Category: Cinema
All cinema Kannada news updates
-

Trending: ಸೆಲೆಬ್ರಿಟಿಯಲ್ಲ, ಆದ್ರೆ ಎಲ್ಲಾ ಸೆಲೆಬ್ರಿಟಿಗಳ ಪಾರ್ಟಿಗೂ ಇವರು ಬೇಕೇ ಬೇಕು! ಒಂದು ಇವೆಂಟ್ನಲ್ಲಿ ಕಾಣಿಸ್ಕೊಳ್ಳೋಕೆ 15 ಲಕ್ಷ | This guy is not celebrity | | ACTPnews
Last Updated:Jun 17, 2026 11:24 AM IST Celebrities Life: ಈ ವ್ಯಕ್ತಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಪಾರ್ಟಿಯಲ್ಲಿ ಭಾಗವಹಿಸೋಕೆ ಲಕ್ಷಗಟ್ಟಲೆ ಪೇಮೆಂಟ್ ಗಳಿಸ್ತಾರೆ. ಅಲ್ಲಿ ಹೋಗಿ ಬಿಟ್ಟಿಯಾಗಿ ಪಾರ್ಟಿ ಎಂಜಾಯ್ ಮಾಡ್ತಾರೆ. ಯಾರಿದು? ಸೋಷಿಯಲ್ ಮೀಡಿಯಾ (Social Medi) ಬಂದ ನಂತರ ದುಡ್ಡು ಮಾಡೋಕೆ ಸಾವಿರ ದಾರಿ ಎನ್ನುವಂತಾಗಿಬಿಟ್ಟಿದೆ. ಸೆಲೆಬ್ರಿಟಿಯೇ ಅಲ್ಲದ ವ್ಯಕ್ತಿ ಸೆಲೆಬ್ರಿಟಿಗಳ (Celebrities) ಇವೆಂಟ್ನಲ್ಲಿ, ದೊಡ್ಡ ದೊಡ್ಡ ಪಾರ್ಟಿಗಳಲ್ಲಿ (Party) ಭಾಗವಹಿಸೋಕೆ ದುಡ್ಡು ಪಡೆಯೋದಂದ್ರೆ ಸುಮ್ನೇನಾ? ದೊಡ್ಡ ಪಾರ್ಟಿಗೆ ಆಹ್ವಾನ ಸಿಗೋದೇ…
-

Kannada Action Master: ಕನ್ನಡದ ಫೈಟ್ ಮಾಸ್ಟರ್ ರವಿವರ್ಮಾರನ್ನು ಗುರುತಿಸಿ ಮಾತನಾಡಿಸಿದ ಸಲ್ಮಾನ್ ಖಾನ್! ವಿಡಿಯೋ ಫುಲ್ ವೈರಲ್ | | ACTPnews
Last Updated:Jun 16, 2026 11:15 PM IST ಸಾಹಸ ನಿರ್ದೇಶಕ ರವಿ ವರ್ಮ ಅವರು ಬಾಲಿವುಡ್ ಅಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ. ಆಮೀರ್ ಖಾನ್ , ಸನ್ನಿ ಡಿಯೋಲ್ , ಸಲ್ಮಾನ್ ಖಾನ್ ಸೇರಿ ಇನ್ನು ಹಲವರು ತುಂಬಾನೆ ರಿಸ್ಪೆಕ್ಟ್ ಕೊಡುತ್ತಾರೆ. ಅದಕ್ಕೆ ಸಾಕ್ಷಿ ಅನ್ನುವ ಹಾಗೆ ಈಗೊಂದು ವಿಡಿಯೋ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಸ್ಟಾರ್ಸ್ ಕೊಡ್ತಾರೆ ಫುಲ್ ರಿಸ್ಪೆಕ್ಟ್! ಆಮೀರ್ ಖಾನ್ (Aamir Khan) ಅವರ ಚಿತ್ರ…
-

Kalki Part 2: ಕಲ್ಕಿ ಸಿನಿಮಾದಲ್ಲಿ ದೀಪಿಕಾ ಬದಲು ಈ ನಟಿಗೆ ಚಾನ್ಸ್! ಬಾಲಿವುಡ್ ತಾರೆಯ ಫ್ಯಾನ್ಸ್ಗೆ ಖುಷಿಯೋ ಖುಷಿ! | | ACTPnews
Last Updated:Jun 16, 2026 10:32 PM IST ಕಲ್ಕಿ 2898 ಎಡಿ ಎರಡನೇ ಭಾಗದ ಚಿತ್ರೀಕರಣ ಆರಂಭ, ದೀಪಿಕಾ ಪಡುಕೋಣೆ ಇರಲಾರರೆಂಬ ಸುದ್ದಿ, ಆಲಿಯಾ ಭಟ್ ಸೇರ್ಪಡೆ ಸಾಧ್ಯತೆ, ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮುಂದುವರಿಕೆದೀಪಿಕಾ ಪಡುಕೋಣೆ ಹೊರಬಂದಿದ್ದಾರೆ ಎನ್ನುವ ಸುದ್ದಿಗಳ ನಡುವೆಯೇ ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಹೆಸರು ಕೇಳಿಬರುತ್ತಿದೆ. ಕೆಲವು ವರದಿಗಳ ಪ್ರಕಾರ, ಆಲಿಯಾ ಭಟ್ ಈಗಾಗಲೇ ‘ಕಲ್ಕಿ 2898 ಎಡಿ’ ತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಕಲ್ಕಿ ಪ್ಯಾನ್ ಇಂಡಿಯಾ…
-

Gramayana Movie: ಮುದ್ದೆ ಮುರಿದ ಹಂಗೆ ಮುದ್ದಿಸಿ ತಿಂದೆ ಈ ಜೀವವನ್ನೇ! ವಿನಯ್-ಮೇಘಾ ಪ್ರೀತಿ ತುಂಬಿದ ಹಾಡು ರಿಲೀಸ್ | | ACTPnews
ಏನೇ ಹೇಳು ಕುಸುಮ… ಗ್ರಾಮಾಯಣ ಚಿತ್ರ ಹೆಸರೇ ಹೇಳುವಂತೆ ಗ್ರಾಮೀಣ ಸೊಗಡಿನ ಚಿತ್ರವೇ ಆಗಿದೆ. ವಿನಯ್ ರಾಜ್ಕುಮಾರ್ ಅವರಿಗೆ ಇಲ್ಲಿ ಮೇಘಾ ಶೆಟ್ಟಿ ಜೋಡಿ ಆಗಿದ್ದಾರೆ. ಕುಸುಮ ಅನ್ನೋ ರೋಲ್ ಅನ್ನೆ ಇಲ್ಲಿ ಮಾಡಿದ್ದಾರೆ. ಸರಳ ಪದಗಳ ಚೆಂದದ ಸಾಹಿತ್ಯ ನಾಯಕಿ ಕುಸುಮ ಮೇಲೇನೆ ಇಲ್ಲೊಂದು ಹಾಡು ಇದೆ. “ಏನೇ ಹೇಳು ಕುಸುಮ” ಅಂತ ಇದು ಸಾಗುತ್ತದೆ. ಪ್ರಮೋದ್ ಮರವಂತೆ ಬರೆದಿರೋ ಈ ಹಾಡನ್ನ ನಿಹಾಲ್ ತಾವ್ರೋ ಮತ್ತು ಶಶಿ ಕಲ್ಲೂರ್ ಹಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಗ್ರಾಮಾಯಾಣ…
-

Actor: ನನ್ನ ಗಂಡನಿಗೆ ಕೂದಲಿಲ್ಲ, ಅವರು ಧರಿಸಿರುವುದು ವಿಗ್! ಬಿಗ್ ಸೀಕ್ರೆಟ್ ರಿವೀಲ್ ಮಾಡಿದ ಖ್ಯಾತ ನಟನ ಪತ್ನಿ | | ACTPnews
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸುನೀತಾ ಅಹುಜಾ ತಮ್ಮ ವೈಯಕ್ತಿಕ ಜೀವನ, ಕುಟುಂಬ ಹಾಗೂ ಪತಿ ಗೋವಿಂದ ಅವರ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಗೋವಿಂದ ಅವರ ಯೌವನದ ದಿನಗಳನ್ನು ನೆನಪಿಸಿಕೊಂಡ ಅವರು, ಆ ಕಾಲದಲ್ಲಿ ಗೋವಿಂದ ತುಂಬಾ ಹ್ಯಾಂಡ್ ಸಮ್ ಆಗಿ ಕಾಣುತ್ತಿದ್ದರು ಎಂದು ಹೇಳಿದ್ದಾರೆ. Govinda’s Wife: “Kya maal tha Chichi 90s me!! Male Feminist Vadapaw: “Haan, ekdum maal tha. Govinda ke ghungrale…
-

Gilli Nata: ಗುಡ್ ನ್ಯೂಸ್ ಕೊಟ್ಟ ಗಿಲ್ಲಿ! ಯಶ್, ದಳಪತಿ ಸಿನಿಮಾ ಮಾಡಿದ್ದ ನಿರ್ಮಾಪಕರ ಜೊತೆ ಹೊಸ ಸಿನಿಮಾ ಅನೌನ್ಸ್! | | ACTPnews
Last Updated:Jun 16, 2026 7:25 PM IST Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12ರ (Kannada Season 12) ಟ್ರೋಫಿ ಗೆದ್ದು ರಾಜ್ಯಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ಗಿಲ್ಲಿ ನಟ (Gilli Nata) ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಗಿಲ್ಲಿ ನಟ ಬಿಗ್ ಬಾಸ್ ಕನ್ನಡ ಸೀಸನ್ 12ರ (Kannada Season 12) ಟ್ರೋಫಿ ಗೆದ್ದು ರಾಜ್ಯಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ಗಿಲ್ಲಿ ನಟ (Gilli Nata) ಇದೀಗ…
-

Actor Vishal Meets Vijay: ಹೂಗುಚ್ಛ ಮತ್ತು ಶಾಲು ನಿರಾಕರಿಸಿದ ಸಿಎಂ ವಿಜಯ್, ಆ ಹಣವನ್ನು 3 ಹುಡುಗಿಯರ ಶಿಕ್ಷಣಕ್ಕಾಗಿ ಬಳಸಿದ ನಟ ವಿಶಾಲ್ | | ACTPnews
Last Updated:Jun 16, 2026 5:54 PM IST ತಮ್ಮನ್ನು ಭೇಟಿ ಮಾಡುವ ಸಂದರ್ಭದಲ್ಲಿ ಯಾರು ಹೂಗುಚ್ಛ ಹಾಗೂ ಶಾಲು ತರಬಾರದು ಎಂದು ಸೂಚನೆ ನೀಡಿರುವ ಸಿಎಂ ವಿಜಯ್ ಅವರ ನಡೆಗೆ ಮೆಚ್ಚುಗೆ ಸೂಚಿಸಿರುವ ನಟ ವಿಶಾಲ್, ಈ ಹಣವನ್ನು ಮೂವರು ಬಡ ಬಾಲಕಿಯರ ಶಿಕ್ಷಣಕ್ಕೆ ದೇಣಿಗೆಯಾಗಿ ನೀಡಿದ್ದಾರೆ. News18 ಮುಖ್ಯಮಂತ್ರಿ ವಿಜಯ್ (Tamil Nadu CM Vijay) ಅವರು ಹೂಗುಚ್ಛ ಮತ್ತು ಶಾಲು ನಿರಾಕರಿಸಿದ ನಂತರ, ಹೂಗುಚ್ಛ ಮತ್ತು ಶಾಲು ಹೊದಿಸಲು ಉದ್ದೇಶಿಸಿದ್ದ ಹಣವನ್ನು ತಮಿಳುನಾಡಿನ…
-

Darshan: ದರ್ಶನ್ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ವಿಜಯಲಕ್ಷ್ಮಿ! ‘ದಾಸ’ನ ಆ ಒಂದು ಬೇಡಿಕೆ ಈಡೇರುತ್ತಾ? | | ACTPnews
Last Updated:Jun 16, 2026 6:34 PM IST ಜೂನ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದ್ದ ಬಹುಚರ್ಚಿತ ‘ಬಾಸ್’ (Boss) ಸಿನಿಮಾಗೆ ಮತ್ತೆ ಕಾನೂನು ಅಡ್ಡಿ ಎದುರಾಗಿದೆ. ದರ್ಶನ್ ಜೂನ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದ್ದ ಬಹುಚರ್ಚಿತ ‘ಬಾಸ್’ (Boss) ಸಿನಿಮಾಗೆ ಮತ್ತೆ ಕಾನೂನು ಅಡ್ಡಿ ಎದುರಾಗಿದೆ. ಚಿತ್ರದ ಬಿಡುಗಡೆಗೆ ಸಂಬಂಧಿಸಿದ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಸ್ಯಾಂಡಲ್ವುಡ್ ನಟ ದರ್ಶನ್ (Actor Darshan) ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ (Vijayalakshmi) ಇದೀಗ ಕರ್ನಾಟಕ ಹೈಕೋರ್ಟ್ನ ಮೆಟ್ಟಿಲೇರಿದ್ದಾರೆ.…
-

Madhuri Dixit: ಬೆಂಗಳೂರಿನ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟ ಮಾಧುರಿ ದೀಕ್ಷಿತ್! ಬಾಲಿವುಡ್ ನಟಿಗೆ ಆಶೀರ್ವದಿಸಿದ ಆ ದೇವರು ಯಾರು? | | ACTPnews
Last Updated:Jun 16, 2026 6:00 PM IST ಬಾಲಿವುಡ್ನ ಖ್ಯಾತ ನಟಿ ಮಾಧುರಿ ದೀಕ್ಷಿತ್ (Madhuri Dixit) ಹಾಗೂ ಅವರ ಪತಿ ಡಾ. ಶ್ರೀರಾಮ್ ನೆನೆ (Dr. Sriram Nene) ಸೋಮಾವತಿ ಅಮವಾಸ್ಯೆಯಂತಹ ಪವಿತ್ರ ದಿನದಂದು ಬೆಂಗಳೂರಿನ ಪ್ರಸಿದ್ಧ ಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ (Muneshwara Swamy Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಟಿ ಮಾಧುರಿ ದೀಕ್ಷಿತ್ ಬಾಲಿವುಡ್ನ ಖ್ಯಾತ ನಟಿ ಮಾಧುರಿ ದೀಕ್ಷಿತ್ (Madhuri Dixit) ಹಾಗೂ ಅವರ ಪತಿ ಡಾ. ಶ್ರೀರಾಮ್…
-

Darashan: ದರ್ಶನ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್! ನೆಚ್ಚಿನ ನಟನನ್ನು ನೋಡುವ ಆ ಒಂದು ಅವಕಾಶವೂ ಮಿಸ್! | | ACTPnews
Last Updated:Jun 16, 2026 5:13 PM IST ಟ್ರಯಲ್ ವೇಳೆ ಆರೋಪಿಗಳು ಖುದ್ದು ಕೋರ್ಟ್ ಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲ ಸುನೀಲ್ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಇದೀಗ ಆ ಅರ್ಜಿ ವಾಪಸ್ಸು ಪಡೆಯಲು ದರ್ಶನ್ ಪರ ವಕೀಲ ನಿರ್ಧರಿಸಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Case) ಇದೀಗ ಮಹತ್ತರ ಘಟ್ಟ ತಲುಪಿದೆ ತಲುಪಿದೆ. ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ…
Latest News
Search the Archives
Access over the years of investigative journalism and breaking reports
You May Have Missed












