Tag: ACTPnews
-

Driverless Metro: ಬೆಂಗಳೂರಿಗೆ ಬಂತು ಹೈಟೆಕ್ ‘ಚಾಲಕರಹಿತ’ ಮೆಟ್ರೋ, ಬ್ಲೂ ಲೈನ್ ಸಂಚಾರಕ್ಕೆ ಕ್ಷಣಗಣನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 3:24 PM IST ಬೆಂಗಳೂರು ಬ್ಲೂ ಲೈನ್ ಮೆಟ್ರೋಗೆ ಬಿಇಎಂಎಲ್ ನಿರ್ಮಿಸಿದ ಚಾಲಕರಹಿತ ರೈಲು ಬೈಯಪ್ಪನಹಳ್ಳಿಗೆ ಆಗಮಿಸಿದೆ, 2026ರೊಳಗೆ ಬ್ಲೂ ಲೈನ್, ಆಗಸ್ಟ್ 15ರೊಳಗೆ ಪಿಂಕ್ ಲೈನ್ ಭಾಗ ಕಾರ್ಯಾರಂಭ ಗುರಿ ಬೆಂಗಳೂರು ಚಾಲಕರಹಿತ ಮೆಟ್ರೋ (ಫೋಟೋ ಕ್ರೆಡಿಟ್ ದಿ ಹಿಂದೂ) ಬೆಂಗಳೂರು: ಐಟಿ (IT) ಸಿಟಿಯ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿರುವ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ (Good News). ಬೆಂಗಳೂರಿನ (Bengaluru) ಜೀವನಾಡಿಯಾದ ಬ್ಲೂ ಲೈನ್ ಮೆಟ್ರೋಗಾಗಿ (Metro) ಬಹುನಿರೀಕ್ಷಿತ…
-

Supreme Court: ಅಸ್ಸಾಂ ನ್ಯಾಯಮಂಡಳಿ ವಿದೇಶಿಯರೆಂದು ಘೋಷಿಸಿದ ಇಬ್ಬರು ಮಹಿಳೆಯರ ಗಡೀಪಾರು ಆದೇಶಕ್ಕೆ ಸುಪ್ರೀಂ ತಡೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
‘ವಿತರಣಾ ಸೂಚನೆಯನ್ನು ಜುಲೈ 16, 2026 ರಂದು ಹಿಂತಿರುಗಿಸಬಹುದು. ಈ ಮಧ್ಯೆ, ಇಂದು ಇರುವ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗುತ್ತದೆ. ಅರ್ಜಿದಾರರು ಬಂಧನದಲ್ಲಿದ್ದರೆ, ಮುಂದಿನ ಪಟ್ಟಿ ದಿನಾಂಕದವರೆಗೆ, ಅಂದರೆ ಜುಲೈ 16, 2026 ರವರೆಗೆ ಅವರನ್ನು ಗಡೀಪಾರು ಮಾಡಲಾಗುವುದಿಲ್ಲ’ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ. ಮಹಿಳೆಯರನ್ನು ಸಲೇಹಾ ಖತುನ್ ಮತ್ತು ಸರ್ಭಾನು ಬೇಗಂ ಎಂದು ಗುರುತಿಸಲಾಗಿದೆ. ವಕೀಲ ಫುಜೈಲ್ ಅಹ್ಮದ್ ಅಯ್ಯುಬಿ ಅವರು ಸುಪ್ರೀಂ ಕೋರ್ಟ್ ಮುಂದೆ ಅರ್ಜಿದಾರರನ್ನು ಪ್ರತಿನಿಧಿಸಿದರು. ದರ್ರಾಂಗ್ನಲ್ಲಿರುವ ವಿದೇಶಿಯರ ನ್ಯಾಯಮಂಡಳಿಯು ತನ್ನನ್ನು ವಿದೇಶಿ ಪ್ರಜೆ…
-

Tirupati : ತಿರುಪತಿಯಲ್ಲಿ ಕೇವಲ 50 ರಿಂದ 100 ರೂಪಾಯಿಗೆ ರೂಮ್ ಪಡೆಯಿರಿ; ವಸತಿ ಕೊಠಡಿಗಳ ಬಗ್ಗೆ ಇಲ್ಲಿದೆ ಮಾಹಿತಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 3:33 PM IST ತಿರುಮಲ ತಿರುಪತಿ ದೇವಸ್ಥಾನಂ CRO ಲೈವ್ ಬೋರ್ಡ್ ಪ್ರಕಾರ 50, 100 ರೂ ಟ್ಯಾರಿಫ್ನಲ್ಲಿ 1390 ರೂಮ್ ಲಭ್ಯ, 1000, 1523 ರೂ AC ರೂಮ್ ಫುಲ್, ಆಫ್ಲೈನ್ಗೆ ಮೂಲ ಆಧಾರ್ ಕಡ್ಡಾಯ, TTD ಆನ್ಲೈನ್ ಬುಕಿಂಗ್ ಸಲಹೆ ತಿರುಪತಿ ಬೆಂಗಳೂರು: ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ದೇಶ-ವಿದೇಶಗಳಿಂದ ನಿತ್ಯವೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೀಗೆ ಬರುವ ಭಕ್ತರಿಗೆ (Devotees) ತಿರುಮಲದಲ್ಲಿ ವಸತಿ ವ್ಯವಸ್ಥೆ…
-

Chandan Shetty: ‘ಲೈಫ್ ಹಾಳಾಯ್ತು, ಬೆಂಗಳೂರೇ ಬಿಡೋಕೆ ರೆಡಿಯಾಗಿದ್ದೆ’ ಚಂದನ್ ಶೆಟ್ಟಿ ಶಾಕಿಂಗ್ ಕಮೆಂಟ್ಸ್ | | ACTPnews
ಚಂದನ್ ಶೆಟ್ಟಿ ಚಂದನ್ ಶೆಟ್ಟಿ ಕನ್ನಡ ಹಾಡುಗಳನ್ನ ರಾಪ್ ಶೈಲಿಯಲ್ಲಿಯೇ ಹಾಡೋಕೆ ಶುರು ಮಾಡಿದರು. ಇವರ ಸಂಗೀತದ ಆಲ್ಬಂಗಳು ಹಿಟ್ ಕೂಡ ಆದವು. ಆಗಿನಿಂದಲೇ ಚಂದನ್ ಶೆಟ್ಟಿ ರಾಪರ್ ಚಂದನ್ ಶೆಟ್ಟಿ ಆದರು. ಗಾಂಜಾ ಸಾಂಗ್ ವಿವಾದ (ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್ಸ್ಟಾಗ್ರಾಮ್) ಇವರ 3 ಪೆಗ್ ಹಾಡು ವೈರಲ್ ಆಗಿತ್ತು. ಕಾಟನ್ ಕ್ಯಾಂಡಿ ಹಾಡು ಎಲ್ಲರ ಮಗನ ಸೆಳೆಯಿತು. Chocolate Girl, ಟಕೀಲಾ ಈ ಎಲ್ಲ ಆಲ್ಬಂ ಸಾಂಗ್ ಜನರ ಮನ ಗೆದ್ದಿವೆ. ಹಾಳಾಗೋದೆ……
-

PM Narendra Modi: ನೆಹರುನಿಂದ ಮೋದಿವರೆಗೆ: ಆಧುನಿಕತೆಯಿಂದ ನಾಗರಿಕತೆಯತ್ತ ಭಾರತದ ಪಯಣ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 2:24 PM IST ನೆಹರು ಅವರ ಕಾಲದಲ್ಲಿ ಸ್ವಾತಂತ್ರ್ಯೋತ್ಥರ ಆಧುನಿಕತೆಗೆ ಒತ್ತು ನೀಡಲಾಗಿತ್ತು. ಆದರೆ ಮೋದಿ ಅವರ ಕಾಲದಲ್ಲಿ ಸಾಂಸ್ಕೃತಿಕ ನಿರಂತರತೆ, ಐತಿಹಾಸಿಕ ಗುರುತು ಮತ್ತು ನಾಗರಿಕತೆಯ ಸಂಕೇತಗಳು ರಾಷ್ಟ್ರೀಯ ರಾಜಕಾರಣದ ಕೇಂದ್ರಬಿಂದುವಾಗಿ ಮಾರ್ಪಟ್ಟಿವೆ. ನೆಹರು- ಮೋದಿ ನವದೆಹಲಿ(ಜೂ.06): ಜೂನ್ 10, 2026ರಂದು ಭಾರತ ತನ್ನ ರಾಜಕೀಯ ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲುಗಲ್ಲನ್ನು ತಲುಪಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿಯಾಗಿ ಜವಾಹರಲಾಲ್ ನೆಹರು…
-

Janhvi Kapoor: ಪೆದ್ದಿ ಹೀರೋಯಿನ್ ಜಾನ್ವಿ ಕಪೂರ್ ಟ್ರೋಲ್ ಆಗ್ತಿರೋದ್ಯಾಕೆ? ಅಭಿನಯಕ್ಕಲ್ಲ, ವಿಷಯ ಬೇರೆಯೇ ಇದೆ | Janhvi Kapoor trolled for the role in Peddi movie | | ACTPnews
Last Updated:Jun 06, 2026 8:02 AM IST Janhvi Kapoor: ಶ್ರೀದೇವಿ ಅವರ ಮುದ್ದಿನ ಮಗಳು ಜಾನ್ವಿ ಕಪೂರ್ ಪೆದ್ದಿ ಸಿನಿಮಾದ ಪಾತ್ರಕ್ಕಾಗಿ ಭಾರೀ ಟ್ರೋಲ್ ಆಗುತ್ತಿದ್ದಾರೆ. ಏನು ಕಾರಣ? ಜಾನ್ವಿ ಪೆದ್ದಿ ಸಿನಿಮಾ (Peddi Movie) ರಿಲೀಸ್ ಆಗಿದೆ. ಗೇಮ್ ಚೇಂಜರ್ (Game Changer) ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ನಂತರ ರಾಮ್ ಚರಣ್ (Ram Charan) ಅವರನ್ನು ಮತ್ತೆ ಬೆಳ್ಳಿ ತೆರೆಯ ಮೇಲೆ ಯಾವಾಗ ನೋಡ್ತೀವಿ ಅಂತ ಕಾಯ್ತಿದ್ದರು ಅಭಿಮಾನಿಗಳು. ಸಿನಿಮಾ (Cinema) ರಿಲೀಸ್…
-

Vaibhav Sooryavanshi: ಭಾರತ ತಂಡಕ್ಕೆ ಆಯ್ಕೆಯಾದ ವೈಭವ್ ಸೂರ್ಯವಂಶಿ! ಸಚಿನ್ ಹೆಸರಿನಲ್ಲಿದ್ದ 36 ವರ್ಷಗಳ ದಾಖಲೆ ಮುರಿದ ಬೇಬಿ ಬಾಸ್ | ಕ್ರೀಡಾ ಸುದ್ದಿ | ACTPnews
Last Updated:Jun 06, 2026 2:23 PM IST ಟೀಮ್ ಇಂಡಿಯಾ ಜೂನ್ 26 ಮತ್ತು 28 ರಂದು ಡಬ್ಲಿನ್ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ, ನಂತರ ಜುಲೈ 1 ರಿಂದ ಜುಲೈ 11 ರವರೆಗೆ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಪಡೆದುಕೊಂಡಿದ್ದಾರೆ. ವೈಭವ್ ಸೂರ್ಯವಂಶಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗಾಗಿ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಭಾರತ ಟಿ20 ತಂಡವನ್ನು ಘೋಷಣೆ…
-

Pragathi Shetty: ರಕ್ಷಿತ್ ಶೆಟ್ರ ಜನ್ಮ ದಿನಕ್ಕೆ ಪ್ರಗತಿ ಶೆಟ್ಟಿ ಸ್ಪೆಷಲ್ ಪೋಸ್ಟ್! ಹೇಳಿದ್ದೇನು ಗೊತ್ತಾ? | | ACTPnews
Last Updated:Jun 06, 2026 2:25 PM IST ರಕ್ಷಿತ್ ಶೆಟ್ರ ಜನ್ಮ ದಿನಕ್ಕೆ ರಿಷಬ್ ಶೆಟ್ರ ಪತ್ನಿ ಪ್ರಗತಿ ಶೆಟ್ಟಿ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ಒಂದು ವಿಶೇಷ ಫೋಟೋ ಕೂಡ ಶೇರ್ ಮಾಡಿದ್ದಾರೆ. ಚೆಂದದ ಒಂದು ಸಾಲು ಕೂಡ ಬರೆದಿದ್ದಾರೆ. ಅದೇನು ಅನ್ನೋದು ಮುಂದೆ ಇದೆ ಓದಿ. ರಕ್ಷಿತ್ ಶೆಟ್ರ ಜನ್ಮ ದಿನಕ್ಕೆ ಪ್ರಗತಿ ಶೆಟ್ಟಿ ಸ್ಪೆಷಲ್ ಪೋಸ್ಟ್; ಹೇಳಿದ್ದೇನು ಗೊತ್ತಾ? ಪ್ರಗತಿ ಶೆಟ್ರು (Pragathi Shetty) ಒಂದು ಫೋಟೋ ಶೇರ್ ಮಾಡಿದ್ದಾರೆ. ಇದರಲ್ಲಿ…
-

Tirupati Srivari Laddu: ತಿರುಮಲ ತಿಮ್ಮಪ್ಪನ ಲಡ್ಡು ಮಾರಾಟದಲ್ಲಿ ಹೊಸ ದಾಖಲೆ; ಜಸ್ಟ್ ಒಂದು ತಿಂಗಳಲ್ಲಿ ಕೋಟಿ ಕೋಟಿ ಲಡ್ಡು! | ಜ್ಯೋತಿಷ್ಯ | ACTPnews
Last Updated:Jun 06, 2026 1:19 PM IST Tirumala Srivari Laddu Sales: ತಿರುಮಲ ಶ್ರೀವಾರಿ ಲಡ್ಡು ಪ್ರಸಾದ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಮೇ ತಿಂಗಳಿನಲ್ಲಿ ಒಟ್ಟು 1.21 ಕೋಟಿ ಶ್ರೀವಾರಿ ಲಡ್ಡು ಪ್ರಸಾದ ವಿತರಣೆ ಮಾಡಿದೋದಾಗಿ ಟಿಟಿಡಿ ಮಾಹಿತಿ ನೀಡಿದೆ. 2024ರ ಮೇ ತಿಂಗಳಿನಲ್ಲಿ 1.01 ಕೋಟಿ, 2025ರ ಮೇ ತಿಂಗಳಿನಲ್ಲಿ 1.10 ಕೋಟಿ ಲಡ್ಡುಗಳ್ನು ವಿತರಣೆ ಮಾಡಲಾಗಿತ್ತು. ಈ ಬಾರಿ ಲಡ್ಡು ಪ್ರಸಾದ ವಿತರಣೆ ಸಂಖ್ಯೆ ಹೆಚ್ಚಾಗಿದ್ದು, ಟಿಟಿಡಿ ದಿನಕ್ಕೆ ಸರಾಸರಿ…
-

Kichcha Sudeep: ಕಿಚ್ಚನ ವಿರುದ್ಧ 9 ಕೋಟಿ ವಂಚನೆ ಆರೋಪ! ಸುದೀಪ್ ಇಂದು ಕೋರ್ಟ್ಗೆ ಹಾಜರು | Fraud case against Kichcha Sudeep actor to appear before court today | | ACTPnews
Last Updated:Jun 06, 2026 9:34 AM IST Kichcha Sudeep: ನಟ ಕಿಚ್ಚ ಸುದೀಪ್ ಅವರು ಇಂದು ಕೋರ್ಟ್ಗೆ ಹಾಜರಾಗಲಿದ್ದಾರೆ. 9 ಕೋಟಿ ವಂಚನೆ ಆರೋಪ, ಮಾನನಷ್ಟ ಕೇಸ್ ಸಂಬಂಧ ಇಂದು ಕ್ರಾಸ್ ಎಕ್ಸಾಮಿನೇಷನ್ ನಡೆಯಲಿದೆ. ಕಿಚ್ಚ ಸುದೀಪ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರು ಇಂದು ಕೋರ್ಟ್ (Court) ಮುಂದೆ ಹಾಜರಾಗಲಿದ್ದಾರೆ. ನಿರ್ಮಾಪಕ ಕುಮಾರ್, ಸುರೇಶ್ ವಿರುದ್ಧ ಕೇಸ್ ಹಾಕಿದ್ದು (Case) ಇಂದು ಕಿಚ್ಚ ಸುದೀಪ್ ಕಟಕಟೆಯಲ್ಲಿ ನಿಲ್ಲಲಿದ್ದಾರೆ. ಕಿಚ್ಚ ಸುದೀಪ್…
Latest News
Search the Archives
Access over the years of investigative journalism and breaking reports
You May Have Missed












