Tag: ಗಮನಸ
-

Namma Metro: ಮೆಟ್ರೋ ಪ್ರಯಾಣಿಕರೇ ಇತ್ತ ಗಮನಿಸಿ, ಭಾನುವಾರ ಪರ್ಪಲ್ ಲೈನ್ ಮಾರ್ಗದಲ್ಲಿ ಬದಲಾವಣೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 08, 2026 5:33 PM IST ಮೇ 10 ಭಾನುವಾರ ಬೆಳಿಗ್ಗೆ 7 ರಿಂದ 9 ರವರೆಗೆ ಬೆಂಗಳೂರು ಮೆಟ್ರೋ ಪರ್ಪಲ್ ಲೈನ್ ನಲ್ಲಿ ಹೊಸಹಳ್ಳಿ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಕಬ್ಬನ್ ಪಾರ್ಕ್ ನಡುವೆ ಸಂಚಾರ ಸ್ಥಗಿತ, BMRCL ಎಚ್ಚರಿಕೆ. ಬೆಂಗಳೂರು ಮೆಟ್ರೋ ಬೆಂಗಳೂರಿನ (Bengaluru) ಟ್ರಾಫಿಕ್ (Traffic) ಕಿರಿಕಿರಿ ಇಲ್ಲದೆ ಆರಾಮವಾಗಿ ಪ್ರಯಾಣಿಸಲು ನಾವು ಹೆಚ್ಚಾಗಿ ಮೆಟ್ರೋವನ್ನೇ (Metro) ಅವಲಂಬಿಸುತ್ತೇವೆ. ಅದರಲ್ಲೂ ಭಾನುವಾರ (Sunday) ರಜೆ ಇರುವುದರಿಂದ ಶಾಪಿಂಗ್ ಅಥವಾ ಹೊರಗೆ ಹೋಗಲು…
-

Film Making Course: ಸಿನಿಮಾ ಪ್ರಿಯರೇ ಗಮನಿಸಿ, ಕೇವಲ 6 ತಿಂಗಳಲ್ಲಿ ಫಿಲ್ಮ್ ಮೇಕಿಂಗ್ ಕಲಿಯಿರಿ; ಇಂದೇ ಅರ್ಜಿ ಸಲ್ಲಿಸಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 12:29 PM IST ಬೆಂಗಳೂರು ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಜೂನ್ 30ರಿಂದ 6 ತಿಂಗಳ ದೃಶ್ಯ ಫಿಲ್ಮ್ ಮೇಕಿಂಗ್ ಡಿಪ್ಲೊಮಾ ಆರಂಭ, ಆನ್ಲೈನ್ ಫಾರ್ಮ್ ಅಥವಾ massmedia@samvadabaduku.org ಮೂಲಕ ಅರ್ಜಿ ಆಹ್ವಾನ. 6 ತಿಂಗಳಲ್ಲಿ ಫಿಲ್ಮ್ ಮೇಕಿಂಗ್ ಕಲಿಯಿರಿ ಬೆಂಗಳೂರು: ನೀವು ಸಿನಿಮಾ ನಿರ್ದೇಶನ (Movie direction), ಸ್ಕ್ರೀನ್ ರೈಟಿಂಗ್ ಅಥವಾ ಫಿಲ್ಮ್ ಎಡಿಟಿಂಗ್ ಕಲಿಯಬೇಕೆಂದು ಆಸೆ ಪಡುತ್ತಿದ್ದರೆ, ನಿಮಗೊಂದು ಅದ್ಭುತ ಅವಕಾಶ ಇಲ್ಲಿದೆ. ಬೆಂಗಳೂರು (Bengaluru) ಬದುಕು…
-

Namma Metro: ಮೆಟ್ರೋ ಪ್ರಯಾಣಿಕರೇ ಗಮನಿಸಿ, ಮೇ 17 ರಂದು ಸಂಚಾರದಲ್ಲಿ ವ್ಯತ್ಯಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 11:49 AM IST ಭಾನುವಾರ ಮೇ 17ರಂದು ಬೆಳಗ್ಗೆ 7ರಿಂದ 9ರವರೆಗೆ ನಮ್ಮ ಮೆಟ್ರೋ ಪರ್ಪಲ್ ಲೈನ್ ನಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣದಿಂದ ಕಬ್ಬನ್ ಪಾರ್ಕ್ ವರೆಗೆ ಸೇವೆ ಸ್ಥಗಿತ, ಉಳಿದ ಮಾರ್ಗಗಳು ಎಂದಿನಂತೆ. ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಬೆಂಗಳೂರು: ಐಟಿ ಸಿಟಿ ಬೆಂಗಳೂರಿನ (Bengaluru) ಲೈಫ್ಲೈನ್ ಎಂದೇ ಕರೆಯಲ್ಪಡುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಭಾನುವಾರ (Sunday) ಬೆಳಗ್ಗೆ ಒಂದು ಪ್ರಮುಖ ಶಾಕ್ ಕಾದಿದೆ. ನೀವು ಮೇ…
-

New Train: ಐಟಿ ಸಿಟಿ ಜನರೇ ಗಮನಿಸಿ, ಮೇ 23 ರಿಂದ ಆರಂಭವಾಗಲಿದೆ ಹೊಸ ಟ್ರೈನ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 1:33 PM IST ಬೆಂಗಳೂರು SMVT-LTT ಹೊಸ ದ್ವೈವಾರ್ಷಿಕ ಎಕ್ಸ್ಪ್ರೆಸ್ ಮೇ 23ರಿಂದ, ತುಮಕೂರು ಸೇರಿ ಹಲವು ನಿಲ್ದಾಣಗಳಲ್ಲಿ ನಿಲುಗಡೆ, 1209 ಕಿಮೀಗೆ 24 ಗಂಟೆ ತೆಗೆದುಕೊಳ್ಳುವ ಆಮೆಗತಿಗೆ ಪ್ರಯಾಣಿಕರ ಆಕ್ರೋಶ. ಬೆಂಗಳೂರಿನಿಂದ ಮುಂಬೈ ರೈಲು ಬೆಂಗಳೂರಿನಿಂದ (Bengaluru) ವಾಣಿಜ್ಯ ನಗರಿ ಮುಂಬೈಗೆ (Mumbai) ಪ್ರಯಾಣಿಸುವ ಜನರಿಗೆ ನೈಋತ್ಯ ರೈಲ್ವೆ ಕೊನೆಗೂ ಒಂದು ಸಿಹಿ ಸುದ್ದಿ ನೀಡಿದೆ. ಹೊಸದಾಗಿ SMVT ಬೆಂಗಳೂರು ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ದ್ವೈವಾರ್ಷಿಕ ಎಕ್ಸ್ಪ್ರೆಸ್…
-

Film Festival: ಸಿನಿ ಪ್ರೇಮಿಗಳೇ ಗಮನಿಸಿ, ಈ ರವಿವಾರ ನಿಮಗೆ ಹಬ್ಬದೂಟ; 10 ತಾಸು-10 ಚಿತ್ರ, ಊಟ-ತಿಂಡಿಯೂ ಉಚಿತ! | | ACTPnews
Last Updated:May 21, 2026 2:17 PM IST ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿದ ಅವಳ ಹೆಜ್ಜೆ ಕಿರುಚಿತ್ರೋತ್ಸವ 2026 ಇಂದು, 10 ಮಹಿಳಾ ನಿರ್ದೇಶಕಿಯರ ಚಿತ್ರ ಪ್ರದರ್ಶನ ಕಿರುಚಿತ್ರ ಪ್ರದರ್ಶನ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ (Sandalwood) ವಿಜಯಲಕ್ಷ್ಮಿ ಸಿಂಗ್, ಸುಮನಾ ಕಿತ್ತೂರು, ರೂಪಾ ರಾವ್, ಸಿಂಧೂ ಶ್ರೀನಿವಾಸ್ ಮೂರ್ತಿ ಹಾಗೆಯೇ ಚಂಪಾ ಶೆಟ್ಟಿ ಮತ್ತು ಇನ್ನೂ ಐದು ಜನ ಅಷ್ಟೇ ಮಹಿಳಾ ನಿರ್ದೇಶಕಿಯರು ಇರೋದು ಅಂದ್ರೆ ನಂಬ್ತೀರಾ? ನಮ್ಮೆಲ್ಲಾ ಕೈ-ಕಾಲಿನ ಬೆರಳೊಡನೆ…
Latest News
Search the Archives
Access over the years of investigative journalism and breaking reports
You May Have Missed












