Tag: ACTPnews
-

Indo-China Conflict: ಭಾರತದ ಗಡಿಯೊಳಗೆ ನುಗ್ಗಿದ್ದ 200 ಚೀನೀ ಸೈನಿಕರು, ಎಲ್ಲರನ್ನೂ ವಶಕ್ಕೆ ಪಡೆದ ಭಾರತೀಯ ಸೇನೆ | | ACTPnews
Last Updated:Oct 08, 2021 9:38 AM IST Indo-China Conflict: ಈ ಕುರಿತಾಗಿ ಭಾರತೀಯ ಸೇನೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದಾಗ್ಯೂ ರಕ್ಷಣಾ ಮತ್ತು ಭದ್ರತಾ ಮೂಲಗಳು ನ್ಯೂಸ್ 18ಗೆ ನೀಡಿರುವ ಮಾಹಿತಿ ಪ್ರಕಾರ, ಭಾರತೀಯ ರಕ್ಷಣಾ ವ್ಯವಸ್ಥೆಗೆ ಯಾವುದೇ ಹಾನಿಯಾಗಿಲ್ಲ. ಸಾಂದರ್ಭಿಕ ಚಿತ್ರ Indo-China Conflict: ಚೀನಾದಿಂದ(China) ಭಾರತದ ಗಡಿಯೊಳಗೆ(India Border) ನುಸುಳಲು ಯತ್ನಿಸಿದ ಚೀನೀ ಸೈನಿಕರನ್ನು(China Military) ಅರುಣಾಚಲ ಪ್ರದೇಶದ(Arunachal Pradesh) ತವಾಂಗ್(Tawang)ನಲ್ಲಿ ಭಾರತೀಯ ಸೈನಿಕರು ತಾತ್ಕಾಲಿಕವಾಗಿ ವಶಕ್ಕೆ(Detained) ಪಡೆದಿದ್ದರು.…
-

Darshan: ದರ್ಶನ್ 30 ನಿಮಿಷದ ಭೇಟಿ ಬೆನ್ನಲ್ಲೇ ಪರಪ್ಪನ ಅಗ್ರಹಾರದಲ್ಲಿ ಶುರುವಾಗಿದೆ ಹೊಸ ಪ್ರಾಬ್ಲೆಂ | | ACTPnews
Last Updated:May 20, 2026 11:36 AM IST Darshan: ನಟ ದರ್ಶನ್ ಅವರು 30 ನಿಮಿಷಗಳ ಕಾಲ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ನನ್ನು ಭೇಟಿ ಮಾಡಿದ್ದೇ ತಡ ಪರಪ್ಪನ ಅಗ್ರಹಾರದಲ್ಲಿ ಈಗ ಹೊಸ ಪ್ರಾಬ್ಲೆಂ ಶುರುವಾಗಿದೆ. ಏನದು? ಜೈಲಾಧಿಕಾರಿಗಳಿಗೆ ಇದೇ ತಲೆ ನೋವಾಗುತ್ತಾ? ದರ್ಶನ್ ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ ಅವರು ವಿವಾಹ ವಾರ್ಷಿಕೋತ್ಸವ (Anniversary) ದಿನ ಪತ್ನಿ ಹಾಗೂ ಮಗನನ್ನು (Son) ಭೇಟಿಯಾಗಿದ್ದಾರೆ. ಆದರೆ…
-

ಒಬ್ಬರಲ್ಲ ಇಬ್ಬರಲ್ಲ, 5 ಮಂದಿಯನ್ನು ಕೊಂದು ಪೊಲೀಸರಿಗೆ ಶರಣಾದ ರಾಕ್ಷಸ! ತಾಯಿ ಗಂಭೀರ!/Not One, Not Two – The Demon Who Killed 5 People and Surrendered! Mother in Critical Condition | | ACTPnews
Last Updated:Feb 25, 2025 11:40 AM IST ಕೇರಳದ ತಿರುವನಂತಪುರಂನಲ್ಲಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ 23 ವರ್ಷದ ವ್ಯಕ್ತಿಯೊಬ್ಬ ತನ್ನ ಕುಟುಂಬದ ಐದು ಸದಸ್ಯರನ್ನ ಕೊಂದಿದ್ದಾನೆ. ತನ್ನ ಸಹೋದರ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಗೆಳತಿ ಸೇರಿದಂತೆ ತನ್ನ ಕುಟುಂಬದವರನ್ನ ಕೊಂದು ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಅಫಾನ್, ಕೊಲೆ ಆರೋಪಿ Kerala: ತಿರುವನಂತಪುರಂ (Thiruvananthapuram) ಜಿಲ್ಲೆಯ ಮೂರು ಹಳ್ಳಿಗಳಲ್ಲಿ 23 ವರ್ಷದ ವ್ಯಕ್ತಿ ಅಫಾನ್ (Afan) ಎಂಬಾತ ಕುಟುಂಬ ಸದಸ್ಯರಾದ ಐದು ಜನರನ್ನ…
-

Salman Khan: ‘ಏನಾಯಿತೆಂದು ಅಮ್ಮ ಕೇಳುತ್ತಿದ್ದಾರೆ’! ಈ ಮಾತು ಹೇಳಿದ್ಯಾಕೆ ನಟ ಸಲ್ಮಾನ್ ಖಾನ್? | | ACTPnews
Last Updated:May 19, 2026 9:25 PM IST Salman Khan: ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಇತ್ತೀಚೆಗಷ್ಟೇ ಹಂಚಿಕೊಂಡಿದ್ದ ‘ಒಂಟಿತನ’ ಕುರಿತಾದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದ ಈ ಪೋಸ್ಟ್ ಬಗ್ಗೆ ಈಗ ಸ್ವತಃ ನಟ ಸ್ಪಷ್ಟನೆ ನೀಡಿದ್ದಾರೆ. ಸಲ್ಮಾನ್ ಖಾನ್ ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಇತ್ತೀಚೆಗಷ್ಟೇ ಹಂಚಿಕೊಂಡಿದ್ದ ‘ಒಂಟಿತನ’ ಕುರಿತಾದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ…
-

ಕೈತುಂಬಾ ಸಂಬಳ ಬರೋ ಐಟಿ ಕೆಲಸ ಬಿಟ್ಟು, ರಾಜಸ್ಥಾನಿ ಹಸ್ತಕಲೆ ಶುರು ಮಾಡಿದ ಯುವತಿ; ಕುರ್ತಾ ಘರ್ ಕಟ್ಟಿ ಸಕ್ಸಸ್ ಆಗಿದ್ದು ಹೀಗೆ! | IT Engineer Starts Kurta Business With low cost and Now Earns Lakhs From Handcrafted Suits | ಟ್ರೆಂಡಿಂಗ್ ಸುದ್ದಿ | ACTPnews
ಪ್ರತಿಯೊಬ್ಬರೂ ತಂತ್ರಜ್ಞಾನ ಕ್ಷೇತ್ರಕ್ಕೆ (Technology Filed) ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದ್ದಾರೆ. ಆದರೆ ಯಾವಾಗಲೂ ತಂತ್ರಜ್ಞಾನ ಕ್ಷೇತ್ರದಲ್ಲೇ ಮುಂದುವರೆಯಬೇಕು ಎಂಬ ನಿಯಮವಿಲ್ಲ. ಕೆಲವೊಮ್ಮೆ ಮನಸ್ಸು ಕಲಾತ್ಮಕತೆ (Art) ಅಥವಾ ಸಂಪ್ರದಾಯದ ಕಡೆಗೆ ಹೋಗಬಹುದು, ಹೊಸ ಮಾರ್ಗಗಳನ್ನು ಹುಡುಕಬಹುದು. ಅಂತಹ ವಿಶಿಷ್ಟ ಕಥೆಯ ನಾಯಕಿ ಜೈಪುರದ ಸಿಧಿ ಗಾರ್ಗ್. ಏಳು ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ (IT Filed) ಕೆಲಸ ಮಾಡಿದ ಅವರು ತಮ್ಮ ಕಲಾತ್ಮಕ ಆಸಕ್ತಿಯನ್ನು ವೃತ್ತಿಯಾಗಿ ಪರಿವರ್ತಿಸಲು ನಿರ್ಧರಿಸಿದರು. 2022ರಲ್ಲಿ, ಅವರು ‘ಕುರ್ತಾ ಘರ್’ ಎಂಬ ಹವಸ್ಥಕಲೆಯ…
-

RR vs LSG, IPL 2026: ರಾಜಸ್ಥಾನ್ ಬೌಲರ್ಗಳನ್ನ ಧೂಳೀಪಟ ಮಾಡಿದ ಮಾರ್ಷ್-ಇಂಗ್ಲಿಸ್! ರಾಯಲ್ಸ್ಗೆ ಬೃಹತ್ ಗುರಿ ನೀಡಿದ ಲಖನೌ | ಕ್ರೀಡಾ ಸುದ್ದಿ | ACTPnews
Last Updated:May 19, 2026 9:30 PM IST ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 220 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ಮಿಚೆಲ್ ಮಾರ್ಷ್ IPL 2026ರ 64ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್…
-

45 Movie: Attention please ಬಂದರೋ ಬಂದರು ಅರ್ಜುನ್ ಜನ್ಯಾ..! ಹೊಸ ಯೋಚನೆಯ 45 ಸಿನಿಮಾವನ್ನು ತೆರೆದ ಬಾಹುಗಳಿಂದ ಸ್ವಾಗತಿಸಿ! | 45 the movie blockbuster loading arjun janya direction shivrajkumar upendra rajbshetty rock | | ACTPnews
ಸಂಗೀತ ಸಂಯೋಜಿಸುವ ಕೈಗಳು, ಸರಿಗಮ ಕೇಳುವ ಕಿವಿಗಳು, ನಾದಸ್ವರದ ಆಲಾಪ ಹಾಡುವ ನಾಲಿಗೆ, ರಿದಮ್ ಅನ್ನೇ ತುಂಬಿಕೊಂಡಿರುವ ತಲೆ. ಬರೀ ಸಂಗೀತದೊಂದಿಗೇ ಚಿತ್ರ ಗೆಲ್ಲಿಸಿದ ಖ್ಯಾತಿ. ಇಂಥ ಖ್ಯಾತನಾಮ ಸಂಗೀತ ನಿರ್ದೇಶಕರ ಸಾಲಿಗೆ ಸೇರುವಂಥವರು ಅರ್ಜುನ್ ಜನ್ಯ. ಸಾಮಾನ್ಯವಾಗಿ ಕರ್ನಾಟಕ, ಭಾರತ ಬಿಡಿ ಇಡೀ ವಿಶ್ವದಲ್ಲಿಯೇ ಸಂಗೀತ ನಿರ್ದೇಶಕರು, ಚಲನ ಚಿತ್ರ ನಿರ್ದೇಶಕರಾಗಿ ಛಾಪು ಮೂಡಿಸಿರೋ ಉದಾಹರಣೆಗಳು ಬೆರೆಳಿಣಿಕೆಷ್ಟೇ.! ಆದ್ರೆ, ಚೊಚ್ಚಲ ಚಿತ್ರದಲ್ಲಿಯೇ ವಿಭಿನ್ನ ಆಲೋಚನೆಯ, ನವೀನ ಕಥಾ ಹಂದರದ ಚಿತ್ರವನ್ನು ನಿರ್ದೇಶಿಸುತ್ತೀನಿ ಅಂತ ನಿರ್ಧಾರ ಮಾಡೋಕೂ…
-

Bangladesh: ಬಾಂಗ್ಲಾದಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿ ಶವವಾಗಿ ಪತ್ತೆ; ಸಾವಿನ ಸುತ್ತ ಅನುಮಾನಗಳ ಹುತ್ತ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 19, 2026 9:52 PM IST Bangladesh: ನೆರೆಯ ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅದುವೇ, ಅಲ್ಲಿನ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಭಾರತೀಯ ಅಧಿಕಾರಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ. ಬಾಂಗ್ಲಾದೇಶದಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್. (X: @ahcichittagong) ಢಾಕಾ (ಬಾಂಗ್ಲಾದೇಶ); ನೆರೆಯ ಬಾಂಗ್ಲಾದೇಶದ (Bangladesh) ರಾಜಧಾನಿ ಢಾಕಾದಿಂದ (Dhaka) ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅದುವೇ, ಅಲ್ಲಿನ ಭಾರತೀಯ ಹೈಕಮಿಷನ್…
-

China Defence Budget 17.58 ಲಕ್ಷ ಕೋಟಿ ರೂಪಾಯಿ! ಯುದ್ಧಕ್ಕೆ ಸಿದ್ಧವಾಗಲು ಸೈನಿಕರಿಗೆ ಸೂಚನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Mar 05, 2022 8:58 PM IST ಸದ್ಯ ಭಾರತದ ಜೊತೆ ಚೀನಾ ಕಾಲು ಕೆರೆದುಕೊಂಡು ಜಗಳ ಮಾಡುವುದರಲ್ಲಿ ತಲ್ಲೀನವಾಗಿದೆ. ಪೂರ್ವ ಲಡಾಖ್ನಲ್ಲಿ ಭಾರತದೊಂದಿಗಿನ ಬಿಕ್ಕಟ್ಟು ಮತ್ತು ಅಮೆರಿಕದೊಂದಿಗೆ ಹೆಚ್ಚುತ್ತಿರುವ ರಾಜಕೀಯ ಮತ್ತು ಮಿಲಿಟರಿ ಉದ್ವಿಗ್ನತೆಯು ಚೀನಾಕ್ಕೆ ತಲೆಬಿಸಿ ಹೆಚ್ಚಿಸಿದೆ. ಚೀನಾದ ಸೇನೆಯ ಬಜೆಟ್ ಭಾರತಕ್ಕಿಂತ ಎಷ್ಟು ಹೆಚ್ಚು? ಚೀನಾ ಇಂದು (ಫೆಬ್ರುವರಿ 5) ತನ್ನ ವಾರ್ಷಿಕ ರಕ್ಷಣಾ ಬಜೆಟ್ (China Defence Budget) ಮಂಡಿಸಿದ್ದು ಹಿಂದಿನ ವರ್ಷಕ್ಕಿಂತ ಈವರ್ಷ ರಕ್ಷಣೆಗೆ ಮಾಡುವ ವೆಚ್ಚವನ್ನು ಶೇಕಡಾ…
-

RR vs LSG: ರಾಜಸ್ಥಾನಕ್ಕೆ ಗೆಲುವು ತಂದುಕೊಟ್ಟ ಸೂರ್ಯವಂಶಿ ಸ್ಫೋಟಕ ಆಟ! LSG ಮಣಿಸಿ ಪ್ಲೇಆಫ್ ಸನಿಹ ಬಂದ ರಾಯಲ್ಸ್ | ಕ್ರೀಡಾ ಸುದ್ದಿ | ACTPnews
Last Updated:May 19, 2026 11:25 PM IST ಟಾಸ್ ಸೋತು ಬ್ಯಾಟಿಂಗ್ ಮಾಡಿದ ಎಲ್ಎಸ್ಜಿ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡ 220 ರನ್ ಗಳಿಸಿತ್ತು. ಈ ಬೃಹತ್ ರನ್ಗಳ ಗುರಿಯನ್ನು ಬೆನ್ನಟ್ಟಿದ ಆರ್ಆರ್ 19.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ರಾಜಸ್ಥಾನ್ ರಾಯಲ್ಸ್ ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ IPL 2026ರಲ್ಲಿ 64ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ (RR vs LSG)…
Latest News
Search the Archives
Access over the years of investigative journalism and breaking reports
You May Have Missed












