Category: Cinema
All cinema Kannada news updates
-

Toxic Posters: ಯಶ್ ‘ಟಾಕ್ಸಿಕ್’ ಪೋಸ್ಟರ್ಸ್ ಸಖತ್ ಇಂಟರೆಸ್ಟಿಂಗ್; ಕಥೆಯ ಗುಟ್ಟು ಇಲ್ಲೇ ಇದೆಯಂತೆ! | | ACTPnews
Last Updated:Aug 18, 2026 9:26 PM IST ಟಾಕ್ಸಿಕ್ ಚಿತ್ರದ ಪೋಸ್ಟರ್ ಯುನಿಕ್ ಆಗಿವೆ. ಕಲರ್ ಕಾಂಬಿನೇಷನ್ ಸಹ ಕತೆ ಹೇಳುತ್ತಿವೆ. ಯಶ್ ಪಾತ್ರದ ವಿಭಿನ್ನತೆ ಪೋಸ್ಟರ್ಗಳಲ್ಲು ರಾರಾಜಿಸುತ್ತಿದೆ. ಈ ಪೋಸ್ಟರ್ಗಳ ಇನ್ನಷ್ಟು ವಿಷಯ ಇಲ್ಲಿದೆ ಓದಿ. ಇವುಗಳಲ್ಲಿಯೇ ಇದೆ ಸಿನಿಮಾ ಸ್ಟೋರಿ ಟಾಕ್ಸಿಕ್ ಚಿತ್ರದ (Toxic Movie) ಪೋಸ್ಟರ್ಗಳನ್ನ ಒಮ್ಮೆ ಗಮನಿಸಿ ನೋಡಿ. ಇದರಲ್ಲಿ ಹೊಸತನ ಇದೆ. ಸಾಮಾನ್ಯ ಪೋಸ್ಟರ್ ತರ ಇವು ಇಲ್ಲ. ಇಲ್ಲಿ ಕತೆನೂ (Story) ಇದೆ. ಹಾಲಿವುಡ್ (Hollywood) ಸ್ಪರ್ಶವೂ…
-

Sunny Deol: ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲ ಎಂದ ಸನ್ನಿ ಡಿಯೋಲ್! ಹೇಳಿಕೆ ಬೆನ್ನಲ್ಲೇ ವೈರಲ್ ಆಯ್ತು ಹಳೆಯ ಆ್ಯಡ್ ವಿಡಿಯೋ | | ACTPnews
Last Updated:Aug 18, 2026 10:13 PM IST ಇತ್ತೀಚಿನ ಸಂದರ್ಶನವೊಂದರಲ್ಲಿ ತಾನು ಪಾನ್ ಮಸಾಲಾ ಜಾಹೀರಾತಿನಲ್ಲಿ ಎಂದಿಗೂ ನಟಿಸಿಲ್ಲ ಮತ್ತು ಮುಂದೆಯೂ ಅಂತಹ ಜಾಹೀರಾತುಗಳನ್ನು ಮಾಡುವುದಿಲ್ಲ ಎಂದು ಸನ್ನಿ ಡಿಯೋಲ್ ಹೇಳಿದ್ದರು. ಆದರೆ ಈ ಹೇಳಿಕೆಯ ಬೆನ್ನಲ್ಲೇ ಸನ್ನಿ ಡಿಯೋಲ್ ನಟಿಸಿರುವ ಹಳೆಯ ಪಾನ್ ಮಸಾಲಾ ಜಾಹೀರಾತಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಲಿವುಡ್ ನಟ ಸನ್ನಿ ಡಿಯೋಲ್ ಬಾಲಿವುಡ್ ನಟ ಸನ್ನಿ ಡಿಯೋಲ್ (Sunny Deol) ಇದೀಗ ಪಾನ್ ಮಸಾಲಾ ಜಾಹೀರಾತಿನ ವಿಚಾರವಾಗಿ…
-

Isha Koppikar: ‘ನಾನು ಹೆಮ್ಮೆಯ ಅಂಧಭಕ್ತೆ’ ಎಂದ ‘ಸೂರ್ಯವಂಶ’ದ ನಟಿ! ಇಶಾ ಕೊಪ್ಪಿಕರ್ ಹೇಳಿಕೆ ಫುಲ್ ವೈರಲ್ | | ACTPnews
Last Updated:Aug 18, 2026 10:59 PM IST ಬಾಲಿವುಡ್ ನಟಿ ಇಶಾ ಕೊಪ್ಪಿಕರ್ (Isha Koppikar) ಇದೀಗ ತಮ್ಮ ಹೇಳಿಕೆಯೊಂದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ. ನಟಿ ಇಶಾ ಕೊಪ್ಪಿಕರ್ ಸೂರ್ಯವಂಶ ಸಿನಿಮಾದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ ಅಭಿನಯಿಸಿ ಕನ್ನಡಿಗರಿಗೂ ಪರಿಚಿತರಾಗಿರುವ ಬಾಲಿವುಡ್ ನಟಿ ಇಶಾ ಕೊಪ್ಪಿಕರ್ (Isha Koppikar) ಇದೀಗ ತಮ್ಮ ಹೇಳಿಕೆಯೊಂದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ತಾವು ಹೆಮ್ಮೆಯ ಅಂಧಭಕ್ತೆ ಎಂದು…
-

T.N. Seetharam: ಹಳೆ ಸೀರಿಯಲ್ ಪಾತ್ರಗಳಿಗೆ ಮತ್ತೆ ಜೀವ; ಟಿ.ಎನ್. ಸೀತಾರಾಮ್ ‘ಮುಂದಿನ ಅಧ್ಯಾಯ’ ಸಖತ್ ಇಂಟ್ರಸ್ಟಿಂಗ್! | | ACTPnews
Last Updated:Aug 18, 2026 11:12 PM IST ಮಾಯಾಮೃಗ ಬಂದು 30 ವರ್ಷ ಆಗ್ತಾ ಬಂದಿದೆ. ಮಳೆ ಬಿಲ್ಲು, ಮನ್ವಂತರ, ಮುಕ್ತ, ಮುಕ್ತ ಮುಕ್ತ, ಮಗಳು ಜಾನಕಿ ಜನರನ್ನ ರಂಜಿಸಿವೆ. ಡೈರೆಕ್ಟರ್ ಟಿ.ಎನ್.ಸೀತಾರಾಮ್ ಈಗೊಂದು ಹೊಸ ಸುದ್ದಿಕೊಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ಟಿ.ಎನ್.ಸೀತಾರಾಮ್ ‘ಮುಂದಿನ ಅಧ್ಯಾಯ’! ಕನ್ನಡದಲ್ಲಿ 29 ವರ್ಷದ ಹಿಂದೆ ಮಾಯಾಮೃಗ ಸೀರಿಯಲ್ (Mayamruga Serial) ಬಂದಿತ್ತು. ಇನ್ನು ಕೆಲವು ದಿನಗಳಲ್ಲಿ ಇದಕ್ಕೆ 30 ವರ್ಷಗಳು ಆಗುತ್ತಿದೆ. ಮಳೆ ಬಿಲ್ಲು, (Male Billu)…
-

Sridevi Biography: ಲೇಡಿ ಸೂಪರ್ಸ್ಟಾರ್ ಬದುಕಿನ ಅಪರೂಪದ ಕಥೆಗಳು ಒಂದೇ ಪುಸ್ತಕದಲ್ಲಿ; ವಿಶೇಷ ಫೋಟೋಗಳೂ ಇವೆ! | | ACTPnews
Last Updated:Aug 18, 2026 11:08 PM IST ಭಾರತದ ಮೊದಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಜೀವನಾಧಾರಿತ ಪುಸ್ತಕ ಬರ್ತಿದೆ. “ಎಂಪ್ರೆಸ್: ದಿ ಡೆಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ” ಅನ್ನುವ ಈ ಬುಕ್ ಅಲ್ಲಿ150 ಕ್ಕೂ ಹೆಚ್ಚು ಅಪರೂಪದ ಫೋಟೋಗಳಿವೆ . ಅಮಿತಾಭ್ ಬಚ್ಚನ್ ವಿಶೇಷ ಲೇಖನ ಬರೆದಿದ್ದಾರೆ. ಇನ್ನು ಹಲವು ವಿಶೇಷತೆಗಳೂ ಇವೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಸೂಪರ್ ಸ್ಟಾರ್ ಶ್ರೀದೇವಿ ಜೀವನಾಧಾರಿತ ಪುಸ್ತಕ! ಸೂಪರ್ ಸ್ಟಾರ್ ಶ್ರೀದೇವಿ (Sridevi) ಜೀವನಾಧರಿತ…
-

Ravishankar Gowda: ಜೋಗಯ್ಯ ಸಿನಿಮಾದಲ್ಲಿ ಉತ್ತರ ಕರ್ನಾಟಕ ಭಾಷೆ; ರವಿಶಂಕರ್ ಗೌಡ ಬಿಚ್ಚಿಟ್ಟ ಇಂಟ್ರಸ್ಟಿಂಗ್ ವಿಚಾರ | | ACTPnews
Last Updated:Aug 18, 2026 9:31 PM IST ಉತ್ತರ ಕರ್ನಾಟಕ ಭಾಷೆಯನ್ನ ಕೇಳ್ತಾ ಹೋದ್ರೆ ಖುಷಿ ಆಗುತ್ತದೆ. ಲಾಲಿ ಹಾಡು ಕೇಳಿದ ಅನುಭವ ಆಗುತ್ತದೆ. ಜೋಗಯ್ಯ ಚಿತ್ರದ ಪಾತ್ರಕ್ಕೆ ನಾನು ವಿಶೇಷ ತಯಾರಿನೇ ಮಾಡಿಕೊಂಡಿದ್ದೆ. ಇಲ್ಲಿಯ ಜನರೂ ಅಷ್ಟೆ ಒಳ್ಳೆಯವರು ನೋಡಿ. ಹೀಗೆ ನಟ ರವಿಶಂಕರ್ ಗೌಡ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದಲ್ಲಿ ಇನ್ನು ಸಾಕಷ್ಟು ವಿಷಯ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಜೋಗಯ್ಯ ಸಿನಿಮಾ-ಉತ್ತರ ಕರ್ನಾಟಕ ಭಾಷೆ! ಸುಮ್ನೆ…
-

Korean Series: OTTಯಲ್ಲಿ ಮಿಸ್ ಮಾಡಲೇಬಾರದ 7 ಕೊರಿಯನ್ ಸೀರಿಸ್ಗಳು; ಕಥೆ ಶುರುವಾದ್ರೆ ಕ್ಲೈಮ್ಯಾಕ್ಸ್ವರೆಗೆ ಕುತೂಹಲ! | | ACTPnews
ಕೊರಿಯನ್ ವೆಬ್ ಸೀರಿಸ್ಗಳಿಗೆ ವಿಶ್ವದಾದ್ಯಂತ ದೊಡ್ಡ ಅಭಿಮಾನಿ ಬಳಗವಿದೆ. ಪ್ರೀತಿ, ಕೌಟುಂಬಿಕ ಕಥೆಗಳು ಮತ್ತು ರೊಮ್ಯಾಂಟಿಕ್ ಡ್ರಾಮಾಗಳನ್ನು ಹೊರತುಪಡಿಸಿ ಕ್ರೈಂ, ಸರ್ವೈವಲ್, ಮಿಸ್ಟರಿ, ಹಾರರ್ ಮತ್ತು ಸೈಕಲಾಜಿಕಲ್ ಥ್ರಿಲ್ಲರ್ ಕಥೆಗಳಲ್ಲೂ ಕೊರಿಯನ್ ಸೀರಿಸ್ಗಳು ತಮ್ಮದೇ ಛಾಪು ಮೂಡಿಸಿವೆ. ಕಥೆಯಲ್ಲಿರುವ ಕುತೂಹಲ, ವಿಭಿನ್ನ ನಿರೂಪಣೆ ಮತ್ತು ಅನಿರೀಕ್ಷಿತ ತಿರುವುಗಳು ಪ್ರೇಕ್ಷಕರನ್ನು ಒಂದರ ನಂತರ ಮತ್ತೊಂದು ಎಪಿಸೋಡ್ ನೋಡುವಂತೆ ಮಾಡುತ್ತವೆ. ನಿಮಗೂ ಇಂತಹ ವಿಭಿನ್ನ ಕಥೆಗಳ ಸೀರಿಸ್ಗಳನ್ನು ನೋಡಬೇಕು ಎಂದಿದ್ದರೆ, ಈ 7 ಕೊರಿಯನ್ ವೆಬ್ ಸೀರಿಸ್ಗಳು ಉತ್ತಮ ಆಯ್ಕೆಯಾಗಬಹುದು.…
-

Jason Sanjay-Vijay: ಸಿಗ್ಮಾ ಬಿಡುಗಡೆಗೆ ಮತ್ತೆ ವಿಘ್ನ! ಸಿಎಂ ವಿಜಯ್ ಪುತ್ರನ ಸಿನಿಮಾ ರಿಲೀಸ್ ಡೇಟ್ ಮತ್ತೆ ಮುಂದೂಡಿಕೆ | | ACTPnews
Last Updated:Aug 18, 2026 7:59 PM IST ದಳಪತಿ ವಿಜಯ್ (Vijay) ಪುತ್ರ ಜೇಸನ್ ಸಂಜಯ್ (Jason Sanjay) ನಿರ್ದೇಶನದ ಬಹುನಿರೀಕ್ಷಿತ ಸಿಗ್ಮಾ( Sigma) ಸಿನಿಮಾ ಬಿಡುಗಡೆಯ ದಿನಾಂಕ ಮತ್ತೆ ಮುಂದೂಡಿಕೆಯಾಗಿದೆ. ವಿಜಯ್ ದಳಪತಿ ವಿಜಯ್ (Vijay) ಪುತ್ರ ಜೇಸನ್ ಸಂಜಯ್ (Jason Sanjay) ನಿರ್ದೇಶನದ ಬಹುನಿರೀಕ್ಷಿತ ಸಿಗ್ಮಾ( Sigma) ಸಿನಿಮಾ ಬಿಡುಗಡೆಯ ದಿನಾಂಕ ಮತ್ತೆ ಮುಂದೂಡಿಕೆಯಾಗಿದೆ. ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಆಕ್ಷನ್-ಕಾಮಿಡಿ ಸಿನಿಮಾ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಮೊದಲಿಗೆ…
-

Darshan-Dhanveer: ದರ್ಶನ್-ಧನ್ವೀರ್ ಮನಸ್ತಾಪಕ್ಕೆ ಬ್ರೇಕ್ ಹಾಕಿದ್ರಾ ಮೀನಾ ತೂಗುದೀಪ್? ಪರಪ್ಪನ ಅಗ್ರಹಾರ ಭೇಟಿ ಹಿಂದಿನ ರಹಸ್ಯವೇನು? | | ACTPnews
Last Updated:Aug 18, 2026 6:48 PM IST ದರ್ಶನ್ ಭೇಟಿಯಾಗಲು ಧನ್ವೀರ್ ತಮ್ಮ ಸ್ನೇಹಿತರೊಂದಿಗೆ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ಜೈಲಿನತ್ತ ಧನ್ವೀರ್ ತೆರಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ದರ್ಶನ್-ಧನ್ವೀರ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ (Darshan) ಭೇಟಿಯಾಗಲು ಆಪ್ತರು ಹಾಗೂ ಕುಟುಂಬಸ್ಥರು ಆಗಾಗ್ಗೆ ಪರಪ್ಪನ ಅಗ್ರಹಾರ ಜೈಲಿಗೆ ತೆರಳುತ್ತಿದ್ದಾರೆ. ಈ ನಡುವೆ ದರ್ಶನ್ ಆಪ್ತನಾಗಿರುವ ನಟ ಧನ್ವೀರ್ ಕೂಡ ಜೈಲಿಗೆ…
-

Actress: ತಮಿಳು ನಟನ ಜೊತೆ ಬಿಗ್ ಬಾಸ್ ವಿನ್ನರ್ ಅನುಮೊಲ್ ಮದುವೆ; ವೈರಲ್ ಆಯ್ತು ವೆಡ್ಡಿಂಗ್ ಫೋಟೋಗಳು! | | ACTPnews
Last Updated:Aug 18, 2026 5:23 PM IST ಮಲಯಾಳಂ ಬಿಗ್ ಬಾಸ್ ಸೀಸನ್ 7ರ ವಿಜೇತೆ ಅನುಮೋಲ್ (Anumol) , ತಮಿಳು ನಟ ಭುವನೇಶ್ ರಾಜೇಂದ್ರನ್ (Bhuvanesh Rajendran) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಮೊಲ್ ಮಲಯಾಳಂ ಬಿಗ್ ಬಾಸ್ ಸೀಸನ್ 7ರ (Bigg Boss Malayalam Season 7) ವಿಜೇತೆ ಅನುಮೋಲ್ (Anumol) , ತಮಿಳು ನಟ ಭುವನೇಶ್ ರಾಜೇಂದ್ರನ್ (Bhuvanesh Rajendran) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್ 18ರಂದು ಕೇರಳದ ಪ್ರಸಿದ್ಧ…
Latest News
Search the Archives
Access over the years of investigative journalism and breaking reports
You May Have Missed













