Tag: cinema news
-

Renukaswamy Case: ರೇಣುಕಾಸ್ವಾಮಿ ಕೇಸ್ನ ಐವರು ಆರೋಪಿಗಳಿಗೆ ಬಿಗ್ ರಿಲೀಫ್! ಪ್ರಾಸಿಕ್ಯೂಷನ್ಗೆ ಹಿನ್ನಡೆ | | ACTPnews
Last Updated:Jun 10, 2026 3:41 PM IST Renukaswamy Case: ರೇಣುಕಾಸ್ವಾಮಿ ಕೇಸ್ಗೆ ಸಂಬಂಧಿಸಿದಂತೆ ಐವರ ಜಾಮೀನು ರದ್ದು ಮಾಡುವಂತೆ ಅರ್ಜಿ ಸಲ್ಲಿಸಿದ್ದ ಪ್ರಾಸಿಕ್ಯೂಷನ್ಗೆ ಹಿನ್ನಡೆಯಾಗಿದೆ. ರೇಣುಕಾಸ್ವಾಮಿ ಕೇಸ್ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ (Darshan) ಸಹಚರರಿಗೆ ಜೈಲುವಾಸ ಫಿಕ್ಸ್ ಆಗುತ್ತಾ ಎನ್ನುವ ಸಂದೇಹವಿತ್ತು. ಐವರು ಆರೋಪಿಗಳು ಜಾಮೀನು (Bail) ರದ್ದು ಕೋರಿದ್ದ ಅರ್ಜಿಯ ಆದೇಶ ಇಂದು ಮಧ್ಯಾಹ್ನ 2:30 ಕ್ಕೆ ಪ್ರಕಟವಾಗಿದೆ. ಹೈಕೋರ್ಟ್ (Highcourt) ವಿಭಾಗೀಯ ಪೀಠ ಆದೇಶ ಪ್ರಕಟಿಸಿದೆ.…
-

Darshan: ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್ ಅವಸರಪಟ್ಟು ಆ ಕೆಲಸ ಮಾಡಿದ್ರಾ? ವಕೀಲ ರಂಗನಾಥ್ ರೆಡ್ಡಿ ಹೇಳಿದ್ದೇನು? | | ACTPnews
Last Updated:Jun 10, 2026 4:38 PM IST ತೀರ್ಪಿನ ಬಳಿಕ ನ್ಯೂಸ್ 18 ಜೊತೆ ಮಾತನಾಡಿದ ಹಿರಿಯ ವಕೀಲ ರಂಗನಾಥ್ ರೆಡ್ಡಿ, ಈ ಆದೇಶವು ದರ್ಶನ್ ಹೊರತುಪಡಿಸಿ ಉಳಿದ ಆರೋಪಿಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪು ಇದೀಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಐವರು ಪ್ರಮುಖ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ…
-

Actress: ಮುರಿದು ಬಿತ್ತಾ ‘ಗಂಗೆ ಬಾರೆ ತುಂಗೆ ಬಾರೆ’ ನಟಿ ನಿಶ್ಚಿತಾರ್ಥ? ಕನ್ನಡ ನಟಿಯ ಬಾಳಲ್ಲಿ ಆಗಿದ್ದೇನು? | | ACTPnews
Last Updated:Jun 13, 2026 4:51 PM IST ನಟಿ ಸುನೈನಾ ಕಳೆದ ಎರಡು ವರ್ಷಗಳ ಹಿಂದೆ, ದುಬೈನಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹಾಗೂ ಯೂಟ್ಯೂಬರ್ ಖಾಲಿದ್ ಅಲ್ ಅಮೇರಿ ಅವರೊಂದಿಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು, ಆದ್ರೆ ಇದೀಗ ಆ ನಿಶ್ಚಿತಾರ್ಥ ಮುರಿದು ಬಿದ್ದ ಬಗ್ಗೆ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುರಿದು ಬಿತ್ತಾ ‘ಗಂಗೆ ಬಾರೆ ತುಂಗೆ ಬಾರೆ’ ನಟಿ ನಿಶ್ಚಿತಾರ್ಥ?…
-

Ajith Kumar: ಅಭಿಮಾನಿಗಳಿಗೆ ವಿಡಿಯೋ ಕಾಲ್ ಮಾಡಿದ ನಟ ಅಜಿತ್! ಹೇಳಿದ್ದೇನು ಗೊತ್ತಾ? | | ACTPnews
Last Updated:Jun 10, 2026 4:51 PM IST ಸದ್ಯ ತಮ್ಮ ರೇಸಿಂಗ್ ವೃತ್ತಿಜೀವನದಲ್ಲಿ ಬ್ಯುಸಿಯಾಗಿರುವ ನಟ ಅಜಿತ್ ಕುಮಾರ್, ತಮ್ಮ ಸ್ನೇಹಿತರೊಬ್ಬರ ಮಕ್ಕಳ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದಾರೆ. ನಟ ಅಜಿತ್ ಕುಮಾರ್ ತಮ್ಮ ಸರಳತೆ ಮತ್ತು ಅಭಿಮಾನಿಗಳ ಮೇಲಿನ ಪ್ರೀತಿಯಿಂದಲೇ ವಿಶೇಷ ಸ್ಥಾನ ಪಡೆದಿರುವ ತಮಿಳು ಚಿತ್ರರಂಗದ ಖ್ಯಾತ (Ajith Kumar) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದ್ಯ ಅವರು ತಮ್ಮ ರೇಸಿಂಗ್ ವೃತ್ತಿಜೀವನದತ್ತ ಹೆಚ್ಚಿನ ಗಮನ ಹರಿಸಿರುವುದರಿಂದ, ಅವರ ಮುಂದಿನ ಸಿನಿಮಾ ಘೋಷಣೆಯ ಬಗ್ಗೆ ಅಭಿಮಾನಿಗಳು…
-

Vijay- Sangeetha: ಮೂಕಾಂಬಿಕೆ ದರ್ಶನದ ಬಳಿಕ ಮನಸ್ಸು ಬದಲಿಸಿದ್ರಾ ಸಿಎಂ ವಿಜಯ್? ಪತ್ನಿ ಸಂಗೀತಾ ಜೊತೆ ಸಂಧಾನ? | | ACTPnews
Last Updated:Jun 13, 2026 3:10 PM IST ಜೂನ್ 22 ರಂದು ವಿಜಯ್ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಈ ವಿಶೇಷ ದಿನದಂದು ದಂಪತಿಗಳು ಒಟ್ಟಾಗಿ ಕಾಣಿಸಿಕೊಳ್ಳಬಹುದು ಅಥವಾ ತಮ್ಮ ಸಂಬಂಧದ ಬಗ್ಗೆ ಮಹತ್ವದ ಘೋಷಣೆ ಮಾಡಬಹುದು ಎಂಬ ಊಹಾಪೋಹಗಳು ಅಭಿಮಾನಿಗಳ ವಲಯದಲ್ಲಿ ಹರಿದಾಡುತ್ತಿವೆ. ಸಿಎಂ ವಿಜಯ್? ತಮಿಳು ಚಿತ್ರರಂಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಅತೀ ಹೆಚ್ಚು ಚರ್ಚೆಯಾಗುತ್ತಿರುವ ವಿಷ್ಯಯಗಳಲ್ಲಿ ನಟ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ (Vijay) ಮತ್ತು ಅವರ…
-

Doddanna: ಸಾವಿನ ವದಂತಿ ಬೆನ್ನಲ್ಲೇ ಆಂಜನೇಯನ ಮೊರೆ ಹೋದ ದೊಡ್ಡಣ್ಣ ’ Doddanna Visits Anjaneya temple after releasing video clarity about his death news | | ACTPnews
Last Updated:Jun 13, 2026 3:22 PM IST Doddanna: ತಮ್ಮ ಸಾವಿನ ಸುದ್ದಿ ಸುಳ್ಳು ಎಂದು ಕ್ಲಾರಿಟಿ ಕೊಟ್ಟ ಬೆನ್ನಲ್ಲೇ ಹಿರಿಯ ನಟ ದೊಡ್ಡಣ್ಣ ಆಂಜನೇಯನ ಮೊರೆ ಹೋಗಿದ್ದಾರೆ. ದೊಡ್ಡಣ್ಣ ಇತ್ತೀಚೆಗಷ್ಟೇ ತಮ್ಮ ಸಾವಿನ ಸುದ್ದಿ ಸುಳ್ಳು ಎಂದು ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದ ಹಿರಿಯ ನಟ ದೊಡ್ಡಣ್ಣ ಅವರು ಈಗ ಆಂಜನೇಯನ ಮೊರೆ ಹೋಗಿದ್ದಾರೆ. ನಟ ದೊಡ್ಡಣ್ಣ (Actor Doddanna) ಅವರು ತಮ್ಮ ವಿರುದ್ಧ ಹರಿದಾಡಿದ್ದ ಸಾವಿನ ಸುಳ್ಳು ವದಂತಿಯ ಬೆನ್ನಲ್ಲೇ ಕಂಟಕ ನಿವಾರಣೆಗಾಗಿ…
-

Niveditha Gowda: ಪಿಂಪಲ್ ಆದ್ರೆ ನಿವೇದಿತಾ ಗೌಡ ಏನ್ಮಾಡ್ತಾರೆ? ಮನೆಯಲ್ಲೇ ಸಿಗೋ ಈ 2 ವಸ್ತು ಇದ್ರೆ ಮೊಡವೆ ಮಾಯ | Niveditha Gowda pimple curing tips | | ACTPnews
Last Updated:Jun 13, 2026 2:50 PM IST Niveditha Gowda: ಮುಖದಲ್ಲಿ ಪಿಂಪಲ್ ಆದರೆ ನಿವೇದಿತಾ ಗೌಡ ಏನು ಮಾಡ್ತಾರೆ ಗೊತ್ತಾ? ಇತ್ತೀಚಿನ ವರ್ಷಗಳ ತನಕವೂ ಮೇಕಪ್ ಮಾಡ್ತಿರ್ಲಿಲ್ವಂತೆ ನಟಿ. ನಿವೇದಿತಾ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಅವರ ಸ್ಕಿನ್ ಎಷ್ಟು ಚಂದ ಅಲ್ವಾ? ಕ್ಲೀನ್ & ಕ್ಲಿಯರ್. ಹಾಗಾದರೆ ಸ್ಕಿನ್ಗಾಗಿ ನಿವೇದಿತಾ ಏನು ಮಾಡುತ್ತಾರೆ? ಅವರ ಸ್ಕಿನ್ ಕೇರ್ ರೊಟೀನ್ ಏನು? ಮುಖಕ್ಕೆ ಏನು ಹಚ್ಚುತ್ತಾ? ಅವರ ಮುಖ ಇಷ್ಟು ಕ್ಲಿಯರ್…
-

Sai Pallavi: ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ! ರಗಡ್ ಲುಕ್ನಲ್ಲಿ ನ್ಯಾಚುರಲ್ ಬ್ಯೂಟಿ ಮಿಂಚಿಂಗ್! | | ACTPnews
Last Updated:Jun 10, 2026 7:04 PM IST ಯಾವುದೇ ಗ್ಲಾಮರ್ ಪ್ರದರ್ಶನವಿಲ್ಲದೆ ಕೇವಲ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಈ ನಟಿ ಸಾಯಿಪಲ್ಲವಿ , ಇದೀಗ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. News18 ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮ ನ್ಯಾಚುರಲ್ ಬ್ಯೂಟಿ ಹಾಗು ಅದ್ಭುತ ನಟನೆಯ ಮೂಲಕ ಎಲ್ಲರ ಮನಸ್ಸನ್ನುಗೆದ್ದಿರುವ ನಟಿ ಸಾಯಿ ಪಲ್ಲವಿ (Sai Pallavi) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಯಾವುದೇ ಗ್ಲಾಮರ್ ಪ್ರದರ್ಶನವಿಲ್ಲದೆ ಕೇವಲ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ…
-

Item Song Actress: 1 ಹಾಡಿಗೆ 5 ಕೋಟಿ ಸಂಭಾವನೆ ಪಡೆದಿದ್ದ ನಟಿ! ಸನ್ನಿ, ತಮನ್ನಾ, ಪ್ರಿಯಾಂಕಾ ಯಾರೂ ಅಲ್ಲ! ಮತ್ಯಾರು ಗೊತ್ತಾ? | | ACTPnews
Item Song Actress: ಸ್ಯಾಂಡಲ್ವುಡ್ (Sandalwood) ಸಿನಿಮಾಗಳಲ್ಲಿ (Cinema) ಐಟಂ ಹಾಡುಗಳು (Item Songs) ಕೇವಲ ಕೆಲವು ನಿಮಿಷಗಳ ಡ್ಯಾನ್ಸ್ ಮಾತ್ರವಲ್ಲ, ಕೆಲವು ಸಂದರ್ಭಗಳಲ್ಲಿ, ಅವು ಇಡೀ ಚಿತ್ರಕ್ಕೇ ದೊಡ್ಡ ಹೈಪ್ ತಂದುಕೊಡುತ್ತದೆ. ಯಕ್ಕಾ ನಿನ್ ಮಗಳು, ಪಟಾಕಿ ಪೋರಿಯೋ, ಪಂಕಜ ಗಳಂತಹ ಹಾಡುಗಳು (Song) ಸಿನಿಮಾಗೆ (Film) ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಪ್ರಚಾರ ತಂದುಕೊಟ್ಟಿತು. ಕೇವಲ ಚಂದನವನದಲ್ಲಿ ಮಾತ್ರವಲ್ಲ, ಬೇರೆ ಚಿತ್ರರಂಗದಲ್ಲಿಯೂ, ‘ಮುನ್ನಿ ಬದ್ನಾಮ್ ಹುಯಿ’ಯಿಂದ ‘ಶೀಲಾ ಕಿ ಜವಾನಿ’ ವರೆಗೆ, ‘ಬೇಬಿ ಡಾಲ್’ನಿಂದ…
-

Vijay Kollur Visit: ಕ್ರಿಶ್ಚಿಯನ್ ಆಗಿದ್ರೂ ಮೂಕಾಂಬಿಕೆಯ ರಕ್ಷಾದಾರ ಕಟ್ಟಿಸಿಕೊಂಡಿದ್ದೇಕೆ ವಿಜಯ್? ಇದರ ಮಹತ್ವ ಗೊತ್ತಾ? | Importance of Rakshadara that priest tie | | ACTPnews
Last Updated:Jun 13, 2026 7:59 AM IST Vijay: ನಟ ವಿಜಯ್ ಅವರು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ರಕ್ಷಾದಾರ ಕಟ್ಟಿಸಿಕೊಂಡಿದ್ದಾರೆ. ಇದರ ಮಹತ್ವ ನಿಮಗೆ ಗೊತ್ತಾ? ಇದನ್ನು ಯಾಕೆ ಕಟ್ಟಲಾಗುತ್ತೆ? ವಿಜಯ್ಗೆ ರಕ್ಷಾದಾರ ತಮಿಳುನಾಡು ಸಿಎಂ (Tamil Nadu CM) ವಿಜಯ್ (Vijay) ಕೊಲ್ಲೂರು (Kollur) ಮೂಕಾಂಬಿಕೆಯ ದರ್ಶನ ಪಡೆದರು. ವಿಜಯ್ ವಿಶೇಷ ಪೂಜೆಯನ್ನೂ ಮೂಕಾಂಬಿಕೆಗೆ ಸಲ್ಲಿಸಿದ್ದಾರೆ. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ವಿಶೇಷ ಸಂಕಲ್ಪ ಮಾಡಿ ವಿಜಯ್ಗೆ ವಿಶೇಷ ದಾರ ಕಟ್ಟಿದ್ದಾರೆ. ದೇಗುಲದ…
Latest News
Search the Archives
Access over the years of investigative journalism and breaking reports
You May Have Missed












