Tag: Bengaluru
-

Namma Metro: ಮೆಟ್ರೋ ಪ್ರಯಾಣಿಕರೇ ಗಮನಿಸಿ, ಮೇ 17 ರಂದು ಸಂಚಾರದಲ್ಲಿ ವ್ಯತ್ಯಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 11:49 AM IST ಭಾನುವಾರ ಮೇ 17ರಂದು ಬೆಳಗ್ಗೆ 7ರಿಂದ 9ರವರೆಗೆ ನಮ್ಮ ಮೆಟ್ರೋ ಪರ್ಪಲ್ ಲೈನ್ ನಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣದಿಂದ ಕಬ್ಬನ್ ಪಾರ್ಕ್ ವರೆಗೆ ಸೇವೆ ಸ್ಥಗಿತ, ಉಳಿದ ಮಾರ್ಗಗಳು ಎಂದಿನಂತೆ. ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಬೆಂಗಳೂರು: ಐಟಿ ಸಿಟಿ ಬೆಂಗಳೂರಿನ (Bengaluru) ಲೈಫ್ಲೈನ್ ಎಂದೇ ಕರೆಯಲ್ಪಡುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಭಾನುವಾರ (Sunday) ಬೆಳಗ್ಗೆ ಒಂದು ಪ್ರಮುಖ ಶಾಕ್ ಕಾದಿದೆ. ನೀವು ಮೇ…
-

Big Update: ಹೊಸ ವಾಹನ ಖರೀದಿಸುವ ಪ್ಲಾನ್ ಇದ್ಯಾ? ಹಾಗಾದರೆ ಸಾರಿಗೆ ಇಲಾಖೆಯ ಈ ಪ್ರಕಟಣೆಯನ್ನು ಮೊದಲು ಓದಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 12:53 PM IST ಕರ್ನಾಟಕ ಸಾರಿಗೆ ಇಲಾಖೆ VAHAN 4.0 ತಾಂತ್ರಿಕ ದೋಷ ನಿವಾರಣೆಗೆ ಮೇ 15-18 ರವರೆಗೆ ಎಲ್ಲಾ ಆನ್ಲೈನ್ ವಾಹನ ಸೇವೆ ಸ್ಥಗಿತ, ಮೇ 19 ರಿಂದ ಸೇವೆ ಪುನರಾರಂಭ ನಿರೀಕ್ಷೆ ಸೇವೆಗಳಿಗೆ ತಾತ್ಕಾಲಿಕ ವಿರಾಮ ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆ (Karnataka Transport Department) ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದ್ದು, VAHAN 4.0 ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ನಿವಾರಣೆ ಮತ್ತು ಬ್ಯಾಕ್ಎಂಡ್ ನಿರ್ವಹಣಾ ಕಾರ್ಯ ನಡೆಸಲು ಮೇ 15,…
-

New Train: ಐಟಿ ಸಿಟಿ ಜನರೇ ಗಮನಿಸಿ, ಮೇ 23 ರಿಂದ ಆರಂಭವಾಗಲಿದೆ ಹೊಸ ಟ್ರೈನ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 1:33 PM IST ಬೆಂಗಳೂರು SMVT-LTT ಹೊಸ ದ್ವೈವಾರ್ಷಿಕ ಎಕ್ಸ್ಪ್ರೆಸ್ ಮೇ 23ರಿಂದ, ತುಮಕೂರು ಸೇರಿ ಹಲವು ನಿಲ್ದಾಣಗಳಲ್ಲಿ ನಿಲುಗಡೆ, 1209 ಕಿಮೀಗೆ 24 ಗಂಟೆ ತೆಗೆದುಕೊಳ್ಳುವ ಆಮೆಗತಿಗೆ ಪ್ರಯಾಣಿಕರ ಆಕ್ರೋಶ. ಬೆಂಗಳೂರಿನಿಂದ ಮುಂಬೈ ರೈಲು ಬೆಂಗಳೂರಿನಿಂದ (Bengaluru) ವಾಣಿಜ್ಯ ನಗರಿ ಮುಂಬೈಗೆ (Mumbai) ಪ್ರಯಾಣಿಸುವ ಜನರಿಗೆ ನೈಋತ್ಯ ರೈಲ್ವೆ ಕೊನೆಗೂ ಒಂದು ಸಿಹಿ ಸುದ್ದಿ ನೀಡಿದೆ. ಹೊಸದಾಗಿ SMVT ಬೆಂಗಳೂರು ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ದ್ವೈವಾರ್ಷಿಕ ಎಕ್ಸ್ಪ್ರೆಸ್…
-

GBA: ಈ QR ಸ್ಕ್ಯಾನ್ ಮಾಡಿ ,ಮನೆ ಬಾಗಿಲಿಗೇ ಬರುತ್ತೆ ತ್ಯಾಜ್ಯ ವಾಹನ; ನಿಮಗೆ ಬೇಡವಾದ ವಸ್ತುಗಳ ಉಚಿತ ವಿಲೇವಾರಿ, ಇಂದೇ ಬುಕ್ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 3:21 PM IST ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ DCLUTTER ಆ್ಯಪ್ ಮೂಲಕ ಭಾನುವಾರ ಮನೆ ಬಾಗಿಲಿಗೇ ಹಳೆಯ ಮಂಚ, ಸೋಫಾ, ಫ್ರಿಡ್ಜ್ ಮುಂತಾದ ಬೃಹತ್ ತ್ಯಾಜ್ಯ ಉಚಿತವಾಗಿ ಸಂಗ್ರಹಿಸಲಿದೆ GBA ಬೆಂಗಳೂರು: ಮನೆಯ ಮೂಲೆಯಲ್ಲಿ ಹಳೆಯ ಮಂಚ, ಸೋಫಾ, ಕಪಾಟು, ಮೇಜು ಧೂಳು ತಿನ್ನುತ್ತ ಬಿದ್ದಿವೆಯಾ? ಆದರೆ ಬಿಸಾಡಲು ಮನಸ್ಸಿಲ್ಲ, ವಿಲೇವಾರಿ (Clearing) ಮಾಡಲು ದಾರಿ ಗೊತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಇನ್ನು ಚಿಂತೆ ಬೇಡ! ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕರ್ನಾಟಕ…
-

Good News: ಉತ್ತರ ಕರ್ನಾಟಕಕ್ಕೆ ಶುಭ ಸುದ್ದಿ; ವಿಜಯಪುರಕ್ಕೆ ಶರವೇಗದ ರೈಲು, 10-11 ತಾಸಿಗೆ ಇಳಿಯಿತು ಬೆಂಗಳೂರಿನ ಪ್ರಯಾಣ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 4:05 PM IST ಯಶವಂತಪುರ-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ಇಂದು ಮೇ 16ರಿಂದ ಜೂನ್ 28ರವರೆಗೆ 7 ವಾರಾಂತ್ಯ ಸಂಚಾರ, 704 ಕಿಮೀ ದೂರ 11 ಗಂಟೆ, ಹುಬ್ಬಳ್ಳಿ ಬಿಪಾಸ್, 9 ನಿಲ್ದಾಣ, IRCTC ಮೂಲಕ ಟಿಕೆಟ್ ಬುಕ್ಕಿಂಗ್ ಮಾಹಿತಿ ಪಡೆಯಿರಿ ವಿಶೇಷ ರೈಲು ಬೆಂಗಳೂರು: ಉತ್ತರ ಕರ್ನಾಟಕ ಮತ್ತು ಬೆಂಗಳೂರು (Bengaluru) ನಡುವೆ ಎಷ್ಟು ರೈಲುಗಳನ್ನು ಬಿಟ್ಟರೂ ಸಾಲದ ಪರಿಸ್ಥಿತಿ ಇರುವ ಈ ಹೊತ್ತಿನಲ್ಲಿ ಒಂದು ಮಹತ್ವದ ಸಿಹಿಸುದ್ದಿ ಬಂದಿದೆ. ಉತ್ತರ…
-

Bengaluru Airport: ಬೆಂಗಳೂರು ವಿಮಾನ ನಿಲ್ದಾಣಕ್ಕೆ ದಕ್ಷಿಣ ಭಾರತದಲ್ಲೇ ನಂಬರ್ 1 ಪಟ್ಟ, ಪ್ರಯಾಣಿಕರ ಸಂಖ್ಯೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 4:28 PM IST ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 400 ಮಿಲಿಯನ್ ಪ್ರಯಾಣಿಕರ ಇತಿಹಾಸ, 2025-26ರಲ್ಲಿ 44.47 ಮಿಲಿಯನ್, ಅಂತರರಾಷ್ಟ್ರೀಯ 23.9 ಶೇಕಡಾ, ದಕ್ಷಿಣ ಭಾರತದ ನಂಬರ್ 1 ಕೇಂದ್ರ. 400 ಮಿಲಿಯನ್ ಪ್ರಯಾಣಿಕರು ಬೆಂಗಳೂರು: ಐಟಿ ನಗರಿ ಬೆಂಗಳೂರಿನ (Bengaluru) ಹೆಮ್ಮೆಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಜಾಗತಿಕ ವಾಯುಯಾನ ವಲಯದಲ್ಲಿ ಹಿಂದೆಂದೂ ಕಾಣದ ಇತಿಹಾಸವೊಂದನ್ನು (History) ಸೃಷ್ಟಿಸಿದೆ. ಹೌದು, ತನ್ನ ಕಾರ್ಯಾಚರಣೆ ಆರಂಭಿಸಿದ ದಿನದಿಂದ ಇಂದಿನವರೆಗೆ ಬರೋಬ್ಬರಿ…
-

ಜಸ್ಟ್ 2 ಗಂಟೆಯಲ್ಲಿ ಬೆಂಗಳೂರು ಟು ಹೈದರಾಬಾದ್; ಪ್ರಕೃತಿಯ ಮಡಿಲಿನಲ್ಲಿ ಕಾಡಿನ ನಡುವೆ ಪ್ರಯಾಣ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 5:41 PM IST ಬೆಂಗಳೂರು-ಹೈದರಾಬಾದ್ ಬುಲೆಟ್ ಟ್ರೈನ್ ಹೈಸ್ಪೀಡ್ ಕಾರಿಡಾರ್ಗೆ ಕೇಂದ್ರ, ಕರ್ನಾಟಕ ತಾತ್ವಿಕ ಒಪ್ಪಿಗೆ, 607 ಕಿಮೀ ಮಾರ್ಗ, 2 ಗಂಟೆ 8 ನಿಮಿಷ ಪ್ರಯಾಣ, ವಿಮಾನಕ್ಕೆ ಕಠಿಣ ಸ್ಪರ್ಧೆ ನೀಡಲಿದೆ. ಬೆಂಗಳೂರು-ಹೈದರಾಬಾದ್ ಬುಲೆಟ್ ರೈಲು ಯೋಜನೆ (ಸಾಂದರ್ಭಿಕ ಚಿತ್ರ) ಬೆಂಗಳೂರು ಟು ಹೈದರಾಬಾದ್ (Bengaluru To Hyderabad) ನಡುವೆ ವಿಮಾನ ಪ್ರಯಾಣ ಇನ್ಮೇಲೆ ವೇಸ್ಟ್. (Plane Journey) ಕೇಂದ್ರ ಘೋಷಣೆ ಮಾಡಿದ ಈ ಯೋಜನೆಯಿಂದ ಜಸ್ಟ್ ಎರಡು ಗಂಟೆಯಲ್ಲಿಯೇ…
-

AI Power: ಕರ್ನಾಟಕ ಕರೆಂಟ್ ಇಲಾಖೆಗೆ ಬರ್ತಿದೆ ‘ರೋಬೋಟ್’ ಶಕ್ತಿ, ಇನ್ಮುಂದೆ ನೀವು ದೂರು ನೀಡೋ ಮೊದಲೇ ಇವ್ರಿಗೆ ಗೊತ್ತಾಗುತ್ತೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 17, 2026 10:12 AM IST ಕರ್ನಾಟಕ ಇಂಧನ ಇಲಾಖೆ 2047ರೊಳಗೆ ವಿದ್ಯುತ್ ಗ್ರಿಡ್ ಅನ್ನು AI ಆಧಾರಿತ ಮುನ್ಸೂಚನೆ, ಡಿಜಿಟಲ್ ಟ್ವಿನ್ ತಂತ್ರಜ್ಞಾನದಿಂದ ನಿರ್ವಹಿಸಲು ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ, ದೋಷ ಪತ್ತೆ ನಿಮಿಷಗಳಲ್ಲಿ ಸಾಧ್ಯ ವಿದ್ಯುತ್ ವಿತರಣಾ ಯಾಂತ್ರೀಕರಣ ಬೆಂಗಳೂರು: ದೇಶಾದ್ಯಂತ ಆಡಳಿತ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (Artificial Intelligence – AI) ಹೆಜ್ಜೆಯೂರಲಾರಂಭಿಸಿದೆ. ಇದೀಗ ಕರ್ನಾಟಕದ (Karnataka) ಇಂಧನ ಇಲಾಖೆಯೂ (Department of Energy) ಸಹ ತಂತ್ರಜ್ಞಾನದ ಹೊಸ ಮೈಲಿಗಲ್ಲು…
-

ಜನವರಿ ತಿಂಗಳ ಕೊನೆಯ ದಿನ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಆಗಿದ್ಯಾ? ಇಲ್ಲಿ ಚೆಕ್ ಮಾಡಿ! | Petrol and Diesel Latest Prices on Janauray 31st 2024 on several cities India including Bengaluru | ವ್ಯಾಪಾರ ಸುದ್ದಿ | ACTPnews
ನಿತ್ಯ ಬೆಳಗಾದರೆ ಸಾಕು ರಸ್ತೆಗಿಳಿಯುವ ಲಕ್ಷಾಂತರ ವಾಹನಗಳಿಗೆ ಮುಖ್ಯವಾಗಿ ಬೇಕಾಗಿರುವುದೇ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳು. ಹಾಗಾಗಿ ಜಾಗತಿಕವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳಿಗೆ ವಿಶ್ವಾದ್ಯಂತ ಬೇಡಿಕೆಯಿದೆ. ಇನ್ನು ವಿದ್ಯುತ್ ಚಾಲಿತ ವಾಹನಗಳು ಇಂದು ಸಾಕಷ್ಟು ಮಹತ್ವ ಪಡೆಯುತ್ತಿದ್ದು ನಿಧಾನವಾಗಿ ರಸ್ತೆಗಿಳಿಯುತ್ತಿವೆಯಾದರೂ ಇಂದಿಗೂ ಜಗತ್ತಿನಾದ್ಯಂತ ಇಂಧನ ಚಾಲಿತವಾಹನಗಳದ್ದೆ ಕಾರುಬಾರು ಇರುವುದನ್ನು ಕಾಣಬಹುದು. ಹಾಗಾಗಿಯೆ ಇಂದಿಗೂ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ಉತ್ಪಾದಿಸಲು ಬಳಸಲಾಗುವ ಮೂಲ ಕಚ್ಚಾತೈಲಕ್ಕೆ ಸಾಕಷ್ಟು ಡಿಮಾಂಡ್ ಇದೆ. ಇದೇ ಕಾರಣದಿಂದಾಗಿ ಪ್ರತಿನಿತ್ಯ ತೈಲ ಬೆಲೆ…
-

Bengaluru: ದೇಶದ ಅತೀ ದೊಡ್ಡ ರೈಲ್ವೆ ಹಬ್, ಎರಡು ಅಂತಸ್ತುಗಳಲ್ಲಿ ಟ್ರ್ಯಾಕ್; ಯಲಹಂಕ ಪ್ರಾಜೆಕ್ಟ್ ಕಂಪ್ಲೀಟ್ ಡಿಟೇಲ್ಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 17, 2026 6:55 PM IST ಬೆಂಗಳೂರು ಯಲಹಂಕದಲ್ಲಿ ಇಂಡಿಯನ್ ರೈಲ್ವೇಸ್ 5754 ಕೋಟಿ ವೆಚ್ಚದ ಟು ಲೆವೆಲ್ ಮೆಗಾ ಟರ್ಮಿನಲ್ ನಿರ್ಮಾಣ, 16 ಪ್ಲಾಟ್ಫಾರ್ಮ್, ಭವಿಷ್ಯದ ಬೇಡಿಕೆಗೆ 2045ರ ದೃಷ್ಟಿ ಯೋಜನೆ ಇದಾಗಿದೆ. ಬೆಂಗಳೂರಿನಲ್ಲೇ ಮೊದಲುಟು-ಲೆವೆಲ್ ಟರ್ಮಿನಲ್! ಐಟಿ ನಗರ ಬೆಂಗಳೂರಿನಲ್ಲಿ (Bengaluru) ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಆಗುವಂತೆ, ಜನದಟ್ಟಣೆ ನಿಭಾಯಿಸಲು ಅನುಕೂಲ ಆಗುವಂತೆ ರೈಲ್ವೆ ಇಲಾಖೆ (Indian Railways) ಅತ್ಯಂತ ಮಹತ್ವಾಕಾಂಕ್ಷೆಯೊಂದಿಗೆ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ಬೆಂಗಳೂರಿನಲ್ಲಿ ದೇಶದ ಅತೀ ದೊಡ್ಡ…
Latest News
Search the Archives
Access over the years of investigative journalism and breaking reports
You May Have Missed












