Tag: ಇದ
-

KL Rahul: ಅಫ್ಘಾನ್ ವಿರುದ್ಧ ವಿಶ್ವದಾಖಲೆ ಬರೆದ ಕೆ.ಎಲ್ ರಾಹುಲ್! 149 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲು | ACTPnews
ಯಾವುದೇ ಕ್ರಿಕೆಟ್ನಲ್ಲಿ ಶತಕ ಸಿಡಿಸುವುದು ಬ್ಯಾಟರ್ಗೆ ಸಂಭ್ರಮದ ವಿಚಾರ. ಆದರೆ ಒಬ್ಬ ಬ್ಯಾಟ್ಸ್ಮನ್ ಶತಕ ತಲುಪಿದ ತಕ್ಷಣ ತನ್ನ ವಿಕೆಟ್ ಕಳೆದುಕೊಂಡರೆ ಸಂಭ್ರಮ ಕೆಲವೇ ಕ್ಷಣದಲ್ಲಿ ಮಾಯವಾಗುತ್ತದೆ. ಅದೇ ರೀತಿಯ ಪರಿಸ್ತಿತಿಯನ್ನ ಭಾರತೀಯ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಅನುಭವಿಸಿದ್ದಾರೆ. ನ್ಯೂ ಚಂಡೀಗಢದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಂದು, ರಾಹುಲ್ ವಿಶೇಷ ವಿಶ್ವ ದಾಖಲೆಯನ್ನು ಸಾಧಿಸಿದ್ದಾರೆ. ಇದು 149 ವರ್ಷಗಳಿಗೂ ಹೆಚ್ಚಿನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಬ್ಯಾಟ್ಸ್ಮನ್ ಸಾಧಿಸಿಲ್ಲ. ಕೆ.ಎಲ್. ರಾಹುಲ್…
-

Janhvi Kapoor: ಪೆದ್ದಿ ಹೀರೋಯಿನ್ ಜಾನ್ವಿ ಕಪೂರ್ ಟ್ರೋಲ್ ಆಗ್ತಿರೋದ್ಯಾಕೆ? ಅಭಿನಯಕ್ಕಲ್ಲ, ವಿಷಯ ಬೇರೆಯೇ ಇದೆ | Janhvi Kapoor trolled for the role in Peddi movie | | ACTPnews
Last Updated:Jun 06, 2026 8:02 AM IST Janhvi Kapoor: ಶ್ರೀದೇವಿ ಅವರ ಮುದ್ದಿನ ಮಗಳು ಜಾನ್ವಿ ಕಪೂರ್ ಪೆದ್ದಿ ಸಿನಿಮಾದ ಪಾತ್ರಕ್ಕಾಗಿ ಭಾರೀ ಟ್ರೋಲ್ ಆಗುತ್ತಿದ್ದಾರೆ. ಏನು ಕಾರಣ? ಜಾನ್ವಿ ಪೆದ್ದಿ ಸಿನಿಮಾ (Peddi Movie) ರಿಲೀಸ್ ಆಗಿದೆ. ಗೇಮ್ ಚೇಂಜರ್ (Game Changer) ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ನಂತರ ರಾಮ್ ಚರಣ್ (Ram Charan) ಅವರನ್ನು ಮತ್ತೆ ಬೆಳ್ಳಿ ತೆರೆಯ ಮೇಲೆ ಯಾವಾಗ ನೋಡ್ತೀವಿ ಅಂತ ಕಾಯ್ತಿದ್ದರು ಅಭಿಮಾನಿಗಳು. ಸಿನಿಮಾ (Cinema) ರಿಲೀಸ್…
-

Kichcha Sudeep: ಕಿಚ್ಚನ ವಿರುದ್ಧ 9 ಕೋಟಿ ವಂಚನೆ ಆರೋಪ! ಸುದೀಪ್ ಇಂದು ಕೋರ್ಟ್ಗೆ ಹಾಜರು | Fraud case against Kichcha Sudeep actor to appear before court today | | ACTPnews
Last Updated:Jun 06, 2026 9:34 AM IST Kichcha Sudeep: ನಟ ಕಿಚ್ಚ ಸುದೀಪ್ ಅವರು ಇಂದು ಕೋರ್ಟ್ಗೆ ಹಾಜರಾಗಲಿದ್ದಾರೆ. 9 ಕೋಟಿ ವಂಚನೆ ಆರೋಪ, ಮಾನನಷ್ಟ ಕೇಸ್ ಸಂಬಂಧ ಇಂದು ಕ್ರಾಸ್ ಎಕ್ಸಾಮಿನೇಷನ್ ನಡೆಯಲಿದೆ. ಕಿಚ್ಚ ಸುದೀಪ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರು ಇಂದು ಕೋರ್ಟ್ (Court) ಮುಂದೆ ಹಾಜರಾಗಲಿದ್ದಾರೆ. ನಿರ್ಮಾಪಕ ಕುಮಾರ್, ಸುರೇಶ್ ವಿರುದ್ಧ ಕೇಸ್ ಹಾಕಿದ್ದು (Case) ಇಂದು ಕಿಚ್ಚ ಸುದೀಪ್ ಕಟಕಟೆಯಲ್ಲಿ ನಿಲ್ಲಲಿದ್ದಾರೆ. ಕಿಚ್ಚ ಸುದೀಪ್…
-

OG Movie: ಸಿನಿಮಾದಲ್ಲಿರುವ ಮಾಂತ್ರಿಕತೆಯೇ ಇದು! ಪವನ್ ಕಲ್ಯಾಣ್ ಸಿನಿಮಾ ನೋಡ್ತಿದ್ದಾಗಲೇ ಮಹಿಳೆಗೆ ಬ್ರೈನ್ ಸರ್ಜರಿ | surgeons perform brain surgery | | ACTPnews
Last Updated:Jun 06, 2026 1:04 PM IST OG Movie: ಮಹಿಳೆಯೊಬ್ಬರು ಪವನ್ ಕಲ್ಯಾಣ್ ಅಭಿನಯದ ಒಜಿ ಸಿನಿಮಾ ನೋಡುತ್ತಿದ್ದಾಗಲೇ ಅವರಿಗೆ ಬ್ರೈನ್ ಸರ್ಜರಿ ಮಾಡಿ ಟ್ಯೂಮರ್ ತೆಗೆಯಲಾಗಿದೆ. ಸಿನಿಮಾದ ಮಾಂತ್ರಿಕ ಮೋಡಿ ಬಗ್ಗೆ ಜನ ಈಗ ಚರ್ಚಿಸ್ತಿದ್ದಾರೆ. ಪವನ್ ಕಲ್ಯಾಣ್ ಸಿನಿಮಾ (Cinema) ಎನ್ನುವುದು ಒಂದು ರೀತಿಯ ಮ್ಯಾಜಿಕ್ನಂತೆ. ಅದು ನೋಡುಗರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಎಲ್ಲವನ್ನೂ ಮರೆಸುತ್ತದೆ. ಅದರಲ್ಲೇ ಮುಳುಗಿ ಹೋಗುವಷ್ಟು ನಿಮ್ಮನ್ನು ಪ್ರಭಾವಿಸುತ್ತದೆ. ಸಿನಿಮಾದ ಪ್ರಭಾವವೂ (Movie Effect) ದೊಡ್ಡದು. ಸಿನಿಮಾ…
-

Agnisakshi Serial: ಅಗ್ನಿಸಾಕ್ಷಿ ಸೀರಿಯಲ್ ಮತ್ತೆ ಶುರು; ಇದು ಪಾರ್ಟ್-2? ಅಥವಾ ಹೊಸ ಕಥೆನಾ? | | ACTPnews
Last Updated:Jun 05, 2026 6:02 PM IST ಅಗ್ನಿಸಾಕ್ಷಿ ಮತ್ತೊಮ್ಮೆ ಬರ್ತಿದೆ. ಆದರೆ, ಇದು ಅಗ್ನಿಸಾಕ್ಷಿ-2 ಅಲ್ವೆ ಅಲ್ಲ. ಇಲ್ಲಿ ಬೇರೆ ಕತೆ ಇದೆ. ಇದರ ಒಂದಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ಅಗ್ನಿಸಾಕ್ಷಿ ಸೀರಿಯಲ್ ಮತ್ತೆ ಶುರು; ಇದು ಪಾರ್ಟ್-2 ಅಲ್ಲ; ಇಲ್ಲಿರೋದು ಬೇರೇನೆ ಕಥೆ! ಅಗ್ನಿಸಾಕ್ಷಿ ಸೀರಿಯಲ್ (Agnisakshi Serial) ಇದೇ ಜೂನ್-8 ರಿಂದ ಶುರು ಆಗುತ್ತಿದೆ. ಕಲರ್ಸ್ ಕನ್ನಡದಲ್ಲಿಯೇ (Colors Kannada) ಇದು ಟೆಲಿಕಾಸ್ಟ್ ಆಗುತ್ತಿದೆ. 6 ವರ್ಷದ ಹಿಂದೆ ಅಗ್ನಿಸಾಕ್ಷಿ…
-

PM Modi: ಅಂದು 34 ಕೋಟಿ, ಇಂದು 140 ಕೋಟಿ! ನೆಹರು ಟೈಮ್ಗೂ, ಮೋದಿ ಕಾಲಕ್ಕೂ ಎಷ್ಟು ವ್ಯತ್ಯಾಸ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 4:31 PM IST PM Modi: ನೆಹರು ಅವರ ಕಾಲದ ಭಾರತಕ್ಕೂ, ಇಂದಿನ ಮೋದಿಯವರ ಕಾಲದ ಭಾರತಕ್ಕೂ ಅಜಗಜಾಂತರ ವ್ಯತ್ಯಾಸವಿದೆ! 34 ಕೋಟಿಯ ಜನಸಂಖ್ಯೆಯಿಂದ 140 ಕೋಟಿಯ ಬೃಹತ್ ರಾಷ್ಟ್ರದ ಆಡಳಿತವನ್ನು ನಿಭಾಯಿಸುವುದು ಹೇಗೆ? News18 ನೆಹರು ಅವರು ಪ್ರಧಾನಿಯಾದಾಗ ಭಾರತ ಒಂದು ದೊಡ್ಡ ಪ್ರಜಾಪ್ರಭುತ್ವದ ಪ್ರಯೋಗಕ್ಕೆ (Democratic Experiment) ಕೈಹಾಕಿತ್ತು. ಅಂದು ಕೇವಲ 17 ಕೋಟಿ ಮತದಾರರಿದ್ದರು. ಆದರೆ ಇಂದು ಆ ಸಂಖ್ಯೆ 95 ಕೋಟಿ ದಾಟಿದೆ. ಇದು ಪ್ರಪಂಚದಲ್ಲೇ…
-

Annamalai: ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ಕೊಡೋಕೆ ಇದೇ ಕಾರಣನಾ? ಹೈಕಮಾಂಡ್ ಎದುರು ‘ರಿಯಲ್ ಸಿಂಗಂ’ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 3:48 PM IST Annamalai: ತಮಿಳುನಾಡಿನ ಬಿಜೆಪಿಯ ಪ್ರಮುಖನಾಯಕ ಕೆ. ಅಣ್ಣಾಮಲೈ ಅವರು ಪಕ್ಷಕ್ಕೆ ಅಧಿಕೃತ ವಿದಾಯ ಘೋಷಿಸಿದ್ದಾರೆ. ತಮಿಳುನಾಡು ಬಿಜೆಪಿಯನ್ನು ಆಕ್ರಮಣಕಾರಿ ರಾಜಕಾರಣದ ಮೂಲಕ ಬೆಳೆಸಿದ ಅಣ್ಣಾಮಲೈ ಅವರ ಈ ನಿರ್ಧಾರ, ರಾಜ್ಯದ ರಾಜಕೀಯ ಲೆಕ್ಕಾಚಾರವನ್ನೇ ಬದಲಿಸುವ ಸುಳಿವು ನೀಡಿದೆ. ಹಾಗಾದ್ರೆ, ಅಣ್ಣಾಮಲೈ ರಾಜೀನಾಮೆ ಕೊಟ್ಟಿದ್ಯಾಕೆ? ಬಿಜೆಪಿ ಹೈಕಮಾಂಡ್ಗೆ ಕೊಟ್ಟ ಆ ಖಡಕ್ ಸೂಚನೆ ಏನು? ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಲು ಕಾರಣವೇನು? ಚೆನ್ನೈ (ತಮಿಳುನಾಡು): ದ್ರಾವಿಡ ನಾಡಿನಲ್ಲಿ (Dravidian)…
-

Mango Pachcha: ಅಂದು ಹುಚ್ಚ, ಇಂದು ಕಿಚ್ಚ! ಮ್ಯಾಂಗೋ ಪಚ್ಚ ನೋಡಿ ಜನ ಏನಂದ್ರು? | | ACTPnews
Last Updated:Jun 05, 2026 11:52 AM IST ಮ್ಯಾಂಗೋ ಪಚ್ಚ ಚಿತ್ರಕ್ಕೆ ಮೊದಲ ದಿನ ಒಳ್ಳೆ ರೆಸ್ಪಾನ್ಸ್ ಬಂದಿದೆ. ಅಂದು ಹುಚ್ಚು,ಇಂದು ಪಚ್ಚ ಅಂತಲೂ ಹೇಳಿದ್ದಾರೆ. ಮೊದಲ ಚಿತ್ರ ಅನಿಸೋದೇ ಇಲ್ಲ. ಆ ರೀತಿ ಸಂಚಿತ್ ನಟಿಸಿದ್ದಾರೆ ಅಂತಲೂ ಸಿನಿಮಾ ನೋಡಿದವರು ಹೇಳಿದ್ದಾರೆ. ಸುದೀಪ್ ಫ್ಯಾಮಿಲಿ ಕೂಡ ಈ ಚಿತ್ರ ನೋಡಿದ್ದಾರೆ. ಇವರೆಲ್ಲರ ರಿಯಾಕ್ಷನ್ನ ಒಂದು ಸ್ಟೋರಿ ಇಲ್ಲಿದೆ ಓದಿ. ಅಂದು ಹುಚ್ಚ, ಇಂದು ಕಿಚ್ಚ; ಜನರ ಸಖತ್ ರೆಸ್ಪಾನ್ಸ್.! ಮ್ಯಾಂಗೋ ಪಚ್ಚ (Mango Pachcha)…
-

Big Update: ಇದೇ ಜೂನ್ 15 ರಿಂದ 128 ದಿನದವರೆಗೆ ರೈಲುಗಳ ಓಡಾಟದಲ್ಲಿ ಭಾರೀ ಬದಲಾವಣೆ, ಪ್ರಮುಖ ಟ್ರೈನ್ಗಳೇ 2 ತಾಸು ತಡ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಹೊಸ ಮುಂಗಾರು ವೇಳಾಪಟ್ಟಿ ಬಿಡುಗಡೆ ಹೌದು, ಮುಂಗಾರು ಮಳೆಯ ಅಬ್ಬರ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ನೈರುತ್ಯ ರೈಲ್ವೆ (SWR) ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಳಾಪಟ್ಟಿಯಲ್ಲಿ ಭಾರೀ ಬದಲಾವಣೆ ಮಾಡಿದೆ. ಮಳೆಗಾಲದಲ್ಲಿ ರೈಲುಗಳು ನಿಧಾನಗತಿಯಲ್ಲಿ ಚಲಿಸಬೇಕಾದ ಅನಿವಾರ್ಯತೆ ಇರುವುದರಿಂದ ಈ ಹೊಸ ‘ಮುಂಗಾರು ವೇಳಾಪಟ್ಟಿ’ಯನ್ನು (Monsoon Time Table) ಜಾರಿಗೆ ತರಲಾಗಿದೆ. ಯಾವಾಗಿನಿಂದ ಈ ಹೊಸ ರೂಲ್ಸ್ ಜಾರಿ? ರೈಲ್ವೆ ಇಲಾಖೆಯ ಪ್ರಕಟಣೆಯ ಪ್ರಕಾರ, ಜೂನ್ 15, 2026 ರಿಂದ ಅಕ್ಟೋಬರ್ 20, 2026 ರವರೆಗೆ…
-

America: ಅಮೆರಿಕದಲ್ಲಿ 28 ಕೋಟಿ ಮೌಲ್ಯದ ಮನೆ ಫ್ರೀ ಫ್ರೀ ಫ್ರೀ! ಆದ್ರೆ ಒಂದೇ ಒಂದು ಕಂಡೀಷನ್ ಇದೆ! ಏನದು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 10:38 PM IST America: ಅಮೆರಿಕಾದಲ್ಲಿ ಕೆಲಸಕ್ಕೆ ಸೇರಬೇಕು! ಮನೆ ಮಾಡಬೇಕು, ಅಲ್ಲೇ ಸೆಟಲ್ ಆಗಬೇಕು ಎಂದು ಕನಸು ಕಾಣುವವರು ಹಲವರು. ಅಂತವರಿಗಾಗಿ ಇಲ್ಲಿದೆ ಗುಡ್ ನ್ಯೂಸ್! ಅದುವೇ, ಅಮೆರಿಕದ ಪ್ರತಿಷ್ಠಿತ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಒಂದೇ ಒಂದು ರೂಪಾಯಿ ಖರ್ಚಿಲ್ಲದೇ 28 ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನ ಕೊಡ್ತಾ ಇದ್ದಾರೆ! ಆ ಕುರಿತ ವರದಿ ಇಲ್ಲಿದೆ. News18 ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಅಮೆರಿಕಾದಲ್ಲಿ (America) ಕೆಲಸಕ್ಕೆ ಸೇರಬೇಕು! ಮನೆ (Home)…
Latest News
Search the Archives
Access over the years of investigative journalism and breaking reports
You May Have Missed












