Tag: ಮದಲ
-

KL Rahul: ಅಫ್ಘಾನ್ ವಿರುದ್ಧ ವಿಶ್ವದಾಖಲೆ ಬರೆದ ಕೆ.ಎಲ್ ರಾಹುಲ್! 149 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲು | ACTPnews
ಯಾವುದೇ ಕ್ರಿಕೆಟ್ನಲ್ಲಿ ಶತಕ ಸಿಡಿಸುವುದು ಬ್ಯಾಟರ್ಗೆ ಸಂಭ್ರಮದ ವಿಚಾರ. ಆದರೆ ಒಬ್ಬ ಬ್ಯಾಟ್ಸ್ಮನ್ ಶತಕ ತಲುಪಿದ ತಕ್ಷಣ ತನ್ನ ವಿಕೆಟ್ ಕಳೆದುಕೊಂಡರೆ ಸಂಭ್ರಮ ಕೆಲವೇ ಕ್ಷಣದಲ್ಲಿ ಮಾಯವಾಗುತ್ತದೆ. ಅದೇ ರೀತಿಯ ಪರಿಸ್ತಿತಿಯನ್ನ ಭಾರತೀಯ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಅನುಭವಿಸಿದ್ದಾರೆ. ನ್ಯೂ ಚಂಡೀಗಢದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಂದು, ರಾಹುಲ್ ವಿಶೇಷ ವಿಶ್ವ ದಾಖಲೆಯನ್ನು ಸಾಧಿಸಿದ್ದಾರೆ. ಇದು 149 ವರ್ಷಗಳಿಗೂ ಹೆಚ್ಚಿನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಬ್ಯಾಟ್ಸ್ಮನ್ ಸಾಧಿಸಿಲ್ಲ. ಕೆ.ಎಲ್. ರಾಹುಲ್…
-

Suryakumar Yadav: ಭಾರತ ತಂಡದಿಂದ ಹೊರಬಿದ್ದ ಬಳಿಕ ಸೂರ್ಯಕುಮಾರ್ ಮೊದಲ ರಿಯಾಕ್ಷನ್ ಇಲ್ಲಿದೆ! | ಕ್ರೀಡಾ ಸುದ್ದಿ | ACTPnews
Last Updated:Jun 06, 2026 8:07 PM IST 2026ರ ಟಿ20 ವಿಶ್ವಕಪ್ ಮುಗಿಯುವವರೆಗೂ ಭಾರತದ ಟಿ20 ತಂಡದ ನಾಯಕರಾಗಿದ್ದ ಸೂರ್ಯಕುಮಾರ್ ಯಾದವ್ ಈಗ ತಂಡದ ಭಾಗವಾಗಿಲ್ಲ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗಾಗಿ ಅವರನ್ನು ಟಿ20 ತಂಡದಿಂದ ಕೈಬಿಡಲಾಗಿದೆ. ಸೂರ್ಯಕುಮಾರ್ ಯಾದವ್ ಕಳೆದ ಒಂದು ತಿಂಗಳಿನಿಂದ ಸೂರ್ಯಕುಮಾರ್ ಯಾದವ್ (Suryakumar Yadav) ಬಗ್ಗೆ ಹರಡುತ್ತಿದ್ದ ವದಂತಿಗಳೆಲ್ಲಾ ಇಂದು ನಿಜವೆಂದು ಸಾಬೀತಾಗಿದೆ. ಬಿಸಿಸಿಐ (BCCI) ಆಯ್ಕೆಸಮಿತಿ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ತಂಡದ ಟಿ20 (India T20 Team)…
-

India vs Afghanistan Test: ಅಫ್ಘಾನ್ ವಿರುದ್ಧ ಕೆಎಲ್ ರಾಹುಲ್ – ಗಿಲ್ ಶತಕ! ಮೊದಲ ದಿನದಾಟದಲ್ಲಿ ಭಾರತ ಸಂಪೂರ್ಣ ಪ್ರಾಬಲ್ಯ | ಕ್ರೀಡಾ ಸುದ್ದಿ | ACTPnews
Last Updated:Jun 06, 2026 7:16 PM IST ಭಾರತ ತಂಡ ಅಫ್ಘಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ 368 ರನ್ಗಳಿಸಿದೆ. ನಾಯಕ ಶುಭ್ಮನ್ ಗಿಲ್ ಜೊತೆಗೆ ರಿಷಭ್ ಪಂತ್ ಅಜೇಯ 50 ರನ್(70 ಎಸೆತ 2 ಬೌಂಡರಿಗಳು,3 ಸಿಕ್ಸರ್ಗಳು )ಗಳಿಸಿ ಕ್ರೀಸ್ನಲ್ಲಿದ್ದಾರೆ. ಪಂತ್ ಹಾಗೂ ಗಿಲ್ 4ನೇ ವಿಕೆಟ್ ಜೊತೆಯಾಟದಲ್ಲಿ ಈಗಾಗಲೇ 121 ರನ್ಗಳಿಸಿದ್ದಾರೆ. ಶುಭ್ಗಿಲ್-ಕೆಎಲ್ ರಾಹುಲ್ ಶತಕ ಶನಿವಾರ ಮುಲ್ಲನ್ಪುರದಲ್ಲಿ ಪ್ರಾರಂಭವಾಗಿರುವ ಅಫ್ಘಾನಿಸ್ತಾನ ( ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ…
-

Anu Prabhakar: ಅಪ್ಪನ ಸಾವಿನ ಕನಸು ಇವರಿಗೆ ಮೊದಲೇ ಬಿದ್ದಿತ್ತು! ಅನು ಪ್ರಭಾಕರ್ ಹೇಳಿದ ಆ ಸತ್ಯಗಳು | | ACTPnews
ಒಂದೇ ಉಸಿರಂತೆ… ಅನು ಪ್ರಭಾಕರ್ ಅವರು ಸ್ನೇಹಲೋಕ ಚಿತ್ರ ಮಾಡಿದರು. ಇಂದಿಗೂ ಈ ಚಿತ್ರ “ಒಂದೇ ಉಸಿರಂತೆ” ಹಾಡನ್ನ ಜನ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಈ ಒಂದು ಹಾಡಿನಿಂದಲೂ ಅನು ಪ್ರಭಾಕರ್ ಅವರನ್ನ ಗುರುತಿಸುತ್ತಾರೆ. ನಾನು ಪ್ರಭಾಕರ್ ಮಗಳಲ್ಲ… (ಚಿತ್ರ ಕೃಪೆ: ಅನು ಪ್ರಭಾಕರ್ ಇನ್ಸ್ಟಾಗ್ರಾಮ್) ಸ್ನೇಹಲೋಕ ಚಿತ್ರದ ಒಂದೇ ಉಸಿರಂತೆ ಹಾಡನ್ನ ಕಲಿತುಕೊಳ್ಳಲು ಟೇಪ್ ರೆಕಾರ್ಡ್ ಕೊಟ್ಟಿದ್ದರು. ಇದನ್ನ ಕೇಳಿಯೇ ಅನು ಪ್ರಭಾಕರ್ ಗಾಬರಿ ಆಗಿದ್ದರು. ಒಂದೇ ಉಸಿರಿನಲ್ಲಿರೋ ಈ ಹಾಡನ್ನ ಕಲಿಯೋದು ಹೇಗೆ ಅನ್ನೋದು ಟೆನ್ಷನ್…
-

Music-brain Health Centre: ಭಾರತದಲ್ಲೇ ಮೊದಲು, ಬೆಂಗಳೂರಿನಲ್ಲಿ ಸಂಗೀತ-ಆರೋಗ್ಯ ಕೇಂದ್ರ ಸ್ಥಾಪನೆ, ಇಳಯರಾಜ ಸಾಥ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 1:11 PM IST ಬೆಂಗಳೂರು ನಿಮ್ಹಾನ್ಸ್ ಮತ್ತು ಮರ್ಕ್ಯುರಿ ಫೌಂಡೇಶನ್ ಸಹಯೋಗದಲ್ಲಿ, ಇಳಯರಾಜ ಆಶ್ರಯದ ಸೆಂಟರ್ ಫಾರ್ ಮ್ಯೂಸಿಕ್ ಬ್ರೈನ್ ಮೈಂಡ್ ಆ್ಯಂಡ್ ಹೆಲ್ತ್ ಸ್ಥಾಪನೆ, ಸಂಗೀತ ಆರೋಗ್ಯ ಸಂಶೋಧನೆಗೆ ಒತ್ತು. ನಿಮ್ಹಾನ್ಸ್ ಜೊತೆ ಕೈಜೋಡಿಸಿದ ಇಳಯರಾಜ! ಬೆಂಗಳೂರು: ಐಟಿ ಸಿಟಿ, ಗಾರ್ಡನ್ ಸಿಟಿ (Bengaluru) ಎಂದು ವಿಶ್ವ ಖ್ಯಾತಿ ಪಡೆದುಕೊಂಡಿರುವ ಬೆಂಗಳೂರು ಅದೆಷ್ಟೋ ಮೊದಲ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಸದ್ಯ ಭಾರತದಲ್ಲಿಯೇ ಮೊದಲ ಬಾರಿಗೆ ಸ್ಥಾಪನೆ ಮಾಡಲಾಗುತ್ತಿರುವ ಸಂಗೀತ ಆರೋಗ್ಯ ಕೇಂದ್ರವೂ…
-

Kiara Advani: ಮೊದಲು ದೇವತೆ ಅಂತಾರೆ ಆದ್ರೆ ಆಮೇಲೆ! ತಾಯ್ತನದ ಬಗ್ಗೆ ‘ಟಾಕ್ಸಿಕ್’ ಸುಂದರಿಯ ಅಚ್ಚರಿಯ ಹೇಳಿಕೆ | | ACTPnews
ಬಾಂಬೆ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ, ಕಿಯಾರಾ, “ತಾಯ್ತನದ ಅನುಭವ ನನ್ನನ್ನು ಬದಲಾಯಿಸಿದೆ. ಇದು ಎಲ್ಲ ರೀತಿಯಲ್ಲೂ ಬಹಳ ಶ್ರೀಮಂತ ಅನುಭವವಾಗಿದೆ. ಈ ತಾಯ್ತನದ ಪ್ರಯಾಣವು ನನಗೆ ಹೊಸ ಆಯಾಮವನ್ನು ನೀಡಿದೆ, ನನ್ನ ಜೀವನದ ಬಗ್ಗೆ ಮತ್ತು ಪ್ರಪಂಚದ ಬಗ್ಗೆ ನನ್ನ ತಿಳುವಳಿಕೆಯ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡಿದೆ. ಇದು ಕೇವಲ ಹೊಸ ಅಧ್ಯಾಯವಲ್ಲ, ಆದರೆ ನನ್ನನ್ನು ಮತ್ತು ಜಗತ್ತನ್ನು ಹೊಸ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವ ಅವಕಾಶ. ಈಗ ನನ್ನೊಂದಿಗೆ ಕೆಲಸ ಮಾಡುವ ಯಾವುದೇ ನಿರ್ದೇಶಕರು ನನ್ನಲ್ಲಿರುವ ಅತ್ಯುತ್ತಮವಾದದ್ದನ್ನು ನೋಡುತ್ತಾರೆ…
-

Singapore Open: ಎರಡು ವರ್ಷಗಳ ಬರಗಾಲ ಅಂತ್ಯ, ಇತಿಹಾಸ ಸೃಷ್ಟಿಸಿದ ಸಾತ್ವಿಕ್-ಚಿರಾಗ್! ಭಾರತದ ಮೊದಲ ಡಬಲ್ಸ್ ಜೋಡಿಯಾಗಿ ವಿಶೇಷ ದಾಖಲೆ | ಕ್ರೀಡಾ ಸುದ್ದಿ | ACTPnews
Last Updated:May 31, 2026 8:53 PM IST ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಅಲೆಯನ್ನು ಸೃಷ್ಟಿಸುತ್ತಿರುವ ಸಾತ್ವಿಕ್ ಸಾಯಿರಾಜ್ – ಚಿರಾಗ್ ಶೆಟ್ಟಿ ಜೋಡಿ ಇತಿಹಾಸ ಸೃಷ್ಟಿಸಿದ್ದಾರೆ. ಈಗ ಸಿಂಗಾಪುರ ಓಪನ್ ಟ್ರೋಫಿಯನ್ನು ಗೆಲ್ಲುವ ಮೂಲಕ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಮತ್ತೊಂದು ದಾಖಲೆ ಮಾಡಿದ್ದಾರೆ. ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ- ಚಿರಾಗ್ ಶೆಟ್ಟಿ ಭಾರತದ (India) ಬ್ಯಾಡ್ಮಿಂಟನ್ (Badminton) ಸ್ಟಾರ್ ಪುರುಷರ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ (Satwiksairaj Rankireddy) ಮತ್ತು ಚಿರಾಗ್ ಶೆಟ್ಟಿ (Chirag Shetty) ಸಿಂಗಾಪುರ…
-

GT vs RCB IPL Final 2026: ಮೊದಲ 6 ಓವರ್ಗಳಲ್ಲಿ ಇದೊಂದು ನಡೆದರೆ ಆರ್ಸಿಬಿಗೆ ಸುಲಭ ಜಯ! | ಕ್ರೀಡಾ ಸುದ್ದಿ | ACTPnews
Last Updated:May 31, 2026 7:26 AM IST ಇಂದು ಭಾನುವಾರ, ಐಪಿಎಲ್ 2026 ರ ಹೈವೋಲ್ಟೇಜ್ ಫೈನಲ್ ಪಂದ್ಯ. ಕ್ರಿಕೆಟ್ ಅಭಿಮಾನಿಗಳು ಈ ರೋಚಕ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ ಐಪಿಎಲ್ (IPL) 2026ರ ರಣರೋಚಕ ಫೈನಲ್ (Final) ಪಂದ್ಯ (Match) ಎಲ್ಲರ ಚಿತ್ತ ನೆಟ್ಟಿದೆ. ಭಾನುವಾರ (Sunday) ಸಂಜೆ 7:30 ಗಂಟೆಗೆ ಅಹಮದಾಬಾದ್ (Ahmedabad)…
-

Jason Sanjay: ತನ್ನ ಮೊದಲ ಸಿನಿಮಾ ಸಿಗ್ಮಾ ಬಗ್ಗೆ ಮಾತನಾಡಿದ ಸಿಎಂ ವಿಜಯ್ ಮಗ! ಜೇಸನ್ ಹೇಳಿದ್ದೇನು? | CM Vijay son jason sanjay spekas about his debut directorial | | ACTPnews
Last Updated:May 31, 2026 7:35 AM IST Jason Sanjay: ಜೇಸನ್ ಸಂಜಯ್ ಅವರು ತಮ್ಮ ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅವರು ಸಿಗ್ಮಾ ಬಗ್ಗೆ ಹೇಳಿದ್ದೇನು? ವಿಜಯ್-ಜೇಸನ್ ನಿರ್ದೇಶಕ ಮತ್ತು ಮುಖ್ಯಮಂತ್ರಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಮ್ಮ ಸಿಗ್ಮಾ ಚಿತ್ರದ ಮೂಲಕ ನಿರ್ದೇಶಕನಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅವರು ಇತ್ತೀಚೆಗೆ ತಮ್ಮ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ತಮಿಳು ಚಲನಚಿತ್ರೋದ್ಯಮದ ಪ್ರಮುಖ ನಿರ್ಮಾಣ ಕಂಪನಿಯಾದ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದ ಮತ್ತು…
Latest News
Search the Archives
Access over the years of investigative journalism and breaking reports
You May Have Missed













