Category: Cinema
All cinema Kannada news updates
-

Samantha Ruth Prabhu: ಐ ಲವ್ ಯೂ ಹೇಳಲ್ಲ ಎಂದ ಸಮಂತಾ ಗಂಡ! ಯಾಕೆ? | why raj did not said i love you to samantha ruth prabhu | | ACTPnews
Last Updated:Jun 17, 2026 5:29 PM IST Samantha Ruth Prabhu: ಸಮಂತಾ ಅವರ ಪತಿ ಐ ಲವ್ ಯೂ ಹೇಳಿಲ್ಲ ಯಾಕೆ? ರಾಜ್ ಹಿಂದೇಟು ಹಾಕೋಕೆ ಕಾರಣ ಏನು? ಇಲ್ಲಿ ಓದಿ. ಸಮಂತಾ ಹೈದರಾಬಾದ್ನಲ್ಲಿ (Hyderabad) ನಡೆದ ಮಾ ಇಂಟಿ ಬಂಗಾರಂ ಚಿತ್ರದ ಪ್ರಿ ರಿಲೀಸ್ (Pre-Release) ಕಾರ್ಯಕ್ರಮಕ್ಕೆ ಸಂಬಂಧಿಸಿದ ಹಲವು ಸಂಗತಿ ಈಗ ವೈರಲ್ ಆಗುತ್ತಿದೆ. ನಿರ್ಮಾಪಕ ರಾಜ್ ನಿಡಿಮೋರು ಮತ್ತು ನಟಿ ಸಮಂತಾ (Samantha Ruth Prabhu) ನಡುವಿನ ಹಲವಾರು ಕ್ಷಣಗಳೂ…
-

Renukaswamy Case: ಡಿ ಗ್ಯಾಂಗ್ಗೆ ಬಿಗ್ ಶಾಕ್? ದರ್ಶನ್, ಪವಿತ್ರಾರಂತೆ ಮತ್ತೆ ಕಂಬಿ ಹಿಂದೆ ಸೇರ್ತಾರಾ ಆ ಐದು ಜನ? | Renukaswamy case update | | ACTPnews
Last Updated:Jun 17, 2026 4:02 PM IST Renukaswamy Case: ದರ್ಶನ್, ಪವಿತ್ರಾ ಗೌಡರಿಂದಾಗಿ ಆ ಐವರಿಗೂ ಸಂಕಷ್ಟ? ದಿಢೀರ್ ಆಗಿ ಸಪ್ರೀಂ ಕದ ತಟ್ಟೋ ನಿರ್ಧಾರ ಮಾಡಿದ್ಯಾಕೆ? ರೇಣುಕಾಸ್ವಾಮಿ ಕೇಸ್ ರೇಣುಕಾಸ್ವಾಮಿ ಕೊಲೆ (Renukaswamy) ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಅಪ್ಡೇಟ್ಗಳು (Update) ಬರುತ್ತಲೇ ಇವೆ. ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಸಹಚರರಿಗೆ ಮತ್ತೆ ಬಿಗ್ ಶಾಕ್ ಸಿಗುವ ಎಲ್ಲಾ ಸಾಧ್ಯತೆಯೂ ಕಂಡು ಬರುತ್ತಿದೆ. ಇತ್ತೀಚೆಗೆ ಹೈಕೋರ್ಟ್ ರೇಣುಕಾಸ್ವಾಮಿ ಕೇಸ್ನ ಐವರು…
-

Simple Suni: 10 ವರ್ಷ ಜೊತೆಗಿದ್ದ ಕೋ ಡೈರೆಕ್ಟರ್ರನ್ನೆ ಹೀರೋ ಮಾಡಿದ ಸಿಂಪಲ್ ಸುನಿ! ಯಾವ ಮೂವಿ? | | ACTPnews
Last Updated:Jun 17, 2026 4:07 PM IST ಸಿಂಪಲ್ ಸುನಿ ಎಲ್ಲರೂ ಮೆಚ್ಚುವ ಕೆಲಸ ಮಾಡಿದ್ದಾರೆ. ಕಳೆದ 10 ವರ್ಷದಿಂದ ಜೊತೆಗೇನೆ ಇರೋ ಕೋ ಡೈರೆಕ್ಟರ್ ಅನ್ನ ಹೀರೋ ಮಾಡಿದ್ದಾರೆ. ಮೋಡ ಕವಿದ ವಾತಾವರಣ ಅಂತಲೂ ಸಿನಿಮಾ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರದ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. 10 ವರ್ಷ ಜೊತೆಗಿದ್ದ ಕೋ ಡೈರೆಕ್ಟರ್ರನ್ನೆ ಹೀರೋ ಮಾಡಿದ ಸಿಂಪಲ್ ಸುನಿ! ಡೈರೆಕ್ಟರ್ ಸಿಂಪಲ್ ಸುನಿ (Simple Suni) ಎಲ್ಲರೂ ಮೆಚ್ಚುವ ಕೆಲಸ ಮಾಡಿದ್ದಾರೆ.…
-

Tamil Nadu: ಪ್ರತಿ ವ್ಯಕ್ತಿ ಮೇಲೆ 1.28 ಲಕ್ಷ ಸಾಲ, ತಮಿಳುನಾಡಿನ ಸಾಲದ ಸ್ಥಿತಿ ಹೇಗಿದೆ? | Vijay Tamil Nadu finance minister release white paper | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 3:06 PM IST ತಮಿಳುನಾಡಿನ ಹಣಕಾಸು ಸಚಿವೆ ಇತ್ತೀಚೆಗೆ ಶ್ವೇತ ಪತ್ರ ಬಿಡುಗಡೆ ಮಾಡಿದ್ದು ಇದರಲ್ಲಿ ರಾಜ್ಯದ ಒಟ್ಟು ಸಾಲ, ತಲಾ ಒಬ್ಬೊಬ್ಬರ ಮೇಲಿನ ಸಾಲದ ಮಾಹಿತಿ ವಿವರವಾಗಿ ತಿಳಿಸಲಾಗಿದೆ. ವಿಜಯ್ ತಮಿಳುನಾಡಿನ (Tamil Nadu) ಹಣಕಾಸು ಸಚಿವೆ ಮೇರಿ ವಿಲ್ಸನ್ ಇತ್ತೀಚೆಗೆ ರಾಜ್ಯದ ಹಣಕಾಸಿನ ಕುರಿತು ಶ್ವೇತಪತ್ರ ಬಿಡುಗಡೆ ಮಾಡಿದ್ದಾರೆ. ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಗಣನೀಯ ಆರ್ಥಿಕ ಕುಸಿತ ಕಂಡುಬಂದಿದೆ ಎಂದು ಆರೋಪಿಸಿದ್ದಾರೆ. ರಾಜ್ಯದ ಬಾಕಿ ಸಾಲಗಳು ಏಪ್ರಿಲ್…
-

Mango Pachha Movie: ಒಟಿಟಿಗೆ ಯಾವಾಗ ಬರುತ್ತೆ ಮ್ಯಾಂಗೋ ಪಚ್ಚ? ಎಲ್ಲಿ ಸ್ಟ್ರೀಮಿಂಗ್? | | ACTPnews
ಮ್ಯಾಂಗೋ ಪಚ್ಚ ಸಿನಿಮಾ ಮ್ಯಾಂಗೋ ಪಚ್ಚ ಚಿತ್ರ ಜೂನ್-5 ರಂದು ತೆರೆ ಕಂಡಿದೆ. ಪ್ಯಾನ್ ಕರ್ನಾಟಕದಲ್ಲಿ ರಿಲೀಸ್ ಅಂತ ಸುದೀಪ್ ಹೇಳಿಯೂ ಆಗಿದೆ. ಕರ್ನಾಟಕದಲ್ಲಿ ಮಾತ್ರ ರಿಲೀಸ್ ಆಗಿರೋ ಈ ಚಿತ್ರಕ್ಕೆ ಒಳ್ಳೆ ಅಭಿಪ್ರಾಯವು ಬಂದಿವೆ. ಎಲ್ಲಿ ಸ್ಟ್ರೀಮಿಂಗ್ ಗೊತ್ತಾ? (ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್) ನಮ್ಮ ಚಿತ್ರ ಎರಡನೇ ವಾರಕ್ಕೆ ಕಾಲಿಟ್ಟಿದೆ ಅಂತ ಚಿತ್ರದ ನಾಯಕ ಸಂಚಿತ್ ಸಂಜೀವ್ ಹೇಳಿಕೊಂಡಿರೋದು ಇದೆ. ಆದರೆ, ಈ ಚಿತ್ರ ಇನ್ನು ಥಿಯೇಟರ್ ಅಲ್ಲಿರೋವಾಗ್ಲೆ ಒಟಿಟಿ ಮಾಹಿತಿ ಹೊರ…
-

Darshan Case: ದರ್ಶನ್ ಕೇಸ್ಗೆ ಬಿಗ್ ಟ್ವಿಸ್ಟ್ ಕೊಡುತ್ತಾ ರೇಣುಕಾಸ್ವಾಮಿ ತಾಯಿಯ ಈ ಒಂದು ಹೇಳಿಕೆ? ಕ್ರಾಸ್ ಎಕ್ಸಾಮಿನೇಷನ್ಗೆ ಮನವಿ | | ACTPnews
Last Updated:Jun 17, 2026 8:04 AM IST ದರ್ಶನ್ ಕೇಸ್ಗೆ ಬಿಗ್ ಟ್ವಿಸ್ಟ್ ಕೊಡುತ್ತಾ ಮೃತ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಹೇಳಿಕೆ? ಕೊಲೆ ಕೇಸ್ ಸಂಬಂಧ ಕೋರ್ಟ್ನಲ್ಲಿ ಸಾಕ್ಷ್ಯ ವಿಚಾರಣೆ ನಡೆದಿದ್ದು, ಆರೋಪಿ ದರ್ಶನ್ ಹಾಗೂ ಪವಿತ್ರಾ ಗೌಡಗೂ ಢವಢವ ಶುರುವಾಗಿದೆ. News18 ಬೆಂಗಳೂರು (ಜೂ.17): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder) ಕೇಸ್ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಬರ್ಬರ ಕೊಲೆ ಹಿಂದಿನ ಆರೋಪಿಯಾಗಿ ಸ್ಯಾಂಡಲ್ವುಡ್ ನಟ ದರ್ಶನ್ (Actor Darshan) ಕೂಡ ಜೈಲು ಸೇರಿದ್ದಾರೆ.…
-

Shiva Rajkumar: ಅಪ್ಪ-ಮಗನ ಮನ ಮುಟ್ಟುವ ಎಮೋಷನ್ಸ್, ಕಾಲಿವುಡ್ನಲ್ಲಿ ಮತ್ತೊಮ್ಮೆ ರಾಕ್ ಮಾಡಲಿದ್ದಾರೆ ಹ್ಯಾಟ್ರಿಕ್ ಹೀರೋ | | ACTPnews
Last Updated:Jun 17, 2026 11:04 AM IST ಶಿವರಾಜ್ ಕುಮಾರ್ ತಮಿಳು ಚಿತ್ರ ಒಪ್ಪಿದ್ದಾರೆ. ಇದರಲ್ಲಿ ಅಪ್ಪನ ರೋಲ್ ಮಾಡುತ್ತಿದ್ದಾರೆ. ಆದರೆ, ಈ ಸೀರಿಯಸ್ ಪಾತ್ರದ ಶೂಟಿಂಗ್ ಸ್ಪಾಟ್ನ ವಿಡಿಯೋ ಹೊರ ಬಂದಿದೆ. ಇದು ಅಷ್ಟೆ ಮಜವಾಗಿಯೇ ಇದೆ. ಶಿವಣ್ಣ ಇಲ್ಲಿ ಹೇಗೆಲ್ಲೆ ಖುಷಿಪಟ್ಟಿದ್ದಾರೆ ಅನ್ನೋದು ಇಲ್ಲಿದೆ. ಇದರ ವಿವರ ಇಲ್ಲಿದೆ ಓದಿ. Shiva Rajkumar: ತೆರೆ ಹಿಂದಿನ ಶಿವಣ್ಣ; ತಮಿಳು ಚಿತ್ರದ ಕ್ಷಣ ಅದ್ಭುತ; ವಿಡಿಯೋ ವೈರಲ್ ತಮಿಳು ಸಿನಿಮಾ (Tamil Movie) ರಂಗದಲ್ಲೂ…
-

Aparichita Movie: 48 ವರ್ಷದ ಹಿಂದೆ ಹಿಂದಿಗೂ ರಿಮೇಕ್ ಆಗಿತ್ತು ಈ ಕನ್ನಡ ಸಿನಿಮಾ | | ACTPnews
Last Updated:Jun 17, 2026 11:46 AM IST ಅಪರಿಚಿತ ಸಿನಿಮಾದ ಸ್ಕ್ರಿಪ್ಟ್ ಓದಿದಾಗ ಸುರೇಶ್ ಹೆಬ್ಳಿಕರ್ ಅವರಿಗೆ ಎಲ್ಲ ಡೌಟ್ಗಳು ಕ್ಲೀಯರ್ ಆದವು. ಕಾಶಿನಾಥ್ ಅವರಿಗೆ ಸಿನಿಮಾ ಮಾಡೋಕೆ ಬರ್ತದೋ ಇಲ್ವೋ ಅನ್ನುವ ಡೌಟ್ ಕೂಡ ಇವರಿಗೆ ಇತ್ತು. ಆದರೂ ಸ್ಕ್ರಿಪ್ಟ್ ಕೊಡಿ ಅಂತ ಕೇಳಿದ್ದರು. ಮುಂದೇ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ. ಸುರೇಶ್ ಹೆಬ್ಳಿಕರ್ ಅಪರಿಚಿತ ಚಿತ್ರದ ಆ ದಿನಗಳು ಸುರೇಶ್ ಹೆಬ್ಳಿಕರ್, (Suresh Heblikar) ಕಾಶಿನಾಥ್ (Kashinath) ಮತ್ತು ರಾಮಚಂದ್ರ ಅವರು…
-

Sharmila Mandre: 2024ರಲ್ಲಿ ಬಂದ ಬ್ಲಾಕ್ಬಸ್ಟರ್ ಸಿನಿಮಾದ ನಿರ್ಮಾಪಕನ ಜೊತೆ ಶರ್ಮಿಳಾ ಮಾಂಡ್ರೆ ಮದುವೆ, ಗಾಳಿಪಟ ಚೆಲುವೆಗೆ ಕಂಕಣ ಭಾಗ್ಯ ’ sharmila mandre to get married | | ACTPnews
Last Updated:Jun 17, 2026 12:11 PM IST Sharmila Mandre: ನಟಿ ಶರ್ಮಿಳಾ ಮಾಂಡ್ರೆ ಮದುವೆಯಾಗುತ್ತಿದ್ದಾರೆ. ವರ ಯಾರು ಗೊತ್ತಾ? 2024ರಲ್ಲಿ ರಿಲೀಸ್ ಆದ ಬ್ಲಾಕ್ಬಸ್ಟರ್ ಸಿನಿಮಾದ ನಿರ್ಮಾಪಕ. ಶರ್ಮಿಳಾ ಮಾಂಡ್ರೆ-ಸುಧನ್ ಕನ್ನಡದ ಖ್ಯಾತ ನಟಿ (Actress), ನವಗ್ರಹ, ಗಾಳಿಪಟದಂತಹ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಸು ಗೆದ್ದ ಮುದ್ದು ಮುಖದ ಚೆಲುವೆ ಈಗ ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ಸಜ್ಜಾಗಿದ್ದಾರೆ. ಶರ್ಮಿಳಾ ಮಾಂಡ್ರೆಗೆ (Sharmila Mandre) ಕಂಕಣ ಭಾಗ್ಯ ಕೂಡಿ ಬಂದಿದೆ. ಹಸೆಮಣೆ ಏರಲು ಸಜ್ಜಾದ ಕನ್ನಡದ…
-

Trending: ಸೆಲೆಬ್ರಿಟಿಯಲ್ಲ, ಆದ್ರೆ ಎಲ್ಲಾ ಸೆಲೆಬ್ರಿಟಿಗಳ ಪಾರ್ಟಿಗೂ ಇವರು ಬೇಕೇ ಬೇಕು! ಒಂದು ಇವೆಂಟ್ನಲ್ಲಿ ಕಾಣಿಸ್ಕೊಳ್ಳೋಕೆ 15 ಲಕ್ಷ | This guy is not celebrity | | ACTPnews
Last Updated:Jun 17, 2026 11:24 AM IST Celebrities Life: ಈ ವ್ಯಕ್ತಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಪಾರ್ಟಿಯಲ್ಲಿ ಭಾಗವಹಿಸೋಕೆ ಲಕ್ಷಗಟ್ಟಲೆ ಪೇಮೆಂಟ್ ಗಳಿಸ್ತಾರೆ. ಅಲ್ಲಿ ಹೋಗಿ ಬಿಟ್ಟಿಯಾಗಿ ಪಾರ್ಟಿ ಎಂಜಾಯ್ ಮಾಡ್ತಾರೆ. ಯಾರಿದು? ಸೋಷಿಯಲ್ ಮೀಡಿಯಾ (Social Medi) ಬಂದ ನಂತರ ದುಡ್ಡು ಮಾಡೋಕೆ ಸಾವಿರ ದಾರಿ ಎನ್ನುವಂತಾಗಿಬಿಟ್ಟಿದೆ. ಸೆಲೆಬ್ರಿಟಿಯೇ ಅಲ್ಲದ ವ್ಯಕ್ತಿ ಸೆಲೆಬ್ರಿಟಿಗಳ (Celebrities) ಇವೆಂಟ್ನಲ್ಲಿ, ದೊಡ್ಡ ದೊಡ್ಡ ಪಾರ್ಟಿಗಳಲ್ಲಿ (Party) ಭಾಗವಹಿಸೋಕೆ ದುಡ್ಡು ಪಡೆಯೋದಂದ್ರೆ ಸುಮ್ನೇನಾ? ದೊಡ್ಡ ಪಾರ್ಟಿಗೆ ಆಹ್ವಾನ ಸಿಗೋದೇ…
Latest News
Search the Archives
Access over the years of investigative journalism and breaking reports
You May Have Missed












