Tag: ACTPnews
-

GT vs CSK,IPL 2026: ಸಿಎಸ್ಕೆ ಬೌಲಿಂಗ್ ಪಡೆಯನ್ನ ಧೂಳೀಪಟ ಮಾಡಿದ ಜಿಟಿ ತ್ರಿಮೂರ್ತಿಗಳು! ಚೆನ್ನೈಗೆ 230 ರನ್ಗಳ ಬೃಹತ್ ಗುರಿ | ಕ್ರೀಡಾ ಸುದ್ದಿ | ACTPnews
ಶತಕದ ಆರಂಭ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 12.2 ಓವರ್ಗಳಲ್ಲಿ 125 ರನ್ಗಳ ಜೊತೆಯಾಟ ನೀಡಿದರು. ಆರಂಭದಿಂದ ಅಬ್ಬರಿಸಿದ ಗಿಲ್ 37 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ಗಳ ಸಹಿತ 64 ರನ್ಗಳಿಸಿ ಸ್ಪೆನ್ಸರ್ ಜಾನ್ಸನ್ ಬೌಲಿಂಗ್ನಲ್ಲಿ ದುಬೆಗೆ ಕ್ಯಾಚ್ ನೀಡಿ ಔಟ್ ಆದರು. ಅಬ್ಬರಿಸಿದ ಬಟ್ಲರ್ ನಂತರ ಬಂದ ಜೋಸ್ ಬಟ್ಲರ್ 2ನೇ ವಿಕೆಟ್ಗೆ ಸಾಯಿ ಸುದರ್ಶನ್ ಜೊತೆಗೂಡಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಈ ಜೋಡಿ…
-

Shiva Rajkumar: ಶಿವಣ್ಣನ ಸಾಲ್ಟ್ & ಪೆಪ್ಪರ್ ಲುಕ್! ಏಜ್ಗೆ ತಕ್ಕ ರೋಲ್ ನೋಡಿ! | | ACTPnews
Last Updated:May 18, 2026 11:10 AM IST ಬೇಲ್ ಚಿತ್ರದ ಶಿವಣ್ಣ ಲುಕ್ ಗಮನ ಸೆಳೆಯುತ್ತಿದೆ. ಚಿತ್ರದ ಈ ಲುಕ್ನ ಫೋಟೋಗಳು ಅಧಿಕೃತವಾಗಿ ಹೊರ ಬಂದಿವೆ. ಅದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ. ಶಿವಣ್ಣನ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್; ಏಜ್ಗೆ ತಕ್ಕನಾದ ರೋಲ್ ನೋಡಿ! ಶಿವರಾಜ್ ಕುಮಾರ್ (Shiva Rajkumar) ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ (Salt and Pepper Look) ಸಖತ್ ಆಗಿದೆ. ಮೀಸೆ ಕೂಡ ಇದೆ. ಸ್ವಾಗ್ ಕಡಿಮೆ ಆಗಿಲ್ಲ.…
-

Kichcha Sudeep: ಸಂಚಿತ್ ನಮ್ಮ ಮಗ, ಇನ್ಮುಂದೆ ನಿಮ್ಮ ಹುಡುಗ! ಕಿಚ್ಚ-ಪ್ರಿಯಾ ಸುದೀಪ್ ಮನದ ಮಾತು | | ACTPnews
Last Updated:May 18, 2026 11:14 AM IST ಮ್ಯಾಂಗೋ ಪಚ್ಚ ಚಿತ್ರದ ನಾಯಕನನ್ನ ಸುದೀಪ್ ಏನಂತಾ ಕರೀತಾರೆ? ಪ್ರಿಯಾ ಸುದೀಪ್ ಪ್ರೀತಿಯಿಂದ ಹೇಳೋದು ಏನು? ಈ ವಿವರ ಮುಂದೆ ಇದೆ ಓದಿ. ಸಂಚಿತ್ ನಮ್ಮ ಮಗ; ಇನ್ಮುಂದೆ ನಿಮ್ಮ ಹುಡುಗ; ಕಿಚ್ಚ-ಪ್ರಿಯಾ ಸುದೀಪ್ ಮನದ ಮಾತು! ಜೂನ್-5 ರಂದು ಮ್ಯಾಂಗೋ ಪಚ್ಚ ಚಿತ್ರ (Mango Pachcha Movie) ಬರ್ತಿದೆ. ಈ ಚಿತ್ರದ ನಾಯಕ ನಟ ಪಕ್ಕಾ ಕಿಚ್ಚ ಸುದೀಪ್ (Kichha Sudeepa) ತರವೇ ಇದ್ದಾರೆ. ಸುದೀಪ್…
-

GBA: ಈ QR ಸ್ಕ್ಯಾನ್ ಮಾಡಿ ,ಮನೆ ಬಾಗಿಲಿಗೇ ಬರುತ್ತೆ ತ್ಯಾಜ್ಯ ವಾಹನ; ನಿಮಗೆ ಬೇಡವಾದ ವಸ್ತುಗಳ ಉಚಿತ ವಿಲೇವಾರಿ, ಇಂದೇ ಬುಕ್ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 3:21 PM IST ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ DCLUTTER ಆ್ಯಪ್ ಮೂಲಕ ಭಾನುವಾರ ಮನೆ ಬಾಗಿಲಿಗೇ ಹಳೆಯ ಮಂಚ, ಸೋಫಾ, ಫ್ರಿಡ್ಜ್ ಮುಂತಾದ ಬೃಹತ್ ತ್ಯಾಜ್ಯ ಉಚಿತವಾಗಿ ಸಂಗ್ರಹಿಸಲಿದೆ GBA ಬೆಂಗಳೂರು: ಮನೆಯ ಮೂಲೆಯಲ್ಲಿ ಹಳೆಯ ಮಂಚ, ಸೋಫಾ, ಕಪಾಟು, ಮೇಜು ಧೂಳು ತಿನ್ನುತ್ತ ಬಿದ್ದಿವೆಯಾ? ಆದರೆ ಬಿಸಾಡಲು ಮನಸ್ಸಿಲ್ಲ, ವಿಲೇವಾರಿ (Clearing) ಮಾಡಲು ದಾರಿ ಗೊತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಇನ್ನು ಚಿಂತೆ ಬೇಡ! ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕರ್ನಾಟಕ…
-

IPL 2026: ಸಿಎಸ್ಕೆ ವಿರುದ್ಧ ಶುಭ್ಮನ್ ಗಿಲ್ ಸ್ಫೋಟಕ ಅರ್ಧಶತಕ! ವಿರಾಟ್-ಗೇಲ್ ಪಟ್ಟಿಗೆ ಪ್ರಿನ್ಸ್ ಹೆಸರು ಸೇರ್ಪಡೆ | ಕ್ರೀಡಾ ಸುದ್ದಿ | ACTPnews
Last Updated:May 21, 2026 11:04 PM IST ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಭಮನ್ ಗಿಲ್ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಅವರು ಟಿ20 ಕ್ರಿಕೆಟ್ನಲ್ಲಿ 6000 ರನ್ಗಳನ್ನು ಪೂರ್ಣಗೊಳಿಸುವ ಮೂಲಕ ಶ್ರೇಷ್ಠರ ಪಟ್ಟಿಗೆ ಸೇರಿದರು. ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ಟಿ20 ಕ್ರಿಕೆಟ್ನಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2026 ರ ಅಂತಿಮ ಲೀಗ್ ಹಂತದ ಪಂದ್ಯದಲ್ಲಿ ಗಿಲ್ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.…
-

ಲಡಾಖ್, ಅರುಣಾಚಲದಲ್ಲಿ ಚೀನಾದಿಂದ 1.28 ಲಕ್ಷ ಚ.ಕಿ. ಪ್ರದೇಶ ಅತಿಕ್ರಮಣ: ರಕ್ಷಣಾ ಸಚಿವ ರಾಜನಾಥ್ ಸಿಂಗ್ | | ACTPnews
Last Updated:Sep 17, 2020 1:49 PM IST ಲಡಾಖ್ನಲ್ಲಿ 38,000 ಚ.ಕಿ.ಮೀ., ಅರುಣಾಚಲದಲ್ಲಿ 90,000 ಚ.ಕಿ.ಮೀ. ಪ್ರದೇಶಗಳನ್ನ ಚೀನಾ ಅತಿಕ್ರಮಿಸಿದೆ ಎಂದು ರಾಜ್ಯಸಭೆಯಲ್ಲಿಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ. ನವದೆಹಲಿ(ಸೆ. 17): ಭಾರತದ ಗಡಿಭಾಗದಲ್ಲಿ ನಿರಂತರವಾಗಿ ತಂಟೆ ಮಾಡುತ್ತಿರುವ ಚೀನಾ ದೇಶ ಸಾಕಷ್ಟು ಪ್ರದೇಶಗಳನ್ನ ಅತಿಕ್ರಮಿಸಿಕೊಂಡಿರುವುದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಪ್ಪಿಕೊಂಡಿದ್ದಾರೆ. ರಾಜ್ಯಸಭೆಯಲ್ಲಿ ಭಾರತ ಮತ್ತು ಚೀನಾ ಗಡಿವಿಚಾರದ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್, ಲಡಾಖ್ ಮತ್ತು ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ…
-

Ajaneesh Lokanth: ಸೈಲೆಂಟ್ ಅಜ್ಜು, ಸಖತ್ ಡ್ಯಾನ್ಸ್! ಮೈಚಳಿ ಬಿಟ್ಟು ಕುಣಿದ ಅಜನೀಶ್ ವಿಡಿಯೋ ವೈರಲ್ | | ACTPnews
ಸೈಲೆಂಟ್ ಅಜ್ಜು, ವೈರಲ್ ಡ್ಯಾನ್ಸ್ ಅಜನೀಶ್ ಲೋಕನಾಥ್ ಡ್ಯಾನ್ಸ್ ಮಾಡ್ತಾರೆ ಅನ್ನೋದೇ ಆಶ್ಚರ್ಯ. ಕಾಲೇಜು ದಿನಗಳಲ್ಲಿ ಮಾಡಿರಬಹುದು. ಆದರೆ, ಇಂಡಸ್ಟ್ರಿಗೆ ಮ್ಯೂಸಿಕ್ ಡೈರೆಕ್ಟರ್ ಆಗಿ ಬಂದ್ಮೇಲೆ ಈ ಸಾಧ್ಯತೆಗಳು ತೀರಾ ಕಡಿಮೇನೆ ಬಿಡಿ. ಮ್ಯೂಸಿಕ್ ಡೈರೆಕ್ಟರ್ ಮಸ್ತ್ ವಿಡಿಯೋ ವೈರಲ್.! ಆದರೆ, ಅಜನೀಶ್ ಲೋಕನಾಥ್ ತಾವೇ ಸೃಷ್ಟಿ ಮಾಡಿರೊ ಅವಕಾಶವನ್ನ, ಚೆನ್ನಾಗಿ ಬಳಕೆ ಮಾಡಿದ್ದಾರೆ. ತಮ್ಮ ಲೈವ್ ಇನ್ ಕಾನ್ಸರ್ಟ್ ಅಲ್ಲಿ ಹಾಡುಗಳನ್ನು ಹಾಡಿದ್ದಾರೆ. ಮಸ್ತ್ ಅನಿಸೋ ಡ್ಯಾನ್ಸ್ ಕೂಡ ಮಾಡಿದ್ದಾರೆ. ಬಹುಶಃ ಈ ಡ್ಯಾನ್ಸ್ ಅನ್ನ…
-

Good News: ಉತ್ತರ ಕರ್ನಾಟಕಕ್ಕೆ ಶುಭ ಸುದ್ದಿ; ವಿಜಯಪುರಕ್ಕೆ ಶರವೇಗದ ರೈಲು, 10-11 ತಾಸಿಗೆ ಇಳಿಯಿತು ಬೆಂಗಳೂರಿನ ಪ್ರಯಾಣ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 4:05 PM IST ಯಶವಂತಪುರ-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ಇಂದು ಮೇ 16ರಿಂದ ಜೂನ್ 28ರವರೆಗೆ 7 ವಾರಾಂತ್ಯ ಸಂಚಾರ, 704 ಕಿಮೀ ದೂರ 11 ಗಂಟೆ, ಹುಬ್ಬಳ್ಳಿ ಬಿಪಾಸ್, 9 ನಿಲ್ದಾಣ, IRCTC ಮೂಲಕ ಟಿಕೆಟ್ ಬುಕ್ಕಿಂಗ್ ಮಾಹಿತಿ ಪಡೆಯಿರಿ ವಿಶೇಷ ರೈಲು ಬೆಂಗಳೂರು: ಉತ್ತರ ಕರ್ನಾಟಕ ಮತ್ತು ಬೆಂಗಳೂರು (Bengaluru) ನಡುವೆ ಎಷ್ಟು ರೈಲುಗಳನ್ನು ಬಿಟ್ಟರೂ ಸಾಲದ ಪರಿಸ್ಥಿತಿ ಇರುವ ಈ ಹೊತ್ತಿನಲ್ಲಿ ಒಂದು ಮಹತ್ವದ ಸಿಹಿಸುದ್ದಿ ಬಂದಿದೆ. ಉತ್ತರ…
-

Actors: ವೇಶ್ಯಾವಾಟಿಕೆಯಿಂದ ನೂರಾರು ಮಹಿಳೆಯರ ರಕ್ಷಿಸಿದ ಬಾಲಿವುಡ್ ಸ್ಟಾರ್! ಶಾರುಖ್, ಸಲ್ಮಾನ್ ಖಾನ್ ಅಲ್ಲ | | ACTPnews
ಹೌದು, ಮಾಂಸ ದಂಧೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ 128 ಮಹಿಳೆಯರನ್ನು ಬಾಲಿವುಡ್ನ ಸ್ಟಾರ್ ನಟ ರಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ವಾಪಸ್ ಮನೆಗೆ ಸೇರಿಸಲು ಫ್ಲೈಟ್ ಟಿಕೆಟ್ ಬುಕ್ ಮಾಡಿಕೊಟ್ಟಿದ್ದಾರೆ. ಆ ನಟ ಯಾರು? ಶಾರುಖ್ ಅಥವಾ ಸಲ್ಮಾನ್ ಖಾನ್ ಅಲ್ಲ. ಬಾಲಿವುಡ್ ಆಕ್ಷನ್ ಹೀರೋ ಸುನೀಲ್ ಶೆಟ್ಟಿ ಬೆಳ್ಳಿ ಪರದೆಯ ಮೇಲೆ ಹಲವರ ರಕ್ಷಣೆಗೆ ಬಂದಿರುವುದನ್ನು ನೀವು ನೋಡಿರಬಹುದು. ಆದರೆ ಅವರ ನಿಜವಾದ ಮಾನವೀಯತೆಯ ಕಥೆ ಗೊತ್ತಾ? ಮಾಂಸ ದಂಧೆ ಕಳ್ಳಸಾಗಣೆಯಿಂದ ಬಚಾವಾದ 128 ಜನರಿಗೆ ಈ…
Latest News
Search the Archives
Access over the years of investigative journalism and breaking reports
You May Have Missed













