ್ ಅವರ ಅತ್ಯಾಪ್ತನಿಂದಾಗಿ ದಳಪತಿಗೆ ಬಂತಾ ಮೊದಲ ಕಪ್ಪು ಚುಕ್ಕೆ? ಟಿವಿಕೆ ಶಾಸಕ ಮಾಡಿದ ಆ ಒಂದು ಕೆಲಸ ಭಾರೀ ಟ್ರೋಲ್. ವಿಜಯ್ ತಮಿಳುನಾಡಿನಲ್ಲಿ (Tamil Nadu) ವಿಜಯ್ (Vijay) ಅವರು ಸಿಎಂ ಆಗಿದ್ದಾರೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ (TVK) ಪಕ್ಷ ಮೆಜಾರಿಟಿ ಪಡೆದು ಅಧಿಕಾರ ವಹಿಸಿಕೊಂಡಿದೆ. ನಟ ವಿಜಯ್ ಅವರು ಈಗ ಸಿಎಂ ವಿಜಯ್ ಆಗಿದ್ದಾರೆ.…
-

Shiva Rajkumar: ಶಿವರಾಜ್ ಕುಮಾರ್ ಹೊಸ ಅವತಾರಗಳು, ಒಂದಕ್ಕಿಂತ ಒಂದು ದಿ ಬೆಸ್ಟ್! | | ACTPnews
ಬಾಂಡ್ ಪ್ರಕಾಶ್… ರಾಜಕುಮಾರ್ ಅವರು ಬಾಂಡ್ ಸಿನಿಮಾ ಮಾಡಿದ್ದರು. ಈ ಬಾಂಡ್ ಸಿನಿಮಾಗಳ ಸ್ಪೂರ್ತಿಯಿಂದಲೇ ಕನ್ನಡದಲ್ಲಿ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರ ಬರ್ತಿದೆ. ಹೇಮಂತ್ ರಾವ್ ಸಿನಿಮಾ (ಚಿತ್ರ ಕೃಪೆ: ಹೇಮಂತ್ ರಾವ್ ಇನ್ಸ್ಟಾಗ್ರಾಮ್) ಇದರಲ್ಲಿ ಡಾಲಿ ಧನಂಜಯ್ ಇದ್ದಾರೆ. ಇವರೂ ಇಲ್ಲಿ ಏಜೆಂಟ್ ಪಾತ್ರವನ್ನ ಮಾಡಿದ್ದಾರೆ. ಶಿವಣ್ಣ ಇಲ್ಲಿ ಏಜೆಂಟ್ ಪ್ರಕಾಶ್ ಪಾತ್ರವನ್ನ ಮಾಡಿದ್ದಾರೆ. ರಾಜಕುಮಾರ್ ಅವರು ತಮ್ಮ ಬಾಂಡ್ ಸರಣಿ ಸಿನಿಮಾಗಳಲ್ಲಿ ಪ್ರಕಾಶ್ ಅನ್ನುವ ಪಾತ್ರವನ್ನ ಮಾಡಿದ್ದಾರೆ. ಆ ಹೆಸರನ್ನೆ ಇಲ್ಲಿ ಶಿವಣ್ಣನ…
-

U Turn Movie: ಯು ಟರ್ನ್ ಚಿತ್ರಕ್ಕೆ 10 ವರ್ಷ ಕಂಪ್ಲೀಟ್; ರಸ್ತೆ ಮೇಲೆ ಮಲಗಿದ ಆ ಫೋಟೋ ಹಂಚಿಕೊಂಡ ಡೈರೆಕ್ಟರ್ ಪವನ್ ಕುಮಾರ್! | | ACTPnews
Last Updated:May 20, 2026 10:33 PM IST ಡೈರೆಕ್ಟರ್ ಪವನ್ ಕುಮಾರ್ ಯು ಟರ್ನ್ ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ. 10 ವರ್ಷದ ಹಿಂದೆ ಬಂದ ಈ ಚಿತ್ರವನ್ನ ಇದೀಗ ಮತ್ತೆ ನೆನಪಿಸಿಕೊಂಡಿದ್ದಾರೆ. ಕೆಲವು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ… ಯು ಟರ್ನ್ ಚಿತ್ರಕ್ಕೆ 10 ವರ್ಷ ಕಂಪ್ಲೀಟ್; ಡೈರೆಕ್ಟರ್ ಹೇಳಿದ್ದೇನು? ಕನ್ನಡದ (Kannada) ವಿಶೇಷ ಡೈರೆಕ್ಟರ್ ಪವನ್ ಕುಮಾರ್ (Pawan Kumar) ತಮ್ಮ ಯುಟರ್ನ್ ಚಿತ್ರವನ್ನ (U Turn…
-

Upendra: ‘ಈ ಪ್ರೀತಿ, ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ’ ಎಂದು ಹೇಳಿ ಉಪ್ಪಿ ಲವ್ ಮ್ಯಾರೇಜ್ ಆಗಿದ್ಯಾಕೆ? | | ACTPnews
ಈ ಪ್ರೀತಿ, ಈ ಪ್ರೇಮ ಪುಸ್ತಕದ ಬದನೆಕಾಯಿ.. ಪ್ರೀತಿಯ ಬಗ್ಗೆ ಉಪೇಂದ್ರ ಸಖತ್ ಪಾಠ ಮಾಡಿದ್ದರು. “A” ಚಿತ್ರದಲ್ಲಿಯೇ ಅದನ್ನ ಹೇಳಿದ್ದರು. ಆದರೆ, ಈ ಚಿತ್ರವನ್ನ ನೋಡಿದ ಕೆಲವರು ತುಂಬಾನೆ ಇಷ್ಟಪಟ್ಟಿದ್ದರು. ಅಪ್ಪ ಹೇಳಿದ ಮಾತು ಅರ್ಥ ಆಗಿಲ್ಲ… (ಚಿತ್ರ ಕೃಪೆ: ರಾಪಿಡ್ ರಶ್ಮಿ ಪಾಡ್ಕಾಸ್ಟ್) ಉಪೇಂದ್ರ ಹೇಳುವುದು ನಿಜ ಅಲ್ವೇ ಅಂತ ಕೇಳಿಕೊಂಡಿದ್ದರು. ಆದರೆ, ಉಪೇಂದ್ರ ಅವರು ಲವ್ ಮ್ಯಾರೇಜ್ ಆದ್ಮೇಲೆ ಎಲ್ಲರಿಗೂ ಶಾಕ್ ಆಗಿತ್ತು. ಏನಿದು ಹೀಗೆ ಅಂತಲೂ ಹೇಳಿದವರು ಇದ್ದಾರೆ. ರಕ್ಷಿತ್ ಸಿನಿಮಾದಲ್ಲಿ…
-

Darshan: 8 ತಿಂಗಳ ಬಳಿಕ ಪತ್ನಿ, ಮಗನ ಕಂಡು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ದರ್ಶನ್! ವಿನೀಶ್ನ ಅಪ್ಪಿ ಹೇಳಿದ್ದೇನು? | | ACTPnews
Last Updated:May 19, 2026 4:25 PM IST Darshan: ವಿಜಯಲಕ್ಷ್ಮಿ ಮನವಿ ಮೇರೆಗೆ ಹಿರಿಯ ಅಧಿಕಾರಿಗಳು ಪತ್ನಿ, ಮಗ ಸೇರಿದಂತೆ ಒಟ್ಟು ಐದು ಜನರಿಗೆ ದರ್ಶನ್ ಭೇಟಿ ಮಾಡಲು ಅವಕಾಶ ನೀಡುವಂತೆ ಸೂಚಿಸಿದ್ದರು. ಇದೀಗ ನಟ ದರ್ಶನ್ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ , ಮಗ ವಿನೀಶ್ ಹಾಗೂ ಮ್ಯಾನೇಜರ್ ನಾಗರಾಜ್ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ (Actor Darshan) ಅವರನ್ನು ಭೇಟಿ ಮಾಡಲು ಅವಕಾಶ…
-

Yash: ರಾಯನ ಹೊಸ ಲುಕ್ ರಿವೀಲ್! ಟಾಕ್ಸಿಕ್ ಸಿನಿಮಾ ರಿಲೀಸ್ ಆಗೋದು ಆ ತಿಂಗಳಲ್ಲೇನಾ? | | ACTPnews
Last Updated:May 19, 2026 7:56 PM IST Yash: ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಟಾಕ್ಸಿಕ್ ಸಿನಿಮಾ ಈಗ ರೀ-ಶೂಟ್ ಹಂತಕ್ಕೆ ಕಾಲಿಟ್ಟಿದೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟಿಸಿರುವ ಈ ಸಿನಿಮಾದ ಕೆಲಸಗಳು ಅಂತಿಮ ಹಂತಕ್ಕೆ ತಲುಪಿದ್ದು,ಮುಂಬೈನಲ್ಲಿ ತಂಡ ರೀ ಶೂಟಿಂಗ್ ನಡೆಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಟಾಕ್ಸಿಕ್ ಸಿನಿಮಾ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಟಾಕ್ಸಿಕ್ ಸಿನಿಮಾ ಈಗ ರೀ-ಶೂಟ್ ಹಂತಕ್ಕೆ ಕಾಲಿಟ್ಟಿದೆ. ರಾಕಿಂಗ್ ಸ್ಟಾರ್ ಯಶ್…
Latest News
Search the Archives
Access over the years of investigative journalism and breaking reports
You May Have Missed













