Tag: ಸದದ
-

Murder Case: ಬೆಚ್ಚಿ ಬಿದ್ದ ರಾಷ್ಟ್ರ ರಾಜಧಾನಿ ದೆಹಲಿ! ಯುವಕನೊಬ್ಬನನ್ನು ಕೊಚ್ಚಿ ಕೊಲೆಗೈದ ಕಿಡಿಗೇಡಿಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 4:01 PM IST Brutal Stabbing in Delhi’s Model Town: ಮೃತನನ್ನು ಬುರಾರಿಯ ತೋಮರ್ ಕಾಲೋನಿ ನಿವಾಸಿ 25 ವರ್ಷದ ಸಾಹಿಲ್ ಎಂದು ಗುರುತಿಸಲಾಗಿದೆ. ಸಾಹಿಲ್ನನ್ನು ಆತನ ಸ್ನೇಹಿತರಾದ ಶಿವ್ ಮತ್ತು ಶುಭಂ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ದೇಹವನ್ನು ಪರಿಶೀಲಿಸಿದಾಗ, ಪೊಲೀಸರಿಗೆ ಹಲವು ಇರಿತದ ಗಾಯಗಳು ಕಂಡುಬಂದವು. ಸಾಂದರ್ಭಿಕ ಚಿತ್ರ ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಒಂದು ಭೀಕರ…
-

America: ಅಮೆರಿಕದಲ್ಲಿ 28 ಕೋಟಿ ಮೌಲ್ಯದ ಮನೆ ಫ್ರೀ ಫ್ರೀ ಫ್ರೀ! ಆದ್ರೆ ಒಂದೇ ಒಂದು ಕಂಡೀಷನ್ ಇದೆ! ಏನದು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 10:38 PM IST America: ಅಮೆರಿಕಾದಲ್ಲಿ ಕೆಲಸಕ್ಕೆ ಸೇರಬೇಕು! ಮನೆ ಮಾಡಬೇಕು, ಅಲ್ಲೇ ಸೆಟಲ್ ಆಗಬೇಕು ಎಂದು ಕನಸು ಕಾಣುವವರು ಹಲವರು. ಅಂತವರಿಗಾಗಿ ಇಲ್ಲಿದೆ ಗುಡ್ ನ್ಯೂಸ್! ಅದುವೇ, ಅಮೆರಿಕದ ಪ್ರತಿಷ್ಠಿತ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಒಂದೇ ಒಂದು ರೂಪಾಯಿ ಖರ್ಚಿಲ್ಲದೇ 28 ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನ ಕೊಡ್ತಾ ಇದ್ದಾರೆ! ಆ ಕುರಿತ ವರದಿ ಇಲ್ಲಿದೆ. News18 ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಅಮೆರಿಕಾದಲ್ಲಿ (America) ಕೆಲಸಕ್ಕೆ ಸೇರಬೇಕು! ಮನೆ (Home)…
-

IPL 2026 Awards: ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಸೇರಿ ಐಪಿಎಲ್ನ 12 ಪ್ರಶಸ್ತಿಗಳ ವಿಜೇತ ವಿವರ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
ಈ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಸೂರ್ಯವಂಶಿ ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಮತ್ತು ಸೂಪರ್ ಸಿಕ್ಸಸ್ ಅವಾರ್ಡ್ಗಳನ್ನೂ ತಮ್ಮದಾಗಿಸಿಕೊಂಡರು. ಕಗಿಸೋ ರಬಾಡ (ಗುಜರಾತ್ ಟೈಟನ್ಸ್) ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ. ಅವರು 17 ಪಂದ್ಯಗಳಲ್ಲಿ 29 ವಿಕೆಟ್ ಪಡೆದು ಅಗ್ರಸ್ಥಾನ ಪಡೆದರು. ರಬಾಡ ಅವರಿಗೆ ತೀವ್ರ ಸ್ಪರ್ಧೆ ನೀಡಿದ ಭುವನೇಶ್ವರ್ ಕುಮಾರ್ 28 ವಿಕೆಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 2026ರ ಐಪಿಎಲ್ನ ಸಂಪೂರ್ಣ ಪ್ರಶಸ್ತಿಗಳ ವಿವರ ಇಲ್ಲಿದೆ ಐಪಿಎಲ್ 2026 ಚಾಂಪಿಯನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು…
-

Tim David Suspension: ಚಾಂಪಿಯನ್ ಆದ ಮಾರನೇ ದಿನವೇ ಆರ್ಸಿಬಿಗೆ ಬಿಗ್ ಶಾಕ್! ಸ್ಫೋಟಕ ಬ್ಯಾಟರ್ಗೆ ನಿಷೇಧದ ಶಿಕ್ಷೆ ವಿಧಿಸಿದ ಬಿಸಿಸಿಐ | ಕ್ರೀಡಾ ಸುದ್ದಿ | ACTPnews
Last Updated:Jun 01, 2026 9:54 PM IST ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ಮನ್ ಟಿಮ್ ಡೇವಿಡ್ (Tim David) ತಮ್ಮ ಅಶಿಸ್ತಿನ ವರ್ತನೆಯಿಂದ ಬಿಸಿಸಿಐನಿಂದ ಕಠಿಣ ಕ್ರಮಕ್ಕೆ ಗುರಿಯಾಗಿದ್ದಾರೆ. ಟಿಮ್ ಡೇವಿಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐಪಿಎಲ್ 2026 (IPL 2026) ಪ್ರಶಸ್ತಿ ಗೆಲುವಿನ ಸಂಭ್ರಮಾಚರಣೆ ಸಂಪೂರ್ಣವಾಗಿ ಮುಗಿಯುವ ಮೊದಲೇ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಬ್ಯಾಟ್ಸ್ಮನ್ ಟಿಮ್ ಡೇವಿಡ್ (Tim David) ಅವರ ಅಶಿಸ್ತಿನ ವರ್ತನೆಯಿಂದ ಬಿಸಿಸಿಐನಿಂದ…
-

Murder Case: ಏಕಾಏಕಿ ಬೈಕ್ನಲ್ಲಿ ಬಂದು ಗ್ಯಾಸ್ ಉದ್ಯಮಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 4:07 PM IST ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳವನ್ನು ಪರಿಶೀಲಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದರು. ಘಟನೆಗೆ ಸಂಬಂಧಿಸಿದ ಪ್ರಮುಖ ಸುಳಿವುಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಸಹ ಸ್ಥಳಕ್ಕೆ ಕರೆಸಲಾಗಿದೆ. ದುಷ್ಕರ್ಮಿಗಳನ್ನು ಗುರುತಿಸಲು ಪೊಲೀಸರು ಹತ್ತಿರದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಸಾಂದರ್ಭಿಕ ಚಿತ್ರ ಪಾಟ್ನಾ: ಇಲ್ಲಿನ ದಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ಅಪರಾಧಿಗಳು ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆಯು ಆ ಪ್ರದೇಶದಲ್ಲಿ ಭೀತಿಯನ್ನು (Murder Case) ಉಂಟುಮಾಡಿದೆ. ಪೊಲೀಸರು…
-

RCB vs GT Final: ಗುಜರಾತ್ ಟೈಟನ್ಸ್ ಸೋಲಿಗೆ ನಿಜವಾದ ಕಾರಣ ಇದೇನಾ? ಜಿಟಿಗೆ ಅನ್ಯಾಯವಾಗಿದೆ ಎಂದು ಬಿಸಿಸಿಐ ವಿರುದ್ಧ ಗವಾಸ್ಕರ್ ಗರಂ | ಕ್ರೀಡಾ ಸುದ್ದಿ | ACTPnews
Last Updated:Jun 01, 2026 8:27 PM IST ಶುಕ್ರವಾರ ಚಂಡೀಗಢದಲ್ಲಿ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿದ ಗುಜರಾತ್ ಟೈಟನ್ಸ್ ಶನಿವಾರ ಮಧ್ಯಾಹ್ನದ ವೇಳೆಗೆ ಚಾರ್ಟರ್ಡ್ ವಿಮಾನದ ಮೂಲಕ ಅಹಮದಾಬಾದ್ಗೆ ಆಗಮಿಸಬೇಕಿತ್ತು. ಆದರೆ, ಪಂಜಾಬ್ ಸೇರಿದಂತೆ ಉತ್ತರ ಭಾರತದಾದ್ಯಂತ ಬೀಸಿದ ಹಠಾತ್ ಮತ್ತು ತೀವ್ರವಾದ ಬಿರುಗಾಳಿಯಿಂದಾಗಿ, ಚಂಡೀಗಢ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಗುಜರಾತ್ ಟೈಟನ್ಸ್ 2026ರ ಐಪಿಎಲ್ ಫೈನಲ್ನಲ್ಲಿ (IPL 2026) ಗುಜರಾತ್ ಟೈಟನ್ಸ್ ತಂಡ ಆರ್ಸಿಬಿ…
-

IPL 2026: ಐಪಿಎಲ್ ಅಂತ್ಯ, ಟೀಮ್ ಇಂಡಿಯಾ ಮೈದಾನಕ್ಕೆ ಇಳಿಯೋದು ಯಾವಾಗ? ಇಲ್ಲಿದೆ ಮುಂದಿನ 2 ತಿಂಗಳ ವೇಳಾಪಟ್ಟಿ | ಕ್ರೀಡಾ ಸುದ್ದಿ | ACTPnews
ಕೊಹ್ಲಿ-ರೋಹಿತ್ ಕಮ್ಬ್ಯಾಕ್ ಈ ಏಕೈಕ ಟೆಸ್ಟ್ ಪಂದ್ಯದ ನಂತರ, ಭಾರತ ತಂಡವು ಮುಂದಿನ ವರ್ಷದ ವಿಶ್ವಕಪ್ಗೆ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಸಿದ್ಧತೆಗಳನ್ನು ಪ್ರಾರಂಭಿಸಲಿದೆ. ಈ ಸರಣಿಯು ಟೆಸ್ಟ್ ಮತ್ತು ಟಿ20ಐ ಕ್ರಿಕೆಟ್ನಿಂದ ನಿವೃತ್ತರಾಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಕಮ್ಬ್ಯಾಕ್ಗೆ ಸಾಕ್ಷಿಯಾಗಲಿದೆ. ಯುವ ಆಟಗಾರರೂ ಕಣಕ್ಕೆ ನಂತರ ತಿಲಕ್ ವರ್ಮಾ ನಾಯಕತ್ವದ ಭಾರತ ಎ ತಂಡವು ಜೂನ್ 9-21 ರಿಂದ ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ ಎ ವಿರುದ್ಧ ತ್ರಿಕೋನ…
-

Religious Conversion: ಬಕ್ರೀದ್ ಪ್ರಾಣಿ ಬಲಿಗೆ ಮುಸ್ಲಿಂ ಯುವಕ ಬೇಸರ, ಹಿಂದೂ ಧರ್ಮಕ್ಕೆ ಮತಾಂತರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 4:29 PM IST Muslim Youth Converts To Hindu: ಒಬ್ಬ ಮುಸ್ಲಿಂ ಯುವಕ ಹಿಂದೂ ಧರ್ಮವನ್ನು ಸ್ವೀಕರಿಸಿರುವ ಘಟನೆ ಇದೀಗ ಕುತೂಹಲ ಸೃಷ್ಟಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಮಧ್ಯಪ್ರದೇಶದ (Madhya Pradesh) ರಾಜ್ಯದ ಖಂಡ್ವಾ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ಯುವಕ ಹಿಂದೂ ಧರ್ಮವನ್ನು (Hindu Religion) ಸ್ವೀಕರಿಸಿರುವ ಘಟನೆ ಇದೀಗ ಕುತೂಹಲ ಸೃಷ್ಟಿಸಿದೆ. ಬಿಲಾಲ್ (Bilal) ಎಂಬ ಹೆಸರಿನ ಈ ಯುವಕ ಇದೀಗ ತನ್ನ…
-

Success Story: ಅಂಗೈ ಅಗಲದ ಸಮೋಸಾ ತಂದುಕೊಡ್ತು 45 ಕೋಟಿ; ಮನೆ-ಮಠ ಮಾರಿ ಗಂಡ-ಹೆಂಡತಿ ಮಾಡಿದ್ದೇನು ಗೊತ್ತಾ? | ವ್ಯಾಪಾರ ಸುದ್ದಿ | ACTPnews
Last Updated:Jun 01, 2026 6:44 PM IST ಬಯೋಟೆಕ್ ಸಂಶೋಧಕರು ನಿಧಿ ಮತ್ತು ಶಿಖರ್ ವೀರ್ ಸಿಂಗ್ ಉದ್ಯೋಗ ತ್ಯಜಿಸಿ ಮನೆ ಮಾರಾಟ ಮಾಡಿ ಆರಂಭಿಸಿದ ಸಮೋಸಾ ಸಿಂಗ್ ಇಂದು 8 ನಗರಗಳಲ್ಲಿ ದಿನಕ್ಕೆ 50 ಸಾವಿರ ಸಮೋಸಾ ಮಾರಾಟ, ಮೌಲ್ಯ 45 ಕೋಟಿ ಸಂತಸಕ್ಕೆ ಸಮೋಸಾನೇ ಕಾರಣ! ಬೆಂಗಳೂರು: ಅಂಗೈ ಅಗಲದ ಕುರುಕುಲು ತಿಂಡಿಯೊಂದು (Snacks) 50 ಕೋಟಿ ದುಡ್ಡು ತರುತ್ತಿದೆ ಎಂದರೆ ನಂಬುತ್ತೀರಾ? ಇದು ಅಂತಹುದೇ ಊಹೆಗೂ ನಿಲುಕಲಾರದ ಕಥೆ; ಕಲಿತದ್ದು ಪಕ್ಕಾ…
Latest News
Search the Archives
Access over the years of investigative journalism and breaking reports
You May Have Missed













