Tag: ಮದಲ
-

Peddi Movie: ತಂಗಿ ನೋಡಿ ಅಕ್ಕನ ಸೆಲೆಕ್ಟ್ ಮಾಡಿರೋ ಕತೆ; ಪೆದ್ದಿ ಚಿತ್ರಕ್ಕೆ ಜಾನ್ವಿ ಮೊದಲ ಆಯ್ಕೆ ಅಲ್ವೇ ಅಲ್ಲ! | | ACTPnews
Last Updated:May 27, 2026 4:04 PM IST ತೆಲುಗು ಪೆದ್ದ ಚಿತ್ರಕ್ಕೆ ಜಾನ್ವಿ ಕಪೂರ್ ಮೊದಲ ಆಯ್ಕೆ ಅಲ್ವೇ ಅಲ್ಲ. ಈ ಜಾಗದಲ್ಲಿ ಮತ್ತೊಬ್ಬ ನಾಯಕಿಯ ಆಯ್ಕೆ ಆಗಿತ್ತು. ಚರ್ಚೆ ಕೂಡ ನಡೆದಿದ್ದವು. ಅದ್ಯಾರು ಹಾಗೂ ಜಾನ್ವಿ ಕಪೂರ್ ಆಯ್ಕೆ ಆಗಿರೋದು ಹೇಗೆ ಅನ್ನೋದು ಇಲ್ಲಿದೆ ಓದಿ. ತಂಗಿ ನೋಡಿ ಅಕ್ಕನ ಸೆಲೆಕ್ಟ್ ಮಾಡಿರೋ ಕತೆ; ಪೆದ್ದಿ ಚಿತ್ರಕ್ಕೆ ಜಾನ್ವಿ ಮೊದಲ ಆಯ್ಕೆ ಅಲ್ವೇ ಅಲ್ಲ! ಪೆದ್ದಿ ಚಿತ್ರದ (Peddi Movie) ಒಂದು ವಿಷಯ ಹೆಚ್ಚು…
-

ಹುಟ್ಟುಹಬ್ಬದ ಸಂಭ್ರಮಕ್ಕೂ ಮೊದಲೇ ಚೀನಾ ಸೈನಿಕರ ಗುಂಡಿಗೆ ಬಲಿಯಾದ ತಮಿಳುನಾಡು ಯೋಧ ಪಳನಿ | | ACTPnews
Last Updated:Jun 17, 2020 10:21 AM IST ಪಳನಿ ಅವರ ಅಪ್ಪ-ಅಮ್ಮ ಮನೆಯಲ್ಲಿ ಮಗನ ಬರುವಿಕೆಗಾಗಿ ಕಾಯುತ್ತಿದ್ದರು. ಮಕ್ಕಳು ಅಪ್ಪನೊಡನೆ ಕಾಲ ಕಳೆಯುವ ದಿನಗಳು ಹತ್ತಿರ ಬಂದಿತು ಎಂಬ ಸಂತೋಷದಲ್ಲಿದ್ದರು. ಆದರೆ, ನಿವೃತ್ತಿಗೂ ಒಂದು ವರ್ಷ ಮೊದಲು ಪಳನಿ ಇಹಲೋಕ ತ್ಯಜಿಸಿದ್ದಾರೆ. ಭಾರತ- ಚೀನಾ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ. ನಿನ್ನೆ ಗಾಲ್ವಾನ್ ಕಣಿವೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತಮಿಳುನಾಡಿನ ಯೋಧ ಕೆ. ಪಳನಿ ಕೂಡ ಸಾವನ್ನಪ್ಪಿದ್ದಾರೆ. ನಿವೃತ್ತರಾಗಲು ಇನ್ನು…
-

ಇಷ್ಟೊಂದು ಪ್ರಯೋಜನಗಳಿರುವ ಸೂರ್ಯಕಾಂತಿ ಬೀಜಗಳನ್ನು ಬಿಟ್ರೆ ಕೆಟ್ಟರಿ; ಮೊದ್ಲು ತಿನ್ನಿ ಆಮೇಲೆ ಮ್ಯಾಜಿಕ್ ನೋಡಿ! | Amazing Health Benefits of Sunflower Seeds | ಲೈಫ್ಸ್ಟೈಲ್ | ACTPnews
Last Updated:Nov 14, 2024 3:34 PM IST ಸೂರ್ಯಕಾಂತಿ ಬೀಜಗಳು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಎಂದು ಅಧ್ಯಯನಗಳು ಕಂಡುಕೊಂಡಿವೆ. ಅದು ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಹೃದಯ ಕಾಯಿಲೆಗಳ ಅಪಾಯವನ್ನು 15% ರಷ್ಟು ಕಡಿಮೆ ಮಾಡಬಹುದು. ಸಾಂದರ್ಭಿಕ ಚಿತ್ರ ಸೂರ್ಯಕಾಂತಿ ಬೀಜಗಳು (Sun Flower Seeds) ನೋಡಲು ಚಿಕ್ಕದಾಗಿರಬಹುದು, ಆದರೆ ಇವು ಬಹಳಷ್ಟು ಪೌಷ್ಟಿಕಾಂಶದ ಮೌಲ್ಯ ಹೊಂದಿವೆ. ಸೂರ್ಯಕಾಂತಿ ಬೀಜಗಳನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು (Health Benefits) ಪಡೆದುಕೊಳ್ಳಬಹುದು. ಇವುಗಳು…
-

RCB vs GT Qualifier 1: ಧರ್ಮಶಾಲಾದಲ್ಲಿ ಗರಿಷ್ಠ ಚೇಸ್ ಎಷ್ಟಿದೆ? ಮೊದಲು ಬ್ಯಾಟಿಂಗ್ ಮಾಡಿದ್ರೆ ಆರ್ಸಿಬಿ ಸೇಫ್? | ಕ್ರೀಡಾ ಸುದ್ದಿ | ACTPnews
Last Updated:May 26, 2026 7:49 PM IST ಇಂದು ಧರ್ಮಶಾಲಾದಲ್ಲಿ ನಡೆಯುತ್ತಿದೆ. ಇದರ ನಡುವೆ ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಬಗ್ಗೆ ಚರ್ಚೆ ನಡೆಯುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ ಐಪಿಎಲ್ (IPL) 2026 ಈಗ ಅಂತಿಮ ಹಂತದಲ್ಲಿದೆ. ಇಂದು, 19ನೇ ಸೀಸನ್ನ ಮೊದಲ ಕ್ವಾಲಿಫೈಯರ್ (Qualifier) ಪಂದ್ಯ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ಧರ್ಮಶಾಲಾ (Dharamshala) ದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯ…
-

PBKS vs RCB: ಪಂಜಾಬ್ ವಿರುದ್ಧ 23 ರನ್ಗಳಿಂದ ಗೆದ್ದ ಆರ್ಸಿಬಿ! ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಿದ ಬೆಂಗಳೂರು | ಕ್ರೀಡಾ ಸುದ್ದಿ | ACTPnews
Last Updated:May 17, 2026 7:37 PM IST 2026ರ ಐಪಿಎಲ್ನ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್ಗಳ ರೋಚಕ ಜಯ ಸಾಧಿಸಿ ಈ ವರ್ಷ ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಿದೆ. ಆರ್ಸಿಬಿಗೆ ಗೆಲುವು 2026ರ ಐಪಿಎಲ್ನ (IPL 2026) 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) 23 ರನ್ಗಳ ರೋಚಕ ಜಯ ಸಾಧಿಸಿ ಮೊದಲ ತಂಡವಾಗಿ ಪ್ಲೇ ಆಫ್ ಸ್ಥಾನವನ್ನ…
-

Allu Raghu Movie: ಅಲ್ಲು ಅರ್ಜುನ್ ಫ್ಯಾನ್ ಈಗ ಡೈರೆಕ್ಟರ್; ಮೊದಲ ಚಿತ್ರದ ಹೀರೋ ಯಾರ್ ಗೊತ್ತಾ? | | ACTPnews
Last Updated:May 24, 2026 5:39 PM IST ಅಲ್ಲು ಅರ್ಜುನ್ ಅಭಿಮಾನಿ ಅಲ್ಲು ರಘು ಡೈರೆಕ್ಟರ್ ಆಗುತ್ತಿದ್ದಾರೆ. ಮೊದಲ ಚಿತ್ರದ ಬಗ್ಗೆ ಭಾರೀ ನಂಬಿಕೆ ಇಟ್ಟುಕೊಂಡಿದ್ದಾರೆ. ಹೊಸ ರೀತಿಯ ಒಳ್ಳೆ ಕತೆ ಮಾಡಿಕೊಂಡಿರೋ ಉತ್ಸಾಹದಲ್ಲಿಯೇ ಇದ್ದಾರೆ. ಇವರ ಸಿನಿಮಾದ ಮತ್ತಷ್ಟು ವಿವರ ಇಲ್ಲಿದೆ ಓದಿ. ಅಲ್ಲು ಅರ್ಜುನ್ ಫ್ಯಾನ್ ಈಗ ಡೈರೆಕ್ಟರ್; ಮೊದಲ ಚಿತ್ರದ ಹೀರೋ ಯಾರ್ ಗೊತ್ತಾ? ಅಲ್ಲು ರಘು (Allu Raghu) ಡೈರೆಕ್ಟರ್ ಆಗುತ್ತಿದ್ದಾರೆ. ಅಲ್ಲು ಅರ್ಜುನ್ (Allu Arjun) ಅಪ್ಪಟ ಅಭಿಮಾನಿ…
-

Sick Leave: ಜ್ವರ ಅಂತ ರಜೆ ಹಾಕಿದ್ರೆ ಮೊದಲೇ ಪರ್ಮಿಷನ್ ತಗೋಬೇಕು! ಮಹಿಳಾ ಉದ್ಯೋಗಿಗೆ ಮ್ಯಾನೇಜರ್ ಕಿರಿಕ್ | ಟ್ರೆಂಡಿಂಗ್ ಸುದ್ದಿ | ACTPnews
Last Updated:May 24, 2026 4:09 PM IST Sick Leave: ಬೇರೆ ಬೇರೆ ರೀತಿಯ ರಜೆಗಳಿಗೆ ಮೊದಲೇ ಮೇಲಾಧಿಕಾರಿಯ ಅನುಮತಿ ಪಡೆಯಬಹುದು. ಆದರೆ ದಿಢೀರ್ ಅಂತ ಜ್ವರ ಇತ್ಯಾದಿ ಅನಾರೋಗ್ಯ ಬಂದರೆ ಮೊದಲೇ ಹೇಳೋದು ಹೇಗೆ? ಆದ್ರೆ ಇಲ್ಲೊಬ್ಬ ಮ್ಯಾನೇಜರ್ ಜ್ವರ ಬಂದಿದೆ ಅಂತ ಮಹಿಳಾ ಉದ್ಯೋಗಿಯೊಬ್ಬರು ರಜೆ ತೆಗೆದುಕೊಂಡ್ರೆ ಕಿರಿಕ್ ಮಾಡಿದ್ದಾನಂತೆ. ಮೊದಲೇ ಮೇಲ್ ಮಾಡಬೇಕಿತ್ತು ಅಂತ ಬೈಯ್ದಿದ್ದಾನಂತೆ! ಸಿಕ್ ಲೀವ್ ಕಿರಿಕ್ ಒಡಿಶಾ: ನೌಕರರು (employees) ಏನಾದ್ರೂ ರಜೆ ಬೇಕಾದ್ರೆ ತಮ್ಮ ಮೇಲಾಧಿಕಾರಿಗಳಿಗೆ…
-

ಎಚ್ಚರ ಕಟ್ಟೆಚ್ಚರ; 1962ರ ಯುದ್ಧಕ್ಕೆ ಮೊದಲೂ ಕೂಡ ಚೀನೀ ಸೇನೆ ಗಾಲ್ವನ್ ಕಣಿವೆಯಿಂದ ವಾಪಸ್ಸಾಗಿತ್ತು | | ACTPnews
Last Updated:Jul 07, 2020 7:32 PM IST 1962ರಲ್ಲಿ ಚೀನಾ ಸೈನಿಕರು ಆವರಿಸಿಕೊಂಡಾಗ ಭಾರತೀಯ ಯೋಧರು ಕೆಚ್ಚೆದೆಯಿಂದ ಹೋರಾಡಿ ಪ್ರತಿರೋಧ ತೋರಿದ್ದರು. ಆಗ ಚೀನೀ ಸೈನಿಕರು ಅಲ್ಲಿಂದ ಕಾಲ್ತೆಗೆದಿದ್ದರು. ಅದಾಗಿ 3 ತಿಂಗಳಿಗೆ ಚೀನಾ ಯುದ್ಧ ನಡೆಸಿತು. ಚೀನಾದವರನ್ನ ಈಗ ಯಾವ ಕಾರಣಕ್ಕೂ ನಂಬಬೇಡಿ ಎನ್ನುತ್ತಾರೆ ಕೆಲ ಸೇನಾಧಿಕಾರಿಗಳು. ನವದೆಹಲಿ: ಗಾಲ್ವನ್ ಕಣಿವೆಯಿಂದ ಭಾರತ ಮತ್ತು ಚೀನಾ ದೇಶಗಳ ಸೈನಿಕರನ್ನ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ. ನಿಧಾನವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ. ಚೀನೀ ಸೈನಿಕರೂ ಅಲ್ಲಿಂದ ನಿರ್ಗಮಿಸುತ್ತಿದ್ಧಾರೆ.…
-

Mike Smith: ಭಾರತದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಮೊದಲ ಶತಕ ಬಾರಿಸಿದ್ದ ದಿಗ್ಗಜ ಆಟಗಾರ ನಿಧನ | ಕ್ರೀಡಾ ಸುದ್ದಿ | ACTPnews
Last Updated:May 18, 2026 8:35 PM IST ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ನ ನಾಲ್ಕನೇ ದಿನದ ಆಟ ಪ್ರಾರಂಭವಾಗುವ ಸ್ವಲ್ಪ ಮೊದಲು, ಕೌಂಟಿ ಕ್ರಿಕೆಟ್ನ ದಿಗ್ಗಜ ಬ್ಯಾಟರ್ ನಿಧನರಾದ ದುಃಖದ ಸುದ್ದಿ ಹೊರಬಿತ್ತು. ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. mike smith ಇಂಗ್ಲೆಂಡ್ (England) ನ ಮಾಜಿ ಟೆಸ್ಟ್ (Test) ನಾಯಕ (Captain) ಮೈಕ್ ಸ್ಮಿತ್ (Mike Smith) 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಮಾಜಿ ಕೌಂಟಿ ಕ್ರಿಕೆಟ್ ಕ್ಲಬ್ (County Cricket Club) ವಾರ್ವಿಕ್ಷೈರ್…
-

Raga Of Revenge: ಕೈದಿ, ಕೂಲಿ, ಮಾಸ್ಟರ್, ಕೂಲಿಯಂತಹ ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟ ನಿರ್ದೇಶಕ ನಟಿಸಿರೋ ಮೊದಲ ಮೂವಿ! ಟ್ರೆಂಡ್ ಆಗಿದೆ ರಾಗ ಆಫ್ ರಿವೆಂಜ್ | Lokesh Kanagaraj | | ACTPnews
Last Updated:May 23, 2026 9:55 AM IST Raga Of Revenge: ಅನಿರುದ್ಧ್ ಅವರ ರಾಗ ಆಫ್ ರಿವೆಂಜ್ ಸದ್ಯ ತುಂಬಾನೆ ವೈರಲ್ ಆಗುತ್ತಿದೆ. ಬಿಜಿಎಂನಿಂದಲೇ ಸದ್ದು ಮಾಡ್ತಿರೋ ಸಿನಿಮಾ ಇದು. ಲೋಕೇಶ್ ಕನಕರಾಜ್-ವಮಿಕಾ ಕಳೆದ ನಾಲ್ಕು ದಿನದಿಂದ ಎಲ್ಲಿ ನೋಡಿದರೆ ರಿವೆಂಜ್ ರಾಗಾದೇ ಸುದ್ದಿ. ಹೌದು, ರಾಗಾ ಆಫ್ ರಿವೆಂಜ್ (Raga Of Revenge) ಅನ್ನೋ ಮ್ಯೂಸಿಕ್ ಎಲ್ಲಾ ಕಡೆ ವೈರಲ್ ಆಗಿದೆ. ಅನಿರುದ್ಧ್ ಮ್ಯೂಸಿಕ್ (Music) ದೇಶಾದ್ಯಂತ ಸಂಗೀತ ಪ್ರಿಯರ ಹೆಡ್ಫೋನ್, ಇಯರ್ಫೋನ್ಗಳಲ್ಲಿ…
Latest News
Search the Archives
Access over the years of investigative journalism and breaking reports
You May Have Missed












