Tag: ACTPnews
-

Rajyasabha Election: ಇಬ್ಬರು ಕೇಂದ್ರ ಸಚಿವರಿಗೆ ರಾಜ್ಯಸಭಾ ಟಿಕೆಟ್ ಮಿಸ್! ಮೋದಿ ಸಂಪುಟ ಪುನರಚನೆಯಾಗುತ್ತಾ? / Rajya Sabha Elections: Two Union Ministers Miss | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 7:48 AM IST ಶೀಘ್ರದಲ್ಲೇ ಮೋದಿ ಸಂಪುಟ ಪುನರಚನೆಯಾಗುತ್ತಾ? ರಾಜ್ಯಸಭಾ ಚುನಾವಣೆಗೆ ಟಿಕೆಟ್ ಹಂಚಿಕೆಯಾದಾಗಿನಿಂದ ಇದು ಚರ್ಚೆಯ ವಿಷಯವಾಗಿದೆ. ಕಾರಣ ಬಿಜೆಪಿ ಇಬ್ಬರು ಕೇಂದ್ರ ಸಚಿವರಿಗೆ ರಾಜ್ಯಸಭಾ ಟಿಕೆಟ್ ನೀಡಿಲ್ಲ. ಇಬ್ಬರೂ ಸಚಿವರ ರಾಜ್ಯಸಭಾ ಸ್ಥಾನಗಳ ಅವಧಿ ಜೂನ್ 21 ರಂದು ಮುಕ್ತಾಯಗೊಳ್ಳಲಿದೆ. ಮೋದಿ ಸಂಪುಟ ಪುನರಚನೆಯಾಗುತ್ತಾ? ಇಬ್ಬರು ಕೇಂದ್ರ ಸಚಿವರಿಗೆ (Central Ministers) ರಾಜ್ಯಸಭಾ ಟಿಕೆಟ್ (Rajyasabha Ticket) ಇಲ್ಲ ಎಂದು ಹೇಳಲಾಗಿದೆ. ಈ ಬೆನ್ನಲ್ಲೇ ಮೋದಿ ಸರ್ಕಾರದ…
-

Annamalai: ‘ವಿ ದಿ ಲೀಡರ್ಸ್’ ಲಾಂಚ್ ಮಾಡಿದ ಅಣ್ಣಾಮಲೈ! ಮೋದಿ ರೀತಿ ಹವಾ ಎಬ್ಬಿಸ್ತಾರಾ ಮಾಜಿ ಪೊಲೀಸ್ ಅಧಿಕಾರಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 10:47 PM IST K. Annamalai: ವಿ ದಿ ಲೀಡರ್ಸ್ ಲಾಂಚ್ ಮಾಡಿದ ಅಣ್ಣಾಮಲೈ; ಪ್ರಧಾನಿ ಮೋದಿಯ ಪ್ರಧಾನ ಸೇವಕನ ಮಾದರಿಯಲ್ಲಿ ತಮಿಳುನಾಡು ರಾಜಕೀಯಕ್ಕೆ ಹೊಸ ಕ್ರಾಂತಿ ಮಾಡಲು ಮುಂದಾದ ಸಿಂಗಂ! ಯುವ ನಾಯಕತ್ವ ಬೆಳೆಸಲು ಹೊಸ ಸಂಘಟನೆ ಶುರು. News18 ಚೆನ್ನೈ (ತಮಿಳುನಾಡು): ತಮಿಳುನಾಡು ರಾಜಕೀಯದಲ್ಲಿ (Tamil Nadu Politics) ಅತಿ ದೊಡ್ಡ ಸಂಚಲನವೊಂದು ಸೃಷ್ಟಿಯಾಗಿದೆ. ಇಷ್ಟು ದಿನ ರಾಜಕೀಯ ಪಕ್ಷದ ಚೌಕಟ್ಟಿನಲ್ಲಿ ಗುರುತಿಸಿಕೊಂಡಿದ್ದ ತಮಿಳುನಾಡು (Tamil Nadu) ಬಿಜೆಪಿ…
-

Annamalai: ರಜನಿ ಆಫರ್ಗೆ ನೋ ಅಂದಿದ್ಯಾಕೆ ಅಣ್ಣಾಮಲೈ? ಬಿಜೆಪಿಗೆ ರಾಜೀನಾಮೆ ಬೆನ್ನಲ್ಲೇ ಸಿಂಗಂ ಸ್ಫೋಟಕ ಮಾಹಿತಿ ರಿವೀಲ್! | ACTPnews
Annamalai – Rajinikanth: ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆ. ಅಣ್ಣಾಮಲೈ ಅವರ ಸ್ಫೋಟಕ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಬಂದಾಗ ನೀಡಿದ್ದ ಆಫರ್ ಅನ್ನು ತಾನು ತಿರಸ್ಕರಿಸಿದ್ದೆ ಎಂದು ಅಣ್ಣಾಮಲೈ ಸ್ವತಃ ಬಹಿರಂಗಪಡಿಸಿದ್ದಾರೆ. ರಜನಿ ಅವರ ಜೊತೆ ಸೇರಿ ರಾಜಕೀಯ ಮಾಡುವ ಅವಕಾಶವಿದ್ದರೂ ತನ್ನದೇ ಆದ ಹಾದಿ ಹಿಡಿಯಲು ನಿರ್ಧರಿಸಿದ್ದಾಗಿ ಸಿಂಗಂ ಖ್ಯಾತಿಯ ಅಣ್ಣಾಮಲೈ ಹೇಳಿದ್ದಾರೆ. ಪಕ್ಷದ ಚೌಕಟ್ಟು ಮೀರಿ ವಿ ದಿ ಲೀಡರ್ಸ್ ಮೂಲಕ ಜನಸೇವೆ…
-

Troll Video: ಟ್ರೋಲ್ ವಿಡಿಯೋಗೆ ಹೋಯ್ತು ಪ್ರಾಣ! ಕಾಮೆಂಟ್ ಸಹಿಸಲಾಗದೇ ಗುಂಡು ಹಾರಿಸಿಕೊಂಡ ವಿದ್ಯಾರ್ಥಿ! | Crime News | ACTPnews
Last Updated:Jun 05, 2026 10:18 PM IST Troll Video: 23 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಆತ್ಮಹತ್ಯೆಗೆ ಕಾರಣವೆಂದರೆ ಆತ ರಸ್ತೆಬದಿಯಲ್ಲಿ ಕಸ ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು! ಸಾಂಕೇತಿಕ ಚಿತ್ರ ಗೋವಾ: ಟ್ರೋಲ್ (Troll) ಮಾಡೋದು, ಅದನ್ನು ನೋಡಿ ಖುಷಿ ಪಡೋದು ಸುಲಭ. ಆದರೆ ಟ್ರೋಲ್ಗೆ ಒಳಗಾದ ವ್ಯಕ್ತಿಯ ಮನಸ್ಸಿಗೆ ಎಷ್ಟು ನೋವು, ಎಷ್ಟು ಮುಜುಗರ ಆಗಬಹುದು, ಡಿಜಿಟಲ್ ಬೆದರಿಕೆ ಜೀವಕ್ಕೆ ಎಷ್ಟು ಮಾರಕವಾಗಬಹುದು…
-

Anu Prabhakar: ಅಪ್ಪನ ಸಾವಿನ ಕನಸು ಇವರಿಗೆ ಮೊದಲೇ ಬಿದ್ದಿತ್ತು! ಅನು ಪ್ರಭಾಕರ್ ಹೇಳಿದ ಆ ಸತ್ಯಗಳು | | ACTPnews
ಒಂದೇ ಉಸಿರಂತೆ… ಅನು ಪ್ರಭಾಕರ್ ಅವರು ಸ್ನೇಹಲೋಕ ಚಿತ್ರ ಮಾಡಿದರು. ಇಂದಿಗೂ ಈ ಚಿತ್ರ “ಒಂದೇ ಉಸಿರಂತೆ” ಹಾಡನ್ನ ಜನ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಈ ಒಂದು ಹಾಡಿನಿಂದಲೂ ಅನು ಪ್ರಭಾಕರ್ ಅವರನ್ನ ಗುರುತಿಸುತ್ತಾರೆ. ನಾನು ಪ್ರಭಾಕರ್ ಮಗಳಲ್ಲ… (ಚಿತ್ರ ಕೃಪೆ: ಅನು ಪ್ರಭಾಕರ್ ಇನ್ಸ್ಟಾಗ್ರಾಮ್) ಸ್ನೇಹಲೋಕ ಚಿತ್ರದ ಒಂದೇ ಉಸಿರಂತೆ ಹಾಡನ್ನ ಕಲಿತುಕೊಳ್ಳಲು ಟೇಪ್ ರೆಕಾರ್ಡ್ ಕೊಟ್ಟಿದ್ದರು. ಇದನ್ನ ಕೇಳಿಯೇ ಅನು ಪ್ರಭಾಕರ್ ಗಾಬರಿ ಆಗಿದ್ದರು. ಒಂದೇ ಉಸಿರಿನಲ್ಲಿರೋ ಈ ಹಾಡನ್ನ ಕಲಿಯೋದು ಹೇಗೆ ಅನ್ನೋದು ಟೆನ್ಷನ್…
-

India US Trade Deal: ನನಗೆ ಮೋದಿ ಇಷ್ಟ, ಒಳ್ಳೆಯ ಸ್ನೇಹಿತ; ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ಒಳ್ಳೆ ಸುದ್ದಿ ಕೊಟ್ಟ ಟ್ರಂಪ್ / Donald Trump Praises modi | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 8:05 AM IST ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ. ನನಗೆ ಪ್ರಧಾನಿ ಮೋದಿ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ಎನ್ನುವ ಮೂಲಕ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆಯೂ ಒಳ್ಳೆಯ ಸುದ್ದಿ ನೀಡಿದ್ದಾರೆ. ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ಒಳ್ಳೆ ಸುದ್ದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತೆ ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ಹೊಗಳಿದ್ದಾರೆ. ಭಾರತ ಮತ್ತು…
-

Annamalai: ‘ಸಿಂಗಂ’ ಅಣ್ಣಾಮಲೈ ರಾಜೀನಾಮೆ; ಪವರ್ ಸ್ಟಾರ್ ಪವನ್ ಕಲ್ಯಾಣ್ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 8:02 PM IST Pawan Kalyan on Annamalai: ತಮಿಳುನಾಡು ರಾಜಕೀಯದಲ್ಲಿ ಅಣ್ಣಾಮಲೈ ರಾಜೀನಾಮೆಯಿಂದ ದೊಡ್ಡ ಬಿರುಗಾಳಿಯೇ ಎದ್ದಿದೆ. ಒಂದೆಡೆ ಅಣ್ಣಾಮಲೈರನ್ನು ಬೆಂಬಲಿಸಿ ತಮಿಳುನಾಡು ಬಿಜೆಪಿಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಹಾಗೂ ಪವರ್ಸ್ಟಾರ್ ಪವನ್ ಕಲ್ಯಾಣ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ… News18 Pawan Kalyan on Annamalai: ತಮಿಳುನಾಡು (Tamil Nadu) ರಾಜಕೀಯದಲ್ಲಿ ಅಣ್ಣಾಮಲೈ ರಾಜೀನಾಮೆಯಿಂದ ದೊಡ್ಡ…
-

Fire Accident: ದೆಹಲಿ ಬೆನ್ನಲ್ಲೇ ಮತ್ತೊಂದು ಅಗ್ನಿ ಅವಘಡ: ನೋಯ್ಡಾದ IV ಕೌಂಟಿಯಲ್ಲಿರುವ ಫ್ಲಾಟ್ಗಳು ಮತ್ತು ಪಿಜಿಗಳಲ್ಲಿ ಬೆಂಕಿ / Fire Accident: Blaze Erupts in Noida’ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 8:59 AM IST ಮಾಲ್ವಿಯಾ ನಗರದ ನಂತರ, ನೋಯ್ಡಾದ IV ಕೌಂಟಿಯಲ್ಲಿರುವ ಫ್ಲಾಟ್ಗಳು ಮತ್ತು ಪಿಜಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶತಾಬ್ದಿ ವಿಹಾರ್ನಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿಯೂ ಸಹ, ಕೆಳಗಡೆ ರೆಸ್ಟೋರೆಂಟ್ ಮತ್ತು ಮೇಲಿನ ಮಹಡಿಯಲ್ಲಿ ಪಿಜಿ ಇದೆ. ನೋಯ್ಡಾದ IV ಕೌಂಟಿಯಲ್ಲಿರುವ ಫ್ಲಾಟ್ಗಳು ಮತ್ತು ಪಿಜಿಗಳಲ್ಲಿ ಬೆಂಕಿ ದೆಹಲಿ-ಎನ್ಸಿಆರ್ನಲ್ಲಿ ಬೆಂಕಿ ಅವಘಡಗಳು (Fire Incident) ನಿರಂತರವಾಗಿ ನಡೆಯುತ್ತಿವೆ. ಮಾಳವೀಯ ನಗರದಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದ (Fire) ನಂತರ,…
-

Agnisakshi Serial: ಅಗ್ನಿಸಾಕ್ಷಿ ಸೀರಿಯಲ್ ಮತ್ತೆ ಶುರು; ಇದು ಪಾರ್ಟ್-2? ಅಥವಾ ಹೊಸ ಕಥೆನಾ? | | ACTPnews
Last Updated:Jun 05, 2026 6:02 PM IST ಅಗ್ನಿಸಾಕ್ಷಿ ಮತ್ತೊಮ್ಮೆ ಬರ್ತಿದೆ. ಆದರೆ, ಇದು ಅಗ್ನಿಸಾಕ್ಷಿ-2 ಅಲ್ವೆ ಅಲ್ಲ. ಇಲ್ಲಿ ಬೇರೆ ಕತೆ ಇದೆ. ಇದರ ಒಂದಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ಅಗ್ನಿಸಾಕ್ಷಿ ಸೀರಿಯಲ್ ಮತ್ತೆ ಶುರು; ಇದು ಪಾರ್ಟ್-2 ಅಲ್ಲ; ಇಲ್ಲಿರೋದು ಬೇರೇನೆ ಕಥೆ! ಅಗ್ನಿಸಾಕ್ಷಿ ಸೀರಿಯಲ್ (Agnisakshi Serial) ಇದೇ ಜೂನ್-8 ರಿಂದ ಶುರು ಆಗುತ್ತಿದೆ. ಕಲರ್ಸ್ ಕನ್ನಡದಲ್ಲಿಯೇ (Colors Kannada) ಇದು ಟೆಲಿಕಾಸ್ಟ್ ಆಗುತ್ತಿದೆ. 6 ವರ್ಷದ ಹಿಂದೆ ಅಗ್ನಿಸಾಕ್ಷಿ…
Latest News
Search the Archives
Access over the years of investigative journalism and breaking reports
You May Have Missed













