Tag: ACTPnews
-

India T20 Team: ಸೂರ್ಯಕುಮಾರ್ ತಂಡದಿಂದಲೇ ಔಟ್! ಭಾರತ ಟಿ20 ತಂಡಕ್ಕೆ ಹೊಸ ನಾಯಕ-ಉಪಯನಾಯಕನನ್ನ ಘೋಷಿಸಿದ ಬಿಸಿಸಿಐ! | ಕ್ರೀಡಾ ಸುದ್ದಿ | ACTPnews
ತಂಡದಿಂದಲೇ ಹೊರಬಿದ್ದ ಸೂರ್ಯಕುಮಾರ್ ಶಾಕಿಂಗ್ ವಿಚಾರವೆಂದರೆ, ಮಾರ್ಚ್ನಲ್ಲಿ ಭಾರತವನ್ನು ಟಿ20 ವಿಶ್ವಕಪ್ ಗೆಲ್ಲಿಸಿದ್ದ, ಸೂರ್ಯಕುಮಾರ್ ನಾಯಕತ್ವದ ಜೊತೆಗೆ ತಂಡದಿಂದಲೂ ಹೊರಬಿದ್ದಿದ್ದಾರೆ. ಸೂರ್ಯಕುಮಾರ್ ವಿಶ್ವಕಪ್ನಲ್ಲಿ 9 ಇನ್ನಿಂಗ್ಸ್ನಲ್ಲಿ 242 ರನ್ (ಸ್ಟ್ರೈಕ್ ರೇಟ್ 136.72) ಮತ್ತು ಐಪಿಎಲ್ 2026ರಲ್ಲಿ 13 ಇನ್ನಿಂಗ್ಸ್ನಲ್ಲಿ ಕೇವಲ 270 ರನ್ (ಸರಾಸರಿ 20.76) ಗಳಿಸಿದ್ದಾರೆ. ಇದೇ ಕಾರಣದಿಂದ 35 ವರ್ಷದ ಸೂರ್ಯಕುಮಾರ್ ಅವರನ್ನು ತಂಡದಿಂದಲೇ ಹೊರಗಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್ ನಾಯಕತ್ವದಿಂದ ಶ್ರೇಯಸ್ಗೆ ಚಾನ್ಸ್ ಶ್ರೇಯಸ್ ಅಯ್ಯರ್ ಅವರು 31 ವರ್ಷದವರಾಗಿದ್ದು,…
-

Trip Plan: ಜುಲೈನಲ್ಲಿ ವಿದೇಶಕ್ಕೆ ಹೋಗಬೇಕೆ? ಜೇಬಿಗೆ ಹೊರೆಯಾಗದ ಈ 3 ಸುಂದರ ದೇಶಗಳು ನಿಮಗಾಗಿ ಕಾಯುತ್ತಿವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 1:06 PM IST ಜುಲೈನಲ್ಲಿ ಪೀಕ್ ಸೀಸನ್ ಇಲ್ಲದ ಕಾರಣ ಫ್ಲೈಟ್ ದರ ಕಡಿಮೆ, ಮಾಲ್ಡೀವ್ಸ್, ನೇಪಾಳ, ವಿಯೆಟ್ನಾಂಗೆ ಅಗ್ಗದ ಟ್ರಿಪ್ ಸಾಧ್ಯ, ವಿಯೆಟ್ನಾಂಗೆ ಇ ವೀಸಾ, 2026 ಏಪ್ರಿಲ್ 15ರಿಂದ ಡಿಜಿಟಲ್ ವಲಸೆ ಘೋಷಣೆ ಕಡ್ಡಾಯ. ವಿದೇಶ ಪ್ರವಾಸ ಬೆಂಗಳೂರು: ನೀವು ಬೆಂಗಳೂರಿನ (Bengaluru) ಮಳೆ ಮತ್ತು ನಗರದ ಟ್ರಾಫಿಕ್ಗೆ (Traffic) ಬೇಸತ್ತಿದ್ದೀರಾ? ಹಾಗಾದರೆ ಜುಲೈ (July) ತಿಂಗಳು ನಿಮ್ಮ ಪಾಲಿನ ‘ಟ್ರಾವೆಲ್ ಮಂತ್’ ಆಗಲಿದೆ. ಹೌದು, ಈ ತಿಂಗಳು…
-

OG Movie: ಸಿನಿಮಾದಲ್ಲಿರುವ ಮಾಂತ್ರಿಕತೆಯೇ ಇದು! ಪವನ್ ಕಲ್ಯಾಣ್ ಸಿನಿಮಾ ನೋಡ್ತಿದ್ದಾಗಲೇ ಮಹಿಳೆಗೆ ಬ್ರೈನ್ ಸರ್ಜರಿ | surgeons perform brain surgery | | ACTPnews
Last Updated:Jun 06, 2026 1:04 PM IST OG Movie: ಮಹಿಳೆಯೊಬ್ಬರು ಪವನ್ ಕಲ್ಯಾಣ್ ಅಭಿನಯದ ಒಜಿ ಸಿನಿಮಾ ನೋಡುತ್ತಿದ್ದಾಗಲೇ ಅವರಿಗೆ ಬ್ರೈನ್ ಸರ್ಜರಿ ಮಾಡಿ ಟ್ಯೂಮರ್ ತೆಗೆಯಲಾಗಿದೆ. ಸಿನಿಮಾದ ಮಾಂತ್ರಿಕ ಮೋಡಿ ಬಗ್ಗೆ ಜನ ಈಗ ಚರ್ಚಿಸ್ತಿದ್ದಾರೆ. ಪವನ್ ಕಲ್ಯಾಣ್ ಸಿನಿಮಾ (Cinema) ಎನ್ನುವುದು ಒಂದು ರೀತಿಯ ಮ್ಯಾಜಿಕ್ನಂತೆ. ಅದು ನೋಡುಗರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಎಲ್ಲವನ್ನೂ ಮರೆಸುತ್ತದೆ. ಅದರಲ್ಲೇ ಮುಳುಗಿ ಹೋಗುವಷ್ಟು ನಿಮ್ಮನ್ನು ಪ್ರಭಾವಿಸುತ್ತದೆ. ಸಿನಿಮಾದ ಪ್ರಭಾವವೂ (Movie Effect) ದೊಡ್ಡದು. ಸಿನಿಮಾ…
-

Road Accident: ಟ್ರಕ್-ಪಿಕಪ್ ನಡುವೆ ಭೀಕರ ಅಪಘಾತ, 8 ಮಂದಿಯ ದಾರುಣ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪಂಜಾಬ್ನ ಫಿರೋಜ್ಪುರ-ಫಜಿಲ್ಕಾ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಟ್ರಕ್ ಮತ್ತು ಪಿಕಪ್ ಟ್ರಕ್ ನಡುವೆ ಈ ಭೀಕರ ಅಪಘಾತ ಸಂಭವಿಸಿದ್ದು, ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದರೆ, 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಯಾಣಿಕರು ಮೃತ ಸಂಬಂಧಿಯೊಬ್ಬರ ಚಿತಾಭಸ್ಮವನ್ನು ವಿಸರ್ಜಿಸಲು ಜಲಾಲಾಬಾದ್ನಿಂದ ಬಿಯಾಸ್ನಲ್ಲಿರುವ ರಾಧಾ ಸೋಮಿ ಡೇರಾಗೆ ಪ್ರಯಾಣಿಸುತ್ತಿದ್ದರು. ವಾಹನದಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಹೆಚ್ಚಿನವರು ಪರಸ್ಪರ ಸಂಬಂಧಿಕರಾಗಿದ್ದರು ಎಂದು ವರದಿಯಾಗಿದೆ. ಡಿಕ್ಕಿಯ ನಂತರ, ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು…
-

Chandan Shetty: ‘ಯಾರಿಗೂ ರಿಲೇಷನ್ಶಿಪ್ ಬ್ರೇಕ್ ಮಾಡ್ಬೇಕು ಅಂತ ಇರಲ್ಲ’ ಡಿವೋರ್ಸ್ ಬಗ್ಗೆ ಚಂದನ್ ಮಾತು | Chandan Shetty speaks about divorce with Niveditha Gowda | | ACTPnews
Last Updated:Jun 06, 2026 10:32 AM IST Chandan Shetty: ರ್ಯಾಪರ್ ಚಂದನ್ ಶೆಟ್ಟಿ ಅವರು ನಟಿ ನಿವೇದಿತಾ ಗೌಡ ಅವರ ಜೊತೆಗಿನ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಜೊತೆಗಿನ ಸಂದರ್ಶನದ ವೇಳೆ ಈ ವಿಚಾರ ರಿವೀಲ್ ಮಾಡಿದ್ದಾರೆ. ಚಂದನ್-ನಿವೇದಿತಾ ಕನ್ನಡ ಕಿರುತೆರೆಯಲ್ಲಿ ಹಲವಾರು ಡಿವೋರ್ಸ್, ಲವ್ ಮ್ಯಾರೇಜ್, ಬ್ರೇಕಪ್ಗಳಾಗಿವೆ. ಆದರೆ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಅವರ ಲವ್ಸ್ಟೋರಿ, ಮ್ಯಾರೇಜ್, ಬ್ರೇಕಪ್ ಭಾರೀ ಸುದ್ದಿಯಾಗಿರುವ ಕೇಸ್ಗಳಲ್ಲಿ…
-

Rakshit Shetty Birthday: ರಕ್ಷಿತ್ ಶೆಟ್ಟಿಗೆ ಬರ್ತ್ಡೇ ಸಂಭ್ರಮ! ಶೆಟ್ರಿಗೆ ಎಷ್ಟು ವರ್ಷ ಆಯ್ತು? | | ACTPnews
Last Updated:Jun 06, 2026 10:41 AM IST ರಕ್ಷಿತ್ ಶೆಟ್ರು ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ಜನ್ಮ ದಿನಕ್ಕೆ ಏನಾದ್ರೂ ಹೊಸ ವಿಷಯ ಹೊರಗೆ ಬರುತ್ತಾ ಅನ್ನುವ ಪ್ರಶ್ನೆನೂ ಇದೆ. ಇದರ ನಡುವೆ ಶೆಟ್ರ ಹಿಂದಿನ ಸಿನಿಮಾಗಳು ಸೇರಿದಂತೆ ಈಗೀನ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ರಕ್ಷಿತ್ ಶೆಟ್ರಿಗೆ ಹುಟ್ಟಿದ ಹಬ್ಬ ಇವತ್ತು; ಹೊಸ ಚಿತ್ರ ಅನೌನ್ಸ್ ಆಗುತ್ತಾ ನೋಡ್ಬೇಕು! ರಕ್ಷಿತ್ ಶೆಟ್ರ (Rakshit Shetty) ಮನೆ ಮುಂದೆ ಆಗೆಲ್ಲ ಅಭಿಮಾನಿಗಳು (Fans) ನಿಲ್ತಾ ಇದ್ದರು.…
-

Operation Delta Hunt: ಗುಜರಾತ್ನಲ್ಲಿ ಅಕ್ರಮವಾಗಿ ನೆಲೆಸಿದ್ದ 568 ಬಾಂಗ್ಲಾದೇಶಿ ಪ್ರಜೆಗಳ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 11:41 AM IST ಎಲ್ಲಾ ಜಿಲ್ಲೆಗಳಾದ್ಯಂತ ಪೊಲೀಸ್ ತಂಡಗಳು ಅಕ್ರಮ ವಲಸಿಗರು ವಾಸಿಸುತ್ತಿರುವ ಶಂಕಿತ ಪ್ರದೇಶಗಳಲ್ಲಿ ನಿರಂತರ ಶೋಧ ಮತ್ತು ದಾಖಲೆ ಪರಿಶೀಲನಾ ಡ್ರೈವ್ಗಳನ್ನು ನಡೆಸುತ್ತಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹೆಚ್ಚುವರಿಯಾಗಿ, ಅವರು ಭಾರತಕ್ಕೆ ಪ್ರವೇಶಿಸಲು, ಅವರ ವಸಾಹತು ಅಥವಾ ಅವರ ಉದ್ಯೋಗಕ್ಕೆ ಅನುಕೂಲ ಮಾಡಿಕೊಟ್ಟಿರಬಹುದಾದ ಜಾಲಗಳನ್ನು ಗುರುತಿಸಲು ತನಿಖೆಗಳು ನಡೆಯುತ್ತಿವೆ. News18 ಅಹಮದಾಬಾದ್: ಆಪರೇಷನ್ ಡೆಲ್ಟಾ ಹಂಟ್ನ ಭಾಗವಾಗಿ, ಗುಜರಾತ್ ಪೊಲೀಸರು ಶುಕ್ರವಾರ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ…
-

IND vs AFG: ರೋಹಿತ್-ವಿರಾಟ್ಗೆ ಕಾಟ, ಈಗ ಟೀಮ್ ಇಂಡಿಯಾಗೆ ಎಂಟ್ರಿ! ಯಾರು ಆ ಮ್ಯಾಜಿಕ್ ಪ್ಲೇಯರ್? | ಕ್ರೀಡಾ ಸುದ್ದಿ | ACTPnews
Last Updated:Jun 06, 2026 10:48 AM IST ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯವು ನ್ಯೂ ಚಂಡೀಗಢದ ಮುಲ್ಲನ್ಪುರ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಏಕೈಕ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾಗೆ ಮ್ಯಾಜಿಕ್ ಪ್ಲೇಯರ್ ಎಂಟ್ರಿ ಕೊಟ್ಟಿದ್ದಾರೆ. ಟೀಮ್ ಇಂಡಿಯಾ ಭಾರತ (India) ಮತ್ತು ಅಫ್ಘಾನಿಸ್ತಾನ (Afghanistan) ನಡುವಿನ ಏಕೈಕ ಟೆಸ್ಟ್ (Test) ಪಂದ್ಯ ಆರಂಭವಾಗಿದೆ. ಭಾರತೀಯ ಕ್ರಿಕೆಟ್ (Cricket) ಅಭಿಮಾನಿಗಳಿಗೆ…
-

Chandan Shetty: ‘ತಪ್ಪು ಮಾಡಿ ಕ್ಷಮೆ ಕೇಳಿದ್ಮೇಲೂ ಬೇಡ ನೀನು ಅಂತ ರಿಜೆಕ್ಟ್ ಮಾಡಿದ್ರೆ ನೋವಾಗುತ್ತೆ’ ಚಂದನ್ ಮಾತು | Chandan shetty speaks about mistakes forgivenss | | ACTPnews
Last Updated:Jun 06, 2026 11:13 AM IST Chandan Shetty: ತಪ್ಪು, ಕ್ಷಮೆ, ಸ್ವೀಕಾರದ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು? ತಮ್ಮ ವೈವಾಹಿಕ ಜೀವನದ ಹಿನ್ನೆಲೆಯಲ್ಲೇ ಮಾತನಾಡಿದ್ರಾ ಚಂದನ್? ಚಂದನ್ ಶೆಟ್ಟಿ-ನಿವೇದಿತಾ ಬಿಗ್ಬಾಸ್ (Bigg Boss) ಮನೆಯಲ್ಲಿ ಭೇಟಿಯಾಗಿ ಪರಸ್ಪರ ಇಷ್ಟಪಟ್ಟು ಪ್ರೀತಿಸಿ (Love) ಮದುವೆಯಾದ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda). ಪರಸ್ಪರ ಪ್ರೀತಿಸಿ ಮದುವೆಯಾಗಿ ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡಿದ್ದಾರೆ. ಆದರೆ ಅವರ ದಾಂಪತ್ಯ ಜೀವನದ ಬಗ್ಗೆ ಆಗಾಗ…
-

Namma Metro: ಮುಂಬೈ ಹಿಂದಿಕ್ಕಲು ಸಜ್ಜಾದ ಬೆಂಗಳೂರು, ಆಗಸ್ಟ್ 15ರಿಂದ ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಓಟ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 10:16 AM IST BMRCL ಪಿಂಕ್ ಲೈನ್ ಗೆ RDSO ವೇಗ ಪ್ರಮಾಣಪತ್ರ, 90 ಕಿ.ಮೀ ವೇಗಕ್ಕೆ ಅನುಮತಿ, ಆಗಸ್ಟ್ 15ರೊಳಗೆ ಕಲೇನ ಅಗ್ರಹಾರ-ತಾವರೆಕೆರೆ ಮಾರ್ಗ ಆರಂಭ, ಬೆಂಗಳೂರು ಮೆಟ್ರೋ ಉದ್ದ 103.6 ಕಿ.ಮೀ. ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಬೆಂಗಳೂರು: ದಶಕಗಳ ಕಾಯುವಿಕೆ ಅಂತ್ಯವಾಗಲಿದೆಯೇ? ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆಗೆ ಮುಕ್ತಿ ಸಿಗಲಿದೆಯೇ? ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನೀಡಿರುವ ಇತ್ತೀಚಿನ ಅಪ್ಡೇಟ್ ಮೆಟ್ರೋ (Metro)…
Latest News
Search the Archives
Access over the years of investigative journalism and breaking reports
You May Have Missed












