Author: Sanga
-

Devi Mahathme Movie: ‘ದೇವಿ ಮಹಾತ್ಮೆ’ ಚಿತ್ರದ ಟೀಸರ್ ರಿಲೀಸ್; ರಂಗಾಯಣ ರಘು ನಟನೆಗೆ ಫ್ಯಾನ್ಸ್ ಫಿದಾ | | ACTPnews
Last Updated:Jun 19, 2026 11:05 PM IST ರಂಗಾಯಣ ರಘು ಅಭಿನಯಿಸಿರುವ ದೇವಿ ಮಹಾತ್ಮೆ ಚಿತ್ರ ಏನೋ ಮಾಡುವ ಹಾಗೆ ಇದೆ. 1 ನಿಮಿಷ 5 ಸೆಕೆಂಡ್ನ ಈ ಟೀಸರ್ನ ಕೊನೆಯಲ್ಲಿ ರಂಗಾಯಣ ರಘು ನಿಮಗೆ ಬೇರೆ ರೀತಿನೇ ಕಾಣಿಸುತ್ತಾರೆ. ಇಲ್ಲಿ ಇವರ ಅಸಲಿ ಪ್ರತಿಭೆ ಹೊರ ಬಂದಿದೆ. ಈ ಚಿತ್ರದ ಸುತ್ತ ಇನ್ನಷ್ಟು ವಿವರ ಇಲ್ಲಿದೆ ಓದಿ. ದೇವಿ ಮಹಾತ್ಮೆ ಸಿನಿಮಾ ಟೀಸರ್; ರಂಗಾಯಣ ರಘು ನಿಮ್ಮನ್ನ ಕಾಡ್ತಾರೆ! ರಂಗಾಯಣ ರಘು (Rangayana Raghu)…
-

Darshan: ‘ನಾನ್ ಬರ್ತಿದ್ದೀನಿ ಚಿನ್ನ’! ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್! ಶೀಘ್ರದಲ್ಲೇ ದಾಸನ ನೋಡೋ ಚಾನ್ಸ್ | | ACTPnews
Last Updated:Jun 19, 2026 10:52 PM IST ದರ್ಶನ್ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಗಳಿಗೆ ಬಂದೇ ಬಿಟ್ಟಿದೆ. ಡೆವಿಲ್ ಚಿತ್ರದ OTT ಬಿಡುಗಡೆಗೆ ಸಂಬಂಧಿಸಿದ ಮಹತ್ವದ ಸುಳಿವು ಇದೀಗ ಹೊರಬಿದ್ದಿದ್ದು, ಶೀಘ್ರದಲ್ಲೇ ಝೀ5 ವೇದಿಕೆಯಲ್ಲಿ ಡೆವಿಲ್ ಸಿನಿಮಾ ಬಿಡುಗಡೆಯಾಗಲಿದೆ. ದರ್ಶನ್ ಸ್ಯಾಂಡಲ್ವುಡ್ ನಟ ದರ್ಶನ್ ಅಭಿನಯದ ‘ಡೆವಿಲ್'(Darshan) ಸಿನಿಮಾ ಬಿಡುಗಡೆಯಾಗಿ ಈಗಾಗಲೇ ಆರು ತಿಂಗಳು ಕಳೆದಿದ್ದರೂ, ಚಿತ್ರ ಇನ್ನೂ OTT ವೇದಿಕೆಗೆ ಬಂದಿರಲಿಲ್ಲ. ಇದರಿಂದಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಪ್ರಶ್ನೆಗಳು ಮೂಡಿದ್ದವು. ಡೆವಿಲ್ (Devil) OTTಗೆ…
-

Yogi Adithyanath: ‘500 ವರ್ಷ ಕಾದಿದ್ದೀರಿ, ಇನ್ನೂ 15 ದಿನ ಕಾಯಿರಿ’, ರಾಮಮಂದಿರ ದೇಣಿಗೆ ಹಗರಣದ ಬಗ್ಗೆ ವಿರೋಧಿಗಳಿಗೆ ಯೋಗಿ ಟಾಂಗ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 3:42 PM IST Ayodhya Ram Mandir Donation Scam: ಎಸ್ಐಟಿ ತನ್ನ ಕೆಲಸವನ್ನು ಮಾಡುತ್ತಿದೆ. ಎಸ್ಐಟಿ ವಿರುದ್ಧ ಯಾರಿಗಾದರೂ ಯಾವುದೇ ದೂರುಗಳಿದ್ದರೆ, ಅವರನ್ನು ಕೇಳಲು ಅವರಿಗೆ ಅವಕಾಶ ನೀಡಲಾಗುವುದು ಎಂದ ಯೋಗಿ ಆದಿತ್ಯನಾಥ್, ತನಿಖೆಯ ಸಮಯದಲ್ಲಿ ಹೇಳಿಕೆಗಳನ್ನು ನೀಡುವುದನ್ನು ತಡೆಯಿರಿ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಿಡಲಾಗುವುದಿಲ್ಲ ಎಂದು ಹೇಳಿದರು. News18 Ayodhya Ram Temple Donation Scam: ಅಯೋಧ್ಯಾ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯಲ್ಲಿ ಭಾರೀ ಕೋಟಿ ಕೋಟಿ…
-

Droupadi Murmu: ಆಮಿರ್ ಖಾನ್ ಪ್ರೊಡಕ್ಷನ್ನಲ್ಲಿ ದ್ರೌಪದಿ ಮುರ್ಮು ಬಯೋಪಿಕ್! ಯಾರಾಗ್ತಾರೆ ಗೊತ್ತಾ ‘ರಾಷ್ಟ್ರಪತಿ’? | | ACTPnews
Last Updated:Jun 19, 2026 10:15 PM IST ರಾಷ್ಟ್ರಪತಿ ದೌಪದಿ ಮುರ್ಮು ಅವರ ಸಾಧನೆ ಕುರಿತು ಮಹತ್ವದ ಸಾಕ್ಷ್ಯಚಿತ್ರವೊಂದು ಸಿದ್ಧವಾಗುತ್ತಿದ್ದು, ಬಾಲಿವುಡ್ ನ ಪ್ರಸಿದ್ದ ಸಂಸ್ಥೆ ಅಮೀರ್ ಖಾನ್ ಪ್ರೊಡಕ್ಷನ್ಸ್ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ದ್ರೌಪದಿ ಮುರ್ಮು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಜೀವನವು ಕೇವಲ ರಾಜಕೀಯ ಸಾಧನೆಯ ಕಥೆಯಲ್ಲ, ಅದು ಪರಿಶ್ರಮ, ಹೋರಾಟ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಬದಲಾವಣೆಯ ಸಂಕೇತವಾಗಿದೆ. ಇದೀಗ ರಾಷ್ಟ್ರಪತಿ ದೌಪದಿ ಮುರ್ಮು ಅವರ ಸಾಧನೆ ಕುರಿತು…
-

Kalasipalya Movie: “ಧೂಳ್ ಮಗ ಧೂಳ್” ಹಾಡಿಗೆ ಕುಣಿದು ಕುಪ್ಪಳಿಸಿದ ಫ್ಯಾನ್ಸ್! ಸೆಲೆಬ್ರಿಟಿಸ್ ಖುಷ್ | | ACTPnews
Last Updated:Jun 19, 2026 4:06 PM IST ದರ್ಶನ್ ಕಲಾಸಿಪಾಳ್ಯ ಚಿತ್ರ ರೀ-ರಿಲೀಸ್ ಆಗಿದೆ. ಥಿಯೇಟರ್ ಅಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಈ ಕ್ಷಣದ ಸಂಪೂರ್ಣ ಚಿತ್ರಣ ಇಲ್ಲಿದೆ ಓದಿ. ಕಲಾಸಿಪಾಳ್ಯ “ಧೂಳ್ ಮಗ ಧೂಳ್” ಹಾಡಿಗೆ ಕುಣಿದು ಕುಪ್ಪಳಿಸಿದ ಫ್ಯಾನ್ಸ್; ಬಾಸ್ ಬಿಡೋ ಮಾತೇ ಇಲ್ಲ ಎಂದ ಸೆಲೆಬ್ರಿಟೀಸ್.! ದರ್ಶನ್ (Darshan) ಅಭಿನಯದ ಕಲಾಸಿಪಾಳ್ಯ ಚಿತ್ರ (Kalasipalya Movie) ಮತ್ತೊಮ್ಮೆ ಬಂದಿದೆ. ಬೆಂಗಳೂರಿನ ಪ್ರಸನ್ನ ಥಿಯೇಟರ್ ಅಲ್ಲಿ ಅಭಿಮಾನಿಗಳು ದೊಡ್ಡ ಹಬ್ಬವನ್ನೆ ಮಾಡಿದ್ದಾರೆ. ಕಟೌಟ್ಗೆ…
-

Cyber Crime: ಮಾಜಿ ಪ್ರಧಾನಿ ಮಗನಿಗೆ 7.8 ಕೋಟಿ ವಂಚನೆ! ಸೈಬರ್ ವಂಚಕರ ಬಲೆಗೆ ಬಿದ್ದಿದ್ದು ಹೇಗೆ ಉದ್ಯಮಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 8:54 PM IST Cyber Crime: ರಾಜಕೀಯ ಗಣ್ಯರೇ ಸೈಬರ್ ಖದೀಮರ ಬಲೆಗೆ ಬೀಳುತ್ತಿರುವ ಆತಂಕಕಾರಿ ಘಟನೆ ದೆಹಲಿಯಲ್ಲಿ ವರದಿಯಾಗಿದೆ. ಅದರಂತೆ, ಭಾರತದ ಮಾಜಿ ಪ್ರಧಾನಿ ಇಂದರ್ ಕುಮಾರ್ ಗುಜ್ರಾಲ್ ಅವರ ಪುತ್ರ ನರೇಶ್ ಗುಜ್ರಾಲ್ ಭಾರಿ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯರೂ ಆಗಿರುವ ನರೇಶ್ ಗುಜ್ರಾಲ್ ಅವರ ಹೆಸರಿನಲ್ಲಿ ವಂಚಕರು ಬರೋಬ್ಬರಿ ₹7.8 ಕೋಟಿ ರೂಪಾಯಿಗಳನ್ನು ದೋಚಿದ್ದಾರೆ. ಆ ಕುರಿತ ವರದಿ ಇಲ್ಲಿದೆ. ನರೇಶ್ ಗುಜ್ರಾಲ್ ದೆಹಲಿ:…
-

Rukmini Vasanth: ನಟಿ ರುಕ್ಮಿಣಿ ವಸಂತ್ ಅಶ್ಲೀಲ ಎಐ ಫೋಟೋ ವೈರಲ್ ಕೇಸ್; ಮೂವರು ಆರೋಪಿಗಳ ಬಂಧನ | | ACTPnews
Last Updated:Jun 19, 2026 9:18 PM IST Rukmini Vasanth: ನಟಿ ರುಕ್ಮಿಣಿ ವಸಂತ್ ಅಶ್ಲೀಲ ಫೋಟೋ ವೈರಲ್ ಪ್ರಕರಣ ಸಂಬಂಧಿಸಿದಂತೆ ಸೈಬರ್ ಕಮಾಂಡ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ರುಕ್ಮಿಣಿ ವಸಂತ್ ಸ್ಯಾಂಡಲ್ ವುಡ್ ನಟಿ ರುಕ್ಮಿಣಿ ವಸಂತ್ (Actress Rukmini Vasanth) ಅವರು ಬಿಕಿನಿ ತೊಟ್ಟು ಸ್ವಿಮ್ಮಿಂಗ್ ಪೂಲ್ನಿಂದ ಹೊರಗೆದ್ದು ಬಂದಂತೆ ಎಐ ಬಳಸಿ ಕ್ರಿಯೇಟ್ ಮಾಡಿದ್ದ ಡೀಪ್ಫೇಕ್ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ನಟಿ ದೂರು ನೀಡಿದ್ದರು, ಬಳಿಕ ಈ…
-

Prajwal Karavali Movie: ಹೊಸ ದಾಖಲೆ ಬರೆಯಲು ಸಜ್ಜಾದ ‘ಕರಾವಳಿ’! ಸು ಫ್ರಮ್ ಸೋ ರಿಲೀಸ್ ಆದ ದಿನವೇ ಬಿಡುಗಡೆ | | ACTPnews
ಕರಾವಳಿ ರಿಲೀಸ್ ಡೇಟ್ ಅನೌನ್ಸ್ ಕಳೆದ ವರ್ಷ ಜುಲೈ-25 ರಂದು ಸು ಫ್ರಮ್ ಸೋ ಚಿತ್ರ ರಿಲೀಸ್ ಆಗಿತ್ತು. ಕಡಿಮೆ ಬಜೆಟ್ನ ಈ ಚಿತ್ರ ಹೊಸ ದಾಖಲೆಯನ್ನೆ ಬರೆಯಿತು. ಕನ್ನಡ ಇಂಡಸ್ಟ್ರಿಯಲ್ಲಿ ಇದು ಹೊಸ ಅಲೆಯನ್ನೆ ಎಬ್ಬಿಸಿತ್ತು. ಜುಲೈ-24 ರಂದು ರಿಲೀಸ್ ಹೆಸರು ಕೂಡ ಹೇಳಲು ಬರ್ತಾ ಇರಲಿಲ್ಲ. ಆ ರೀತಿನೇ ಈ ಚಿತ್ರದ ಪ್ರಚಾರ ಇತ್ತು. ಒಂದೇ ಒಂದು ಪ್ರೆಸ್ ಮೀಟ್ ಮಾಡಿದ್ದರು. ಆದರೆ, ಈ ಚಿತ್ರ ತನ್ನ ಕಂಟೆಂಟ್ ನಿಂದಲೇ ಎಲ್ಲರ ದಿಲ್ ಕದ್ದಿದೆ.…
-

Crime News: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ! ಖಾಸಗಿ ಭಾಗಕ್ಕೆ ಬುಲೆಟ್, ಕಲ್ಲು ತುಂಬಿ ವಿಕೃತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 7:52 PM IST Crime News: 28 ವರ್ಷದ ವಿವಾಹಿತ ಮಹಿಳೆಯೊಬ್ಬರ ಮೇಲೆ ಐವರು ಯುವಕರು ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಖಾಸಗಿ ಭಾಗಗಳಿಗೆ ಜೀವಂತ ಬುಲೆಟ್ (ಕಾರ್ಟ್ರಿಡ್ಜ್), ಕಲ್ಲು ಹಾಗೂ ಮರದ ತುಂಡುಗಳನ್ನು ಹಾಕಿ ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅದರಂತೆ, ಈ ಕ್ರೂರ ಕೃತ್ಯವು ದೆಹಲಿಯ ನಿರ್ಭಯಾ ಪ್ರಕರಣದ ಭೀಕರತೆಯನ್ನು ನೆನಪಿಸುವಂತಿದೆ. ಆ ಕುರಿತ ವರದಿ ಇಲ್ಲಿದೆ. News18 ಬೇಗುಸರಾಯ್ (ಬಿಹಾರ): ಬಿಹಾರದ (Bihar) ಬೇಗುಸರಾಯ್ನಲ್ಲಿ (Begusarai)…
-

Pavithra Gowda: ಜೈಲಲ್ಲಿ ಪವಿತ್ರಾ ಗೌಡಗೆ ನಿಜಕ್ಕೂ ಸಿಗ್ತಿತ್ತಾ ರಾಜಾತಿಥ್ಯ? ಜೈಲಾಧಿಕಾರಿಗಳಿಂದ ಮಹತ್ವದ ಹೇಳಿಕೆ | | ACTPnews
Last Updated:Jun 19, 2026 7:56 PM IST ಆರೋಪಗಳು ವ್ಯಾಪಕ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಜೈಲಧಿಕಾರಿಗಳು ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿ ಪವಿತ್ರಾ ಗೌಡಗೆ ಯಾವುದೇ ರೀತಿಯ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಎಂದು ಸ್ಷಷ್ಟನೆ ನೀಡಿದ್ದಾರೆ ಪವಿತ್ರಾ ಗೌಡ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ A1 ಪವಿತ್ರಾ ಗೌಡ (Pavithra Gowda) ವಿರುದ್ಧ ರಾಜಾತಿಥ್ಯ ಆರೋಪ ಕೇಳಿಬಂದಿತ್ತು. ಕೆಲ ದಿನಗಳ ಹಿಂದೆ ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರಾ ನಾಗರಾಜ್ (Sandhya…
Latest News
Search the Archives
Access over the years of investigative journalism and breaking reports
You May Have Missed












