Category: Cinema
All cinema Kannada news updates
-

Serial Actor: ಭಾರೀ ಮಳೆ, ಖ್ಯಾತ ಸೀರಿಯಲ್ ನಟನ ಕಾರಿನ ಮೇಲೆ ಬಿದ್ದ ಮರ | | ACTPnews
Last Updated:Jul 04, 2026 12:29 PM IST Serial Actor: ಭಾರೀ ಮಳೆಯಿಂದಾಗಿ ಕಿರುತೆರೆ ನಟ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಭಾರೀ ಮಳೆ ಮಧ್ಯೆ ಅವರ ಕಾರಿನ ಮೇಲೆ ಮರ ಬಿದ್ದಿದೆ. ಸೀರಿಯಲ್ ನಟ ಮುಂಬೈನಲ್ಲಿ (Mumbai) ಸುರಿದ ಭಾರೀ ಮಳೆಯಿಂದಾಗಿ ಕಿರುತೆರೆ ನಟ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಭಾರೀ ಮಳೆ ಮಧ್ಯೆ ಅವರ ಕಾರಿನ ಮೇಲೆ ಮರ ಬಿದ್ದಿದೆ. ನಟಿ ಊರ್ವಶಿ ಧೋಲಾಕಿಯಾ (Urvashi Dholakia) ಅವರ ಪುತ್ರ, ಕಿರುತೆರೆ ನಟ ಕ್ಷಿತಿಜ್ ಧೋಲಾಕಿಯಾ…
-

Theft: ಶೂಟಿಂಗ್ಗೆ ಬಂದು ದೇವರ ಮನೆಯ ಚಿನ್ನ ಎಗರಿಸಿದ, ನಟನ ಮನೆಯಲ್ಲಿ ಕಳ್ಳತನ | | ACTPnews
Last Updated:Jul 04, 2026 8:09 AM IST Actors: ನಟನ ಮನೆಯಲ್ಲಿ ಕಳ್ಳತನ ಮಾಡಿದ ಘಟನೆ ನಡೆದಿದೆ. ಶೂಟಿಂಗ್ಗೆ ಅಂತ ಬಂದು ದೇವರ ಮನೆಯಲ್ಲಿದ್ದ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ಆರೊಪಿ ಅಭಿಷೇಕ್- ನಟ ಲಿಖಿತ್ ಶಾರ್ಟ್ ಮೂವಿಯಲ್ಲಿ (Short Movie) ಆಕ್ಟ್ ಮಾಡ್ತೀನಿ ಅಂತ ಬಂದು ಕಳ್ಳತನ (Theft) ಮಾಡಿರುವ ಘಟನೆ ನಡೆದಿದೆ. ಸಿನಿಮಾ ನಟನ ಮನೆಯಲ್ಲಿ ಕಳ್ಳತನ ನಡೆದಿದ್ದು ನಟ ಲಿಖಿತ್ ರಾಜ್ ಮನೆಯಲ್ಲಿ ಕಳ್ಳತನವಾಗಿದೆ. ಲಿಖಿತ್ ರಾಜ್ ಫ್ಲಾಟ್ F01 ಹೆಸರಿನ ಶಾರ್ಟ್…
-

Actor Darshan: ದರ್ಶನ್ಗೆ ಕಂಟಕವಾಗುತ್ತಾ ‘ಸಾಕ್ಷಿ’ ಬೆದರಿಕೆ? ಒಬ್ಬರಲ್ಲ ಕಾರಿನಲ್ಲಿ ಬಂದು ಈ ನಾಲ್ವರು ಕೊಟ್ರು ವಾರ್ನಿಂಗ್! FIRನಲ್ಲಿದೆ ಸ್ಫೋಟಕ ಮಾಹಿತಿ | | ACTPnews
Last Updated:Jul 03, 2026 6:40 AM IST FIRನಲ್ಲಿ ಉಲ್ಲೇಖವಾದ ಕಂಪ್ಲೀಟ್ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದ್ದು, ಬೆದರಿಕೆ ಹಾಕಿದ್ದು, ಒಬ್ಬರಲ್ಲ ನಾಲ್ವರು ಅನ್ನೋ ವಿಚಾರ ಬಯಲಾಗಿದೆ. ಯಾರೆಲ್ಲಾ ಸಾಕ್ಷಿ ಸಂದೀಪ್ನನ್ನು ಮೀಟ್ ಮಾಡಿದ್ರು? News18 ಬೆಂಗಳೂರು (ಜು.03): ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣದಲ್ಲೇ ನಟ ದರ್ಶನ್ ಹಾಗೂ ಗೆಳತಿ ಪವಿತ್ರಾ ಗೌಡ ಜೈಲು ಸೇರುವಂತಾಗಿದೆ. ಬೇಲ್ ಸಿಗದೆ ದರ್ಶನ್ (Darshan) ಜೈಲಿನಲ್ಲೇ ದಿನದೂಡುವಂತಾಗಿದೆ. ಇದರ ನಡುವೆ…
-

OTT Series: ಸಮುದ್ರ ತೀರದ ಪವರ್ ಗೇಮ್! ಒಟಿಟಿಗೆ ಬಂದಿದೆ ಹೊಸ ಕ್ರೈಂ ಥ್ರಿಲ್ಲರ್ ಸಿರೀಸ್ | | ACTPnews
Last Updated:Jul 03, 2026 7:32 AM IST OTT Series: ಈ ವೀಕೆಂಡ್ಗೆ ಯಾವ ಸಿರೀಸ್ ನೋಡೋದು ಅಂತ ಯೋಚಿಸ್ತಾ ಇರೋರಿಗೆ ಬೆಸ್ಟ್ ಸಜೆಷನ್ ಒಂದು ಇಲ್ಲಿದೆ. ಬಂದರು ಪ್ರದೇಶದ ಪವರ್ ಗೇಮ್ ತೋರಿಸೋ ಕ್ರೈಂ ಥ್ರಿಲ್ಲರ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಒಟಿಟಿ ಐಶ್ವರ್ಯಾ ರಾಜೇಶ್ (Aishwarya Rajesh) ನಾಯಕಿಯಾಗಿ ಕಮರ್ಷಿಯಲ್ ಸಿನಿಮಾಗಳನ್ನು ಮಾಡುತ್ತಲೇ ಕೆಲವು ಪ್ರಾಯೋಗಿಕ ಪಾತ್ರಗಳನ್ನು ಸಹ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಐಶ್ವರ್ಯಾ ರಾಜೇಶ್ ತಮ್ಮ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಸೆಲೆಕ್ಟಿವ್ ಆಗಿರುತ್ತಾರೆ.…
-

Graamaayana: ವಿನಯ್ ರಾಜ್ಕುಮಾರ್ ಬಳಿ ಕ್ಷಮೆ ಕೇಳಿದ್ಯಾಕೆ ಅಪರ್ಣಾ? ದೊಡ್ಮನೆ ಮೊಮ್ಮಗನ ಭಾವುಕ ಮಾತು | | ACTPnews
Last Updated:Jul 03, 2026 10:13 PM IST ನಾಯಕ ನಟ ವಿನಯ್ ರಾಜ್ಕುಮಾರ್ (Vinay Rajkumar) ತಮ್ಮ ಮತ್ತು ಅಪರ್ಣಾ ಅವರ ಒಂದು ಘಟನೆಯನ್ನು ಹೇಳಿಕೊಂಡಿದ್ದಾರೆ. ಆ ದಿನವನ್ನ ನೆನಪು ಮಾಡಿಕೊಂಡು ಭಾವುಕರಾಗಿದ್ದಾರೆ. ವಿನಯ್ ರಾಜ್ಕುಮಾರ್ ಗೆ ಅಪರ್ಣಾ ಮತ್ತೆ ಮತ್ತೆ ಕ್ಷಮೆ ಕೇಳಿದ್ಯಾಕೆ? ಗ್ರಾಮಾಯಣ ಚಿತ್ರ (Graamaayana Movie) ರೆಡಿ ಆಗಿದೆ. ರಿಲೀಸ್ಗೂ ಸಜ್ಜಾಗುತ್ತಿದೆ. ಜುಲೈ-3 ರಂದು ಈ ಚಿತ್ರ ತೆರೆ ಕಾಣುತ್ತಿದೆ. ಸಿನಿಮಾ ಪ್ರಚಾಕ್ಕಾಗಿ ವಿನಯ್ ರಾಜಕುಮಾರ್ ಹಾಗೂ ನಾಯಕಿ ಮೇಘಾ ಶೆಟ್ಟಿ…
-

Shiva Rajkumar: ಘೋಸ್ಟ್ ಡೈರೆಕ್ಟರ್ ಹೊಸ ನ್ಯೂಸ್; ಜುಲೈ-12ಕ್ಕೆ ಪ್ರೋಮೋ ರಿಲೀಸ್! | | ACTPnews
Last Updated:Jul 03, 2026 11:24 PM IST ಘೋಸ್ಟ್ ಡೈರೆಕ್ಟರ್ ಸ್ಪೆಷಲ್ ಪ್ಲಾನ್ ಮಾಡಿದ್ದಾರೆ. ಶಿವಣ್ಣನ ಜನ್ಮ ದಿನಕ್ಕೆ ಎ ಫಾರ್ ಆನಂದ್ ಚಿತ್ರದ ವಿಶೇಷ ಪ್ರೋಮೋ ಬಿಡ್ತಿದ್ದಾರೆ. ಈ ವಿಷಯವನ್ನ ಸ್ವತಃ ಶ್ರೀನಿ ಹೇಳಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಘೋಸ್ಟ್ ಡೈರೆಕ್ಟರ್ ಹೊಸ ನ್ಯೂಸ್; ಜುಲೈ-12ಕ್ಕೆ ಪ್ರೋಮೋ ರಿಲೀಸ್ ಕನ್ನಡದ ಘೋಸ್ಟ್ ಚಿತ್ರದ (Ghost Movie) ಡೈರೆಕ್ಟರ್ ಶ್ರೀನಿ (Director Srini) ಹೊಸ ನ್ಯೂಸ್ ಕೊಟ್ಟಿದ್ದಾರೆ. ಜುಲೈ-12 ರಂದು ಸ್ಪೆಷಲ್ ಪ್ರೋಮೋ…
-

Aryavardhan Guruji: ಆರ್ಯವರ್ಧನ್ ಗುರೂಜಿ ವಿರುದ್ಧ ದೂರು! ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ರಿಂದ ಬುಲಾವ್! ಅಷ್ಟಕ್ಕೂ ಆಗಿದ್ದೇನು? | | ACTPnews
Last Updated:Jul 03, 2026 10:30 PM IST ಜ್ಯೋತಿಷಿ ಆರ್ಯವರ್ಧನ್ ಗುರೂಜಿ (Aryavardhan Guruji) ಇದೀಗ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಲಕ್ಷ್ಮೀ ದೇವಿ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ಅವರ ವಿರುದ್ಧ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಜ್ಯೋತಿಷಿ ಆರ್ಯವರ್ಧನ್ ಗುರೂಜಿ (Aryavardhan Guruji) ಇದೀಗ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಲಕ್ಷ್ಮೀ ದೇವಿ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…
-

Shiva Rajkumar Movie: ‘666 ಆಪರೇಷನ್ ಡ್ರೀಮ್ ಥಿಯೇಟರ್’ ಟೀಸರ್ ಔಟ್! ಏಜೆಂಟ್ ಪ್ರಕಾಶ್ ಆಗಿ ಬಂದ ಶಿವಣ್ಣನ ಹೊಸ ಆಪರೇಷನ್ ಶುರು! | | ACTPnews
Last Updated:Jul 03, 2026 8:18 PM IST 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಚಿತ್ರದ ಬಾಂಡ್ ಶಿವಣ್ಣನ ಪಾತ್ರದ ಪರಿಚಯವೂ ಇಲ್ಲಿ ಆಗುತ್ತದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ. ಅಂದು ಸಿಐಡಿ 999 ಇಂದು 666; ಬಾಂಡ್ ಪ್ರಕಾಶ್ ಶಿವಣ್ಣನ ಹೊಸ ಆಪರೇಷನ್ ಶುರು! 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ (666 Operation Dream Theatre movie) ಫಸ್ಟ್ ಟೀಸರ್ ರಿಲೀಸ್ (First Teaser)…
-

Prajwal Devaraj: ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಪ್ರಜ್ವಲ್ ದೇವರಾಜ್; ಜುಲೈ-24 ಕ್ಕೆ ಸಿಗೋಣ ಅಂತ ಹೇಳಿದ್ಯಾಕೆ? | | ACTPnews
Last Updated:Jul 03, 2026 9:00 PM IST ಪ್ರಜ್ವಲ್ ದೇವರಾಜ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಈ ಸಲವೂ ನಾನು ಬೆಂಗಳೂರಿನಲ್ಲಿ ಇರೋದಿಲ್ಲ. ನಿಮ್ಮನ್ನ ರಂಜಿಸುವುದಕ್ಕಿಂತಲೂ ಅತಿ ದೊಡ್ಡ ಹಬ್ಬ ಯಾವುದು ಇದೆ ಹೇಳಿ? ಹಾಗಾಗಿ ಜುಲೈ-4 ರ ಬದಲು, ನಾವು ಜುಲೈ-24 ರಂದು ಸಿಗೋಣ ಅಂತಲೇ ಹೇಳಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಪ್ರಜ್ವಲ್ ದೇವರಾಜ್ ಪ್ರಜ್ವಲ್ ದೇವರಾಜ್ (Prajwal Devaraj) ಪ್ರತಿ ವರ್ಷ ಜುಲೈ-4 ರಂದು ಹುಟ್ಟುಹಬ್ಬ…
-

Renukaswamy Case: ನ್ಯಾಯಮೂರ್ತಿಗಳ ಪೀಠಕ್ಕೂ ತಲುಪಲಿಲ್ಲ ಅರ್ಜಿ! ದರ್ಶನ್ಗೆ ಭಾರೀ ಶಾಕ್ | Renukaswamy Darshan plea to reconsider court order about bail rejected | | ACTPnews
Last Updated:Jul 03, 2026 3:09 PM IST Darshan: ನಟ ದರ್ಶನ್ ಒಂದು ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಎನ್ನುವ ಕೋರ್ಟ್ ಆದೇಶ ಮರು ಪರಿಶೀಲನೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ದರ್ಶನ್ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ಆರೋಪಿ ನಟ ದರ್ಶನ್ಗೆ (Darshan) ಬಿಗ್ ಶಾಕ್ ಸಿಕ್ಕಿದೆ. ಒಂದು ವರ್ಷ ಜಾಮೀನು (Bail) ಅರ್ಜಿ ಸಲ್ಲಿಸಲು ನಿರ್ಬಂಧ ಹಿನ್ನಲೆ ಆದೇಶದಲ್ಲಿ ಮಾರ್ಪಾಡು ಹಾಗೂ ಸ್ಪಷ್ಟನೆ ಬೇಕು ಎಂದು ಕೇಳಿ ದರ್ಶನ್ ಸಲ್ಲಿಸಿದ್ದ…
Latest News
Search the Archives
Access over the years of investigative journalism and breaking reports
You May Have Missed












