Category: Cinema

All cinema Kannada news updates

  • R Madhavan: ಕನ್ನಡದ ನಟನಿಗೆ ವಿಶ್ ಮಾಡಿದ ಧುರಂಧರ್ ನಟ ಆರ್.ಮಾಧವನ್! | | ACTPnews

    R Madhavan: ಕನ್ನಡದ ನಟನಿಗೆ ವಿಶ್ ಮಾಡಿದ ಧುರಂಧರ್ ನಟ ಆರ್.ಮಾಧವನ್! | | ACTPnews

    Last Updated:Jun 18, 2026 2:59 PM IST ಆರ್ ಮಾಧವನ್ ಕನ್ನಡ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಈ ಚಿತ್ರದ ನಾಯಕನ ಕೆಲಸವನ್ನು ಕೊಂಡಾಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ಕನ್ನಡದ ಈ ನಾಯಕ ನಟನಿಗೆ ಆರ್.ಮಾಧವನ್ ವಿಶ್ ಮ್ಯಾಡಿದ್ಯಾಕೆ? ಕಾಲಿವುಡ್‌ನ ನಾಯಕ ನಟ ಆರ್.ಮಾಧವನ್ (R Madhavan) ಕನ್ನಡದ ಮೋಡ ಕವಿದ ವಾತಾವರಣ ಚಿತ್ರದ ಟೀಸರ್ ನೋಡಿದ್ದಾರೆ. ನೋಡಿದ್ಮೇಲೆ ಅವರು ಒಂದು ಕಾಲ್ ಮಾಡಿದ್ದಾರೆ. ಕಾಲ್ ಮಾಡಿ ನಾಯಕ ನಟ ಶೀಲಂ ಎಂ.ಸ್ವಾಮಿ…

    Continue Reading

  • Ishaan Khatter: ಧರ್ಮದ ಬಗ್ಗೆ ಕೇಳಿದ್ದಕ್ಕೆ ‘ಶ್ರೀ ಅಲ್ಲಾ’ ಎಂದ ಸ್ಟಾರ್ ನಟ! ಸೋಷಿಯಲ್ ಮೀಡಿಯಾದಲ್ಲೀಗ ಇದೇ ಚರ್ಚೆ | Ishaan khatter comments about religion is viral | | ACTPnews

    Ishaan Khatter: ಧರ್ಮದ ಬಗ್ಗೆ ಕೇಳಿದ್ದಕ್ಕೆ ‘ಶ್ರೀ ಅಲ್ಲಾ’ ಎಂದ ಸ್ಟಾರ್ ನಟ! ಸೋಷಿಯಲ್ ಮೀಡಿಯಾದಲ್ಲೀಗ ಇದೇ ಚರ್ಚೆ | Ishaan khatter comments about religion is viral | | ACTPnews

    Last Updated:Jun 18, 2026 2:50 PM IST Ishaan khatter: ಇಶಾನ್ ಖಟ್ಟರ್ ಶ್ರೀ ಅಲ್ಲಾ ಎಂದು ಹೇಳಿದ್ದೇಕೆ? ನಟನ ಕಮೆಂಟ್ಸ್ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಅದರ ಹಿಂದಿನ ಕಾರಣ ಏನು? ಇಶಾನ್ ಖಟ್ಟರ್ ಬಾಲಿವುಡ್​ನ ಖ್ಯಾತ ನಟ ಇಶಾನ್ ಖಟ್ಟರ್ ತಮ್ಮ ಸೋಷಿಯಲ್ ಮಿಡಿಯಾ ಅಕೌಂಟ್​ನಲ್ಲು ಇತ್ತೀಚೆಗೆ “ಆಸ್ಕ್ ಮಿ ಎನಿಥಿಂಗ್” ಎಂಬ ಸೆಷನ್ ಮಾಡಿದ್ದಾರೆ. ಇತ್ತೀಚಿನ AMA ಅಧಿವೇಶನದಲ್ಲಿ ಇಶಾನ್ ಅವರ ಧರ್ಮದ ಬಗ್ಗೆ ಕೇಳಿದ ನಂತರ ಅವರ ಹಾಸ್ಯಮಯ ಆದರೆ…

    Continue Reading

  • Singer Hanumantha: ಸಿಂಗರ್ ಹನುಮಂತ ಸಿನಿಮಾಗಳಿಂದ ದೂರ ಇರೋದ್ಯಾಕೆ? | | ACTPnews

    Singer Hanumantha: ಸಿಂಗರ್ ಹನುಮಂತ ಸಿನಿಮಾಗಳಿಂದ ದೂರ ಇರೋದ್ಯಾಕೆ? | | ACTPnews

    Last Updated:Jun 18, 2026 2:24 PM IST ಬಿಗ್ ಬಾಸ್ ವಿನ್ನರ್ ಹನುಮಂತನ ಮಾತು ಹೆಚ್ಚು ವೈರಲ್ ಆಗಿದೆ. ದೊಡ್ಡವರ ಚಿತ್ರಗಳೇ ಓಡ್ತಿಲ್ಲ. ನನ್ನ ಚಿತ್ರ ಓಡ್ತವಾ ಅಂತ ಕೇಳಿರೋದು ಹೆಚ್ಚು ಗಮನ ಸೆಳೆಯುತ್ತಿದೆ. ಹನುಮಂತನ ಮಾತಿನ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಸಿಂಗರ್ ಹನುಮಂತ ಸಿನಿಮಾಗಳಿಂದ ದೂರ ಇರೋದ್ಯಾಕೆ; ಹೇಳಿದ ಆ ಸತ್ಯ ಏನು? ಬಿಗ್ ಬಾಸ್ (Bigg Boss) ಮನೆಯಲ್ಲಿ ಇಬ್ಬರು ತುಂಬಾನೆ ಹತ್ತಿರ ಅನಿಸಿದರು. ಗೆಲ್ಲೋಕೆ ನಾಟಕ ಮಾಡ್ತಿದ್ದಾರೆ ಅನಿಸಲೇ ಇಲ್ಲ.…

    Continue Reading

  • Darshan Case: ಈ ಸಿಸಿಟಿವಿ ದೃಶ್ಯದಲ್ಲಿ ಅಡಗಿದ್ಯಾ ದರ್ಶನ್​ ಭವಿಷ್ಯ? ಪೆನ್‌ಡ್ರೈವ್‌ ಸಾಕ್ಷ್ಯ ಪವಿತ್ರಾ ಗೌಡಗೆ ಢವಢವ | | ACTPnews

    Darshan Case: ಈ ಸಿಸಿಟಿವಿ ದೃಶ್ಯದಲ್ಲಿ ಅಡಗಿದ್ಯಾ ದರ್ಶನ್​ ಭವಿಷ್ಯ? ಪೆನ್‌ಡ್ರೈವ್‌ ಸಾಕ್ಷ್ಯ ಪವಿತ್ರಾ ಗೌಡಗೆ ಢವಢವ | | ACTPnews

    Last Updated:Jun 18, 2026 8:08 AM IST ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಾಷಿಕ್ಯೂಷನ್ ಸಲ್ಲಿಸಿರುವ ಸಿಸಿಟಿವಿ ದೃಶ್ಯಾವಳಿ ಒಳಗೊಂಡ ಪೆನ್ ಡ್ರೈವ್​ ಕೋರ್ಟ್​​ ಕೈಸೇರಿದೆ. ದರ್ಶನ್ ಹಾಗೂ ಪವಿತ್ರಾ ಗೌಡಗೆ ಢವಢವ. News18 ಬೆಂಗಳೂರು (ಜೂ.18): ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್​​ನಲ್ಲಿ ನಟ ದರ್ಶನ್​ (Actor Darshan) ಜೈಲು ಸೇರಿದ್ದು, ಬೇಲ್​ ಮೂಲಕವೂ ಹೊರಬರೋಕೆ ಆಗದೆ ಪರದಾಡ್ತಿದ್ದಾರೆ. 1 ವರ್ಷದೊಳಗೆ 60 ಸಾಕ್ಷ್ಯಗಳ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ (Supreme Court)​ ಸೂಚನೆ ಮೇರಿಗೆ ಸೆಷನ್​​…

    Continue Reading

  • Kichcha Sudeep: ಕಿಚ್ಚ ಸುದೀಪ್ ಕೊಟ್ಟೇ ಬಿಟ್ರು BBB ಬಿಗ್ ಅಪ್ಡೇಟ್! ಇನ್ನೊಂದು ವಾರದಲ್ಲಿ ಶೂಟಿಂಗ್ ಶುರು | | ACTPnews

    Kichcha Sudeep: ಕಿಚ್ಚ ಸುದೀಪ್ ಕೊಟ್ಟೇ ಬಿಟ್ರು BBB ಬಿಗ್ ಅಪ್ಡೇಟ್! ಇನ್ನೊಂದು ವಾರದಲ್ಲಿ ಶೂಟಿಂಗ್ ಶುರು | | ACTPnews

    Last Updated:Jun 18, 2026 10:01 AM IST ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ಮತ್ತೆ ಶುರು ಆಗುತ್ತಿದೆ. ಸ್ವತಃ ಸುದೀಪ್ ಈ ಮಾಹಿತಿ ಕೊಟ್ಟಿದ್ದಾರೆ. ಇದರ ವಿವರ ಇಲ್ಲಿದೆ ಓದಿ. ಕಿಚ್ಚ ಸುದೀಪ್ ಕೊಟ್ಟೇ ಬಿಟ್ರು BBB ಬಿಗ್ ಅಪ್‌ಡೇಟ್! ಕಿಚ್ಚ ಸುದೀಪ್ (Kichcha Sudeepa) ಅವರ ಬಿಲ್ಲ ರಂಗ ಬಾಷಾ ಚಿತ್ರದ (Billa Ranga Baasha Movie) ಶೂಟಿಂಗ್ (Shooting) ಶುರು ಆಗುತ್ತಿದೆ. ಜೂನ್-26 ರಿಂದ ಈ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ.…

    Continue Reading

  • Suhasini Mulay: 60 ವರ್ಷಗಳಿಂದ ಸಿಂಗಲ್ ಆಗಿದ್ದ ನಟಿಯ ಮ್ಯಾರೇಜ್ ಸ್ಟೋರಿ! ಫೇಸ್​ಬುಕ್​​ ಲವ್ 75 ದಿನದಲ್ಲಿ ಮದುವೆ | | ACTPnews

    Suhasini Mulay: 60 ವರ್ಷಗಳಿಂದ ಸಿಂಗಲ್ ಆಗಿದ್ದ ನಟಿಯ ಮ್ಯಾರೇಜ್ ಸ್ಟೋರಿ! ಫೇಸ್​ಬುಕ್​​ ಲವ್ 75 ದಿನದಲ್ಲಿ ಮದುವೆ | | ACTPnews

    ಅವನು ನೇರವಾಗಿ ಏನನ್ನೂ ಹೇಳದಿದ್ದರೂ, ಸುಳಿವು ನೀಡಿದನು. ಅವರು ಸಂಗಾತಿಗಾಗಿ ಹುಡುಕುತ್ತಿದ್ದಾರೆ ಎಂದು ನನಗೆ ಅರಿವಾದಾಗ, ನಾನು ನನ್ನೊಳಗೆ ನಕ್ಕಿದ್ದೆ. 60 ವರ್ಷಗಳಲ್ಲಿ ನನಗೆ ಸರಿಯಾದ ವ್ಯಕ್ತಿ ಸಿಗದಿದ್ದರೆ, ಈಗ ನಾನು ಇದ್ದಕ್ಕಿದ್ದಂತೆ ಅವನನ್ನು ಹೇಗೆ ಹುಡುಕಲು ಸಾಧ್ಯ ಎಂದು ನಾನು ಯೋಚಿಸಿದೆ. ಮುಂದೆ ಏನು ಮಾಡಬೇಕೆಂದು ತಿಳಿಯದೆ, ಸುಹಾಸಿನಿ ಸಲಹೆಗಾಗಿ ಸ್ನೇಹಿತೆಯನ್ನು ಸಂಪರ್ಕಿಸಿದರು. “ಈ ವಯಸ್ಸಿನಲ್ಲಿ, ಸೀಮಿತ ಆಯ್ಕೆಗಳಿವೆ ಎಂದು ಅವರು ನನಗೆ ಹೇಳಿದರು. ಬಾಗಿಲು ತೆರೆಯುವ ಮೊದಲು ಅದನ್ನು ಮುಚ್ಚಬೇಡಿ. ನಿಮಗೆ ಇಷ್ಟವಿಲ್ಲದಿದ್ದರೆ, ನೀವು…

    Continue Reading

  • Aravind Bolar: ಹಲ್ಕಾ ಡಾನ್ ಚಿತ್ರದಲ್ಲಿ ತುಳುನಾಡ ಚಾರ್ಲಿ, ಅರವಿಂದ್ ಬೋಳಾರ್ ಪಾತ್ರವೇನು? | | ACTPnews

    Aravind Bolar: ಹಲ್ಕಾ ಡಾನ್ ಚಿತ್ರದಲ್ಲಿ ತುಳುನಾಡ ಚಾರ್ಲಿ, ಅರವಿಂದ್ ಬೋಳಾರ್ ಪಾತ್ರವೇನು? | | ACTPnews

    Last Updated:Jun 17, 2026 5:07 PM IST ತುಳುನಾಡ ಚಾರ್ಲಿ ಅರವಿಂದ್ ಬೋಳಾರ್ ಕನ್ನಡ ಸಿನಿಮಾ ಒಪ್ಪಿದ್ದಾರೆ. ಹಾಸ್ಯದ ಮೂಲಕವೇ ಜನರ ಮನದಲ್ಲಿರೋ ಅರವಿಂದ್, ಇದೀಗ ಹಲ್ಕಾ ಡಾನ್ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದ ಅಧಿಕೃತ ಮಾಹಿತಿ ಇಲ್ಲಿದೆ ಓದಿ. ಹಲ್ಕಾ ಡಾನ್ ಚಿತ್ರದಲ್ಲಿ ತುಳುನಾಡ ಚಾರ್ಲಿ ಹಲ್ಕಾ ಡಾನ್ ಚಿತ್ರದ (Halka Don Movie) ಹೊಸ ಸುದ್ದಿ ಹೊರ ಬಂದಿದೆ. ಈ ಚಿತ್ರದಲ್ಲಿ ಹಲವು ಪಾತ್ರಗಳು ಇವೆ. ಇದರ ನಡುವೆ ಇದೀಗ ಈ ಚಿತ್ರಕ್ಕೆ…

    Continue Reading

  • New Show: ಜೀ ಕನ್ನಡದಲ್ಲಿ ಹೊಸ ಶೋ, ಕುತೂಹಲ ಹೆಚ್ಚಿಸಿದ ಪ್ರೋಮೋ! | | ACTPnews

    New Show: ಜೀ ಕನ್ನಡದಲ್ಲಿ ಹೊಸ ಶೋ, ಕುತೂಹಲ ಹೆಚ್ಚಿಸಿದ ಪ್ರೋಮೋ! | | ACTPnews

    Last Updated:Jun 17, 2026 6:10 PM IST ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ ಬರ್ತಿದೆ. ಅದರ ಪ್ರೋಮೋ ಹಳ್ಳಿ ಪವರ್ ನೆನಪಿಸುತ್ತಿದೆ. ಆದರೆ, ಇದಕ್ಕೆ ಚಿಕ್ಕದಾಗಿ HP ಅಂತಲೇ ಹೆಸರಿಟ್ಟಿದ್ದಾರೆ. Reloaded ಅನ್ನೋದು ಇದೆ. ಈ ಶೋದ ಇನ್ನಷ್ಟು ವಿವರ ಇಲ್ಲಿದೆ ಓದಿ. ಜೀ ಕನ್ನಡದಲ್ಲಿ ಹೊಸ ಶೋ; ಕುತೂಹಲ ಹೆಚ್ಚಿಸಿದ ಪ್ರೋಮೋ! ಜೀ ಕನ್ನಡದಲ್ಲಿ (Zee Kannada) ಹೊಸದೊಂದು ರಿಯಾಲಿಟಿ ಶೋ (New Reality Show) ಶುರು ಆಗುತ್ತಿದೆ. ಇದರ ಪ್ರೋಮೋ ನೋಡಿದ್ರೆ…

    Continue Reading

  • Daali Dhananjaya: “ರಗಸದಅ” ಇದು ಡಾಲಿ ಸಾಹಿತ್ಯ, ಮದರ್ ಪ್ರಾಮಿಸ್ ಹೊಸ ಹಾಡು | | ACTPnews

    Daali Dhananjaya: “ರಗಸದಅ” ಇದು ಡಾಲಿ ಸಾಹಿತ್ಯ, ಮದರ್ ಪ್ರಾಮಿಸ್ ಹೊಸ ಹಾಡು | | ACTPnews

    Last Updated:Jun 17, 2026 5:12 PM IST ಮದರ್ ಪ್ರಾಮಿಸ್ ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ.ಇದು ಹಾಡಿನ ವಿಚಾರವೇ ಆಗಿದೆ. ಡಾಲಿ ಈ ಹಾಡು ಬರೆದಿದ್ದಾರೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ. ಮದರ್ ಪ್ರಾಮಿಸ್ ಹೊಸ ಹಾಡು ಜೂನ್-18 ಔಟ್.! ಡಾಲಿ ಧನಂಜಯ್ (Daali Dhananjaya) ಅಭಿನಯದ ಮದರ್ ಪ್ರಾಮಿಸ್ ಸಿನಿಮಾದ (mother promise) ಹೊಸ ಮಾಹಿತಿ ಹೊರ ಬಂದಿದೆ. ಈ ಮಾಹಿತಿಯ ಪ್ರಕಾರ ಜೂನ್-18 ರಂದು ಈ ಚಿತ್ರದ ಮಸ್ತ್ ಹಾಡೊಂದು…

    Continue Reading

  • Samantha Ruth Prabhu: ಐ ಲವ್​ ಯೂ ಹೇಳಲ್ಲ ಎಂದ ಸಮಂತಾ ಗಂಡ! ಯಾಕೆ? | why raj did not said i love you to samantha ruth prabhu | | ACTPnews

    Samantha Ruth Prabhu: ಐ ಲವ್​ ಯೂ ಹೇಳಲ್ಲ ಎಂದ ಸಮಂತಾ ಗಂಡ! ಯಾಕೆ? | why raj did not said i love you to samantha ruth prabhu | | ACTPnews

    Last Updated:Jun 17, 2026 5:29 PM IST Samantha Ruth Prabhu: ಸಮಂತಾ ಅವರ ಪತಿ ಐ ಲವ್ ಯೂ ಹೇಳಿಲ್ಲ ಯಾಕೆ? ರಾಜ್ ಹಿಂದೇಟು ಹಾಕೋಕೆ ಕಾರಣ ಏನು? ಇಲ್ಲಿ ಓದಿ. ಸಮಂತಾ ಹೈದರಾಬಾದ್‌ನಲ್ಲಿ (Hyderabad) ನಡೆದ ಮಾ ಇಂಟಿ ಬಂಗಾರಂ ಚಿತ್ರದ ಪ್ರಿ ರಿಲೀಸ್ (Pre-Release) ಕಾರ್ಯಕ್ರಮಕ್ಕೆ ಸಂಬಂಧಿಸಿದ ಹಲವು ಸಂಗತಿ ಈಗ ವೈರಲ್ ಆಗುತ್ತಿದೆ. ನಿರ್ಮಾಪಕ ರಾಜ್ ನಿಡಿಮೋರು ಮತ್ತು ನಟಿ ಸಮಂತಾ (Samantha Ruth Prabhu) ನಡುವಿನ ಹಲವಾರು ಕ್ಷಣಗಳೂ…

    Continue Reading

Latest News

View All

Search the Archives

Access over the years of investigative journalism and breaking reports

You May Have Missed