Tag: ACTPnews
-

IPL Playoff: ಐಪಿಎಲ್ ಪ್ಲೇಆಫ್ನಲ್ಲಿ ಬಿಗ್ ಟ್ವಿಸ್ಟ್! ಮೂರು ತಂಡಗಳ ಭವಿಷ್ಯ ನಿರ್ಧರಿಸುತ್ತೆ ಆ ಒಂದು ಪಂದ್ಯ | ಕ್ರೀಡಾ ಸುದ್ದಿ | ACTPnews
Last Updated:May 23, 2026 3:05 PM IST ಶುಕ್ರವಾರ ನಡೆದ ಪಂದ್ಯದಲ್ಲಿ, ಆರ್ಸಿಬಿ ನೆಟ್ ರನ್ ರೇಟ್ನಲ್ಲಿ ಮೇಲುಗೈ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತು. ಆದರೆ ಸನ್ರೈಸರ್ಸ್ ಹೈದರಾಬಾದ್ ತಂಡ 18 ಅಂಕಗಳಿಸಿದರೂ ಮೂರನೇ ಸ್ಥಾನಕ್ಕೆ ಸೀಮಿತವಾಯಿತು. ಈಗ, ಉಳಿದಿರುವ ಏಕೈಕ ನಾಲ್ಕನೇ ಸ್ಥಾನಕ್ಕಾಗಿ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ತ್ರಿಕೋನ ಹೋರಾಟ ನಡೆಯುತ್ತಿದೆ. ಐಪಿಎಲ್ 2026 2026ರ ಐಪಿಎಲ್ ಸೀಸನ್ನ ಲೀಗ್ ಹಂತವು ಮುಕ್ತಾಯಗೊಳ್ಳುತ್ತಿದ್ದಂತೆ,…
-

LSG vs PBKS, IPL 2026: ಮಿಂಚಿದ ಬದೋನಿ, ಇಂಗ್ಲಿಸ್ ಅರ್ಧಶತಕ! ಪಂಜಾಬ್ ಕಿಂಗ್ಸ್ಗೆ ಕಠಿಣ ಗುರಿ ನೀಡಿದ ಲಖನೌ | ಕ್ರೀಡಾ ಸುದ್ದಿ | ACTPnews
ಕಳಪೆ ಆರಂಭ ಪಡೆದ ಲಖನೌ ಕೊನೆಯ ಪಂದ್ಯದಲ್ಲಿಯೂ ಕೂಡ ಲಖನೌ ತಂಡ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಮಿಚೆಲ್ ಮಾರ್ಷ್ ಬದಲಿಗೆ ಆರಂಭಿಕನಾಗಿ ಅವಕಾಶ ಪಡೆದಿದ್ದ ಅರ್ಶಿನ್ ಕುಲಕರ್ಣಿ ಗೋಲ್ಡನ್ ಡಕ್ ಆದರು. ಒಮರ್ಝೈ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಪ್ರಭಸಿಮ್ರನ್ ಸಿಂಗ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ನಿಕೋಲಸ್ ಪೂರನ್ 7 ಎಸೆತಗಳಲ್ಲಿ 2 ರನ್ಗಳಿಸಿ ಮಾರ್ಕೊ ಯಾನ್ಸನ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಚೇತರಿಕೆ ನೀಡಿದ ಬದೋನಿ ಕೇವಲ 20 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿದ್ದ …
-

Amazon Owner: 5 ಸಾವಿರ ಕೋಟಿ ಖರ್ಚು ಮಾಡಿ ಮದುವೆಗೆ ಸಜ್ಜಾದ ಅಮೆಜಾನ್ ಸಂಸ್ಥಾಪಕ! ವಿಶ್ವದ 2ನೇ ಶ್ರೀಮಂತನ ಕೈ ಹಿಡಿಯೋ ವಧು ಯಾರು ಗೊತ್ತಾ? | Amazon founder Jeff Bezos ready to marry his girlfriend Lauren Sanchez over spending 5000 crore for wedding | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Dec 24, 2024 5:07 PM IST ವಿಶ್ವದ ಎರಡನೇ ಶ್ರೀಮಂತ ಜೆಫ್ ಬೆಜೋಸ್ ಅವರು ತಮ್ಮ ಗೆಳತಿ ಲಾರೆನ್ ಸ್ಯಾಂಚೆಜ್ ಅವರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎನ್ನಲಾಗಿದ್ದು, ಇದಕ್ಕಾಗಿ ಬರೋಬ್ಬರಿ ಐದು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಿದ್ದಾರೆ ಎನ್ನಲಾಗಿದೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಅವರ ಗೆಳತಿ ಲಾರಾ ಸ್ಯಾಂಚೆಜ್ ಅಮೆಜಾನ್ ಸಂಸ್ಥಾಪಕ (Amazon Founder) ಮತ್ತು ವಿಶ್ವದ ಅಗ್ರ ಸಿರಿವಂತರ (World’s Richest) ಪೈಕಿ ಜೆಫ್ ಬೆಜೋಸ್ (Jeff Bezos) ಅವರು…
-

Shortest Six: ಕ್ರಿಕೆಟ್ ಇತಿಹಾಸದಲ್ಲೇ ಅತಿ ಚಿಕ್ಕ ಸಿಕ್ಸರ್ ಯಾವುದು ಗೊತ್ತಾ? ಕೇವಲ 3 ಮೀಟರ್ಗಳಲ್ಲಿ ಬಂದಿತ್ತು ಸಿಕ್ಸ್ ರನ್! | ಕ್ರೀಡಾ ಸುದ್ದಿ | ACTPnews
Last Updated:May 23, 2026 9:34 PM IST ಟಿ20 ಕ್ರಿಕೆಟ್ ಬಂದ ಮೇಲೆ ಬ್ಯಾಟರ್ಗಳು ಲಾಂಗ್ ಸಿಕ್ಸರ್ಗಳನ್ನು ಬಾರಿಸುವ ಮೂಲಕ ಎಲ್ಲರ ಚಿತ್ತ ಕದ್ದಿದ್ದಾರೆ. ಆದರೆ, ಕ್ರಿಕೆಟ್ ಇತಿಹಾಸದಲ್ಲೇ ಅತಿ ಚಿಕ್ಕ ಸಿಕ್ಸರ್ ಯಾವುದು ಗೊತ್ತಾ? ಕೇವಲ 3 ಮೀಟರ್ಗಳಲ್ಲಿ ಬಂದ ಸಿಕ್ಸ್ ರನ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಓದಿ. ಕ್ರಿಕೆಟ್ ಸೀಮಿತ ಓವರ್ಗಳ (Over) ಸ್ವರೂಪದಲ್ಲಿ ವಿಶ್ವ ಕ್ರಿಕೆಟ್ (Cricket) ನ ಪ್ರಸ್ತುತ ಸ್ಥಿತಿಯನ್ನು ನೋಡಿದರೆ, ಬಹುತೇಕ ಎಲ್ಲಾ ತಂಡಗಳು (Teams) ತಮ್ಮ…
-

Navy Chief: ಬಸವನಗುಡಿಯ ಗಲ್ಲಿಯಿಂದ ಸಮುದ್ರದ ಅಲೆಗಳವರೆಗೆ, ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥ ಕೃಷ್ಣ ಸ್ವಾಮಿನಾಥನ್ ಕಥೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 9:39 AM IST ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಭಾರತೀಯ ನೌಕಾಪಡೆಯ ಮುಂದಿನ ನೇವಿ ಚೀಫ್ ಆಗಿ ನೇಮಕ, ೩೧ರಂದು ಅಧಿಕಾರ ಸ್ವೀಕಾರ, ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯ ಹಳೆಯ ವಿದ್ಯಾರ್ಥಿ ಭಾರತೀಯ ನೌಕಾಪಡೆಯ ನಾಯಕತ್ವ ಬೆಂಗಳೂರಿನ (Bengaluru) ಹಳೆಯ ಬಡಾವಣೆ ಎನ್.ಆರ್. ಕಾಲೋನಿಯ ರಸ್ತೆಗಳಲ್ಲಿ ಓಡಾಡಿಕೊಂಡಿದ್ದ, ಲಾಲ್ಬಾಗ್ನಲ್ಲಿ ಕೋತಿಗಳ ಹಿಂದೆ ಬೀಳುತ್ತಿದ್ದ ಹುಡುಗನೊಬ್ಬ ದೇಶದ ನೌಕಾಪಡೆಯ ಪರಮೋಚ್ಚ ಹುದ್ದೆಯನ್ನು ಅಲಂಕರಿಸುತ್ತಾನೆ ಎಂದು ಯಾರಾದರೂ ಊಹಿಸಿದ್ದರೇ? ಹೌದು, ಈಗ ಇಡೀ ಬೆಂಗಳೂರು…
-

NEET-UG Paper Leak: ನೀಟ್ ಮಹಾ ಹಗರಣ ಬಯಲಿಗೆಳೆದ ‘ದುರಂಧರ’: ಇವರೇ ಲಕ್ಷಾಂತರ ವಿದ್ಯಾರ್ಥಿಗಳ ರಕ್ಷಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 3:31 PM IST NEET-UG Paper Leak: ಮೇ 3, 2026ರಂದು ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಭಾರತದ ಅತ್ಯಂತ ಕಠಿಣ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ ಬರೆದು ಹೊರಬಂದಿದ್ದರು. ಆದರೆ ಅದೇ ದಿನ ಅವರ ಕೈಯಲ್ಲಿದ್ದ ಒಂದು ಪಿಡಿಎಫ್ ದೇಶದ ಅತಿ ದೊಡ್ಡ ಪರೀಕ್ಷಾ ಮಂಡಳಿಯ ಅಡಿಪಾಯವನ್ನೇ ಅಲ್ಲಾಡಿಸಲಿದೆ ಎಂದು ಯಾರೂ ಊಹಿಸಿರಲಿಲ್ಲ. ಯಾರು ಗೊತ್ತಾ ಆ ವ್ಯಕ್ತಿ? ಇಲ್ಲಿದೆ ಸಂಪೂರ್ಣ ವಿವರ ಇಲ್ಲಿದೆ. Shashikant Suthar! ಮೇ 3, 2026ರಂದು…
-

Driving Tips: ದಟ್ಟವಾದ ಮಂಜಿನ ರೋಡ್ನಲ್ಲಿ ವಾಹನ ಓಡಿಸ್ತೀರಾ? ಹಾಗಾದ್ರೆ ಈ ಟಿಪ್ಸ್ಗಳು ನಿಮಗೆ ಗೊತ್ತಿರಲೇಬೇಕು | If driving in dense fog, take special care of these things | | ACTPnews
ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ, ಹೆಡ್ಲೈಟ್ಗಳನ್ನು ಲೋ ಬೀಮ್ನಲ್ಲಿ ಇಡಬೇಕು, ಯಾಕೆಂದರೆ ಕಡಿಮೆ ಕಿರಣದ ಬೆಳಕು ವಾಹನದ ಮುಂದೆ ಸುಮಾರು 50 ರಿಂದ 70 ಮೀಟರ್ ದೂರವನ್ನು ಬೆಳಗಿಸುತ್ತದೆ. ಅದೇ ಸಮಯದಲ್ಲಿ, ಹೆಚ್ಚಿನ ಕಿರಣದ ಬೆಳಕಿನ ಬೆಳಕು ಸುತ್ತಲೂ ಹರಡುತ್ತದೆ, ಇದು ಮಂಜಿನ ಗೋಚರತೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಡಿಮೆ ಗೋಚರತೆಯ ಸಮಯದಲ್ಲಿ, ನಾವು ನಮ್ಮ ಹೆಡ್ಲೈಟ್ಗಳನ್ನು ಲೋ ಬೀಮ್ನಲ್ಲಿ ಇರಿಸಿಕೊಂಡು ಮತ್ತು ಲೈಟ್ಗಳನ್ನು ಬಳಸಿ ಚಾಲನೆ ಮಾಡಬೇಕು. ಇದು ಮುಂದಿನ ರಸ್ತೆಯನ್ನು ಸ್ಪಷ್ಟವಾಗಿ ನೋಡಲು ಸಹಾಯ…
-

LSG vs PBKS, IPL 2026: ಸತತ 6 ಸೋಲುಗಳ ಬಳಿಕ ಕೊನೆಗೂ ಗೆದ್ದ ಪಂಜಾಬ್! ಲಖನೌ ಮಣಿಸಿ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡ ಶ್ರೇಯಸ್ ಪಡೆ | ಕ್ರೀಡಾ ಸುದ್ದಿ | ACTPnews
Last Updated:May 23, 2026 10:56 PM IST ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಲಖನೌ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 196 ರನ್ಗಳ ಸವಾಲಿನ ಮೊತ್ತ ದಾಖಲಿಸಿತ್ತು. ಈ ಗುರಿಯನ್ನ ಪಂಜಾಬ್ ಕಿಂಗ್ಸ್ 12 ಎಸೆತಗಳಿರುವಂತೆ ತಲುಪಿ ಗೆಲುವು ಸಾಧಿಸಿತು. ಶ್ರೇಯಸ್ ಅಯ್ಯರ್- ಪ್ರಭಸಿಮ್ರನ್ ಸಿಂಗ್ IPL 2026ರ 68ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್ಗಳ ಗೆಲುವು ಸಾಧಿಸಿದೆ.…
-

India-China Conflict: ಚೀನಾ ಮತ್ತೆ ವಾಪಾಸ್ ಬರಬಹುದು; ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ ಭಾರತ | | ACTPnews
Last Updated:Jul 07, 2020 8:56 AM IST India-China Border Tension: ಚೀನಾದವರು ಯಾವ ಕ್ಷಣದಲ್ಲಿ ಬೇಕಾದರೂ ಮತ್ತೆ ಗಡಿಯನ್ನು ಆಕ್ರಮಿಸಿಕೊಳ್ಳಬಹುದು. ಹೀಗಾಗಿ, ಚೀನೀಯರ ಪ್ರತಿಯೊಂದು ನಡೆಯನ್ನೂ ನಾವಿನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿದ್ದಾರೆ. ನವದೆಹಲಿ (ಜು. 7): ಭಾರತ-ಚೀನಾ ಗಡಿಯಲ್ಲಿರುವ ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯ ಎಲ್ಎಸಿ ಬಳಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಇದಾದ ಬಳಿಕ ಲಡಾಖ್ನಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಎರಡೂ ದೇಶಗಳ…
-

Achievement: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿ ಮಾಡಿದ ಕನ್ನಡಿಗ; ಗೋಕರ್ಣದ ʼಚಾಮಿʼ ಇಂದು ಅಮೆರಿಕಾದ ನಂ.1 ವಿಜ್ಞಾನಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 12:20 PM IST ಡಾ. ನಾರಾಯಣ ಚಾಮಿ ಹೊಸ್ಮನೆ Research.com 2026 ರ್ಯಾಂಕಿಂಗ್ ನಲ್ಲಿ ರಸಾಯನ ಶಾಸ್ತ್ರ ವಿಭಾಗದ ಅಮೆರಿಕಾದ ಶ್ರೇಷ್ಠ ವಿಜ್ಞಾನಿ, BNCT ಸಂಶೋಧನೆ, Humboldt Research Award ವಿಜೇತ ಡಾ. ನಾರಾಯಣ ಹೊಸ್ಮನೆ ಬೆಂಗಳೂರು: ರಥಬೀದಿಯ ಸಣ್ಣ ಮನೆಯಲ್ಲಿ ಬಡತನದ ನಡುವೆ ಬೆಳೆದ ಹುಡುಗ, ಇಂದು ಅಮೆರಿಕಾದ ಶ್ರೇಷ್ಠ ವಿಜ್ಞಾನಿ! ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಗೋಕರ್ಣದ ರಥಬೀದಿ ಮೂಲದ ಡಾ. ನಾರಾಯಣ ಸದಾಶಿವ ಹೊಸ್ಮನೆಅವರು Academic…
Latest News
Search the Archives
Access over the years of investigative journalism and breaking reports
You May Have Missed












