Tag: ACTPnews
-

Prashanth Neel: ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದು? ಇಲ್ಲೂ ಕತ್ತಲೆಯೋ, ಕಲರ್ ಕಲರೋ? | | ACTPnews
Last Updated:May 24, 2026 11:18 PM IST ಪ್ರಶಾಂತ್ ನೀಲ್ ಮುಂದಿನ ಚಿತ್ರ ಯಾವುದು? ಇದು ಕೂಡ ಡಾರ್ಕ್ ಕಲರ್ ಪ್ಯಾಲೆಟ್ ಅಲ್ಲಿಯೇ ಇರುತ್ತಾ? ಇಲ್ಲವೆ ಕಲರ್ ಕಲರ್ ಆಗಿರುತ್ತಾ? ಈ ಪ್ರಶ್ನೆಗೆ ಡೈರೆಕ್ಟರ್ ಪ್ರಶಾಂತ್ ನೀಲ್ ಇಂಟ್ರಸ್ಟಿಂಗ್ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಪ್ರಶಾಂತ್ ನೀಲ್ ಮುಂದಿನ ಚಿತ್ರ ಯಾವುದು ಗೊತ್ತಾ? ಇದು ಡಾರ್ಕಾ ಇಲ್ಲ ಕಲರ್ ಕಲರಾ ? ಪ್ರಶಾಂತ್ ನೀಲ್ (Prashanth Neel) ಬ್ಯುಸಿ ಇದ್ದಾರೆ. ಡ್ರ್ಯಾಗನ್ ಹ್ಯಾಂಗೋವರ್…
-

Falta Assembly Election Result: ಬಿಜೆಪಿ ವಿನ್ ಆದ್ರೂ ಫಾಲ್ಟಾ ರಿಸಲ್ಟ್ಸ್ ನೆಕ್ಸ್ಟ್ ಲೆವೆಲ್ ಟ್ವಿಸ್ಟ್; ಈಗ ಎಲ್ಲೂ ನೋಡಿದ್ರೂ ಆ ಪಕ್ಷದ್ದೇ ಹವಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 11:20 PM IST Falta Assembly Election Result: ಫಾಲ್ಟಾ ವಿಧಾನಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ದೆಬಾಂಗ್ಶು ಪಾಂಡಾ ಭಾರೀ ಬಹುಮತದಿಂದ ಗೆದ್ದು, ಸಿಪಿಎಂ ಎರಡನೇ ಸ್ಥಾನ, ಟಿಎಂಸಿ ನಾಲ್ಕನೇ ಸ್ಥಾನಕ್ಕೆ ಕುಸಿದು ಬಂಗಾಳ ರಾಜಕೀಯದಲ್ಲಿ ಬದಲಾವಣೆಯ ಸೂಚನೆ ನೀಡಿದೆ ಸಾಂಕೇತಿಕ ಚಿತ್ರ! ಗೆದ್ದಿದ್ದು ಕಮಲ, ಆದ್ರೆ ಕ್ರೆಡಿಟ್ (Credit) ಮಾತ್ರ ಆ ಪಕ್ಷಕ್ಕೆ. ಹೌದು, ಫಾಲ್ಟಾ ರಿಸಲ್ಟ್ಸ್ (Falta Assembly Election) ಇಡೀ ಗೇಮ್ ಅನ್ನೇ ಉಲ್ಟಾ ಪಲ್ಟಾ ಮಾಡಿದೆ. ಬಿಜೆಪಿ…
-

Namma Metro: ಮೆಟ್ರೋ ಪ್ರಯಾಣಿಕರೇ ಇತ್ತ ಗಮನಿಸಿ, ಭಾನುವಾರ ಪರ್ಪಲ್ ಲೈನ್ ಮಾರ್ಗದಲ್ಲಿ ಬದಲಾವಣೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 08, 2026 5:33 PM IST ಮೇ 10 ಭಾನುವಾರ ಬೆಳಿಗ್ಗೆ 7 ರಿಂದ 9 ರವರೆಗೆ ಬೆಂಗಳೂರು ಮೆಟ್ರೋ ಪರ್ಪಲ್ ಲೈನ್ ನಲ್ಲಿ ಹೊಸಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಕಬ್ಬನ್ ಪಾರ್ಕ್ ನಡುವೆ ಸಂಚಾರ ಸ್ಥಗಿತ, BMRCL ಎಚ್ಚರಿಕೆ. ಬೆಂಗಳೂರು ಮೆಟ್ರೋ ಬೆಂಗಳೂರಿನ (Bengaluru) ಟ್ರಾಫಿಕ್ (Traffic) ಕಿರಿಕಿರಿ ಇಲ್ಲದೆ ಆರಾಮವಾಗಿ ಪ್ರಯಾಣಿಸಲು ನಾವು ಹೆಚ್ಚಾಗಿ ಮೆಟ್ರೋವನ್ನೇ (Metro) ಅವಲಂಬಿಸುತ್ತೇವೆ. ಅದರಲ್ಲೂ ಭಾನುವಾರ (Sunday) ರಜೆ ಇರುವುದರಿಂದ ಶಾಪಿಂಗ್ ಅಥವಾ ಹೊರಗೆ ಹೋಗಲು…
-

Harpreet Singh Bhatia: ಭಾರತದ ಅತ್ಯಂತ ದುರದೃಷ್ಟಕರ ಕ್ರಿಕೆಟರ್ ಈತ! ಒಂದು ಟ್ವೀಟ್ ಆತನ ಕರಿಯರ್ ನುಂಗಿ ಹಾಕಿತು, ದೇಶ ಬಿಡುವಂತೆ ಮಾಡಿತು! | ಕ್ರೀಡಾ ಸುದ್ದಿ | ACTPnews
Last Updated:May 24, 2026 10:37 PM IST ದೇಶೀಯ ಕ್ರಿಕೆಟ್ನಲ್ಲಿ ಹರ್ಪ್ರೀತ್ ಅವರ ಅದ್ಭುತ ಪ್ರದರ್ಶನವನ್ನು ಉಲ್ಲೇಖಿಸಿ ಹಲವಾರು ತಂಡಗಳು ಈಗಾಗಲೇ ಹರಾಜಿನಲ್ಲಿ ಭಾಗವಹಿಸಲು ನಿರ್ಧರಿಸಿದ್ದವು, ಆದರೆ ವಿಧಿಯ ಆಟವೇ ಬೇರೆ ಆಗಿತ್ತು. ಅವರ ಮೇಲೆ ಕಣ್ಣಿಟ್ಟಿದ್ದ ತಂಡಗಳು ಒಂದೇ ಒಂದು ನಕಲಿ ಸುದ್ದಿಯಿಂದಾಗಿ ಅವರನ್ನ ಖರೀದಿಸಲು ನಿರ್ಧರಿಸಿದವು. ಈ ಒಂದು ಸುದ್ದಿ ಪ್ರತಿಭಾವಂತ ಆಟಗಾರನ ಅದ್ಭುತ ವೃತ್ತಿಜೀವನವನ್ನು ಕ್ಷಣಮಾತ್ರದಲ್ಲಿ ಹಳಿತಪ್ಪಿಸಿತು. ಹರ್ಪ್ರೀತ್ ಸಿಂಗ್ ಭಾಟಿಯಾ 2017ರ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2026)…
-

Boycott China: ದೆಹಲಿಯಲ್ಲಿನ್ನು ಚೀನಾ ಪ್ರಜೆಗಳಿಗೆ ಹೋಟೆಲ್ ರೂಂ ಸಿಗೋದಿಲ್ಲ! | | ACTPnews
Last Updated:Jun 25, 2020 1:49 PM IST India-China Conflict: ಗಡಿಯಲ್ಲಿ ತಗಾದೆ ತೆಗೆದು 20 ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿರುವ ಚೀನಾದ ಆ್ಯಪ್ಗಳು, ಉತ್ಪನ್ನಗಳನ್ನು ನಿಷೇಧಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆಯುತ್ತಿವೆ. ನವದೆಹಲಿ (ಜೂ. 25): ಭಾರತದೊಂದಿಗೆ ಲಡಾಖ್ ಗಡಿಯಲ್ಲಿ ಚೀನಾ ಸೈನಿಕರು ಸಂಘರ್ಷ ನಡೆಸಿದ್ದರಿಂದ ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಇದರಿಂದ ಚೀನಾ ಪ್ರಜೆಗಳಿಗೆ ದೆಹಲಿಯ ಹೋಟೆಲ್ಗಳಲ್ಲಿ ರೂಂ ನೀಡದಿರಲು ನಿರ್ಧರಿಸಲಾಗಿದೆ. ಹೀಗಾಗಿ, ಇನ್ನುಮುಂದೆ ದೆಹಲಿಯ ಹೋಟೆಲ್ ಹಾಗೂ ಗೆಸ್ಟ್ ಹೌಸ್ಗಳಲ್ಲಿ ಚೀನಾ ದೇಶದ…
-

Bengaluru: ಸಿನಿಮಾ ಸ್ಟೈಲಲ್ಲಿ ಕೊಲೆಗೆ ಸ್ಕೆಚ್; ಆ್ಯಕ್ಸಿಡೆಂಟ್ ಡ್ರಾಮಾ ಮಾಡಿ ಒಂಟಿ ಮಹಿಳೆ ಹೆಣ ಉರುಳಿಸಿದ್ರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 09, 2026 11:47 AM IST ಅದೊಂದು ಪಕ್ಕಾ ಫ್ರೀ ಪ್ಲಾನ್ಡ್ ಮರ್ಡರ್. ಮಹಿಳೆಯ ಮೇಲೆ ಕಣ್ಣಿಟ್ಟಿದ್ದ ಗ್ಯಾಂಗ್, ಹೊಂಚು ಹಾಕಿ ಹೆಣ ಉರುಳಿಸಿದೆ. ತಾವೇ ಅಪಘಾತ ಮಾಡಿ, ತಾವೇ ಆಸ್ಪತ್ರೆಗೆ ಸೇರಿಸೋ ನಾಟಕ ಆಡಿದವ್ರು ಅಂದರ್ ಆಗಿದ್ದಾರೆ. ಒಂಟಿ ಮಹಿಳೆ ಮೇಲೆ ಹಂತಕರ ಕಣ್ಣು! ಬೆಂಗಳೂರು: ಆಗ ತಾನೇ ಕತ್ತಲು ಆವರಿಸಿತ್ತು. ರಸ್ತೆ ತುಂಬೆಲ್ಲಾ ವಾಹನಗಳು (Busy Traffic) ಓಡಾಡ್ತಿದ್ವು. ನೂರಾರು ಜನರಿದ್ದ ಏರಿಯಾ ಬೇರೆ. ಇಂತಾ ಜಾಗದಲ್ಲೇ ಹೇಗೆ ಹೊಂಚು ಹಾಕಿ…
-

Surprising Story: ಒಂದೇ ರಾತ್ರಿಯಲ್ಲಿ ಅದೃಷ್ಟ ಬದಲಿಸಿತು ʼ2ʼ; ಸಾಲದ ಮೇಲೆ ಸಾಲ, ಮನೆಗೂ ಕಂಟಕ, 76 ವರ್ಷದ ಅಜ್ಜನ ಬದುಕಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 9:45 PM IST ಕೇರಳದ ಕೊಲ್ಲಂನ ಸೂರನಾಡ್ ನಿವಾಸಿ ಲಾಟರಿ ಮಾರಾಟಗಾರ ಪೊನ್ನನ್ ಕುಟುಂಬ, ಕೇರಳ ರಾಜ್ಯ ಲಾಟರಿಯ ವಿಶು ಬಂಪರ್ ಬಿಆರ್-109 ನಲ್ಲಿ VB 135452 ಟಿಕೆಟ್ ಮೂಲಕ 12 ಕೋಟಿ ಮೊದಲ ಬಹುಮಾನ ಗೆದ್ದು ಸಾಲಬಾಧೆಯಿಂದ ಹೊರಬಂದಿದೆ ಭಾಗ್ಯವಂತರು! ಕೇರಳ: ಅದೃಷ್ಟ ಅನ್ನೋದು ಯಾವಾಗ, ಯಾರಿಗೆ, ಹೇಗೆ ಒಲಿಯುತ್ತೆ ಅಂತ ಯಾರೂ ಊಹಿಸಲು ಸಾಧ್ಯವಿಲ್ಲ! ಇಲ್ಲೊಂದು ಬಡ ಕುಟುಂಬಕ್ಕೆ ರಾತ್ರೋರಾತ್ರಿ ಅದೃಷ್ಟದ ದೇವತೆ (Goddess) ಭರ್ಜರಿಯಾಗಿ ಒಲಿದಿದ್ದಾಳೆ. ಪ್ರತಿದಿನ…
-

Big Update: ಗೃಹ ಲಕ್ಷ್ಮಿ, ಅನ್ನ ಭಾಗ್ಯ ಸೇರಿದಂತೆ ಎಲ್ಲಾ ಸೌಲಭ್ಯ ಪಡೆಯಲು ಅಪೂರ್ವ ಅವಕಾಶ; ಇಲ್ಲಿದೆ ಹಂತ-ಹಂತದ ಮಾಹಿತಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 09, 2026 12:20 PM IST ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಚೀಟಿ ತಿದ್ದುಪಡಿ ಮತ್ತು ಹೊಸ ಅರ್ಜಿ ಪ್ರಕ್ರಿಯೆ ಪುನರಾರಂಭ, DBT ಯೋಜನೆ ಸೌಲಭ್ಯ ತಪ್ಪದಂತೆ ನಾಗರಿಕರಿಗೆ ಎಚ್ಚರಿಕೆ ಪಡಿತರ ತಿದ್ದುಪಡಿ ಬೆಂಗಳೂರು: ಕರ್ನಾಟಕದ ನಾಗರಿಕರಿಗೆ ಮುಖ್ಯ ಸಿಹಿ ಸುದ್ದಿ! ಸರ್ವರ್ ಸಮಸ್ಯೆ (Server Problem) ಮತ್ತು ತಾಂತ್ರಿಕ ಕಾರಣಗಳಿಂದ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ಪಡಿತರ ಚೀಟಿ (Ration Card) ತಿದ್ದುಪಡಿ ಮತ್ತು ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ…
-

KKR vs DC,IPL 2026: ಅಬ್ಬರಿಸಿದ ರಾಹುಲ್! ಲೀಗ್ನ ಕೊನೆಯ ಪಂದ್ಯದಲ್ಲಿ ಕೆಕೆಆರ್ಗೆ ಗೆಲ್ಲಲು ಬೇಕು 204 ರನ್ | ಕ್ರೀಡಾ ಸುದ್ದಿ | ACTPnews
Last Updated:May 24, 2026 9:40 PM IST ಡೆಡ್ ರಬ್ಬರ್ ಗೇಮ್ನಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವೂ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ಗಳ ಸವಾಲಿನ ಮೊತ್ತ ಪೇರಿಸಿದೆ.ಡೆಲ್ಲಿ ಪರ ಕನ್ನಡಿಗ ಕೆಎಲ್ ರಾಹುಲ್ 30 ಎಸೆತಗಳಲ್ಲಿ 60 ರನ್ಗಳಿಸಿ ಟಾಪ್ ಸ್ಕೋರರ್ ಆದರು. ಕೆಎಲ್ ರಾಹುಲ್- ಸಾಹಿಲ್ ಪರಕ್ ಐಪಿಎಲ್ 2026 ರ 70ನೇ ಪಂದ್ಯವು ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ…
-

ಮೇ ತಿಂಗಳಿಂದಲೂ ಎಲ್ಎಸಿಯಲ್ಲಿ ಪಿಎಲ್ಎ ತುಕಡಿಗಳ ಜಮಾವಣೆ; ಇದು ಒಪ್ಪಂದ ಉಲ್ಲಂಘನೆ: ಭಾರತ ಆರೋಪ | | ACTPnews
Last Updated:Jun 25, 2020 10:39 PM IST 1993ರ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಗಡಿಭಾಗದಲ್ಲಿ ಎರಡೂ ಕಡೆಯ ಸೇನೆಗಳು ಸೀಮಿತ ಸಂಖ್ಯೆಯಲ್ಲಿ ಸೈನಿಕರನ್ನ ನಿಯೋಜಿಸಬಹುದು. ಆದರೆ, ಮೇ ತಿಂಗಳಿನಿಂದ ಚೀನಾ ಈ ಒಪ್ಪಂದದ ನಿಯಮ ಉಲ್ಲಂಘಿಸಿ ಅಧಿಕ ಸಂಖ್ಯೆಯಲ್ಲಿ ತುಕಡಿಗಳನ್ನ ಜಮಾವಣೆ ಮಾಡಿದೆ ಎಂಬುದು ಭಾರತದ ಆರೋಪ. ನವದೆಹಲಿ(ಜೂನ್ 25): ಮೇ ತಿಂಗಳಿನಿಂದಲೂ ಲಡಾಖ್ನ ಗಡಿಭಾಗದಲ್ಲಿ ಚೀನಾ ದೊಡ್ಡ ಸಂಖ್ಯೆಯಲ್ಲಿ ಸೇನಾ ತುಕಡಿಗಳನ್ನ ಸೇರಿಸಿದೆ. ಇದು ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳ ಉಲ್ಲಂಘನೆಯಾಗಿದೆ. ಇದರಿಂದ…
Latest News
Search the Archives
Access over the years of investigative journalism and breaking reports
You May Have Missed












