Author: Sanga
-

Pavithra Gowda: ಜೈಲಲ್ಲಿ ಪವಿತ್ರಾ ಗೌಡಗೆ ನಿಜಕ್ಕೂ ಸಿಗ್ತಿತ್ತಾ ರಾಜಾತಿಥ್ಯ? ಜೈಲಾಧಿಕಾರಿಗಳಿಂದ ಮಹತ್ವದ ಹೇಳಿಕೆ | | ACTPnews
Last Updated:Jun 19, 2026 7:56 PM IST ಆರೋಪಗಳು ವ್ಯಾಪಕ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಜೈಲಧಿಕಾರಿಗಳು ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿ ಪವಿತ್ರಾ ಗೌಡಗೆ ಯಾವುದೇ ರೀತಿಯ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಎಂದು ಸ್ಷಷ್ಟನೆ ನೀಡಿದ್ದಾರೆ ಪವಿತ್ರಾ ಗೌಡ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ A1 ಪವಿತ್ರಾ ಗೌಡ (Pavithra Gowda) ವಿರುದ್ಧ ರಾಜಾತಿಥ್ಯ ಆರೋಪ ಕೇಳಿಬಂದಿತ್ತು. ಕೆಲ ದಿನಗಳ ಹಿಂದೆ ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರಾ ನಾಗರಾಜ್ (Sandhya…
-

Gilli Nata: ಗಿಲ್ಲಿ ‘ನಟ’ನಿಗೆ ಡಬಲ್ ಧಮಾಕಾ! ಒಂದೆಡೆ ಶ್ರೀಲೀಲಾ ನಾಯಕಿ, ಮತ್ತೊಂದೆಡೆ ಭರ್ಜರಿ ಸಂಭಾವನೆ? | | ACTPnews
Last Updated:Jun 19, 2026 7:30 PM IST ಈ ಚಿತ್ರದ ಮೂಲಕ ಗಿಲ್ಲಿ ನಟಗೆ ಒಂದೇ ಸಮಯದಲ್ಲಿ ಎರಡು ದೊಡ್ಡ ಅವಕಾಶಗಳು ಸಿಕ್ಕಂತಾಗಿದೆ. ಮೊದಲನೆಯದಾಗಿ ಅವರು ನಾಯಕ ನಟನಾಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಎರಡನೆಯದಾಗಿ ಅವರ ಜೊತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ನಟಿ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸಲಿದ್ದಾರೆ ಗಿಲ್ಲಿ ನಟ ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada Season 12) ಟ್ರೋಫಿ ಗೆದ್ದು ಕರ್ನಾಟಕ ಮನೆಮಾತಾಗಿದ್ದ ಗಿಲ್ಲಿ ನಟ (Gilli…
-

NEET Scam: ನಕಲಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆಗಳ ಮಾರಾಟ, 19 ವರ್ಷದ ಯುವಕನ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 4:21 PM IST NEET Re-Exam 2026: ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪ್ರತಾಪ್ ನಗರ ಪೊಲೀಸ್ ಠಾಣೆ ನೇತೃತ್ವದ ವಿಶೇಷ ತಂಡ ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿ ಪಟೇಲ್ ನಗರದ ಮನೆಯ ಮೇಲೆ ಹಠಾತ್ ದಾಳಿ ನಡೆಸಿತು. News18 ಭಿಲ್ವಾರ: ಜೂನ್ 21 ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಗೂ ಮುನ್ನ, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನಕಲಿ ರೀ-ನೀಟ್ ಪ್ರಶ್ನೆ ಪತ್ರಿಕೆಗಳನ್ನು ವೈರಲ್ ಮಾಡಿ ಮಾರಾಟ ಮಾಡಿದ…
-

Cocktail 2 Movie Review: ‘ಹಿಂದಿ ಉಚ್ಛಾರಣೆ ಸರಿ ಇಲ್ಲ’! ರಶ್ಮಿಕಾ ಅಭಿನಯಕ್ಕೆ ವಿಮರ್ಶಕರಿಂದ ಭಾರೀ ಟೀಕೆ | | ACTPnews
Last Updated:Jun 19, 2026 4:10 PM IST ಕಾಕ್ಟೇಲ್ -2 ಸಿನಿಮಾದಲ್ಲಿ ರಶ್ಮಿಕಾ ಪಾತ್ರಕ್ಕೆ ಸ್ಕೋಪ್ ಇಲ್ವೇ? ಹಿಂದಿ ಭಾಷೆ ಬಗ್ಗೆ ಟೀಕೆಗಳು ಕೇಳಿ ಬರ್ತಿವೇಯೇ? ಈ ಚಿತ್ರದ ವಿಮರ್ಶೆಗಳು ಹೇಗಿವೆ? ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ. ರಶ್ಮಿಕಾ ಹಿಂದಿ ಭಾಷೆ ಉಚ್ಛಾರಣೆ ಸರಿ ಇಲ್ಲ; ಪಾತ್ರಕ್ಕೆ ಸ್ಕೋಪ್ ಇಲ್ಲ! ಕಾಕ್ಟೇಲ್ 2 ಚಿತ್ರ (Cocktail 2 Movie) ರಿಲೀಸ್ ಆಗಿದೆ. ಆದರೆ, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಸೈಡ್ ಲೈನ್ ಆದ್ರೇ?…
-

Samantha Ruth Prabhu: ನಿಜ ಜೀವನದಲ್ಲೂ ಸಮಂತಾ ಅಪ್ಪಟ ಬಂಗಾರ! ಹಾಡಿ ಹೊಗಳಿದ ಪತಿ ರಾಜ್ ನಿಡಿಮೋರು ಸಹೋದರಿ | | ACTPnews
Last Updated:Jun 19, 2026 6:10 PM IST ಚಿತ್ರ ಮಾ ಇಂಟಿ ಬಂಗಾರಂ ತೆರೆಕಂಡ ದಿನವೇ, ರಾಜ್ ನಿಡಿಮೋರು (Raj Nidimoru) ಅವರ ಸಹೋದರಿ ಶೀತಲ್ ನಿಡಿಮೋರು (Sheetal Nidimoru) ಸಮಂತಾ ಬಗ್ಗೆ ಬರೆದ ಹೃದಯಸ್ಪರ್ಶಿ ನೋಟ್ ವೈರಲ್ ಆಗಿದೆ. ನಟಿ ಸಮಂತಾ ರುತ್ ಪ್ರಭು ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಪರದೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ನಿಜವಾದ ಬಂಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರ ಹೊಸ ಚಿತ್ರ ಮಾ…
-

IAS Officers Abscond: ಭ್ರಷ್ಟಾಚಾರ ಆರೋಪ ಬೆನ್ನಲ್ಲೇ ಇಬ್ಬರು ಐಎಎಸ್ ಅಧಿಕಾರಿಗಳು ಎಸ್ಕೇಪ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ವಿಶೇಷ ಜಾಗೃತ ಘಟಕ (ಎಸ್ವಿಯು) ರಾಜ್ಯ ರಾಜಧಾನಿಯಲ್ಲಿರುವ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಗುತ್ತಿಗೆದಾರ ಮತ್ತು ಮಧ್ಯವರ್ತಿ ರಿಷು ಶ್ರೀ ಜೊತೆಗಿನ ಸಂಬಂಧಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ. ರಿಷು ಶ್ರೀ ಈಗ ಬಂಧನದಲ್ಲಿದ್ದಾರೆ. ರಿಷು ವಿದೇಶ ಪ್ರವಾಸಗಳು ಸೇರಿದಂತೆ ವಿವಿಧ ರೀತಿಯ ಅಕ್ರಮ ಸಂಭಾವನೆಗಳನ್ನು ಪಡೆದಿದ್ದಾರೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ವಿಜಿಲೆನ್ಸ್ ಘಟಕ ಆರೋಪಿಸಿದ ನಂತರ ರಾಜ್ಯ ಸರ್ಕಾರ ಮೇ 30 ರಂದು ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು. ‘ಸರ್ಕಾರದ ಆಯೋಗದ ಒಪ್ಪಂದ’ ಮತ್ತು…
-

Dhanush Movie: ಧನುಷ್ ಚಿತ್ರಕ್ಕೂ ಓಂ ಟೈಟಲ್! ವಿಡಿಯೋ ವೈರಲ್ | | ACTPnews
Last Updated:Jun 19, 2026 4:12 PM IST ಕನ್ನಡದಲ್ಲಿ 31 ವರ್ಷದ ಹಿಂದೆ ಓಂ ಚಿತ್ರ ಬಂದಿದೆ. ಉಪ್ಪಿ ಮತ್ತು ಶಿವಣ್ಣ ಅವರ ಈ ಚಿತ್ರ ಕಲ್ಟ್ ಚಿತ್ರವೇ ಆಗಿದೆ. ಆದರೆ, ಕನ್ನಡದಲ್ಲಿ ಓಂ ಮಾಡುವ ಸಾಹಸ ಯಾರೂ ಮಾಡಲೇ ಇಲ್ಲ. ಇದರ ನಡುವೆ ಇದೀಗ ತಮಿಳು ನಟ ಧನುಷ್ ಅಭಿನಯದ 55 ನೇ ಚಿತ್ರಕ್ಕೆ ಓಂ ಅನ್ನುವ ಹೆಸರು ಇಟ್ಟಿದ್ದಾರೆ. ಇದರ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಇದರ ವಿವರ ಇಲ್ಲಿದೆ ಓದಿ. ಧನುಷ್…
-

Director Raghavendra Rao: ‘ಈ ಟಚ್ಚಲಿ ಏನೋ ಇದೆ..’ ನಟಿಯರನ್ನು ಮುಟ್ಟಿದ ರೀತಿಗೆ ಸ್ಟಾರ್ ಮೇಕರ್ ರಾಘವೇಂದ್ರ ರಾವ್ಗೆ ಭಾರೀ ಟೀಕೆ | | ACTPnews
Last Updated:Jun 19, 2026 4:17 PM IST ಟಾಲಿವುಡ್ ಸ್ಟಾರ್ ಮೇಕರ್ ನಿರ್ದೇಶಕ ರಾಘವೇಂದ್ರ ರಾವ್ ವಿಡಿಯೋ ವೈರಲ್ ಆಗಿದೆ. ವಿಕ್ಟರಿ ವೆಂಕಟೇಶ್ ಅವರ ಹೊಸ ಚಿತ್ರದ ಮುಹೂರ್ತದ ಸಮಯದಲ್ಲಿ ಈ ವಿಡಿಯೋ ಏನೇನೋ ಹೇಳುತ್ತದೆ. ಇದರ ವಿವರ ಇಲ್ಲಿದೆ ಓದಿ. ಈ ಟಚ್ ಅಲ್ಲಿ ಏನೋ ಇದೆ! ವಿಕ್ಟರಿ ವೆಂಕಟೇಶ್ (Victory Venkatesh) ಮತ್ತು ನಂದಮೂರಿ ಕಲ್ಯಾಣ್ ರಾಮ್ ಚಿತ್ರ ಸೆಟ್ಟೇರಿದೆ. ಆದರೆ, ಈ ಚಿತ್ರದ ಸುದ್ದಿ ಅಷ್ಟೇನೂ ವೈರಲ್ ಆಗಿಲ್ಲ. ಈ ಚಿತ್ರದ…
-

Road Accident: ನಿಲ್ಲಿಸಿದ್ದ ವಾಹನ ಹಿಂದಕ್ಕೆ ಚಲಿಸಿ ಕಣಿವೆಗೆ ಉರುಳಿ ಮಹಿಳೆ, ಶಿಶು ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 4:31 PM IST Tragic Accident in Lahaul-Spiti: ಘಟನೆಯಲ್ಲಿ ಗಾಯಗೊಂಡಿರುವ 52 ವರ್ಷದ ಸವಿತಾ ದೇವಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ನಡೆದ ಸ್ಥಳವು ಕೊಕ್ಸರ್ ನಿಂದ ರೋಹ್ತಾಂಗ್ ಕಡೆಗೆ ಸುಮಾರು 8 ಕಿಲೋಮೀಟರ್ ಎತ್ತರದಲ್ಲಿದೆ. ಈ ಪ್ರದೇಶವು ಕಷ್ಟಕರವಾದ ಭೂಪ್ರದೇಶ ಮತ್ತು ಕಳಪೆ ಮೊಬೈಲ್ ನೆಟ್ಚರ್ಕ್ ಸಂಪರ್ಕವನ್ನು ಹೊಂದಿದೆ. News18 ಶಿಮ್ಲಾ: ಲಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ ನಿಲ್ಲಿಸಿದ್ದ ವಾಹನ ಹಿಂದಕ್ಕೆ ಉರುಳಿ ಕಂದಕಕ್ಕೆ ಉರುಳಿದ…
-

Chaithra Kundapura: ಚೈತ್ರಾ ಕುಂದಾಪುರಗೆ ಬಿಗ್ ರಿಲೀಫ್! 9 ವರ್ಷಗಳ ಬಳಿಕ ನಿರ್ದೋಷಿ ಅಂತ ಕೋರ್ಟ್ ತೀರ್ಪು! ಏನಿದು ಕೇಸ್? | | ACTPnews
Last Updated:Jun 19, 2026 4:56 PM IST ನ್ಯಾಯಾಲಯದ ತೀರ್ಪಿನ ಬಳಿಕ ಚೈತ್ರಾ ಕುಂದಾಪುರ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು ಕಳೆದ ಒಂಬತ್ತು ವರ್ಷಗಳ ಹೋರಾಟದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಚೈತ್ರಾ ಕುಂದಾಪುರ ಬಿಗ್ ಬಾಸ್ ಫೈರ್ಬ್ರ್ಯಾಂಡ್ ಚೈತ್ರಾ ಕುಂದಾಪುರ (Chaithra Kundapura) ಈಗ ಮತ್ತೊಂದು ಪ್ರಮುಖ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಈಗಾಗಲೇ ಫೈರ್ಬ್ರ್ಯಾಂಡ್ ಭಾಷಣಕಾರ್ತಿಯಾಗಿ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ ವಿರುದ್ಧ ಹಲವು ವರ್ಷಗಳ ಹಿಂದೆ…
Latest News
Search the Archives
Access over the years of investigative journalism and breaking reports
You May Have Missed












