Tag: ACTPnews
-

Bengaluru: ಗಂಡ ಮನೆಯಲ್ಲಿರುವ ವೇಳೆಯೇ ರೂಮ್ನಲ್ಲಿ ಪತ್ನಿ ನೇಣಿಗೆ ಶರಣು; ಪೊಲೀಸ್ ತನಿಖೆಯಲ್ಲಿ ಬಿಗ್ ಟ್ವಿಸ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 09, 2026 12:38 PM IST ಆ ಜೋಡಿ ಮದುವೆಯಾಗಿ 8 ತಿಂಗಳಷ್ಟೆ ಆಗಿತ್ತು. ಒಂದಷ್ಟು ದಿನ ಇಬ್ಬರು ಖುಷಿ ಖುಷಿಯಾಗಿ ಒಟ್ಟಿಗೆ ಸಂಸಾರ ಕೂಡ ನಡೆಸಿದ್ದರು. ಬಳಿಕ ಆದೇನಾಯ್ತೊ ಏನೋ ದಂಪತಿಗಳ ನಡುವೆ ವೈಮನಸ್ಸು ಉಂಟಾಗಿತ್ತು. ಇದೆ ವಿಚಾರಕ್ಕೆ ಬೇಸತ್ತ ಮಹಿಳೆ ಇಹಲೋಕ ತ್ಯಜಿಸಿದ್ದಾಳೆ. ಗಂಡ ಮನೆಯಲ್ಲಿದ್ದಾಗಲೇ ಪತ್ನಿ ಸೂಸೈಡ್! ಬೆಂಗಳೂರು: ಸಂಸಾರ (Family) ಅನ್ನೋದೂ ಹಳಿ ಮೇಲಿನ ರೈಲು (Train) ಇದ್ದಂತೆ. ಒಂದೇ ಒಂದು ಹಳಿ ತಪ್ಪಿದ್ರೂ ಅಲ್ಲಿ ಆಗೋದು ದುರಂತ.…
-

IPL 2026 Playoffs: ರಾಜಸ್ಥಾನಕ್ಕೆ ದಕ್ಕಿದ 4ನೇ ಸ್ಥಾನ! ಎಲಿಮಿನೇಟರ್ನಲ್ಲಿ ರಾಯಲ್ಸ್ ಎದುರಾಳಿ ಯಾರು? ಇಲ್ಲಿದೆ ಪ್ಲೇಆಫ್ನ ಸಂಪೂರ್ಣ ವಿವರ | ಕ್ರೀಡಾ ಸುದ್ದಿ | ACTPnews
Last Updated:May 24, 2026 8:28 PM IST ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ರಾಜಸ್ಥಾನ ರಾಯಲ್ಸ್ ಕೊನೆಗೂ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈಗ ಐಪಿಎಲ್ 2026 ರ ಪ್ಲೇಆಫ್ ತಲುಪಿರುವ ನಾಲ್ಕು ತಂಡಗಳನ್ನು ನಿರ್ಧರಿಸಲಾಗಿದೆ. ರಾಜಸ್ಥಾನ ರಾಯಲ್ಸ್ ಐಪಿಎಲ್ (IPL) 2026 ಲೀಗ್ (League) ಹಂತದ ಅತಿದೊಡ್ಡ ಸಸ್ಪೆನ್ಸ್ (Suspense) ಈಗ ಸಂಪೂರ್ಣವಾಗಿ ಬಗೆಹರಿದಿದೆ. ಭಾನುವಾರ ವಾಂಖೆಡೆ ಕ್ರೀಡಾಂಗಣ (Wankhede Stadium) ದಲ್ಲಿ ನಡೆದ ನಾಕೌಟ್ (Knockout) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವನ್ನು…
-

ಗಡಿಯಲ್ಲಿ ಯಥಾಸ್ಥಿತಿ ಕದಡುವ ಪ್ರಯತ್ನ ಮಾಡಿದರೆ ಭಾರೀ ಪರಿಣಾಮ ಎದುರಿಸಬೇಕಾದೀತು; ಚೀನಾಗೆ ಭಾರತ ಎಚ್ಚರಿಕೆ | | ACTPnews
Last Updated:Jun 27, 2020 9:03 AM IST India-China Conflict: ಗಾಲ್ವಾನ್ ಕಣಿವೆ ಚೀನಾಗೆ ಸೇರಿದ್ದು ಎಂಬುದು ಅಸಮರ್ಥವಾದ ವಾದ. ಇಂತಹ ಹೇಳಿಕೆಗಳಿಂದ ಗಡಿಯಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆಯೇ ಹೊರತು ಸುಧಾರಿಸುವುದಿಲ್ಲ ಎಂದು ಚೀನಾದ ಭಾರತ ರಾಯಭಾರಿ ವಿಕ್ರಂ ಮಿಸ್ರಿ ಹೇಳಿದ್ದಾರೆ. ನವದೆಹಲಿ (ಜೂ. 27): ಎಲ್ಎಸಿಯ ನಿಯಮಗಳನ್ನು ಮೀರಿ, ಗಡಿಯಲ್ಲಿ ತಗಾದೆ ತೆಗೆಯುವುದು ಕೇವಲ ಎರಡೂ ದೇಶಗಳ ಶಾಂತಿಯನ್ನು ಮಾತ್ರ ಕದಡುವುದಿಲ್ಲ. ಇದರಿಂದ ದ್ವಿಪಕ್ಷೀಯ ಸಂಬಂಧವೂ ಹಾಳಾಗುತ್ತದೆ. ಅಲ್ಲದೆ, ಗಡಿಯಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನ…
-

Drishyam 3: ರಿಲೀಸ್ ಆದ ಮೂರೇ ದಿನಕ್ಕೆ 100 ಕೋಟಿ ರೂ ಗಳಿಸಿದ ದೃಶ್ಯಂ-3! ಜಾರ್ಜ್ಕುಟ್ಟಿ ಅವತಾರಕ್ಕೆ ಫ್ಯಾನ್ಸ್ ಕ್ಲೀನ್ ಬೋಲ್ಡ್ | | ACTPnews
ರಿಲೀಸ್ ಆದ ಪ್ರಾರಂಭಿಕ ಮೂರು ದಿನಗಳಲ್ಲಿ, ದೃಶ್ಯಂ 3 ಭಾರತದಲ್ಲಿ ಸುಮಾರು 40 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಕೆ ದಾಖಲಿಸಿದೆ. ಮೊದಲ ಮೂರು ದಿನಗಳಲ್ಲಿಯೇ ಇಷ್ಟು ದೊಡ್ಡ ಮಟ್ಟದ ಆರಂಭ ಸಿಕ್ಕಿರುವುದು ಚಿತ್ರಕ್ಕೆ ಭಾರೀ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಂತಾಗಿದೆ. ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಈ ಚಿತ್ರವು 3ನೇ ದಿನದಂದು ಟಿಕೆಟ್ ವಿಂಡೋಗಳ ಮೂಲಕ 13.7 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಅಂಕಿಅಂಶಗಳನ್ನು ಮುರಿದರೆ, ಮಲಯಾಳಂ ಪ್ರದರ್ಶನಗಳು 11.65 ಕೋಟಿ ರೂ.ಗಳೊಂದಿಗೆ ಅತಿ ಹೆಚ್ಚು ಕೊಡುಗೆ ನೀಡಿವೆ, ಆದರೆ ತೆಲುಗು…
-

Allu Arjun: ಅಲ್ಲು ಅರ್ಜುನ್ಗೆ 14 ದಿನ ಜೈಲು! ‘ಪುಷ್ಪ 2’ ಗೆಲುವಿನ ಸಂಭ್ರಮದಲ್ಲಿದ್ದ ನಟನಿಗೆ ಕೋರ್ಟ್ ಶಾಕ್! | pushpa 2 star Allu Arjun Sent to 14 Day Judicial Custody After Fatal Stampede at Film Premiere | | ACTPnews
Last Updated:Dec 13, 2024 4:41 PM IST Allu Arjun: ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್ಗೆ ಕೋರ್ಟ್ ಶಾಕ್ ಕೊಟ್ಟಿದೆ. ಸಂಧ್ಯ ಥಿಯೇಟರ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ನಟನಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಲ್ಲು ಅರ್ಜುನ್ ಸಂಧ್ಯ ಥಿಯೇಟರ್ ಪ್ರಕರಣದಲ್ಲಿ ಮಹಿಳೆ ಸಾವಿನ ಘಟನೆಗೆ ಸಂಬಂಧಿಸಿ ಅರೆಸ್ಟ್ ಆಗಿದ್ದ ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಟನನ್ನು ಹೈದರಾಬಾದ್ನ ಅವರ…
-

Marriage Scam: ತನ್ನದೇ ಹೆಂಡತಿಯ ಮದುವೆಗೆ ‘ಅಣ್ಣ’ನಾಗಿ ಬಂದ ಗಂಡ! 7 ಲಕ್ಷ ಖರ್ಚು ಮಾಡಿದ ವರನಿಗೆ ಮಹಾ ದೋಖಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಹೌದು, ಮಧ್ಯಪ್ರದೇಶದ ಗ್ವಾಲಿಯರ್ನ ಝಾನ್ಸಿ ರಸ್ತೆ ಪೊಲೀಸ್ ಠಾಣೆ ಪ್ರದೇಶದ ನಾಕಾ ಚಂದ್ರವದ್ನಿ ಪ್ರದೇಶದ ಯುವಕನೊಬ್ಬ ಬಡ ಮಹಿಳೆಯ ಸೋಗಿನಲ್ಲಿದ್ದ ಯುವತಿಯನ್ನು ಮದುವೆಯಾಗಿದ್ದ. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ, ಇಡೀ ಕುಟುಂಬವನ್ನೇ ಬೆಚ್ಚಿಬೀಳಿಸುವ ರಹಸ್ಯವೊಂದು ಬಹಿರಂಗವಾಯಿತು. ಅದುವೇ, ಮದುವೆಯ ವಿಧಿವಿಧಾನಗಳನ್ನು ಮಾಡಿ ವಧುವನ್ನು ಸಹೋದರ ಎಂದು ಬಿಟ್ಟುಕೊಟ್ಟ ವ್ಯಕ್ತಿಯೇ ಆಕೆಯ ನಿಜವಾದ ಪತಿ ಎಂದು ತಿಳಿದುಬಂದಿದೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಅತಿ ದೊಡ್ಡ ವಂಚನೆಯ ದಂಧೆಯೊಂದು ಬೆಳಕಿಗೆ ಬಂದಿದೆ. ಏನಿದು ಘಟನೆ? ನ್ಯೂಸ್ 18 ಹಿಂದಿ ವರದಿ…
-

Trisha: ಸೂರ್ಯ-ತ್ರಿಶಾ ಹಳೆ ವಿಡಿಯೋ ವೈರಲ್! ಅದನ್ನ ನೋಡಿ ಫ್ಯಾನ್ಸ್ ಹೇಳಿದ್ದೇನು ಗೊತ್ತಾ? | | ACTPnews
Last Updated:May 24, 2026 5:28 PM IST Trisha: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಫೋಟೋಗಳಲ್ಲಿ, ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಚಿತ್ರೀಕರಣದ ಸಮಯದಲ್ಲಿ ಖುಷಿ ಖುಷಿಯಿಂದ ಸಮಯ ಕಳೆಯುತ್ತಿರುವುದನ್ನು ಕಾಣಬಹುದು. ತ್ರಿಶಾ, ಸೂರ್ಯ ತಮಿಳು ಸೂಪರ್ಸ್ಟಾರ್ ಸೂರ್ಯ ಅವರ “ಕರುಪ್ಪು” ಚಿತ್ರವು ಪ್ರಸ್ತುತ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ಅಭಿಮಾನಿಗಳು ಈಗಾಗಲೇ ಚಿತ್ರದ ಬಗ್ಗೆ ಉತ್ಸುಕರಾಗಿದ್ದಾರೆ , ಹೀಗಿರುವಾಗ ಇದೀಗ ಈ ಚಿತ್ರದ ಸೆಟ್ನ ತೆರೆಮರೆಯ ಫೋಟೋಗಳು ಅವರ ಉತ್ಸಾಹವನ್ನು ಮತ್ತಷ್ಟು…
-

Power Cut: ವೀಕೆಂಡ್ನಲ್ಲೇ ಕೈ ಕೊಡಲಿದೆ ಕರೆಂಟ್, ಬೆಂಗಳೂರಿನ ಈ ಪ್ರದೇಶಗಳಲ್ಲಿ 10-11 ತಾಸು ಪವರ್ ಕಟ್; ನಿಮ್ಮ ಏರಿಯಾನೂ ಲಿಸ್ಟಲ್ಲಿದೆಯಾ? ಚೆಕ್ ಮಾಡಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಈ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ ಈ ಕಾಮಗಾರಿ ಮುಖ್ಯವಾಗಿ 66/11 ಕೆ.ವಿ. ಕೆ.ಎಚ್.ಬಿ. ಸಬ್ ಸ್ಟೇಷನ್ (ಜಾಲಹಳ್ಳಿ) ಮತ್ತು 66/11 ಕೆ.ವಿ. ಸೊಲ್ಲದೇವನಹಳ್ಳಿ ಉಪಕೇಂದ್ರಗಳಿಗೆ ಸಂಬಂಧಿಸಿದೆ. ಈ ಎರಡೂ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಬಡಾವಣೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ ಜಾಲಹಳ್ಳಿ / ಯಲಹಂಕ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತದ ಪಟ್ಟಿ ಗರುಡಾ ಮಾಲ್ ಸಮೀಪದ ಪ್ರದೇಶಗಳು, ಪುಟ್ಟೇನಹಳ್ಳಿ, ಪಾವನಿ ರೆಸಿಡೆನ್ಸಿ, ಸಿಂಟಿಲ್ಲಾ ಅಪಾರ್ಟ್ಮೆಂಟ್, ಯಲಹಂಕ ಇಂಡಸ್ಟ್ರಿಯಲ್ ಏರಿಯಾ, ಪ್ರೆಸ್ಟೀಜ್ ಗಾರ್ಡನ್ ಬಾಯ್ ವಿಲ್ಲಾಸ್, ಚಿಕ್ಕಬೊಮ್ಮಸಂದ್ರ, ಅಲ್ಲಾಳಸಂದ್ರ,…
-

MI vs RR, IPL 2026: ಆರ್ಚರ್ ಮಾರಕ ದಾಳಿಗೆ ಮುಂಬೈ ಧೂಳೀಪಟ! ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಪ್ಲೇಆಫ್ ಪ್ರವೇಶಿಸಿದ ರಾಜಸ್ಥಾನ್ | ಕ್ರೀಡಾ ಸುದ್ದಿ | ACTPnews
Last Updated:May 24, 2026 7:39 PM IST IPL 2026: ರಾಜಸ್ಥಾನ್ ರಾಯಲ್ಸ್ ಆರಂಭಿಕರ ವೈಫಲ್ಯದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಸಂಘಟಿತ ಪ್ರದರ್ಶನದಿಂದ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 205 ರನ್ಗಳ ಸವಾಲಿನ ಮೊತ್ತ ದಾಖಲಿಸಿತ್ತು. ಆದರೆ ಮುಂಬೈ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 175 ರನ್ಗಳಿಸಲಷ್ಟೇ ಶಕ್ತವಾಗಿ 30 ರನ್ಗಳ ಸೋಲು ಕಂಡಿತು. ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ನಿರ್ಧರಿಸುವ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್…
-

ಚೀನೀ ಆ್ಯಪ್ಗಳನ್ನ ತೆಗೆದುಹಾಕಬೇಕಾ? ಈ ಪುಟ್ಟ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ | | ACTPnews
Last Updated:Jun 29, 2020 3:04 PM IST ಚೀನೀ ಆ್ಯಪ್ಗಳನ್ನ ತೆಗೆದುಹಾಕುವ ವಿಚಾರದಲ್ಲಿ ನಿಮ್ಮ ಅನಿಸಿಕೆ ಏನು? ಈ ಕೆಳಗಿರುವ ಪುಟ್ಟ ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಮ್ಮ ಅಭಿಪ್ರಾಯಗಳನ್ನ ದಾಖಲಿಸಿ. ಚೀನಾ ದೇಶ ಭಾರತದ ಗಡಿಭಾಗದಲ್ಲಿ ಹಲವು ವರ್ಷಗಳಿಂದಲೂ ತಂಟೆ ಮಾಡುತ್ತಲೇ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾರತದ ಭಾಗವನ್ನು ಅತಿಕ್ರಮಿಸಿಕೊಳ್ಳಲು ಸದಾ ಮುಂದಾಗುತ್ತಲೇ ಇದೆ. ಕೆಲ ದಿನಗಳ ಹಿಂದೆ ಲಡಾಖ್ಗಾಲ್ವನ್ ಕಣಿವೆಯಲ್ಲಿ ಚೀನಾದ ಅತಿಕ್ರಮಣಕ್ಕೆ ಪ್ರತಿರೋಧ ಒಡ್ಡಿದ ಹಿನ್ನೆಲೆಯಲ್ಲಿ 20 ಭಾರತೀಯ ಸೈನಕರನ್ನೂ ಬಲಿ ತೆಗೆದುಕೊಂಡಿತ್ತು.…
Latest News
Search the Archives
Access over the years of investigative journalism and breaking reports
You May Have Missed












