Category: Karnataka
All Karnataka news updates
-

Big Update: ಹೆಚ್ಚು ಕಮ್ಮಿ 5 ಕಿಲೋಮೀಟರ್ ಸುತ್ತಾಟ ಹೆಚ್ಚಳ; ಬೆಂಗಳೂರಿನ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದರೆ ಎಚ್ಚರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 12, 2026 9:21 AM IST ಯಶವಂತಪುರ ಸಿಎಂಟಿಐ ಜಂಕ್ಷನ್ ಮತ್ತು ಇಂಡಸ್ಟ್ರಿಯಲ್ ಸಬ್ ಅರ್ಬ್ 4ನೇ ಮುಖ್ಯರಸ್ತೆಯಲ್ಲಿ ಮೇ 14 ರಿಂದ 21 ರವರೆಗೆ ಹೊಸ ಒನ್ ವೇ ಮತ್ತು ತಿರುವು ನಿಯಮ, ಉಲ್ಲಂಘನೆಗೆ ದಂಡ ಎಚ್ಚರಿಕೆ ಸಂಚಾರ ಬದಲಾವಣೆ ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ಕಿರಿಕಿರಿ ನಡುವೆ ಈಗ ಮತ್ತೊಂದು ಬಿಗ್ ಅಪ್ಡೇಟ್ ಹೊರಬಿದ್ದಿದೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣಾ (Police Station) ವ್ಯಾಪ್ತಿಯ ಸಿಎಂಟಿಐ (CMTI) ಜಂಕ್ಷನ್ನಲ್ಲಿ ಪ್ರತಿದಿನ ಅನುಭವಿಸುತ್ತಿದ್ದ…
-

Selfless Service: ಬಡ ಕಾರ್ಮಿಕರಿಗೆ 10 ವರ್ಷಗಳಿಂದ ಟೀ-ಬಿಸ್ಕತ್ತು ನೀಡುತ್ತಿರುವ ಬೆಂಗಳೂರು ಮಹಿಳೆ, ಈ ತಾಯಿಯ ನಿಸ್ವಾರ್ಥ ಸೇವೆಗೆ ಸಲಾಂ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 3:59 PM IST ಬೆಂಗಳೂರು ಮಹಿಳೆ 10 ವರ್ಷಗಳಿಂದ ಪುರಸಭೆ ಕಾರ್ಮಿಕರಿಗೆ ಚಹಾ, ತಿಂಡಿ ನೀಡುತ್ತಾ, ಪ್ರಾಣಿಗಳು, ಮಾರಾಟಗಾರರಿಗೂ ಸಹಾಯ, ಜಗದೀಶ್ ನಡನಳ್ಳಿ ವಿಡಿಯೋ ವೈರಲ್, ನೆಟ್ಟಿಗರಿಂದ ಪ್ರಶಂಸೆ (ಫೋಟೋ: ಜಗದೀಶ್ ನಡನಳ್ಳಿ ಇನ್ಸ್ಟಾಗ್ರಾಮ್) ಬೆಂಗಳೂರು: ಇಂದಿನ ಡಿಜಿಟಲ್ ಜಗತ್ತಿನಲ್ಲಿ ಒಂದು ಸಣ್ಣ ಸಹಾಯ ಮಾಡಿದರೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಶೋ-ಆಫ್ ಮಾಡುವವರೇ ಹೆಚ್ಚು. ಆದರೆ, ಇಲ್ಲೊಬ್ಬರು ಬೆಂಗಳೂರಿನ (Bengaluru Women) ಮಹಿಳೆ, ಕಳೆದ ಒಂದು ದಶಕದಿಂದ (Decade)…
-

Health Tips: ರುಚಿ ರುಚಿಯಾದ ಸೀಬೆಕಾಯಿ ಖರೀದಿಸಬೇಕಾ? ಹಾಗಾದ್ರೆ ಈ ವಿಚಾರಗಳು ನೆನಪಿರಲಿ! | ಲೈಫ್ಸ್ಟೈಲ್ | ACTPnews
Last Updated:Dec 27, 2024 5:31 PM IST ಎಷ್ಟೋ ಸಲ ಕೇಳಿದಷ್ಟು ಹಣ ಕೊಟ್ಟು ಖರೀದಿಸಿದರೂ ಈ ಹಣ್ಣುಗಳು ಸಿಹಿಯಾಗಿರುವುದಿಲ್ಲ. ಅಲ್ಲದೇ ರೋಗಾಣುಗಳಿಂದ ಕೂಡಿರುತ್ತದೆ. ಇದರಿಂದ ದುಡ್ಡು ಕೂಡ ವ್ಯರ್ಥವಾಗುತ್ತದೆ. ಇಂತಹ ಹಣ್ಣುಗಳನ್ನು ಪತ್ತೆ ಮಾಡುವುದು ಬಹಳ ಕಷ್ಟ. ಆದರೆ ನಾವಿಂದು ನಿಮಗೆ ತಿಳಿಸುವ ಕೆಲವು ಸಿಂಪಲ್ ಟಿಪ್ಸ್ಗಳನ್ನು ಫಾಲೋ ಮಾಡುವ ಮೂಲಕ ಉತ್ತಮವಾದ ಪೇರಲ ಹಣ್ಣನ್ನು ಆಯ್ಕೆ ಮಾಡಿ ಖರೀದಿಸಬಹುದು. News18 ಚಳಿಗಾಲ (Winter) ಆರಂಭವಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಎಲ್ಲೆಲ್ಲೂ ಪೇರಲ (ಸೀಬೆಕಾಯಿ) ಹಣ್ಣಿನ ಮಾರಾಟ…
-

Astrology: ದೀರ್ಘಾವಧಿಯ ಸಂಪತ್ತನ್ನು ಊಹಿಸುವಾಗ ಗುರು ಮತ್ತು ಶನಿಯ ಪಾತ್ರ ಎಷ್ಟು ಮಹತ್ವದ್ದು? | How important is the role of Jupiter and Saturn in predicting long-term wealth? | ಜ್ಯೋತಿಷ್ಯ | ACTPnews
ಆರೋಗ್ಯ, ವ್ಯವಹಾರ, ಸಂತಾನ ಹಾಗೂ ದೀರ್ಘಾವಧಿಯ ಸಂಪತ್ತಿನ ವಿಷಯವಾಗಿಯೂ ಜ್ಯೋತಿಷ್ಯದ ಮೂಲಕ ತಿಳಿಯಬಹುದಾಗಿದೆ ಎನ್ನಲಾಗುತ್ತದೆ. ಆದರೆ ಈ ಬಗ್ಗೆ ತಿಳಿಯಬೇಲಾದರೆ ನಮ್ಮ ಜಾತಕದಲ್ಲಿ ಗುರು ಹಾಗೂ ಶನಿಯ ಪಾತ್ರ ಬಲು ಮಹತ್ವವಾಗಿರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ ಇವೆರಡೇ ಅಂದ್ರೆ ಗುರು ಹಾಗೂ ಶನಿ ಏಕೆ ಅಷ್ಟೊಂದು ಮಹತ್ವವಾಗಿವೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ. ಗುರು ಗ್ರಹ: ಜಾತಕದಲ್ಲಿ ಗುರು ಯಾವಾಗಲಿದ್ದರೂ ಪ್ರಗತಿ, ಸಮೃದ್ಧತೆ ಹಾಗೂ ಉತ್ತಮ ಸಮಯವನ್ನು ಪ್ರತಿನಿಧಿಸುತ್ತಾನೆ ಎನ್ನಲಾಗಿದೆ. ವ್ಯಕ್ತಿಯೊಬ್ಬರ ಜಾತಕ ಚಾರ್ಟ್ ನಲ್ಲಿ ಗುರುವಿನ…
-

Big Chance: ನೀವು ಉದ್ಯಮಿಗಳೇ? ಸರ್ಕಾರದಿಂದ ಸಿಗಲಿದೆ 50 ಲಕ್ಷ; 4 ಸ್ಕೀಮ್, ನೂರಾರು ಉಪಯೋಗ! ಇಂದೇ ಅರ್ಜಿ ಸಲ್ಲಿಸಿ | ವ್ಯಾಪಾರ ಸುದ್ದಿ | ACTPnews
Last Updated:May 23, 2026 7:28 PM IST ಕರ್ನಾಟಕ ಸರ್ಕಾರದ ELEVATE 2026 ಯೋಜನೆ ಅಡಿಯಲ್ಲಿ ಆಯ್ಕೆಯಾದ ಸ್ಟಾರ್ಟಪ್ಗಳಿಗೆ 50 ಲಕ್ಷ ಗ್ರಾಂಟ್, ನಾಲ್ಕು ಟ್ರ್ಯಾಕ್ಗಳು, ಅರ್ಜಿ ಜೂನ್ 21 2026ರವರೆಗೆ ಆನ್ಲೈನ್ನಲ್ಲಿ ಸಲ್ಲಿಕೆ ಅವಕಾಶ! ಬೆಂಗಳೂರು: ನೀವೇನಾದರೂ ವಿಭಿನ್ನವಾದ ಹೊಸ ಬ್ಯುಸಿನೆಸ್ ಅಥವಾ ಸ್ಟಾರ್ಟಪ್ (Startup) ಶುರು ಮಾಡುವ ಕನಸು ಕಾಣುತ್ತಿದ್ದೀರಾ? ನಿಮ್ಮ ಬಳಿ ಅದ್ಭುತವಾದ ಐಡಿಯಾ (Idea) ಇದ್ದು, ಬಂಡವಾಳದ ಕೊರತೆಯಿಂದ ಪರದಾಡುತ್ತಿದ್ದೀರಾ? ಹಾಗಾದರೆ ನಿಮಗೆ ರಾಜ್ಯ ಸರ್ಕಾರದಿಂದ (State Government) ಭರ್ಜರಿ…
-

Karnataka Rain: ಇನ್ನು 2 ಗಂಟೆಗಳಲ್ಲಿ ಅಪ್ಪಳಿಸಲಿದೆ 40 ಕಿ.ಮೀ ವೇಗದ ಬಿರುಗಾಳಿ; ರೈತರಿಗೆ IMD ವಾರ್ನಿಂಗ್, ಈ ಮೂರು ಕಡೆ ಭಾರೀ ಮಳೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 4:10 PM IST ಐಎಂಡಿ ಎಚ್ಚರಿಕೆ, ಮುಂದಿನ 3 ಗಂಟೆಗಳಲ್ಲಿ ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆ, ಬಿರುಗಾಳಿ, ಗುಡುಗು, ಸೋಮಾಲಿಯ ಜೆಟ್ ಸ್ಟ್ರೀಮ್ ಪರಿಣಾಮ, ಮೇ 30 ಸುಮಾರಿಗೆ ಮುಂಗಾರು ಪ್ರವೇಶ. ಬಿರುಗಾಳಿ ಸಹಿತ ಮಳೆ ಬೆಂಗಳೂರು: ರಾಜ್ಯದ ಜನತೆಗೆ ಹವಾಮಾನ ಇಲಾಖೆಯಿಂದ ದಿಢೀರ್ ಎಚ್ಚರಿಕೆಯ (Alert) ಸುದ್ದಿಯೊಂದು ಹೊರಬಿದ್ದಿದೆ! ಇನ್ನು ಕೆಲವೇ ಗಂಟೆಗಳಲ್ಲಿ ವರುಣದೇವನ ಆರ್ಭಟ ಶುರುವಾಗಲಿದ್ದು, ಪ್ರಮುಖ ಮೂರು ಜಿಲ್ಲೆಗಳು ಅಕ್ಷರಶಃ ನಡುಗಲಿವೆ. ಹೌದು, ಭಾರತೀಯ…
-

Indian Railway: ನೈಋತ್ಯ ರೈಲ್ವೆಯಿಂದ ದಿಢೀರ್ ಬಿಗ್ ಅಪ್ಡೇಟ್; ಈ ಊರುಗಳ ಪ್ರಯಾಣಿಕರಿಗೆ ಗುಡ್ ನ್ಯೂಸ್, ರಾಜ್ಯದ 20 ಕಡೆ ನಿಲುಗಡೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಹುಬ್ಬಳ್ಳಿ – ರಾಮೇಶ್ವರಂ – ಹುಬ್ಬಳ್ಳಿ ರೈಲು ಸಂಖ್ಯೆ 07355 (ಹುಬ್ಬಳ್ಳಿ ಟು ರಾಮೇಶ್ವರಂ): ಭಾನುವಾರ ಸಂಚರಿಸುವ ಈ ರೈಲನ್ನು ಈ ಹಿಂದೆ ಮೇ 31, 2026 ರವರೆಗೆ ಘೋಷಿಸಲಾಗಿತ್ತು. ಈಗ ಇದನ್ನು ಜೂನ್ 7, 2026 ರಿಂದ ಜೂನ್ 28, 2026 ರವರೆಗೆ ಒಟ್ಟು 4 ಹೆಚ್ಚುವರಿ ಟ್ರಿಪ್ಗಳಿಗೆ ವಿಸ್ತರಿಸಲಾಗಿದೆ. ಈ ರೈಲು ಹುಬ್ಬಳ್ಳಿ (UBL), ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಬಾಣಸವಾಡಿ (ಬೆಂಗಳೂರು), ಹೊಸೂರು, ಧರ್ಮಪುರಿ, ಸೇಲಂ,…
-

Bengaluru: ಅರಮನೆ ನೋಡೋಕೆ ಮೈಸೂರಿಗೇ ಹೋಗಬೇಕಿಲ್ಲ, ಮೆಜೆಸ್ಟಿಕ್ ಇಂದ 2 ಮೈಲಿ ದೂರದಲ್ಲಿದೆ 18ನೇ ಶತಮಾನದ ಅದ್ಭುತ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 5:30 PM IST ಬೆಂಗಳೂರು ಕೆ.ಆರ್ ಮಾರುಕಟ್ಟೆ ಹತ್ತಿರದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ಇಂಡೋ ಇಸ್ಲಾಮಿಕ್ ಶೈಲಿ, ವಸ್ತುಸಂಗ್ರಹಾಲಯ, ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ ಪ್ರವಾಸಿಗರ ಆಕರ್ಷಣೆಯಾಗಿದೆ. + ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ (Bengaluru KR Market) ಹತ್ತಿರವಿರುವ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯು ನಗರದ (Tipu Sultan Summer Palace) ಪ್ರಮುಖ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸುತ್ತಲೂ ಸದಾ…
Latest News
Search the Archives
Access over the years of investigative journalism and breaking reports
You May Have Missed














