Tag: ದರಶನ
-

Darshan: ಲೈವ್ ಬಂದು ಅಭಿಮಾನಿಗಳ ಬಗ್ಗೆ ಮಾತನಾಡಿದ್ದ ನಟ ದರ್ಶನ್! ವಿಡಿಯೋ ವೈರಲ್ | | ACTPnews
Last Updated:Jun 04, 2026 9:32 AM IST ದರ್ಶನ್ ಜೈಲು ಸೇರಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲೂ ಅವರ ಅಭಿಮಾನಿಗಳ ಬೆಂಬಲ ಮಾತ್ರ ಕಡಿಮೆಯಾಗಿಲ್ಲ. ಹೀಗಿರುವಾಗ ನಟ ದರ್ಶನ್ ಹಳೆಯ ವಿಡಿಯೋ (Old Video) ಒಂದು ಮತ್ತೆ ವೈರಲ್ ಆಗ್ತಿದೆ. ದರ್ಶನ್ ವಿಡಿಯೋ ವೈರಲ್ ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಹಿನ್ನೆಲೆಯಲ್ಲಿ ಸುದ್ದಿಯಲ್ಲಿದ್ದಾರೆ. ಪ್ರಕರಣದಲ್ಲಿ ಎ2 ಆರೋಪಿಯಾಗಿ ಹೆಸರು…
-

Indian Railway: ಅತ್ಯಂತ ಕಮ್ಮಿ ಖರ್ಚಿನಲ್ಲಿ 7 ಜ್ಯೋತಿರ್ಲಿಂಗ ದರ್ಶನ; 3 ರಾಜ್ಯದ 15 ಪ್ರವಾಸಿ ತಾಣಗಳನ್ನು ನೋಡಬಹುದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಯಾವಾಗಲಿಂದ ಜರ್ನಿ ಸ್ಟಾರ್ಟ್? ಇಲ್ಲಿದೆ ಕಂಪ್ಲೀಟ್ ಟೈಮ್ ಟೇಬಲ್! *ಪ್ರಾರಂಭವಾಗುವ ದಿನಾಂಕ: ಈ ಮಹಾ ಯಾತ್ರೆಯು ಜೂನ್ 16, 2026 ರಂದು ಅಧಿಕೃತವಾಗಿ ಆರಂಭವಾಗಲಿದೆ. *ಯಾತ್ರೆಯ ಅವಧಿ: ಒಟ್ಟು 10 ರಾತ್ರಿ ಹಾಗೂ 11 ದಿನಗಳ ಕಾಲ ಈ ಸೌಭಾಗ್ಯದ ಪ್ರಯಾಣ ಇರಲಿದೆ. ತೆಲಂಗಾಣದ ಸಿಕಂದರಾಬಾದ್ನಿಂದ ರೈಲು ಹೊರಡಲಿದೆ. ಬೋರ್ಡಿಂಗ್ ಪಾಯಿಂಟ್ಗಳು: ದಕ್ಷಿಣ ಭಾರತದ ಪ್ರಯಾಣಿಕರ ಅನುಕೂಲಕ್ಕಾಗಿ ಸಿಕಂದರಾಬಾದ್, ಕಾಮರೆಡ್ಡಿ, ಮತ್ತು ನಿಜಾಮಾಬಾದ್ ಜಂಕ್ಷನ್ಗಳಲ್ಲಿ ರೈಲು ಹತ್ತಲು ಅವಕಾಶವಿದೆ. (ಕೆಲವು ಪ್ಯಾಕೇಜ್ಗಳಲ್ಲಿ ಧರ್ಮಾಬಾದ್, ಮುದ್ಖೇಡ್ ಜಂಕ್ಷನ್, ಹಜೂರ್…
-

Tirumala: ತಿಮ್ಮಪ್ಪನ ಭಕ್ತರಿಗೆ ಅಪರೂಪದ ಅವಕಾಶ; ತೋಮಾಲ ಸೇವೆಯಂದು ಶ್ರೀವಾರಿಕ್ಕೆ ದರ್ಶನ ಅವಕಾಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 10:53 AM IST ಟಿಟಿಡಿ ತಿರುಮಲದಲ್ಲಿ ತೋಮಾಲ ಸೇವೆ ಸಮಯದಲ್ಲೂ ಸಾಮಾನ್ಯ ಭಕ್ತರಿಗೆ ದರ್ಶನ ಅವಕಾಶ, ಶ್ರೀವಾಣಿ ಟ್ರಸ್ಟ್ ದೇಣಿಗಾದಾರರಿಗೆ ಜೂನ್ 10ರಿಂದ ಪ್ರತ್ಯೇಕ ವಿಶೇಷ ದರ್ಶನ ವ್ಯವಸ್ಥೆ. ತಿರುಮಲ (ಸಂಗ್ರಹ ಚಿತ್ರ) ತಿರುಮಲ ಶ್ರೀವಾರಿ ಭಕ್ತರಿಗೆ (Tirupati Tirumala) ಟಿಟಿಡಿ ಸಿಹಿ ಸುದ್ದಿ ನೀಡಿದೆ. ಟಿಟಿಡಿ (TTD) ಸಾಮಾನ್ಯ ಭಕ್ತರಿಗೆ (Devotees) ದರ್ಶನ ಅವಕಾಶ ಕಲ್ಪಿಸಲು ಮತ್ತೊಂದು ಪ್ರಮುಖ ನಿರ್ಣಯವನ್ನು ತೆಗೆದುಕೊಂಡಿದೆ. ಇನ್ನು ಮುಂದೆ ತೋಮಲ ಸೇವೆಯ ಸಮಯದಲ್ಲೂ ಸಾಮಾನ್ಯ…
-

KSRTC: ಪ್ರಕೃತಿಯ ನಡುವೆ ಚಿಲ್ಲಿಂಗ್ ಪಯಣ, ಬೆಳಿಗ್ಗೆ ಮಂಜುನಾಥನ ದರ್ಶನ; ರಾಜ್ಯದ ಅತ್ಯಂತ ಮನೋಹರ ರಸ್ತೆ ಮಾರ್ಗದಲ್ಲಿ ನೂತನ ಬಸ್ ಸೇವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 12:23 PM IST ಕೆಎಸ್ಆರ್ಟಿಸಿ ಪುತ್ತೂರು ವಿಭಾಗವು ಬೆಂಗಳೂರು ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ ಮಾರ್ಗಕ್ಕೆ ಮೈಸೂರು ಕೊಡಗು ಬಿಸಿಲೆ ಘಾಟ್ ಮೂಲಕ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಿದೆ, ಆನ್ಲೈನ್ ಬುಕ್ಕಿಂಗ್ ಲಭ್ಯ ನೂತನ ಬಸ್ ಸೇವೆ ಬೆಂಗಳೂರು: ನೀವೂ ಬೆಂಗಳೂರಿನಿಂದ ಧರ್ಮಸ್ಥಳ ಅಥವಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ನಿಮಗೆ ಕೆಎಸ್ಆರ್ಟಿಸಿ (KSRTC) ಕಡೆಯಿಂದ ಸಿಕ್ಕಾಪಟ್ಟೆ ಖುಷಿ ಕೊಡುವ ಸುದ್ದಿಯೊಂದು (News) ಇಲ್ಲಿದೆ. ಹೌದು, ಭಕ್ತರು…
-

Darshan: ಜಸ್ಟ್ ಏಳೇ ದಿನ ಬಾಕಿ! ಜೂನ್ 1ರಿಂದ ಹೊಸ ಕೋರ್ಟ್, ಹೊಸ ಜಡ್ಜ್, ಏನಾಗಲಿದೆ ದರ್ಶನ್ ಕೇಸ್? | | ACTPnews
Last Updated:May 25, 2026 11:54 AM IST Darshan: ಹೊಸ ಕೋರ್ಟ್, ಹೊಸ ಜಡ್ಜ್, ಒಂದು ವರ್ಷದ ಸುಪ್ರೀಂ ಗಡುವು! ಏನಾಗಲಿದೆ ದರ್ಶನ್ ಕೇಸ್? ಇತ್ತೀಚಿನ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ದರ್ಶನ್ ಸುಪ್ರೀಂ ಕೋರ್ಟ್ನಲ್ಲಿ (Supreme Court) ದರ್ಶನ್ ಜಾಮೀನು ಅರ್ಜಿ ರಿಜೆಕ್ಟ್ ಆದ ಬೆನ್ನಲ್ಲಿಯೇ ರೇಣುಕಾಸ್ವಾಮಿ ಕೇಸ್ (Renukaswamy Case) ವಿಚಾರಣೆಯ ಅಪ್ಡೇಟ್ ಸುದ್ದಿಯಾಗುತ್ತಿದೆ. ಜೂನ್ ಒಂದರಿಂದ ಹೊಸ ಕೋರ್ಟ್ ನಲ್ಲಿ ದರ್ಶನ್ (Darshan) ಕೇಸ್ ವಿಚಾರಣೆ ನಡೆಯಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ…
-

Darshan: Darshan: ದರ್ಶನ್ ಪರ ವಕೀಲರು ಕೊಟ್ರು ಆಪರೇಷನ್ ಅಪ್ಡೇಟ್! ಸರ್ಜರಿ ಡೇಟ್ ತಿಳಿಸಿದ ಸಿವಿ ನಾಗೇಶ್! | Lawyers inform court of actor Darshan surgery date | | ACTPnews
Last Updated:Dec 09, 2024 5:38 PM IST ಜನರಲ್ ಅನಸ್ತೇಷಿಯಾ ನೀಡಲು ತಯಾರಿಮಡಿಕೊಳ್ಳಲು ದೇಹವು ಸಮತೋಲನಕ್ಕೆ ಬರಬೇಕು. 5ನೇ ತಾರೀಖಿನಂದು ಮತ್ತೊಂದು ವರದಿ ನೀಡಿದ್ದಾರೆ ಎಂದು ದರ್ಶನ್ ಪರ ವಕೀಲರು ಹೇಳಿದ್ರು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ನಟ ದರ್ಶನ್ ಆರೋಪಿಯಾಗಿದ್ದಾರೆ. ಮಧ್ಯಂತರ ಜಾಮೀನು (Interim Bail) ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ (Actor Darshan) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು (ಡಿ.09) ಹೈಕೋರ್ಟ್ನಲ್ಲಿ (High Court) ಜಾಮೀನು ಅರ್ಜಿ ವಿಚಾರಣೆ…
-

Darshan: ಗಂಡನಿಗಾಗಿ ವಿಜಯಲಕ್ಷ್ಮಿ ಬಿಗ್ ಪ್ಲಾನ್! ದರ್ಶನ್ ಪತ್ನಿ ಮುಂದಿನ ನಡೆ ಏನು? | renukaswamy case darshan treatment to be continued at home vijayalakshmi planning | | ACTPnews
Last Updated:Dec 18, 2024 10:29 AM IST Darshan: ನಟ ದರ್ಶನ್ ಅವರು ಡಿಸ್ಚಾರ್ಜ್ ಆದ್ಮೇಲೆ ಎಲ್ಲಿಗೆ ಹೋಗುತ್ತಾರೆ? ಪತ್ನಿ ವಿಜಯಲಕ್ಷ್ಮಿ ಅವರು ಗಂಡನಿಗಾಗಿ ಮಾಡಿರೋ ಪ್ಲಾನ್ ಏನು? ದರ್ಶನ್ ನಟ ದರ್ಶನ್ (Darshan) ಜೈಲಿನಿಂದ ಬೇಲ್ ಪಡೆದಿದ್ದರೂ ಸದ್ಯ ಅವರು ಮನೆಗೆ ಹೋಗಿಲ್ಲ. ಬಿಜಿಎಸ್ ಆಸ್ಪತ್ರೆಯಲ್ಲಿಯೇ (BGS Hospital) ನಟ ಚಿಕಿತ್ಸೆ ಪಡೆಯುತ್ತಿದ್ದಾರೆ. 2 ದಿನಗಳ ಚಿಕಿತ್ಸೆಯ ನಂತರ ದರ್ಶನ್ ಅವರು ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿತ್ತು. ಸದ್ಯ ಪತಿಗಾಗಿ ವಿಜಯಲಕ್ಷ್ಮಿ (Vijaylakshmi) ದರ್ಶನ್ ಅವರು…
-

Darshan: ದರ್ಶನ್ ಆತ್ಮಹತ್ಯೆ ಯತ್ನ ವದಂತಿ ವಿಚಾರ, ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ’ Home minister reactions about latest buzz about darshan | | ACTPnews
Last Updated:May 23, 2026 12:12 PM IST Darshan: ದರ್ಶನ್ ಆತ್ಮಹತ್ಯೆ ಯತ್ನ ವದಂತಿ ವಿಚಾರವಾಗಿ ಈಗ ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ. ಅವರು ಹೇಳಿದ್ದೇನು? ದರ್ಶನ್-ಜಿ ಪರಮೇಶ್ವರ್ ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದ ಮೇಲೆ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ (Darshan) ಅವರ ಜಾಮೀನು ಅರ್ಜಿ ಇತ್ತೀಚೆಗೆ ಸುಪ್ರೀಂ ಕೋರ್ಟ್ನಲ್ಲಿ (Supreme Court) ರಿಜೆಕ್ಟ್ ಆಗಿತ್ತು. ಅಷ್ಟೇ ಅಲ್ಲದೆ ಅವರು ಇನ್ನೂ ಒಂದು ವರ್ಷದ ತನಕ ಜಾಮೀನಿಗೆ ಅರ್ಜಿ ಕೂಡಾ…
-

Darshan: 9 ತಿಂಗಳಲ್ಲಿ ದರ್ಶನ್ ನೋಡೋಕೆ ಜೈಲಿಗೆ ಬಂದವರೆಷ್ಟು ಮಂದಿ ಗೊತ್ತಾ? ಪಕ್ಕಾ ನಂಬರ್ ಡೀಟೇಲ್ಸ್ ಇಲ್ಲಿದೆ! | | ACTPnews
Last Updated:May 17, 2026 9:04 AM IST Darshan: ನಿಯಮ ಮೀರಿ ತನ್ನನ್ನು ಕ್ವಾರಂಟೈನ್ ಸೆಲ್ನಲ್ಲಿಡಲಾಗಿದೆ ಹೀಗೆ ಹಲವು ವಿಚಾರಗಳನ್ನು ಉಲ್ಲೇಖಿಸಿ ದರ್ಶನ್ ಅಳಲು ತೋಡಿಕೊಂಡಿದ್ದರು. ಇದೀಗ ದರ್ಶನ್ ಮಾಡಿರುವ ಎಲ್ಲಾ ಆರೋಪಗಳಿಗೆ ಜೈಲಾಧಿಕಾರಿಗಳು ಅಧಿಕೃತವಾಗಿ ಉತ್ತರ ನೀಡಿದ್ದು, ಸುಪ್ರೀಂಕೋರ್ಟ್ಗೆ ಸಲ್ಲಿಕೆ ಆಗಿರುವ ಕಾರಾಗೃಹ ಇಲಾಖೆ ಸಲ್ಲಿಸಿರುವ ರಿಪೋರ್ಟ್ ಕುರಿತ ಎಕ್ಸ್ಕ್ಲೂಸಿವ್ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan)…
-

Darshan: 28 ಬಾರಿ ವಕೀಲರನ್ನು ಭೇಟಿ ಮಾಡಿದ್ರೂ ವರ್ಕೌಟ್ ಆಗಿಲ್ವಾ? ದರ್ಶನ್ ಪ್ರಯತ್ನಗಳೆಲ್ಲ ವ್ಯರ್ಥ | Renukaswamy case Darshan met lawyers 28 times | | ACTPnews
ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೇಗಿದೆ ದರ್ಶನ್ ಲೈಫ್ ಸ್ಟೈಲ್? ಕಾರಾಗೃಹ ಇಲಾಖೆ ಸಲ್ಲಿಸಿದ ರಿಪೋರ್ಟ್ ನಲ್ಲಿ ಸೌಲಭ್ಯಗಳ ವಿವರಣೆ ಇಲ್ಲಿದೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಆರೋಪಿಯಾದ ನಟ ದರ್ಶನ್ ಕಳೆದ ಒಂಭತ್ತು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಕಳೆದ ವಾರವಷ್ಟೇ ಸುಪ್ರೀಂಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕತ್ತಲ ಕೋಣೆಯಲ್ಲಿ ಇಡಲಾಗಿದೆ, ಎಂಟು ತಿಂಗಳಿನಿಂದ ಕೂಡ ಕ್ವಾರಂಟೈನ್ ಸೆಲ್ನಲ್ಲೇ ಇಡಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಸರಿಯಾದ ಊಟ ನೀಡ್ತಿಲ್ಲ,…
Latest News
Search the Archives
Access over the years of investigative journalism and breaking reports
You May Have Missed












