Tag: ಮದಲ
-

SRH vs RCB,IPL 2026: ಹೈದರಾಬಾದ್ ವಿರುದ್ಧ ಆರ್ಸಿಬಿಗೆ ಸೋಲಿನ ನಿರಾಶೆ! ಆದ್ರೂ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನ ಪಡೆದ ಬೆಂಗಳೂರು | ಕ್ರೀಡಾ ಸುದ್ದಿ | ACTPnews
Last Updated:May 22, 2026 11:34 PM IST ತವರಿನ ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 255 ರನ್ಗಳ ಬೃಹತ್ ಮೊತ್ತ ದಾಖಲಿಸಿತು. 256 ರನ್ಗಳ ಗುರಿಯನ್ನ ಬೆನ್ನಟ್ಟಿದ ಆರ್ಸಿಬಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 200 ರನ್ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಆರ್ಸಿಬಿ ಐಪಿಎಲ್ 2026ರ 67ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 55 ರನ್ಗಳ…
-

SRH vs RCB: ಆರ್ಸಿಬಿ ಇಷ್ಟು ರನ್ ಗಳಿಸಿದರೆ ಮೊದಲ ಸ್ಥಾನ ಸೇಫ್! ಎಸ್ಆರ್ಹೆಚ್ ವಿರುದ್ಧ ಚರಿತ್ರೆ ಸೃಷ್ಟಿಸುತ್ತಾ ಹಾಲಿ ಚಾಂಪಿಯನ್? | ಕ್ರೀಡಾ ಸುದ್ದಿ | ACTPnews
Last Updated:May 22, 2026 9:40 PM IST ಆರ್ಸಿಬಿ ಮತ್ತು ಎಸ್ಆರ್ಹೆಚ್ ತಂಡಗಳು ಲೀಗ್ ಹಂತದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡುತ್ತಿವೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಹೆಚ್ ತಂಡ ಆರ್ಸಿಬಿಗೆ 256 ರನ್ಗಳನ್ನ ಟಾರ್ಗೆಟ್ ನೀಡಿದೆ. ಇದರ ನಡುವೆ ಆರ್ಸಿಬಿ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲು ಎಷ್ಟು ರನ್ ಗಳಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಎಸ್ಆರ್ಹೆಚ್ vs ಆರ್ಸಿಬಿ ಐಪಿಎಲ್ (IPL) 2026 ರ 67ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ರಾಯಲ್…
-

Big Update: ಹೊಸ ವಾಹನ ಖರೀದಿಸುವ ಪ್ಲಾನ್ ಇದ್ಯಾ? ಹಾಗಾದರೆ ಸಾರಿಗೆ ಇಲಾಖೆಯ ಈ ಪ್ರಕಟಣೆಯನ್ನು ಮೊದಲು ಓದಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 12:53 PM IST ಕರ್ನಾಟಕ ಸಾರಿಗೆ ಇಲಾಖೆ VAHAN 4.0 ತಾಂತ್ರಿಕ ದೋಷ ನಿವಾರಣೆಗೆ ಮೇ 15-18 ರವರೆಗೆ ಎಲ್ಲಾ ಆನ್ಲೈನ್ ವಾಹನ ಸೇವೆ ಸ್ಥಗಿತ, ಮೇ 19 ರಿಂದ ಸೇವೆ ಪುನರಾರಂಭ ನಿರೀಕ್ಷೆ ಸೇವೆಗಳಿಗೆ ತಾತ್ಕಾಲಿಕ ವಿರಾಮ ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆ (Karnataka Transport Department) ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದ್ದು, VAHAN 4.0 ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ನಿವಾರಣೆ ಮತ್ತು ಬ್ಯಾಕ್ಎಂಡ್ ನಿರ್ವಹಣಾ ಕಾರ್ಯ ನಡೆಸಲು ಮೇ 15,…
-

IPL 2026: 19 ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಕೊನೆಗೂ ಅಂತ್ಯ! ಐಪಿಎಲ್ ಇತಿಹಾಸದಲ್ಲಿ ಹೀಗಾಗಿದ್ದು ಇದೇ ಮೊದಲು! | ಕ್ರೀಡಾ ಸುದ್ದಿ | ACTPnews
Last Updated:May 21, 2026 10:13 PM IST ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿಅಪರೂಪದ ದಾಖಲೆಯೊಂದು ಸೃಷ್ಟಿಯಾಗಿದೆ. ಗಾಯದ ಕಾರಣದಿಂದಾಗಿ ಧೋನಿ ಇಡೀ ಆವೃತ್ತಿಗೆ ಮೈದಾನದಿಂದ ಹೊರಗುಳಿದಿರುವುದು ಚೆನ್ನೈ ಸೂಪರ್ ಕಿಂಗ್ಸ್ಗೆ ದೊಡ್ಡ ಹಿನ್ನಡೆಯಾಗಿದೆ. ಐಪಿಎಲ್ 2026 ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಐಪಿಎಲ್ (IPL) 2026 ರ ಕೊನೆಯ ಪ್ರಮುಖ ಲೀಗ್ (League) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಮೈದಾನಕ್ಕೆ ಇಳಿದಿದೆ. ಅಹಮದಾಬಾದ್ (Ahmedabad) ನ ನರೇಂದ್ರ…
-

AI Power: ಕರ್ನಾಟಕ ಕರೆಂಟ್ ಇಲಾಖೆಗೆ ಬರ್ತಿದೆ ‘ರೋಬೋಟ್’ ಶಕ್ತಿ, ಇನ್ಮುಂದೆ ನೀವು ದೂರು ನೀಡೋ ಮೊದಲೇ ಇವ್ರಿಗೆ ಗೊತ್ತಾಗುತ್ತೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 17, 2026 10:12 AM IST ಕರ್ನಾಟಕ ಇಂಧನ ಇಲಾಖೆ 2047ರೊಳಗೆ ವಿದ್ಯುತ್ ಗ್ರಿಡ್ ಅನ್ನು AI ಆಧಾರಿತ ಮುನ್ಸೂಚನೆ, ಡಿಜಿಟಲ್ ಟ್ವಿನ್ ತಂತ್ರಜ್ಞಾನದಿಂದ ನಿರ್ವಹಿಸಲು ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ, ದೋಷ ಪತ್ತೆ ನಿಮಿಷಗಳಲ್ಲಿ ಸಾಧ್ಯ ವಿದ್ಯುತ್ ವಿತರಣಾ ಯಾಂತ್ರೀಕರಣ ಬೆಂಗಳೂರು: ದೇಶಾದ್ಯಂತ ಆಡಳಿತ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (Artificial Intelligence – AI) ಹೆಜ್ಜೆಯೂರಲಾರಂಭಿಸಿದೆ. ಇದೀಗ ಕರ್ನಾಟಕದ (Karnataka) ಇಂಧನ ಇಲಾಖೆಯೂ (Department of Energy) ಸಹ ತಂತ್ರಜ್ಞಾನದ ಹೊಸ ಮೈಲಿಗಲ್ಲು…
-

ಗಾಲ್ವನ್ ಸಂಘರ್ಷದಲ್ಲಿ 5 ಪಿಎಲ್ಎ ಸೈನಿಕರ ಸಾವು; ಮೊದಲ ಬಾರಿ ಲೆಕ್ಕ ಕೊಟ್ಟ ಚೀನಾ | | ACTPnews
Last Updated:Sep 25, 2020 10:04 AM IST ಜೂನ್ 15ರಂದು ಪೂರ್ವ ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ನಡೆದ ಚೀನಾ-ಭಾರತ ಸೈನಿಕರ ಸಂಘರ್ಷದಲ್ಲಿ ಭಾರತದ 20 ಸೈನಿಕರು ಬಲಿಯಾಗಿದ್ದರು. ಆ ಘಟನೆಯಲ್ಲಿ 5 ಪಿಎಲ್ಎ ಸೈನಿಕರು ಸತ್ತಿದ್ದಾರೆಂದು ಚೀನಾ ಮೊದಲ ಬಾರಿ ಒಪ್ಪಿಕೊಂಡಿದೆ. ನವದೆಹಲಿ(ಸೆ. 25): ಪೂರ್ವ ಲಡಾಖ್ನ ಟಿಬೆಟ್ ಗಡಿ ಬಳಿಯ ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ನಡೆದ ಸಂಘರ್ಷದಲ್ಲಿ ತನ್ನ ಕಡೆಯ 5 ಸೈನಿಕರು ಮೃತಪಟ್ಟಿದ್ಧಾರೆಂದು ಚೀನಾ ಹೇಳಿದೆ. ಭಾರತದೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಮತ್ತು…
-

Ramayana: ರಾಮಾಯಣ ಸಿನಿಮಾಗಾಗಿ ಕೆಲಸ ಮಾಡ್ತಿರೋರು ಎಷ್ಟು ಮಂದಿ ಗೊತ್ತಾ? ಬಾಹುಬಲಿ ದಾಖಲೆ ಉಡೀಸ್, ಭಾರತದಲ್ಲಿ ಇದೇ ಮೊದಲು | 10 Thousand people working for Ramayana | | ACTPnews
Last Updated:May 21, 2026 9:55 AM IST Ramayana Movie: ರಾಮಾಯಣ ಸಿನಿಮಾ ಇದೀಗ ದೊಡ್ಡ ದಾಖಲೆ ಮಾಡುತ್ತಿದೆ. ಭಾರತದಲ್ಲಿ ಇದುವರೆಗೆ ಯಾವ ಸಿನಿಮಾ ಕೂಡಾ ಮಾಡದ ದಾಖಲೆ ಮಾಡುತ್ತಿದ್ದು ಬಾಹುಬಲಿ ದಾಖಲೆಯೂ ಉಡೀಸ್ ಆಗಿದೆ. ರಾಮಾಯಣ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು DNEG ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಬಹುದೊಡ್ಡ ಸಿನಿಮಾ ಬಾರುತ್ತಿದೆ. ರಾಮಾಯಣವನ್ನು ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ತರಲಾಗುತ್ತಿದ್ದು, ವರ್ಲ್ಡ್ ಸಿನಿಮ್ಯಾಟಿಕ್ ವಂಡರ್ ಆಗಿ ಕಲ್ಪಿಸಲಾಗಿದೆ. ಇದು ಭಾರತೀಯ ಸಿನಿಮಾಗಳ…
-

Wrestling: ಮೊದಲ ಬಾರಿಗೆ ಮೈಸೂರಿನಲ್ಲಿ ನಡೆಯಿತು ರಾಜ್ಯ ಮಟ್ಟದ ಪಂಜ ಕುಸ್ತಿ, ರೋಚಕ ಸೆಣಸಾಟದ ಝಲಕ್ ಇದು! | ಮೈಸೂರು ನ್ಯೂಸ್ (Mysuru News) | ACTPnews
Last Updated:May 20, 2026 11:31 AM IST ನಂಜನಗೂಡಿನಲ್ಲಿ ಹನುಮ ಜಯಂತಿ ಸಂದರ್ಭ ರಾಜ್ಯ ಮಟ್ಟದ ಪಂಜ ಕುಸ್ತಿ, ಮೈಸೂರಿನ ರಾಜುಗೆ ವಜ್ರಬಾಹು 2026, ಹಾಸನದ ಶಾರದಾಗೆ ಶಕ್ತಿ ದೀಪ್ತಿ 2026, ಶ್ರೇಯಾಂಕ್ ಯು. ಪಟೇಲ್ ದಕ್ಷಿಣ ಕಾಶಿ ಕಪ್ ಗೆಲುವು. + ಇಲ್ಲಿ ವಿಡಿಯೋ ನೋಡಿ ಮೈಸೂರು: ನಂಜನಗೂಡಿನ (Nanjanagudu) ಅರಮನೆ ಮೈದಾನದಲ್ಲಿ ಹನುಮ ಜಯಂತಿ ಪ್ರಯುಕ್ತ ನಡೆದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಮಟ್ಟದ ಪಂಜ ಕುಸ್ತಿ (Wrestling) ಪಂದ್ಯಾವಳಿ ಇಡೀ ಜಿಲ್ಲೆಯನ್ನೇ…
Latest News
Search the Archives
Access over the years of investigative journalism and breaking reports
You May Have Missed












