Tag: ACTPnews
-

MI vs RR: ನಿರ್ಣಾಯಕ ಪಂದ್ಯದಲ್ಲಿ ಹಳಿ ತಪ್ಪಿದ ರಾಜಸ್ಥಾನಕ್ಕೆ ಜುರೆಲ್-ಆರ್ಚರ್ ಆಸರೆ! ಮುಂಬೈ ಗೆಲುವಿಗೆ ಸವಾಲಿನ ಗುರಿ ನೀಡಿದ ಆರ್ಆರ್ | ಕ್ರೀಡಾ ಸುದ್ದಿ | ACTPnews
Last Updated:May 24, 2026 5:33 PM IST ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಿವೆ. ಈ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಬೌಲಿಂಗ್ ದಾಳಿಗೆ ರಾಜಸ್ಥಾನ ಬ್ಯಾಟಿಂಗ್ ಮಂಕಾಗಿದ್ದು, ಸಾಧಾರಣ ಮೊತ್ತ ಕಲೆ ಹಾಕಿದೆ. ಜೋಫ್ರಾ ಆರ್ಚರ್ ಐಪಿಎಲ್ (IPL) 2026 ರ 69ನೇ ಪಂದ್ಯ ಮುಂಬೈ ಇಂಡಿಯನ್ಸ್ (MI) ಮತ್ತು ರಾಜಸ್ಥಾನ ರಾಯಲ್ಸ್ (RR) ನಡುವೆ ನಡೆಯುತ್ತಿದೆ. ಈ ಪಂದ್ಯಕ್ಕೆ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣ (Wankhede Stadium) ಆತಿಥ್ಯ ವಹಿಸಿದೆ.…
-

Darshan: Darshan: ದರ್ಶನ್ ಪರ ವಕೀಲರು ಕೊಟ್ರು ಆಪರೇಷನ್ ಅಪ್ಡೇಟ್! ಸರ್ಜರಿ ಡೇಟ್ ತಿಳಿಸಿದ ಸಿವಿ ನಾಗೇಶ್! | Lawyers inform court of actor Darshan surgery date | | ACTPnews
Last Updated:Dec 09, 2024 5:38 PM IST ಜನರಲ್ ಅನಸ್ತೇಷಿಯಾ ನೀಡಲು ತಯಾರಿಮಡಿಕೊಳ್ಳಲು ದೇಹವು ಸಮತೋಲನಕ್ಕೆ ಬರಬೇಕು. 5ನೇ ತಾರೀಖಿನಂದು ಮತ್ತೊಂದು ವರದಿ ನೀಡಿದ್ದಾರೆ ಎಂದು ದರ್ಶನ್ ಪರ ವಕೀಲರು ಹೇಳಿದ್ರು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ನಟ ದರ್ಶನ್ ಆರೋಪಿಯಾಗಿದ್ದಾರೆ. ಮಧ್ಯಂತರ ಜಾಮೀನು (Interim Bail) ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ (Actor Darshan) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು (ಡಿ.09) ಹೈಕೋರ್ಟ್ನಲ್ಲಿ (High Court) ಜಾಮೀನು ಅರ್ಜಿ ವಿಚಾರಣೆ…
-

Sad News: ಬಾವಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಮೂವರು ಹುಡುಗಿಯರು ನೀರಲ್ಲಿ ಮುಳುಗಿ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 3:56 PM IST ಗ್ರಾಮಸ್ಥರು ಮತ್ತು ಸಂಬಂಧಿಕರು ಸ್ಥಳಕ್ಕೆ ಧಾವಿಸಿ ಬಾಲಕಿಯರನ್ನು ಬಾವಿಯಿಂದ ಹೊರತೆಗೆದರು. ಅವರನ್ನು ಗೈರತ್ಗಂಜ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಸಾಂದರ್ಭಿಕ ಚಿತ್ರ ರೈಸನ್: ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಮೆಟ್ಟಿಲು ಬಾವಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಇಬ್ಬರು ಸಹೋದರಿಯರು ಸೇರಿದಂತೆ ಮೂವರು ಅಪ್ರಾಪ್ತ ಬಾಲಕಿಯರು ಮುಳುಗಿ ಸಾವನ್ನಪ್ಪಿರುವ (Sad News) ಘಟನೆ ನಡೆದಿದೆ. ಈ ಹೃದಯ ವಿದ್ರಾವಕ ಘಟನೆಯ ಬಗ್ಗೆ ಪೊಲೀಸರು ತಿಳಿಸಿದ್ದು,…
-

Taliban: ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಅಫ್ಘಾನಿಸ್ತಾನ ಸಚಿವ ಖಲೀಲ್ ಹಕ್ಕಾನಿ ಬಲಿ! ತಾಲಿಬಾನ್ನ ಪ್ರಬಲ ನಾಯಕನ ದಾರುಣ ಸಾವು | Afghanistan Minister Khalil Haqqani killed in suicide bombing | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Dec 11, 2024 11:22 PM IST ಖಲೀಲ್ ಹಕ್ಕಾನಿ ಅಫ್ಘಾನಿಸ್ತಾನದ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿಯ ಚಿಕ್ಕಪ್ಪ ಮತ್ತು ತಾಲಿಬಾನ್ಗೆ ಪ್ರಮುಖ ನಿಧಿಸಂಗ್ರಹಗಾರರಾಗಿದ್ದ ಇವರ ಸಾವು ತಾಲಿಬಾನ್ ಶ್ರೇಣಿಯೊಳಗೆ ಹೆಚ್ಚುತ್ತಿರುವ ಆಂತರಿಕ ಉದ್ವಿಗ್ನತೆಯ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಬಲಿಯಾದ ಅಫ್ಘಾನಿಸ್ತಾನದ ನಿರಾಶ್ರಿತರ ಸಚಿವ ಖಲೀಲ್ ಹಕ್ಕಾನಿ ಕಾಬೂಲ್: ಅಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್ನಲ್ಲಿ (Kabul) ಬುಧವಾರ ಮಸೀದಿಯೊಳಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ನ (Taliban) ನಿರಾಶ್ರಿತರ ಮತ್ತು ವಾಪಸಾತಿ…
-

IPL 2026: ಎಂಎಸ್ ಧೋನಿ ಟು ಶ್ರೇಯಸ್ ಅಯ್ಯರ್! ಐಪಿಎಲ್ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಟಾಪ್-5 ನಾಯಕರು ಇವರೇ ನೋಡಿ! | ಕ್ರೀಡಾ ಸುದ್ದಿ | ACTPnews
Last Updated:May 24, 2026 11:14 PM IST ಐಪಿಎಲ್ನಲ್ಲಿ ನಾಯಕನಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆಲ್ಲುವುದು ಪ್ರಮುಖ ಸಾಧನೆಯಾಗಿದೆ. ಕೆಲವು ಆಟಗಾರರು ನಾಯಕರಾಗಿ ಈ ಸಾಧನೆಯನ್ನು ಸಾಧಿಸಿದ್ದಾರೆ. ಜೊತೆಗೆ ಆಟಗಾರರಾಗಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಶ್ರೇಯಸ್ ಅಯ್ಯರ್ ಈಗ ಈ ಪಟ್ಟಿಗೆ ಪ್ರವೇಶ ಮಾಡಿರುವುದು ವಿಶೇಷ. ಐಪಿಎಲ್ 2026 ಐಪಿಎಲ್ (IPL) ನಲ್ಲಿ ಆಟಗಾರನಾಗಿ ಯಶಸ್ಸು (Success) ಸಾಧಿಸುವುದು ಅತ್ಯಂತ ಕಷ್ಟ. ನಾಯಕನಾದ ನಂತರ ಆಟಗಾರನ ಮೇಲಿನ ಒತ್ತಡ (Stress) ಇನ್ನಷ್ಟು ಹೆಚ್ಚಾಗುತ್ತದೆ. ಆದಾಗ್ಯೂ, ಕೆಲವು ಆಟಗಾರರು…
-

ಸ್ಪಾನ್ಸರ್ಶಿಪ್ ಒಪ್ಪಂದ ಕೈಬಿಟ್ಟರೆ ಬಿಸಿಸಿಐ ವಿರುದ್ಧ ಚೀನಾ ಕಂಪನಿಗಳು ಕೋರ್ಟ್ ಮೆಟ್ಟಿಲೇರಬಹುದು! | | ACTPnews
Last Updated:Jun 24, 2020 10:07 AM IST ಪ್ರಮುಖವಾಗಿ ವಿವೋ ದೊಡ್ಡ ಮಟ್ಟದ ಸ್ಪಾನ್ಸರ್ಶಿಪ್ ನೀಡುತ್ತಿದೆ. ಪ್ರತಿ ವರ್ಷ 440 ಕೋಟಿ ರೂಪಾಯಿ ಹಣ ಬಿಸಿಸಿಐಗೆ ಸಂದಾಯವಾಗುತ್ತಿದೆ. ಹೀಗಾಗಿ, ವಿವೋ ಜೊತೆಗಿನ ಒಪ್ಪಂದ ರದ್ದು ಅಸಾಧ್ಯವೇ ಆಗಿದೆ. ಭಾರತ ಗಡಿಯಲ್ಲಿ ಡ್ರ್ಯಾಗನ್ ಉಪಟಳ ಹೆಚ್ಚುತ್ತಿದ್ದಂತೆ ಚೀನಾ ವಸ್ತುಗಳನ್ನು ಬ್ಯಾನ್ ಮಾಡುವಂತೆ ಆಂದೋಲನ ಆರಂಭಗೊಂಡಿದೆ. ಚೀನಾ ಆ್ಯಪ್ಗಳನ್ನು ಡೀಲೀಟ್ ಮಾಡುವಂತೆ ಅನೇಕರು ಕೋರುತ್ತಿದ್ದಾರೆ. ಈ ಮಧ್ಯೆ ವಿವೋ ಐಪಿಎಲ್ಗೆ ನೀಡಿರುವ ಸ್ಪಾನ್ಸರ್ಶಿಪ್ ರದ್ದು ಮಾಡುವಂತೆ ಆಗ್ರಹ ಕೇಳಿ…
-

Train News: ಬೆಂಗಳೂರಿಗೆ ಹೋಗುವ ಹೊಸಪೇಟೆ ಮಂದಿಗೆ ಹಬ್ಬವೋ ಹಬ್ಬ, ರೈಲ್ವೆ ಇಲಾಖೆಯ ಈ ನಿರ್ಧಾರ ಕೇಳಿದ್ರೆ ಖುಷಿ ಪಡ್ತೀರಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 5:24 PM IST ಬೆಂಗಳೂರು ವಿಜಯಪುರ ರೈಲಿಗೆ ಮೇ 8ರಿಂದ 5 ಹೆಚ್ಚುವರಿ ಬೋಗಿ, ಎಸಿ, ಸ್ಲೀಪರ್ ಮತ್ತು ಜನರಲ್ ಸೇರಿಕೆ, ಪ್ರಯಾಣಿಕರ ದಟ್ಟಣೆ ಕಡಿಮೆ, ಉತ್ತರ ಕರ್ನಾಟಕ ಸಂಪರ್ಕ ಬಲಪಡಿಕೆ ಬೆಂಗಳೂರು ವಿಜಯಪುರ ರೈಲು ಹೆಚ್ಚುವರಿ ಕೋಚ್ಗಳು ಬೆಂಗಳೂರು (Bengaluru) ಮತ್ತು ವಿಜಯಪುರ (Vijayapura) ನಡುವೆ ಸಂಚರಿಸುವ ರೈಲಿನಲ್ಲಿ (Train) ಜಾಗ ಸಿಗದೆ ಒದ್ದಾಡುತ್ತಿದ್ದೀರಾ? ಕನ್ಫರ್ಮ್ ಟಿಕೆಟ್ (Ticket) ಇಲ್ಲದೇ ಪ್ರಯಾಣ ಮಾಡುವುದು ನಿಮಗೆ ನರಕದಂತೆ ಅನಿಸುತ್ತಿದೆಯೇ? ಹಾಗಿದ್ದರೆ ನಿಮಗೊಂದು…
-

Carryman: ಶಾಪಿಂಗ್ ಹೋದ್ರೆ ಬ್ಯಾಗ್ ಹಿಡ್ಕೊಳ್ಳೋಕೆ ಬಾಯ್ಫ್ರೆಂಡ್ ಬೇಕಿಲ್ಲ! ಹಣ ಕೊಟ್ರೆ ನಿಮ್ಮ ಜೊತೆ ಬರ್ತಾರೆ ಕ್ಯಾರಿಮೆನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 3:58 PM IST CARRYMEN: ನಿಮ್ಮ ಶಾಪಿಂಗ್ ಬ್ಯಾಗ್ ಹೊರೋಕೆ, ಬಿಲ್ ಕಟ್ಟೋಕೆ ಕ್ಯೂನಲ್ಲಿ ನಿಲ್ಲೋಕೆ, ಕಾರ್ ತನಕ ಸಾಮಾನು ತಲುಪಿಸೋಕೆ ರಾಷ್ಟ್ರ ರಾಜಧಾನಿಯಲ್ಲಿ ‘ಪ್ರೊಫೆಶನಲ್ ಹೆಲ್ಪರ್ಸ್’ ಸಪ್ಲೈ ಮಾಡ್ತಿದೆ. ಹಾಗಾದ್ರೆ, ಈ ಪ್ರೊಫೆಶನಲ್ ಹೆಲ್ಪರ್ಸ್ ಕಂಪನಿಯ ಹಸರೇನು? ಗಂಟೆಗೆ ಅವರಿಗೆ ಎಷ್ಟು ರೂಪಾಯಿ? ನಮ್ಮ ಬೆಂಗಳೂರಿನಲ್ಲಿಯೂ ಈ ಸೇವೆ ಇದೆಯಾ? ಎಂಬುದರ ಕುರಿತ ವಿವರ ಇಲ್ಲಿದೆ. ಹಣ ಕೊಟ್ರೆ ನಿಮ್ಮ ಜೊತೆ ಬರ್ತಾರೆ ಕ್ಯಾರಿಮೆನ್ ನವದೆಹಲಿ: ಶಾಪಿಂಗ್ಗೆ (Shopping) ಹೋಗೋಣ…
-

Film Festival: 3 ನಿಮಿಷದ ವಿಡಿಯೋ ತಂದು ಕೊಡಲಿದೆ 6.50 ಲಕ್ಷ ರೂಪಾಯಿ; ಇನ್ನೂ ಇದೆ 53 ದಿನದ ಅವಕಾಶ! | | ACTPnews
Last Updated:May 08, 2026 12:26 PM IST NHRC ಮಾನವ ಹಕ್ಕುಗಳ ಕುರಿತ ಕಿರುಚಿತ್ರ ಸ್ಪರ್ಧೆಯ 12ನೇ ಆವೃತ್ತಿಗೆ ಅರ್ಜಿ ಆಹ್ವಾನ, 3-10 ನಿಮಿಷದ ಚಿತ್ರ, ಒಟ್ಟು 6,50,000 ರೂಪಾಯಿ ಬಹುಮಾನ, ಕೊನೆಯ ದಿನ ಜೂನ್ 30, 2026 ಕಿರು ಚಿತ್ರ ಬೆಂಗಳೂರು: ಫಿಲ್ಮ್ (Film) ತೆಗಿಬೇಕು ಅನ್ನೋ ಹವ್ಯಾಸ ಇದೆಯಾ? ಸಮಾಜದ ಅನ್ಯಾಯವನ್ನು ನಿಮ್ಮ ಕ್ಯಾಮರಾ ಕಣ್ಣಿನ ಮೂಲಕ ಜಗತ್ತಿಗೆ ತೋರಿಸಬೇಕೆಂಬ ಛಲ ಇದೆಯಾ? ಹಾಗಿದ್ದರೆ ನಿಮಗಾಗಿ ಬಂದಿದೆ ಒಂದು ಅದ್ಭುತ ಅವಕಾಶ! ನವದೆಹಲಿಯ…
-

KKR vs DC, IPL 2026: ಕೆಕೆಆರ್ ವಿರುದ್ಧ 40 ರನ್ಗಳ ಭರ್ಜರಿ ಜಯ ಸಾಧಿಸಿದ ಡೆಲ್ಲಿ! 6ನೇ ಸ್ಥಾನದಲ್ಲಿ ಲೀಗ್ಗೆ ಗುಡ್ ಬೈ ಹೇಳಿದ ಕ್ಯಾಪಿಟಲ್ಸ್ | ಕ್ರೀಡಾ ಸುದ್ದಿ | ACTPnews
Last Updated:May 24, 2026 11:32 PM IST ಕೇವಲ ಔಪಚಾರಿಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವೂ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ಗಳ ಸವಾಲಿನ ಮೊತ್ತ ಪೇರಿಸಿತ್ತು. ಡೆಲ್ಲಿ ಪರ ಕನ್ನಡಿಗ ಕೆಎಲ್ ರಾಹುಲ್ 30 ಎಸೆತಗಳಲ್ಲಿ 60 ರನ್ಗಳಿಸಿ ಟಾಪ್ ಸ್ಕೋರರ್ ಆಗಿದ್ದರು. 204 ರನ್ಗಳ ಗುರಿ ಬೆನ್ನಟ್ಟಿದ ಕೆಕೆಆರ್ ತಂಡ 18.4 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 163 ರನ್ಗಳಿಗೆ ಆಲೌಟ್ ಆಗುವ…
Latest News
Search the Archives
Access over the years of investigative journalism and breaking reports
You May Have Missed












