Tag: ACTPnews
-

Darshan: ಕೋರ್ಟ್ನಲ್ಲಿ ಸತತ ಹಿನ್ನಡೆ! ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನ ವಿಜಯಲಕ್ಷ್ಮಿ ಬಿಗ್ ಮೂವ್ | | ACTPnews
Last Updated:May 18, 2026 12:43 PM IST Darshan-Vijayalakshmi: ದರ್ಶನ್ ಹಾಗೂ ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನ ದರ್ಶನ್ ಪತ್ನಿಯ ನಡೆ ಅಚ್ಚರಿ ಮೂಡಿಸಿದೆ. ಲೇಟೆಸ್ಟ್ ಅಪ್ಡೇಟ್ ಏನು? ವಿಜಯಲಕ್ಷ್ಮಿ-ದರ್ಶನ್ ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪಿ ದರ್ಶನ್ಗೆ (Darshan) 1 ವರ್ಷ ಬೇಲ್ ಇಲ್ಲ ಎನ್ನುವುದು ನುಂಗಲಾರದ ತುತ್ತಾಗಿದೆ. ಅವರು ಈಗ ಜೈಲಿನಲ್ಲಿ (Jail) ಇರಲೇಬೇಕಾಗಿದೆ. ಜಾಮೀನಿನ ಆಪ್ಶನ್ 1 ವರ್ಷದ ತನಕ ಬ್ಲಾಕ್ ಆಗಿದೆ. ಹೀಗಿರುವಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್…
-

ಜಸ್ಟ್ 2 ಗಂಟೆಯಲ್ಲಿ ಬೆಂಗಳೂರು ಟು ಹೈದರಾಬಾದ್; ಪ್ರಕೃತಿಯ ಮಡಿಲಿನಲ್ಲಿ ಕಾಡಿನ ನಡುವೆ ಪ್ರಯಾಣ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 5:41 PM IST ಬೆಂಗಳೂರು-ಹೈದರಾಬಾದ್ ಬುಲೆಟ್ ಟ್ರೈನ್ ಹೈಸ್ಪೀಡ್ ಕಾರಿಡಾರ್ಗೆ ಕೇಂದ್ರ, ಕರ್ನಾಟಕ ತಾತ್ವಿಕ ಒಪ್ಪಿಗೆ, 607 ಕಿಮೀ ಮಾರ್ಗ, 2 ಗಂಟೆ 8 ನಿಮಿಷ ಪ್ರಯಾಣ, ವಿಮಾನಕ್ಕೆ ಕಠಿಣ ಸ್ಪರ್ಧೆ ನೀಡಲಿದೆ. ಬೆಂಗಳೂರು-ಹೈದರಾಬಾದ್ ಬುಲೆಟ್ ರೈಲು ಯೋಜನೆ (ಸಾಂದರ್ಭಿಕ ಚಿತ್ರ) ಬೆಂಗಳೂರು ಟು ಹೈದರಾಬಾದ್ (Bengaluru To Hyderabad) ನಡುವೆ ವಿಮಾನ ಪ್ರಯಾಣ ಇನ್ಮೇಲೆ ವೇಸ್ಟ್. (Plane Journey) ಕೇಂದ್ರ ಘೋಷಣೆ ಮಾಡಿದ ಈ ಯೋಜನೆಯಿಂದ ಜಸ್ಟ್ ಎರಡು ಗಂಟೆಯಲ್ಲಿಯೇ…
-

Donald Trump: ಹೇರ್ಸ್ಟೈಲ್ ಸೇಮ್ ಟು ಸೇಮ್; ಈ ಎಮ್ಮೆ ಟ್ರಂಪ್ ಅವಳಿ ಸಹೋದರನಂತೆ! ಎಮ್ಮೆಗೂ ಟ್ರಂಪ್ಗೂ ಹೋಲಿಕೆ ನೋಡಿ ನೆಟ್ಟಿಗರು ಶಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 11:19 PM IST Donald Trump: ಸಾಮಾಜಿಕ ಜಾಲತಾಣ ಅಂದ್ರೆ ಸುಮ್ಮನೇನಾ? ಯಾವಾಗ, ಏನು ವೈರಲ್ ಆಗುತ್ತೆ ಅಂತ ಯಾರೂ ಊಹಿಸೋಕೆ ಸಾಧ್ಯವಿಲ್ಲ. ಅದರಲ್ಲೂ, ಈ ಬಾರಿ ವೈರಲ್ ಆಗಿ, ಇಡೀ ಜಗತ್ತಿನ ಗಮನ ಸೆಳೆದಿರುವುದು ಬಾಂಗ್ಲಾದೇಶದ ಒಂದು ಸಾಮಾನ್ಯ ಎಮ್ಮೆ! ಅರೇ, ಎಮ್ಮೆಲಿ ಅಂಥದ್ದೇನಿದೆ ವಿಶೇಷ? ಅಂತ ಕೇಳ್ತೀರಾ? ಇದೆ ಮಾರಾಯ್ರೆ, ಅದರ ಮುಖ ನೋಡಿದ್ರೆ ನೆನಪಾಗೋದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್! ಈ ಎಮ್ಮೆ ಟ್ರಂಪ್ ಅವಳಿ ಸಹೋದರನಂತೆ!…
-

Karuppu: ಎರಡೇ ದಿನದಲ್ಲಿ 100 ಕೋಟಿಗೂ ಹೆಚ್ಚು ಗಳಿಸಿದ ಕರುಪ್ಪು! 3ನೇ ದಿನದ ಕಲೆಕ್ಷನ್ ಎಷ್ಟು? | Actor Suriya Starring Karuppu movie cross 100 cr within 2 days | | ACTPnews
Last Updated:May 18, 2026 1:47 PM IST Karuppu Box Office Collection: ಅಂತೂ ಇಂತೂ ನಟ ಸೂರ್ಯ ಅವರಿಗೆ ಸಖತ್ ಬ್ರೇಕ್ ಸಿಕ್ಕಿದೆ. ಕರುಪ್ಪು ಸಿನಿಮಾ 2 ದಿನದಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕರುಪ್ಪು ಕರುಪ್ಪು ಸಿನಿಮಾ (Karuppu) ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಆರಂಭಿಕ ವಾರಾಂತ್ಯದಲ್ಲಿ ಒಳ್ಳೆಯ ಕಲೆಕ್ಷನ್ ಕಂಡಿದೆ. ಹಾಗಾಗಿ ಫಸ್ಟ್ ವೀಕೆಂಡ್ ಬಗ್ಗೆ ಮಾತನಾಡುವಂತಿಲ್ಲ. ಭರವಸೆ ಮೂಡಿಸುವಂತಿದೆ. ಪ್ರೀ ರಿಲೀಸ್ ಅಬ್ಬರವನ್ನು ಪರಿಗಣಿಸಿದರೆ,…
-

Narendra Modi: ಚಿನ್ನ-ಬೆಳ್ಳಿಯಲ್ಲ, ಮೋದಿ ಕೈಯಲ್ಲಿ 30 ಕಿಲೋಗ್ರಾಂ ತಾಮ್ರದ ಫಲಕ; ಒಳಗಡೆ ಇದೆ ಚೋಳರ ಗುಟ್ಟು! ಇದು ನೆದರ್ಲ್ಯಾಂಡ್ ಸೇರಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 16, 2026 10:17 PM IST ನೆದರ್ಲ್ಯಾಂಡ್ಸ್ನ ಲೈಡನ್ ಸಂಗ್ರಹಾಲಯದಲ್ಲಿದ್ದ ಚೋಳರ ಅನೈಮಂಗಲಂ ತಾಮ್ರ ಫಲಕಗಳು ದೀರ್ಘ ರಾಜತಾಂತ್ರಿಕ ಪ್ರಯತ್ನದ ಬಳಿಕ ನರೇಂದ್ರ ಮೋದಿ ಅವರಿಗೆ ಹಸ್ತಾಂತರವಾಗಿ ಭಾರತಕ್ಕೆ ಮರಳಿವೆ ಶ್ರೀ ನರೇಂದ್ರ ಮೋದಿ ಹಾಗೂ ಶ್ರೀ ರಾಬ್ ಜೆಟ್ಟನ್ ಅವರು ಬೆಂಗಳೂರು: ಸುಮಾರು 150 ರಿಂದ 160 ವರ್ಷಗಳ ಕಾಲ ನೆದರ್ಲ್ಯಾಂಡ್ಸ್ನ ಲೈಡನ್ ವಿಶ್ವವಿದ್ಯಾಲಯದ ಸಂಗ್ರಹಾಲಯದಲ್ಲಿ ಕೂತಿದ್ದ ಅಮೂಲ್ಯ ಚೋಳರ (Cholas) ತಾಮ್ರ ಫಲಕಗಳು ಅಂತಿಮವಾಗಿ ತಾಯ್ನಾಡು ಭಾರತಕ್ಕೆ ಮರಳಿ ಬಂದಿವೆ. ಮೇ…
-

Mohammad Amir: ಅಂತೂ ಇಂತೂ ಐಪಿಎಲ್ನಲ್ಲಿ ಆಡಲು ಅರ್ಹತೆ ಪಡೆದ ಪಾಕ್ ಬೌಲರ್? ಮುಂದಿನ ಆವೃತ್ತಿಯಲ್ಲಿ ವೇಗಿಯ ಕನಸು ನನಸಾಗುತ್ತಾ | ಕ್ರೀಡಾ ಸುದ್ದಿ | ACTPnews
Last Updated:May 21, 2026 11:25 PM IST ಪಾಕಿಸ್ತಾನ ವೇಗದ ಬೌಲರ್ ಮುಂದಿನ ಆವೃತ್ತಿಯಲ್ಲಿ ಐಪಿಎಲ್ನಲ್ಲಿ ಆಡುಬಹುದು. ಈ ಒಂದು ಕಾರಣದಿಂದಾಗಿ ಐಪಿಎಲ್ನಲ್ಲಿ ಆಡುವ ಅವರ ಕನಸು ಈಗ ಈಡೇರಬಹುದು. ಮೊಹಮ್ಮದ್ ಅಮೀರ್ ತಮ್ಮ ವೇಗ (Fast) ಮತ್ತು ಸ್ವಿಂಗ್ (Swing) ನಿಂದ ವಿಶ್ವ (World) ದ ಅಗ್ರ ಬ್ಯಾಟರ್ (Batter) ಗಳನ್ನು ತೊಂದರೆಗೊಳಿಸಿದ್ದ ಮೊಹಮ್ಮದ್ ಅಮೀರ್ (Mohammad Amir) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಬೌಲಿಂಗ್ (Bowling) ಇಂದಲ್ಲ, ಬದಲಿಗೆ ಹೊಸ ಪೌರತ್ವ.…
-

ಚೀನಾ ಗಡಿಭಾಗದಲ್ಲಿ ಮೂರು ವಾರಗಳಲ್ಲಿ 6 ಪ್ರಮುಖ ಗುಡ್ಡಗಳು ಭಾರತದ ವಶಕ್ಕೆ | | ACTPnews
Last Updated:Sep 21, 2020 12:32 PM IST ಆಗಸ್ಟ್ 29ರಿಂದೀಚೆ ಪೂರ್ವ ಲಡಾಖ್ನ ಚೀನಾ ಗಡಿಭಾಗದಲ್ಲಿ ಪಾಂಗಾಂಗ್ ಸರೋವರ ಸೇರಿದಂತೆ ಸುತ್ತಮುತ್ತಲಿರುವ ಆರು ಪ್ರಮುಖ ಎತ್ತರದ ಪ್ರದೇಶಗಳನ್ನ ಭಾರತೀಯ ಸೇನಾ ಪಡೆಗಳು ವಶಪಡಿಸಿಕೊಂಡಿವೆ. ನವದೆಹಲಿ(ಸೆ. 21): ಪೂರ್ವ ಲಡಾಖ್ ಭಾಗದಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಗಡಿ ಸಂಘರ್ಷದಲ್ಲಿ ಕಳೆದ 3 ವಾರಗಳಲ್ಲಿ ಭಾರತೀಯ ಸೇನೆ ಆರು ಗುಡ್ಡಗಳನ್ನ ವಶಪಡಿಸಿಕೊಂಡಿದೆ. ಪಾಂಗಾಂಗ್ ಸರೋವರ ಬಳಿಯ ಫಿಂಗರ್ 4ನ ಬೆಟ್ಟಗಳ ಸಾಲಿನಲ್ಲಿ ಆಯಕಟ್ಟಿನ ಎತ್ತರ ಜಾಗದಲ್ಲಿ ಈ ಆರು ಗುಡ್ಡಗಳಿವೆ.…
-

Srividya Raj: ನನ್ನ ಪತಿ ನನ್ನ ಹಂಕ್, ದಿಲೀಪ್ ನೆನಪಲ್ಲಿ ಶ್ರೀವಿದ್ಯಾ! ಆ ವಿಡಿಯೋ ವೈರಲ್ | | ACTPnews
ನನ್ನ ಪತಿ… ದಿಲೀಪ್ ರಾಜ್ ಎಲ್ಲದರಲ್ಲೂ ಆ್ಯಕ್ಟೀವ್ ಆಗಿದ್ದರು. ಕಾಲೇಜು ದಿನಗಳಲ್ಲಿ ಡ್ಯಾನ್ಸ್ ಟ್ರೂಪ್ ಅಲ್ಲೂ ಇದ್ದರು. ನಾಟಕಗಳನ್ನೂ ಮಾಡ್ತಾ ಇದ್ದರು. ಕಾಲೇಜಿಗೆ ಒಂದಿಲ್ಲ ಒಂದು ಕಪ್ ತೆಗೆದು ಕೊಂಡು ಬರೋರು. ನಟ ನವೀನ್ ಕೃಷ್ಣ ಸೆಕೆಂಡ್ ಇದ್ದರೆ, ದಿಲೀಪ್ ಫಸ್ಟ್ ಇರ್ತಾ ಇದ್ದರು. ದಿಲೀಪ್ ಹೋಗಿ 6 ದಿನಗಳು… (ಚಿತ್ರ ಕೃಪೆ: ಶ್ರೀವಿದ್ಯಾ ರಾಜ್ ಇನ್ಸ್ಟಾಗ್ರಾಮ್) ಆ ರೀತಿ ಇದ್ದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಪ್ರೀತಿಸಿಯೇ ಮದುವೆ ಆಗಿದ್ದಾರೆ. ಎರಡು ಜೀವ ಒಂದೇ ಹೃದಯದಂತೆ…
-

Weight Loss: ತೂಕ ಇಳಿಕೆಗೆ ಎಲ್ಡರ್ಬೆರಿ ಜ್ಯೂಸ್: ವೇಗವಾಗಿ ಫ್ಯಾಟ್ ಅನ್ನು ಬರ್ನ್ ಮಾಡುತ್ತದೆ ಈ ಸೂಪರ್ಪುಡ್ | Weight Loss: Elderberry juice for weight loss: This superfood burns fat fast. | ಲೈಫ್ಸ್ಟೈಲ್ | ACTPnews
ಎಲ್ಡರ್ಬೆರಿ ಹಣ್ಣಿನ ಕುರಿತು ಅಧ್ಯಯನಗಳು ಹೇಳುವುದೇನು? ಎಲ್ಡರ್ಬೆರಿ, ಕಡಿಮೆ-ಪ್ರಸಿದ್ಧ ಹಣ್ಣು, ಶೀತ, ಜ್ವರ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಕಾಲೋಚಿತ ಸೋಂಕುಗಳ ವಿರುದ್ಧ ಹೋರಾಡಲು ಪರಿಪೂರ್ಣವಾದ ಸೂಪರ್ಫುಡ್ ಎಂದು ಪುರಾತನ ಕಾಲದಿಂದಲೂ ಹೇಳಲಾಗುತ್ತದೆ. ಇತ್ತೀಚಿನ ಅಧ್ಯಯನವು ಎಲ್ಡರ್ಬೆರಿ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದಿದೆ. ಒಂದು ವಾರದವರೆಗೆ ಪ್ರತಿದಿನ ಸುಮಾರು 12 ಔನ್ಸ್ ಎಲ್ಡರ್ಬೆರಿ ಜ್ಯೂಸ್ ಕುಡಿಯುವುದರಿಂದ ಕರುಳಿನಲ್ಲಿ ವಾಸಿಸುವ ಸೂಕ್ಷ್ಮಜೀವಿಗಳ ಸಮುದಾಯವನ್ನು ಬದಲಾಯಿಸಬಹುದು ಮತ್ತು ದೇಹದ ಗ್ಲೂಕೋಸ್ ಸಹಿಷ್ಣುತೆ ಮತ್ತು ಕೊಬ್ಬಿನ…
-

Cockroach Janata Party: ಕಾಕ್ರೋಚ್ ಜನತಾ ಪಾರ್ಟಿ ಹಿಂದಿರುವ ಆ ಪತ್ರಕರ್ತ ಯಾರು ಗೊತ್ತಾ? ಇಲ್ಲಿದೆ ಅಸಲಿ ಮಾಹಿತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 10:38 PM IST Cockroach Janata Party: ಸಾಮಾನ್ಯವಾಗಿ ಹಾಸ್ಯಾತ್ಮಕ ಮೀಮ್ ಪೇಜ್ಗಳು ಟ್ರೆಂಡ್ ಆಗುವುದು ಹೊಸದಲ್ಲ. ಆದರೆ ಈ ಬಾರಿ ಒಂದು ವ್ಯಂಗ್ಯಾತ್ಮಕ ರಾಜಕೀಯ ಅಭಿಯಾನವೇ ಲಕ್ಷಾಂತರ ಯುವಕರ ಗಮನ ಸೆಳೆದಿದೆ. ಇದರ ಹಿಂದೆ ಇರುವ ಆ ಪತ್ರಕರ್ತ ಯಾರು ಗೊತ್ತಾ? ಅವರ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಭಾರತದ ಸಾಮಾಜಿಕ ಜಾಲತಾಣಗಳಲ್ಲಿ (Social Media) ಕಳೆದ ಕೆಲವು ದಿನಗಳಿಂದ ಕಾಕ್ರೋಚ್ ಜನತಾ ಪಾರ್ಟಿ (CJP) ಎಂಬ…
Latest News
Search the Archives
Access over the years of investigative journalism and breaking reports
You May Have Missed












