Tag: ಇದ
-

India-China Conflict: ಗಾಲ್ವಾನ್ ಕಣಿವೆ ಸಂಘರ್ಷ; ಇಂದು 3ನೇ ಬಾರಿಗೆ ಭಾರತ-ಚೀನಾ ಕಮಾಂಡರ್ಗಳ ಮಾತುಕತೆ | | ACTPnews
Last Updated:Jun 30, 2020 8:59 AM IST India-China Face off: ಲಡಾಖ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ – ಚೀನಾ ದೇಶಗಳ ಸೇನಾ ಕೋರ್ ಕಮಾಂಡರ್ ಮಟ್ಟದ ಮಾತುಕತೆ ಈಗಾಗಲೇ ಎರಡು ಬಾರಿ ವಿಫಲವಾಗಿದೆ. ಇಂದು 3ನೇ ಬಾರಿಗೆ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ. ನವದೆಹಲಿ (ಜೂ. 30): ಲಡಾಖ್ ಗಡಿಯಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಿಂದ ಚೀನಾ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಸಂಘರ್ಷದಲ್ಲಿ ಭಾರತದ 20 ಯೋಧರು ಸಾವನ್ನಪ್ಪಿದ್ದಾರೆ.…
-

ಈ ಹಣ್ಣುಗಳಲ್ಲೇ ಇದೆ ‘ಸ್ಲಿಮ್ ಸೂತ್ರ’! ಆದರೆ ಯಾವಾಗ ತಿನ್ನಬೇಕು ಗೊತ್ತಾ? | ಲೈಫ್ಸ್ಟೈಲ್ | ACTPnews
Last Updated:Dec 16, 2024 6:34 AM IST ಹಣ್ಣುಗಳು ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯವಾದ ಪೋಷಕಾಂಶಗಳ ಪವರ್ಹೌಸ್ ಆಗಿದೆ. ಹಣ್ಣುಗಳಲ್ಲಿನ ಹೆಚ್ಚಿನ ಫೈಬರ್ ಅಂಶವು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅತ್ಯಾಧಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇದರ ಪರಿಣಾಮದಿಂದಾಗಿ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. News18 ಅಧಿಕ ತೂಕದಿಂದಾಗಿ (Weight Gain) ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು (Health Problem) ಎದುರಿಸುತ್ತಿದ್ದಾರೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹುತೇಕ ಮಂದಿ…
-

IPL 2026: ಈ ತಂಡ ಗೆದ್ದರೆ ಆರ್ಸಿಬಿಯ ಟಾಪ್ 2 ಸ್ಥಾನ ಇಂದೇ ಕನ್ಫರ್ಮ್! ಕೊನೆಯ ಪಂದ್ಯ ಸೋತ್ರೂ ಇರಲ್ಲ ಪ್ರಾಬ್ಲಮ್! | | ACTPnews
ಆರ್ಸಿಬಿ 13 ಪಂದ್ಯಗಳಿಂದ 9 ಗೆಲುವು ಮತ್ತು 4 ಸೋಲುಗಳೊಂದಿಗೆ 18 ಅಂಕಗಳನ್ನು ಹೊಂದಿದೆ. ನೆಟ್ ರನ್ ರೇಟ್ 1.065 ಇದೆ. ಒಂಬತ್ತನೇ ಗೆಲುವಿನೊಂದಿಗೆ, ಆರ್ಸಿಬಿ ಐಪಿಎಲ್ 2026 ರ ಪ್ಲೇಆಫ್ ತಲುಪಿದ ಮೊದಲ ತಂಡವಾಗಿದೆ. 2020 ರಿಂದ ಆರ್ಸಿಬಿ ಪ್ಲೇಆಫ್ ತಲುಪುತ್ತಿರುವುದು ಇದು ಐದನೇ ಬಾರಿ. 2023 ರಲ್ಲಿ, ಆರ್ಸಿಬಿ ಆರನೇ ಸ್ಥಾನ ಗಳಿಸಿ ಅದೊಂದು ವರ್ಷ ಮಾತ್ರ ಪ್ಲೇಆಫ್ ಪ್ರವೇಶಿಸಿರಲಿಲ್ಲ. ಆರ್ಸಿಬಿ 2020, 2021, 2022, 2024, 2025 ಮತ್ತು 2026 ರಲ್ಲಿ ಪ್ಲೇಆಫ್…
-

ಭಾರತ-ಚೀನಾ ನಡುವೆ ಸಂಘರ್ಷ: ಇಂದು ಲಡಾಖ್ಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಭೇಟಿ | | ACTPnews
Last Updated:Jul 03, 2020 8:38 AM IST ಸಚಿವ ರಾಜ್ನಾಥ್ ಸಿಂಗ್ ಅವರ ಲಡಾಖ್ ಭೇಟಿಯನ್ನು ಯಾವ ಕಾರಣಕ್ಕಾಗಿ ಮುಂದೂಡಲಾಗಿದೆ ಎಂದು ಸರ್ಕಾರದ ವಲಯದಿಂದ ಈವರೆಗೆ ಯಾವುದೇ ಸ್ಪಷ್ಟತೆ ದೊರಕಿಲ್ಲ. ಆದರೆ, ಜೂನ್ 6, 22 ಹಾಗೂ 30 ರಂದು ಎರಡೂ ದೇಶದ ಕಮಾಂಡರ್ ಮಟ್ಟದಲ್ಲಿ ಮೂರು ಸುತ್ತಿನ ಮಾತುಕತೆ ನಡೆದಿದೆ. ಗಡಿಯಲ್ಲಿ ಶಾಂತಿ ಸ್ಥಾಪಿಸುವ ಕುರಿತು ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ. ಲಡಾಖ್(ಜು.03): ಭಾರತ-ಚೀನಾ ನಡುವಿನ ಸಂರ್ಘದ ನಂತರ ಇಲ್ಲಿನ ಪರಿಸ್ಥಿತಿ ಅವಲೋಕಿಸಲು ರಕ್ಷಣಾ…
-

ಲೇಬಲ್ ಇಲ್ಲದ ನೂಡಲ್ಸ್, ಎಕ್ಸ್ಪೈರ್ ಡೇಟ್ ಮುಗಿದ ಚಿಕನ್, ಜಿರಳೆಗಳ ರಾಶಿ! ಇದು ಈ ರೆಸ್ಟೋರೆಂಟ್, ಬೇಕರಿಗಳ ಕರ್ಮಕಾಂಡ | Unlabeled noodles, expired chicken, and a swarm of cockroaches! This is the ritual of these restaurants and bakeries | ಲೈಫ್ಸ್ಟೈಲ್ | ACTPnews
ಸಿಕಂದರಾಬಾದ್ನ ರೆಸ್ಟೋರೆಂಟ್, ಬೇಕರಿಗಳ ಅವ್ಯವಸ್ಥೆಯನ್ನು ಬಯಲಿಗೆಳೆದ ಅಧಿಕಾರಿಗಳು ಸಿಕಂದರಾಬಾದ್ನಲ್ಲಿನ ರೆಸ್ಟೋರೆಂಟ್ ಒಂದರ ಕರ್ಮಕಾಂಡ ಬಯಲಾಗಿದೆ. ರೆಸ್ಟೋರೆಂಟ್ನಲ್ಲಿ ಕೆಜಿಗಟ್ಟಲೆ ಲೇಬಲ್ ಮಾಡದ ನೂಡಲ್ಸ್, ಎಕ್ಸ್ಪೈರ್ ಡೇಟ್ ಮುಗಿದ ಚಿಕನ್ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಬೇಕರಿಯೊಂದರಲ್ಲಿ ಎಲ್ಲೆಂದರಲ್ಲಿ ಜಿರಳೆಗಳು ಇರೋದು ಕಂಡು ಬಂದಿವೆ. ಎಕ್ಸ್ಪೈರ್ ಡೇಟ್ ಮುಗಿದ ಚಿಕನ್, ಲೇಬಲ್ ಇರದ ನೂಡಲ್ಸ್ ಹೀಗೆ ಇಂಥಹ ಕೆಟ್ಟ ಪರಿಸ್ಥಿತಿ ಕಂಡುಬಂದಿದ್ದು, ಪಾರ್ಕ್ಲೇನ್ನಲ್ಲಿರುವ ಗೋಲ್ಡನ್ ಡ್ರ್ಯಾಗನ್ ರೆಸ್ಟೋರೆಂಟ್ನಲ್ಲಿ. ಎಕ್ಸ್ಪೈರ್ ಡೇಟ್ ಮುಗಿದ ಕೆಜಿಗಟ್ಟಲೇ ಚಿಕನ್ ಪತ್ತೆ ಅಧಿಕಾರಿಗಳು ಪರಿಶೀಲನೆ ವೇಳೆ, ಡಿಸೆಂಬರ್…
-

Achievement: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿ ಮಾಡಿದ ಕನ್ನಡಿಗ; ಗೋಕರ್ಣದ ʼಚಾಮಿʼ ಇಂದು ಅಮೆರಿಕಾದ ನಂ.1 ವಿಜ್ಞಾನಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 12:20 PM IST ಡಾ. ನಾರಾಯಣ ಚಾಮಿ ಹೊಸ್ಮನೆ Research.com 2026 ರ್ಯಾಂಕಿಂಗ್ ನಲ್ಲಿ ರಸಾಯನ ಶಾಸ್ತ್ರ ವಿಭಾಗದ ಅಮೆರಿಕಾದ ಶ್ರೇಷ್ಠ ವಿಜ್ಞಾನಿ, BNCT ಸಂಶೋಧನೆ, Humboldt Research Award ವಿಜೇತ ಡಾ. ನಾರಾಯಣ ಹೊಸ್ಮನೆ ಬೆಂಗಳೂರು: ರಥಬೀದಿಯ ಸಣ್ಣ ಮನೆಯಲ್ಲಿ ಬಡತನದ ನಡುವೆ ಬೆಳೆದ ಹುಡುಗ, ಇಂದು ಅಮೆರಿಕಾದ ಶ್ರೇಷ್ಠ ವಿಜ್ಞಾನಿ! ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಗೋಕರ್ಣದ ರಥಬೀದಿ ಮೂಲದ ಡಾ. ನಾರಾಯಣ ಸದಾಶಿವ ಹೊಸ್ಮನೆಅವರು Academic…
-

Heart Health: ನಿಂತೇ ಹೋಗಿದ್ದ ಹೃದಯಗಳಿಗೆ ಜೀವ ತುಂಬಿದ ‘ಯಾಂತ್ರಿಕ ಪಂಪ್ಗಳು’: ಬೆಂಗಳೂರಿನಲ್ಲಿ ನಡೆದ ವೈದ್ಯಕೀಯ ಲೋಕದ ಅಚ್ಚರಿ ಇದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 3:57 PM IST ಬೆಂಗಳೂರು ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಕೃತಕ ಹೃದಯ ಪಂಪ್ ಬಳಸಿ ಮೂವರು ಹದಿಹರೆಯದ ರೋಗಿಗಳಿಗೆ ಹೃದಯ ಕಸಿ ಯಶಸ್ವಿ, ವೈದ್ಯರು ಇದನ್ನು ವೈದ್ಯಕೀಯ ಅದ್ಭುತವೆಂದಿದ್ದಾರೆ ಹೃದಯ ಶಸ್ತ್ರಚಿಕಿತ್ಸೆ ಬೆಂಗಳೂರು: ಸಾವಿನೊಂದಿಗೆ ಹೋರಾಡುತ್ತಿದ್ದ ಮೂವರು ಹದಿಹರೆಯದ ಯುವಕರು ಇಂದು ಮತ್ತೆ ನಗುನಗುತ್ತಾ ಮನೆಗೆ ಮರಳಿದ್ದಾರೆ ಎಂದರೆ ನೀವು ನಂಬಲೇಬೇಕು. ಹೌದು ಬೆಂಗಳೂರಿನ (Bengaluru) ಖ್ಯಾತ ನಾರಾಯಣ ಹೆಲ್ತ್ ಆಸ್ಪತ್ರೆಯ (Narayana Health Hospital) ವೈದ್ಯರು (Doctor) ಅತ್ಯಾಧುನಿಕ ತಂತ್ರಜ್ಞಾನವನ್ನು…
-

Big Chance: ನೀವು ಉದ್ಯಮಿಗಳೇ? ಸರ್ಕಾರದಿಂದ ಸಿಗಲಿದೆ 50 ಲಕ್ಷ; 4 ಸ್ಕೀಮ್, ನೂರಾರು ಉಪಯೋಗ! ಇಂದೇ ಅರ್ಜಿ ಸಲ್ಲಿಸಿ | ವ್ಯಾಪಾರ ಸುದ್ದಿ | ACTPnews
Last Updated:May 23, 2026 7:28 PM IST ಕರ್ನಾಟಕ ಸರ್ಕಾರದ ELEVATE 2026 ಯೋಜನೆ ಅಡಿಯಲ್ಲಿ ಆಯ್ಕೆಯಾದ ಸ್ಟಾರ್ಟಪ್ಗಳಿಗೆ 50 ಲಕ್ಷ ಗ್ರಾಂಟ್, ನಾಲ್ಕು ಟ್ರ್ಯಾಕ್ಗಳು, ಅರ್ಜಿ ಜೂನ್ 21 2026ರವರೆಗೆ ಆನ್ಲೈನ್ನಲ್ಲಿ ಸಲ್ಲಿಕೆ ಅವಕಾಶ! ಬೆಂಗಳೂರು: ನೀವೇನಾದರೂ ವಿಭಿನ್ನವಾದ ಹೊಸ ಬ್ಯುಸಿನೆಸ್ ಅಥವಾ ಸ್ಟಾರ್ಟಪ್ (Startup) ಶುರು ಮಾಡುವ ಕನಸು ಕಾಣುತ್ತಿದ್ದೀರಾ? ನಿಮ್ಮ ಬಳಿ ಅದ್ಭುತವಾದ ಐಡಿಯಾ (Idea) ಇದ್ದು, ಬಂಡವಾಳದ ಕೊರತೆಯಿಂದ ಪರದಾಡುತ್ತಿದ್ದೀರಾ? ಹಾಗಾದರೆ ನಿಮಗೆ ರಾಜ್ಯ ಸರ್ಕಾರದಿಂದ (State Government) ಭರ್ಜರಿ…
-

Bengaluru: ಅರಮನೆ ನೋಡೋಕೆ ಮೈಸೂರಿಗೇ ಹೋಗಬೇಕಿಲ್ಲ, ಮೆಜೆಸ್ಟಿಕ್ ಇಂದ 2 ಮೈಲಿ ದೂರದಲ್ಲಿದೆ 18ನೇ ಶತಮಾನದ ಅದ್ಭುತ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 5:30 PM IST ಬೆಂಗಳೂರು ಕೆ.ಆರ್ ಮಾರುಕಟ್ಟೆ ಹತ್ತಿರದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ಇಂಡೋ ಇಸ್ಲಾಮಿಕ್ ಶೈಲಿ, ವಸ್ತುಸಂಗ್ರಹಾಲಯ, ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ ಪ್ರವಾಸಿಗರ ಆಕರ್ಷಣೆಯಾಗಿದೆ. + ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ (Bengaluru KR Market) ಹತ್ತಿರವಿರುವ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯು ನಗರದ (Tipu Sultan Summer Palace) ಪ್ರಮುಖ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸುತ್ತಲೂ ಸದಾ…
-

ದೆಹಲಿಯಲ್ಲಿ ಇಂದು 1,192 ಕೊರೋನಾ ಪ್ರಕರಣಗಳು ಪತ್ತೆ; 23 ಮಂದಿ ಬಲಿ | | ACTPnews
Last Updated:Aug 07, 2020 8:34 PM IST ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 41 ಸಾವಿರದ ಗಡಿ ದಾಟಿದ್ದು, 41,585ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 13,78,105 ಜನ ಮಾತ್ರ. ದೇಶದಲ್ಲಿ ಇನ್ನೂ 6,07,384 ಜನರಲ್ಲಿ ಕೊರೋನಾ ಸೋಂಕು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. ನವದೆಹಲಿ: ಜಗತ್ತಿನ ಜಂಘಾಬಲವನ್ನೇ ಅಡಗಿಸಿರುವ ಕೊರೋನಾ ಮಹಾಮಾರಿ ರಾಷ್ಟ್ರ ರಾಜಧಾನಿ ದೆಹಲಿಯನ್ನೂ ದಿಗಿಲಿಗೀಡುಮಾಡಿದೆ. ದೆಹಲಿಯಲ್ಲಿ ಶುಕ್ರವಾರ 1,192 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ ಎಂದು…
Latest News
Search the Archives
Access over the years of investigative journalism and breaking reports
You May Have Missed












