Category: Cinema
All cinema Kannada news updates
-

Renukaswamy Case: ನ್ಯಾಯಮೂರ್ತಿಗಳ ಪೀಠಕ್ಕೂ ತಲುಪಲಿಲ್ಲ ಅರ್ಜಿ! ದರ್ಶನ್ಗೆ ಭಾರೀ ಶಾಕ್ | Renukaswamy Darshan plea to reconsider court order about bail rejected | | ACTPnews
Last Updated:Jul 03, 2026 3:09 PM IST Darshan: ನಟ ದರ್ಶನ್ ಒಂದು ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಎನ್ನುವ ಕೋರ್ಟ್ ಆದೇಶ ಮರು ಪರಿಶೀಲನೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ದರ್ಶನ್ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ಆರೋಪಿ ನಟ ದರ್ಶನ್ಗೆ (Darshan) ಬಿಗ್ ಶಾಕ್ ಸಿಕ್ಕಿದೆ. ಒಂದು ವರ್ಷ ಜಾಮೀನು (Bail) ಅರ್ಜಿ ಸಲ್ಲಿಸಲು ನಿರ್ಬಂಧ ಹಿನ್ನಲೆ ಆದೇಶದಲ್ಲಿ ಮಾರ್ಪಾಡು ಹಾಗೂ ಸ್ಪಷ್ಟನೆ ಬೇಕು ಎಂದು ಕೇಳಿ ದರ್ಶನ್ ಸಲ್ಲಿಸಿದ್ದ…
-

Hrithik Roshan: ಹೃತಿಕ್-ಸುಸೇನ್ ಡಿವೋರ್ಸ್ ಸೀಕ್ರೆಟ್! ಕೊನೆಗೂ ಬಯಲಾಯ್ತು ಆ 400 ಕೋಟಿ ರೂ. ಜೀವನಾಂಶದ ಅಸಲಿ ಸತ್ಯ! | | ACTPnews
Last Updated:Jul 03, 2026 3:32 PM IST ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ವಿಚ್ಛೇದನದ ಸಮಯದಲ್ಲಿ 400 ಕೋಟಿ ರೂಪಾಯಿ ಜೀವನಾಂಶ ನೀಡಲಾಗಿದೆ ಎಂಬ ಸುದ್ದಿ ದೇಶಾದ್ಯಂತ ವ್ಯಾಪಕವಾಗಿ ಹರಡಿತ್ತು. ಹೃತಿಕ್ ರೋಷನ್ ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಹಾಗೂ ಸುಸೇನ್ ಖಾನ್ Sussanne Khan) ಅವರ ವಿಚ್ಛೇದನವು (Divorce) ಬಾಲಿವುಡ್ನಲ್ಲಿ ಅತೀ ಹೆಚ್ಚು ಚರ್ಚೆಗೆ ಗ್ರಾಸವಾದ ವಿಷಯಗಳಲ್ಲಿ ಒಂದಾಗಿದೆ. ಸುಮಾರು 14 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಈ…
-

Sharmiela Mandre: ಶರ್ಮಿಳಾ-ಸುಧನ್ ನಿಶ್ಚಿತಾರ್ಥದಲ್ಲಿ ಸಂಗೀತ ಸುಧೆ | | ACTPnews
Last Updated:Jul 03, 2026 3:35 PM IST ಶರ್ಮಿಳಾ ಮಾಂಡ್ರೆ ಹಾಗೂ ನಿರ್ಮಾಪಕ ಸುಧನ್ ಅವರ ನಿಶ್ಚಿತಾರ್ಥದಲ್ಲಿ ಸಂಗೀತ ಸುಧೆ ಹರಿದಿದೆ. ವಯಲಿನಿಸ್ಟ್ ಇಲ್ಲಿ ವಿಶೇಷ ಹಾಡುಗಳನ್ನ ನುಡಿಸಿ ವಿಭಿನ್ನವಾದ ವೈಬ್ರೇಷನ್ ಕ್ರಿಯೇಟ್ ಮಾಡಿದ್ದಾರೆ. ಈ ಕ್ಷಣದ ವಿಡಿಯೋವನ್ನ ಸ್ವತಃ ವಯಲಿನಿಸ್ಟ್ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಶರ್ಮಿಳಾ-ಸುಧನ್ ನಿಶ್ಚಿತಾರ್ಥದಲ್ಲೂ ಸಂಗೀತ ಸುಧೆ; ಸುಂದರ ಕ್ಷಣದ ವಿಡಿಯೋ ವೈರಲ್! ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಹಾಗೂ ನಿರ್ಮಾಪಕ ಸುಧನ್ ಸುಂದರಂ (Sudhan…
-

Aamir Khan: ಜುಲೈ 5ಕ್ಕೆ ಆಮಿರ್ ಖಾನ್ ಕಲ್ಯಾಣ! ಮಾಜಿ ಪತ್ನಿಯರ ಮುಂದೆಯೇ ವಿವಾಹ? | | ACTPnews
Last Updated:Jul 03, 2026 4:01 PM IST ಆಮಿರ್ ಖಾನ್ ಅವರ ಮುಂಬೈನ ಬಾಂದ್ರಾದಲ್ಲಿರುವ ನಿವಾಸದಲ್ಲೇ ವಿವಾಹ ಸಮಾರಂಭ ನಡೆಯಲಿದೆ. ಇದೇ ಸ್ಥಳದಲ್ಲಿ ವಿವಾಹ ನೋಂದಣಿ ಪ್ರಕ್ರಿಯೆಯೂ ಪೂರ್ಣಗೊಳ್ಳಲಿದೆ ಎನ್ನಲಾಗಿದೆ. ಸರಳ ಮತ್ತು ಖಾಸಗಿ ರೀತಿಯಲ್ಲಿ ಮದುವೆಯನ್ನು ನಡೆಸಲು ದಂಪತಿ ನಿರ್ಧರಿಸಿರುವುದರಿಂದ, ಯಾವುದೇ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. News18 ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ (Aamir Khan) ತಮ್ಮ ವೈಯಕ್ತಿಕ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಗೆಳತಿ…
-

Sainika-2 Movie: ಸೈನಿಕ -2 ಶೀಘ್ರದಲ್ಲಿಯೇ ಶುರು, ಸಿ.ಪಿ.ಯೋಗೀಶ್ವರ್ ಪುತ್ರ ಧ್ಯಾನ್ ಗ್ರ್ಯಾಂಡ್ ಎಂಟ್ರಿ | | ACTPnews
ಸೈನಿಕ-2 ಸಿನಿಮಾ ಸೈನಕ-2 ಚಿತ್ರ ಈ ಭಾನುವಾರ ಜುಲೈ-5 ರಂದು ಸೆಟ್ಟೇರುತ್ತಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟೆಂಡ್ ಅಲ್ಲಿಯೇ ಈ ಚಿತ್ರಕ್ಕೆ ಮುಹೂರ್ತ ಆಗುತ್ತಿದೆ. ಧ್ಯಾನ್ ಯೋಗೀಶ್ವರ್ (ಚಿತ್ರ ಕೃಪೆ: ಸಿ.ಪಿ.ಯೋಗೀಶ್ವರ್ ಇನ್ಸ್ಟಾಗ್ರಾಮ್) ಧ್ಯಾನ್ ಯೋಗೀಶ್ವರ್ ಈ ಸಿನಿಮಾದ ನಾಯಕರಾಗಿದ್ದಾರೆ. ಸಿ.ಪಿ. ಯೋಗೀಶ್ವರ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಈ ಚಿತ್ರದಲ್ಲಿ ಯಾವ ಪಾತ್ರ ಮಾಡ್ತಾರೆ ಅನ್ನುವ ಕುತೂಹಲ ಇದೆ. ಪುನೀತ್ ರುದ್ರನಾಗ್ ಸೈನಿಕ-2 ಚಿತ್ರವನ್ನ ಈ ಪುನೀತ್ ರುದ್ರನಾಗ್ ಡೈರೆಕ್ಷನ್ ಮಾಡುತ್ತಿದ್ದಾರೆ.…
-

Jason Sanjay: ಹೀರೋ ಆಗೋ ಅವಕಾಶ ಇದ್ರೂ ಡೈರೆಕ್ಟರ್ ಆಗಿದ್ಯಾಕೆ ಜೇಸನ್? ವಿಜಯ್ ಮಗನ ಬಗ್ಗೆ ಖ್ಯಾತ ನಟನ ಕಮೆಂಟ್ | Sigma hero speaks about jason sanjay | | ACTPnews
Last Updated:Jul 03, 2026 9:43 AM IST Jason Sanjay: ಹೀರೋ ಆಗೋ ಎಲ್ಲಾ ಅವಕಾಶಗಳಿದ್ದರೂ ವಿಜಯ್ ಮಗ ನಿರ್ದೇಶಕನಾಗಿದ್ದೇಕೆ? ಸ್ಟಾರ್ ಹೀರೋ ಆಗೋಕೆ ಇಷ್ಟಪಡಲಿಲ್ವಾ ಜೇಸನ್ ಸಂಜಯ್? ಜೇಸನ್ ಸಂಜಯ್-ಸಂದೀಪ್ ಕಿಶನ್ ತಮಿಳು ನಟ ವಿಜಯ್ (Vijay) ಅವರ ಪುತ್ರ ಜೇಸನ್ ಸಂಜಯ್ (Jason Sanjay) ಚಿತ್ರರಂಗಕ್ಕೆ ಪಾದಾರ್ಪನಣೆ ಮಾಡುತ್ತಿದ್ದಾರೆ. ಸಂದೀಪ್ ಕಿಶನ್ (Sandeep Kishen) ಹೀರೋ ಆಗಿ ನಟಿಸಿರುವ ಸಿಗ್ಮಾ ಚಿತ್ರದ ಮೂಲಕ ನಿರ್ದೇಶಕನಾಗಿ (Director) ಕಾಲಿವುಡ್ಗೆ (Kollywood) ಎಂಟ್ರಿ ಕೊಡೋಕೆ ಸಂಜಯ್…
-

Darshan Case: ರೇಣುಕಾಸ್ವಾಮಿ ಕೇಸ್ಗೆ ಟ್ವಿಸ್ಟ್, ನಟ ದರ್ಶನ್ಗೆ ಈತ ಸಿಕ್ಕಾಪಟ್ಟೆ ಕ್ಲೋಸ್! ತೂಗುದೀಪ ಫಾರ್ಮ್ ಹೌಸ್ನಲ್ಲಿ ಸಿಕ್ತು ಮಹತ್ವದ ‘ಸಾಕ್ಷಿ’ | | ACTPnews
Last Updated:Jul 03, 2026 10:01 AM IST ನಟನ ಆಪ್ತ ಬಳಗದಲ್ಲೂ ಈತ ಕಾಣಿಸಿಕೊಂಡಿದ್ದು, ಹೀಗಾಗಿ ಬೆದರಿಕೆ ಕೇಸ್ನಲ್ಲಿ ದರ್ಶನ್ಗೂ ಶುರುವಾಗುತ್ತಾ ಸಂಕಷ್ಟ? ದರ್ಶನ್ ಜೊತೆ ಫಾರ್ಮ್ಹೌಸ್ನಲ್ಲಿರೋ ವಿಡಿಯೋ ವೈರಲ್ ಆಗಿದೆ. News18 ಬೆಂಗಳೂರು (ಜು.03): ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣ ಸಂಬಂಧ ಕೋರ್ಟ್ನಲ್ಲಿ ಟ್ರಯಲ್ ನಡೆಯುತ್ತಿರುವಾಗಲೇ ಮಹತ್ವದ ಬೆಳವಣಿಗೆಗಳು ಕೇಸ್ಗೆ ಟ್ವಿಸ್ ಮೇಲೆ ಟ್ವಿಸ್ಟ್ ಕೊಡ್ತಿದೆ. ಸಾಕ್ಷಿ ಸಂದೀಪ್ಗೆ ಬೆದರಿಕೆ ಹಾಕಿದ ಮೂವರನ್ನ ಪೊಲೀಸರು (Police) ಬಂಧಿಸಿ ವಿಚಾರಣೆ ನಡೆಸಿದ್ದು, ಈ…
-

Vijay-Jason Sanjay: ಅಪ್ಪನ ಅಭಿಮಾನಿಯಿಂದಲೇ ಕಿಡ್ನ್ಯಾಪ್! ವಿಜಯ್ ಮಗನ ಶಾಕಿಂಗ್ ಹೇಳಿಕೆ | Jason sanjay shocking comments about getting kidnapped by vijay fan | | ACTPnews
ಜೇಸನ್ ಸಂಜಯ್ ಅವರು ಇತ್ತೀಚೆಗೆ ತಮ್ಮ ತಂದೆಯ ಅಭಿಮಾನಿಯೊಬ್ಬರು ಬಾಲ್ಯದಲ್ಲಿ ತಮ್ಮನ್ನು ಅಪಹರಿಸಿದ್ದ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಬಾಲ್ಯದ ಆ ಘಟನೆ ನೆನಪಿಸಿಕೊಂಡು ವೈರಲ್ ಆದ ವಿಡಿಯೋದಲ್ಲಿ ಸುದ್ದಿಯಾಗಿದ್ದಾರೆ. ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ವಿಜಯ್ ಅವರ ಮಗ ಮಾತನಾಡುವುದನ್ನು ಕೇಳಬಹುದು. ಮಗು ಸಿನಿಮಾ ಸೆಟ್ನಲ್ಲಿ ಜೇಸನ್ ಭೇಟಿಯಾದಾಗ ಆ ನೆನಪು ಮತ್ತೆ ಮರುಕಳಿಸಿತು ಎಂದು ಹೇಳಿದ್ದಾರೆ. ಗಲಾಟ್ಟಾ ಶೇರ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ನಂತರ ಅದನ್ನು ಡಿಲೀಟ್ ಮಾಡಲಾಗಿದೆ.…
-

Shiva Rajkumar: 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ಬಗ್ಗೆ ಶಿವಣ್ಣ ಮಾತು | | ACTPnews
Last Updated:Jul 03, 2026 10:44 AM IST ನಾನು ಈ ಚಿತ್ರದಲ್ಲಿ ಡಿಸೆಂಟ್ ಬಾಂಡ್ ಆಗಿದ್ದೇನೆ. ಎಲ್ಲರನ್ನೂ ಬಾಂಡಿಂಗ್ ಮಾಡುವ ಬಾಂಡ್ ಆಗಿದ್ದೇನೆ. 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ಕುರಿತು ಶಿವಣ್ಣ ಹೀಗೆ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ. 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ; ನಾನು ಡಿಸೆಂಟ್ ಬಾಂಡ್ ಎಂದ ಶಿವರಾಜ್ಕುಮಾರ್! ಅಪ್ಪಾಜಿಯನ್ನ ನೋಡಿ ಚೆನ್ನೈಯಲ್ಲಿ (Chennai) ಅನೇಕರು ಹೇಳ್ತಾ ಇದ್ದರು. ಅಲ್ಲಿ ನೋಡು ಬಾಂಡ್ ಹೋಗ್ತಾಯಿದ್ದಾರೆ. ನೋಡು…
-

Rajinikanth: ರಜನಿ ಫ್ಯಾನ್ಸ್ಗೆ ಸೂಪರ್ ಗುಡ್ನ್ಯೂಸ್! 16 ವರ್ಷ ಹಿಂದೆ 300 ಕೋಟಿ ಗಳಿಸಿದ್ದ ಸಿನಿಮಾ ರಿ-ರಿಲೀಸ್? ’ Rajinikanth aishwarya rai bachchan Enthiran movie | | ACTPnews
Last Updated:Jul 02, 2026 7:36 AM IST Rajinikanth: ರಜನೀಕಾಂತ್ಗೆ ಗುಡ್ನ್ಯೂಸ್ ಸಿಗುವ ಸಾಧ್ಯತೆ ಇದೆ. 16 ವರ್ಷಗಳ ಹಿಂದೆ ರಿಲೀಸ್ ಆಗಿ 300 ಕೋಟಿ ಗಳಿಸಿದ ಮೂವಿ ಮತ್ತೆ ರಿಲೀಸ್ ಆಗುತ್ತಾ? ರಜನೀಕಾಂತ್ ನಿರ್ದೇಶಕ ಶಂಕರ್ (Director Shankar) ಅವರ ‘ರೋಬೋ’ (Robo) ದಕ್ಷಿಣ ಭಾರತೀಯ ಚಲನಚಿತ್ರೋದ್ಯಮದಲ್ಲಿ ಸಂಚಲನ ಮೂಡಿಸಿದ ಸಿನಿಮಾಗಳಲ್ಲಿ ಒಂದಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಮತ್ತು ಐಶ್ವರ್ಯಾ ರೈ (Aishwarya Rai) ನಟಿಸಿದ ಈ ದೃಶ್ಯ ಅದ್ಭುತವು ಆ ಸಮಯದಲ್ಲಿ…
Latest News
Search the Archives
Access over the years of investigative journalism and breaking reports
You May Have Missed












