Tag: ACTPnews
-

ಭಾರತ-ಚೀನಾ ನಡುವೆ ಸಂಘರ್ಷ: ಇಂದು ಲಡಾಖ್ಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಭೇಟಿ | | ACTPnews
Last Updated:Jul 03, 2020 8:38 AM IST ಸಚಿವ ರಾಜ್ನಾಥ್ ಸಿಂಗ್ ಅವರ ಲಡಾಖ್ ಭೇಟಿಯನ್ನು ಯಾವ ಕಾರಣಕ್ಕಾಗಿ ಮುಂದೂಡಲಾಗಿದೆ ಎಂದು ಸರ್ಕಾರದ ವಲಯದಿಂದ ಈವರೆಗೆ ಯಾವುದೇ ಸ್ಪಷ್ಟತೆ ದೊರಕಿಲ್ಲ. ಆದರೆ, ಜೂನ್ 6, 22 ಹಾಗೂ 30 ರಂದು ಎರಡೂ ದೇಶದ ಕಮಾಂಡರ್ ಮಟ್ಟದಲ್ಲಿ ಮೂರು ಸುತ್ತಿನ ಮಾತುಕತೆ ನಡೆದಿದೆ. ಗಡಿಯಲ್ಲಿ ಶಾಂತಿ ಸ್ಥಾಪಿಸುವ ಕುರಿತು ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ. ಲಡಾಖ್(ಜು.03): ಭಾರತ-ಚೀನಾ ನಡುವಿನ ಸಂರ್ಘದ ನಂತರ ಇಲ್ಲಿನ ಪರಿಸ್ಥಿತಿ ಅವಲೋಕಿಸಲು ರಕ್ಷಣಾ…
-

T20 tournament: ಹೊಸ ಟಿ20 ಟೂರ್ನಿ ಆರಂಭಿಸಲು ಬಿಸಿಸಿಐ ಸಿದ್ಧತೆ! ಈ ಲೀಗ್ನಲ್ಲಿ ಸೂರ್ಯವಂಶಿ ಆಡೋದು ಡೌಟ್, ಕಾರಣವೇನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 18, 2026 4:03 PM IST ದೇಶೀಯ ಕ್ರಿಕೆಟ್ನ ರಚನೆಯನ್ನು ಬದಲಾಯಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಹೊಸ ಟಿ20 ಟೂರ್ನಿ ಆರಂಭಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಸಿಸಿಐ-ವೈಭವ್ ಸೂರ್ಯವಂಶಿ ಐಪಿಎಲ್ (IPL) 2026 ರ ಸಂಭ್ರಮದ ನಡುವೆ, ಭಾರತೀಯ (Indian) ದೇಶೀಯ (Domestic) ಕ್ರಿಕೆಟ್ (Cricket) ನಿಂದ ಮಹತ್ವದ ಸುದ್ದಿ ಹೊರಬಿದ್ದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ದೇಶೀಯ ಕ್ರಿಕೆಟ್ನ ರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಸಿದ್ಧತೆ ನಡೆಸುತ್ತಿದೆ. ವರದಿಗಳ…
-

ಲೇಬಲ್ ಇಲ್ಲದ ನೂಡಲ್ಸ್, ಎಕ್ಸ್ಪೈರ್ ಡೇಟ್ ಮುಗಿದ ಚಿಕನ್, ಜಿರಳೆಗಳ ರಾಶಿ! ಇದು ಈ ರೆಸ್ಟೋರೆಂಟ್, ಬೇಕರಿಗಳ ಕರ್ಮಕಾಂಡ | Unlabeled noodles, expired chicken, and a swarm of cockroaches! This is the ritual of these restaurants and bakeries | ಲೈಫ್ಸ್ಟೈಲ್ | ACTPnews
ಸಿಕಂದರಾಬಾದ್ನ ರೆಸ್ಟೋರೆಂಟ್, ಬೇಕರಿಗಳ ಅವ್ಯವಸ್ಥೆಯನ್ನು ಬಯಲಿಗೆಳೆದ ಅಧಿಕಾರಿಗಳು ಸಿಕಂದರಾಬಾದ್ನಲ್ಲಿನ ರೆಸ್ಟೋರೆಂಟ್ ಒಂದರ ಕರ್ಮಕಾಂಡ ಬಯಲಾಗಿದೆ. ರೆಸ್ಟೋರೆಂಟ್ನಲ್ಲಿ ಕೆಜಿಗಟ್ಟಲೆ ಲೇಬಲ್ ಮಾಡದ ನೂಡಲ್ಸ್, ಎಕ್ಸ್ಪೈರ್ ಡೇಟ್ ಮುಗಿದ ಚಿಕನ್ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಬೇಕರಿಯೊಂದರಲ್ಲಿ ಎಲ್ಲೆಂದರಲ್ಲಿ ಜಿರಳೆಗಳು ಇರೋದು ಕಂಡು ಬಂದಿವೆ. ಎಕ್ಸ್ಪೈರ್ ಡೇಟ್ ಮುಗಿದ ಚಿಕನ್, ಲೇಬಲ್ ಇರದ ನೂಡಲ್ಸ್ ಹೀಗೆ ಇಂಥಹ ಕೆಟ್ಟ ಪರಿಸ್ಥಿತಿ ಕಂಡುಬಂದಿದ್ದು, ಪಾರ್ಕ್ಲೇನ್ನಲ್ಲಿರುವ ಗೋಲ್ಡನ್ ಡ್ರ್ಯಾಗನ್ ರೆಸ್ಟೋರೆಂಟ್ನಲ್ಲಿ. ಎಕ್ಸ್ಪೈರ್ ಡೇಟ್ ಮುಗಿದ ಕೆಜಿಗಟ್ಟಲೇ ಚಿಕನ್ ಪತ್ತೆ ಅಧಿಕಾರಿಗಳು ಪರಿಶೀಲನೆ ವೇಳೆ, ಡಿಸೆಂಬರ್…
-

Jayam Ravi: ಡಿವೋರ್ಸ್ ವಿವಾದದ ಮಧ್ಯೆಯೂ ಜಯಂ ರವಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡ ಖುಷ್ಬೂ! ಆ ಮಾತು ಹೇಳಿದ್ಯಾಕೆ? | | ACTPnews
Last Updated:May 24, 2026 12:55 PM IST Jayam Ravi: ನಟ ಜಯಂ ರವಿ ದಾಂಪತ್ಯ ಕಲಹದ ನಡುವೆ ಖುಷ್ಬು ಸುಂದರ್ ಆರತಿ ರವಿ ಮತ್ತು ಮಕ್ಕಳ ಜೊತೆಗಿನ ಫೋಟೋ ಹಂಚಿ ಇದನ್ನು ನನ್ನ ಫ್ಯಾಮಿಲಿ ಎಂದು ಹೇಳಿ ಆರತಿಗೆ ಬೆಂಬಲ ಸೂಚಿಸಿದ್ದಾರೆ ಖುಷ್ಬೂ ಇತ್ತೀಚಿನ ಕೆಲ ದಿನಗಳಿಂದ ನಟ ರವಿ ಮೋಹನ್ ಎಂದೇ ಪರಿಚಿತರಾದ ನಟ ಜಯಂ ರವಿ (Jayam Ravi) ಅವರ ದಾಂಪತ್ಯ ಕಲಹದ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.…
-

Tirumala TTD Alert: ತಿರುಮಲದಲ್ಲಿ ನೋ ಎಂಟ್ರಿ! ಭಕ್ತರಿಂದ ತುಂಬಿ ತುಳುಕುತ್ತಿರುವ ಕ್ಯೂ ಲೈನ್, ತಿಮ್ಮಪ್ಪನ ಹೊಸ ದಾಖಲೆ! | ಜ್ಯೋತಿಷ್ಯ | ACTPnews
Last Updated:May 24, 2026 1:07 PM IST ತಿರುಮಲದಲ್ಲಿ ಬೇಸಿಗೆ ರಜೆ, ವಾರಾಂತ್ಯದಿಂದ ಭಾರೀ ಭಕ್ತಸಂದಣಿ, ಮೇ 22 ರಂದು ಟಿಟಿಡಿ ಇತಿಹಾಸದಲ್ಲೇ ಮೊದಲ ಬಾರಿಗೆ 94,758 ಭಕ್ತರಿಗೆ ತಿಮ್ಮಪ್ಪನ ದರ್ಶನ, ಸರ್ವದರ್ಶನಕ್ಕೆ 24 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ತಿರುಮಲ (ಸಂಗ್ರಹ ಚಿತ್ರ) ತಿರುಮಲದಲ್ಲಿ ಶ್ರೀವಾರಿ ಭಕ್ತರ (Tirumala Devotees) ಸಂಖ್ಯೆ ಯಾರು ಊಹೆ ಮಾಡದ ರೀತಿಯಲ್ಲಿ ಹೆಚ್ಚಾಗಿದೆ. ಬೇಸಿಗೆ ರಜೆಗಳು (Summer Holidays) ಹಾಗೂ ವಾರಾಂತ್ಯ ಇರುವ ಕಾರಣ ದೇಶದ ಮೂಲೆ ಮೂಲೆಯಿಂದ…
-

Cylinder Blast: ಸಿಲಿಂಡರ್ ಸ್ಫೋಟ, 9 ಮಂದಿ ಅಯ್ಯಪ್ಪ ಭಕ್ತರು ಗಂಭೀರ | Cylinder Blast 9 Ayyappa devotees are seriously injured in hubballi | | ACTPnews
Last Updated:Dec 23, 2024 2:19 PM IST ದುರಂತದಲ್ಲಿ 9 ಅಯ್ಯಪ್ಪ ಮಾಲಾಧಾರಿಗಳಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾತ್ರಿ ಸಿಲಿಂಡರ್ನಿಂದ ಗ್ಯಾಸ್ ಲೀಕ್ ಆಗಿ ದೀಪದ ಬೆಂಕಿ ಹೊತ್ತಿ ಏಕಾಏಕಿ ಗ್ಯಾಸ್ ಬ್ಲಾಸ್ಟ್ ಆಗಿದೆ. ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಭೇಟಿ ಹುಬ್ಬಳ್ಳಿ: ತಂಪಾದ ವಾತಾವರಣದಲ್ಲಿ ನಿದ್ರಾವಸ್ಥೆಯಲ್ಲಿದ್ದವರನ್ನು ಆವರಿಸಿದ ಬೆಂಕಿ (Fire Accident). ಕ್ಷಣಾರ್ಧದಲ್ಲಿ ಇಡೀ ಕೋಣೆಯನ್ನು ವ್ಯಾಪಿಸಿದ ಬೆಂಕಿ. ದೇಹ ಸುಡಲಾರಂಭಿಸುತ್ತಿದ್ದಂತೆಯೇ ಕೋಣೆಯಲ್ಲಿದ್ದವರ ಕಿರುಚಾಟ, ನರಳಾಟ. ಮಧ್ಯರಾತ್ರಿಯಲ್ಲಿಯೂ ಓಡಿ ಬಂದ ಅಕ್ಕಪಕ್ಕದವರಿಂದ…
-

PM Modi Ladakh Visit: ಭಾರತ-ಚೀನಾ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಹಿನ್ನೆಲೆ; ಲಡಾಕ್ಗೆ ಭೇಟಿ ನೀಡಿದ ಪ್ರಧಾನಿ ಮೋದಿ | | ACTPnews
Last Updated:Jul 03, 2020 10:59 AM IST PM Modi Ladakh Visit: ನಿಮು ಭಾಗಕ್ಕೆ ಮೋದಿ ಇಂದು ಮುಂಜಾನೆಯೇ ತೆರಳಿದ್ದಾರೆ. ಸೇನೆ, ವಾಯುಸೇನೆ ಹಾಗೂ ಇಂಡೋ-ಟಿಬೇಟ್ ಬಾರ್ಡರ್ ಪೊಲೀಸರ ಜೊತೆ ಮೋದಿ ಸಂವಾಧ ನಡೆಸಿದ್ದಾರೆ. ಈ ಮೂಲಕ ಅವರುಗಳಿಗೆ ನೈತಿಕ ಬೆಂಬಲ ನೀಡಿದ್ದಾರೆ. ಲಡಾಕ್ (ಜು.3): ಭಾರತ ಹಾಗೂ ಚೀನಾ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಹೀಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಜಾನೆಯೇ ಗಡಿ ಭಾಗಕ್ಕೆ ದಿಢೀರ್ ಭೇಟಿ ನೀಡಿದ್ದು,…
-

Rishabh Pant: ಅಫ್ಘಾನಿಸ್ತಾನ ಸರಣಿಗೂ ಮುನ್ನ ರಿಷಭ್ ಪಂತ್ಗೆ ಶಾಕ್? ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐಯಿಂದ ಚಿಂತನೆ? | ಕ್ರೀಡಾ ಸುದ್ದಿ | ACTPnews
Last Updated:May 18, 2026 5:00 PM IST ಅಫ್ಘಾನಿಸ್ತಾನ ಸರಣಿಗಾಗಿ ಭಾರತೀಯ ಆಯ್ಕೆ ಸಮಿತಿ ಜೂನ್ 19 ರಂದು ಸಭೆ ಸೇರಲಿದ್ದು, ಟೀಮ್ ಇಂಡಿಯಾದ ಉಪನಾಯಕ ರಿಷಭ್ ಪಂತ್ ಅವರ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ರಿಷಭ್ ಪಂತ್ ಭಾರತ (India) ದಲ್ಲಿ ಐಪಿಎಲ್ (IPL) 2026 ರ ಸೀಸನ್ ಪ್ರಸ್ತುತ ಅಂತಿಮ ಹಂತದಲ್ಲಿದ್ದು, ಆರ್ಸಿಬಿ (RCB) ಪ್ಲೇಆಫ್ (Playoff) ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡ ಮೊದಲ ತಂಡವಾಗಿದೆ. ಮೇ 31 ರಂದು…
-

GST on Fuel: ಇಂಧನ ಬೆಲೆ GST ಅಡಿ ಬಂದರೆ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಕಡಿಮೆಯಾಗುತ್ತದೆ? | ವ್ಯಾಪಾರ ಸುದ್ದಿ | ACTPnews
Last Updated:May 24, 2026 11:59 AM IST ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಜನ ಅಸಮಾಧಾನ, ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ಜಿಎಸ್ಟಿ ಅಡಿ ತರಲು ಒತ್ತಾಯ, ರಾಜ್ಯಗಳಿಗೆ ಆದಾಯ ನಷ್ಟ ಭೀತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (ಸಾಂದರ್ಭಿಕ ಚಿತ್ರ) ಪೆಟ್ರೋಲ್, ಡೀಸೆಲ್ (Petrol and Diesel Price) ಜಿಎಸ್ಟಿ (GST) ಅಡಿ ತರಬೇಕು ಎಂಬ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಸದ್ಯ ದಿನದಿಂದ ಇಂಧನ ಬೆಲೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಎಸ್ಟಿ ಅಡಿ ತರಬೇಕೆಂಬ…
-

Kerala Politics: ಸುವೇಂದು ಅಧಿಕಾರಿಯ ಹಾದಿಯನ್ನು ಅನುಸರಿಸಿದ ಸತೀಶನ್, ಕೇರಳದಲ್ಲಿ ಬಂಗಾಳದಂತಹ ಆಟ, ರಾಹುಲ್ ಗಾಂಧಿಯೇ ಟಾರ್ಗೆಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 11:39 AM IST ಈ ನಿರ್ಧಾರದ ಬಗ್ಗೆ ಕಾಂಗ್ರೆಸ್ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ಮತ್ತು ಸಿಪಿಐ(ಎಂ) ಆರೋಪಿಸಿದೆ. ಕೇರಳದ ಕಾಂಗ್ರೆಸ್ ಸರ್ಕಾರವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರವನ್ನು ಮೂಲೆಗುಂಪು ಮಾಡಲು ಬಳಸಿದ ಕ್ರಮದಂತೆಯೇ ಕ್ರಮ ಕೈಗೊಂಡಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಕೇರಳ ಪಾಲಿಟಿಕ್ಸ್ ತಿರುವನಂತಪುರಂ(ಮೇ.24): ಕೇರಳ ಸರ್ಕಾರವು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ರತನ್ ಯು. ಕೇಳ್ಕರ್ ಅವರನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್…
Latest News
Search the Archives
Access over the years of investigative journalism and breaking reports
You May Have Missed












