Author: Sanga
-

Allu Arjun: ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸ್! 2 ವರ್ಷದ ನಂತರ ಪುಷ್ಪರಾಜ್ಗೆ ಟ್ರಬಲ್? | Allu Arjun faces legal trouble as court directs him to appear | | ACTPnews
Last Updated:Jun 20, 2026 8:22 AM IST Allu Arjun: 2 ವರ್ಷದ ಹಿಂದಿನ ಕೇಸ್ನಲ್ಲಿ ಅಲ್ಲು ಅರ್ಜುನ್ಗೆ ಶುರುವಾಗಿದೆ ಹೊಸ ಟ್ರಬಲ್! ಪುಷ್ಪರಾಜ್ ಮುಂದಿನ ನಡೆ ಏನು? ಅಲ್ಲು ಅರ್ಜುನ್ 2 ವರ್ಷದ ಹಿಂದೆ ಪುಷ್ಪ 2 (Pushpa 2) ಸಿನಿಮಾದ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿದ (Stampede) ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಕೋರ್ಟ್ ಇತ್ತೀಚೆಗೆ ಸಿನಿಮಾ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ಖುದ್ದಾಗಿ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.…
-

Dhanush-Mrunal Thakur: ಮದುವೆ ತನಕ ತಲುಪೋ ಮುನ್ನವೇ ಬ್ರೇಕಪ್? ಕೆಲವೇ ತಿಂಗಳ ಡೇಟಿಂಗ್ ನಂತರ ದೂರವಾದ್ರಾ ಧನುಷ್-ಮೃಣಾಲ್? | Actor dhanush mrunal thakur breakup | | ACTPnews
ಅವರ ಸಂಬಂಧ ಕೊನೆಗೊಂಡಿದೆ ಎಂದು ಹೇಳಲಾಗುತ್ತಿದೆ. ಕೆಲವು ತಿಂಗಳುಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು ಬೇರ್ಪಟ್ಟಿದ್ದಾರೆ. ಆದಾಗ್ಯೂ, ಧನುಷ್ ಅಥವಾ ಮೃಣಾಲ್ ಈ ವರದಿಗಳಿಗೆ ಪ್ರತಿಕ್ರಿಯಿಸಿಲ್ಲ. ಫಿಲ್ಮ್ಫೇರ್ನ ವರದಿಯ ಪ್ರಕಾರ, ಧನುಷ್ ಮತ್ತು ಮೃಣಾಲ್ ಠಾಕೂರ್ ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದಾರೆ ಎನ್ನಲಾಗಿದೆ. ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳುವಂತೆ, ಇಬ್ಬರೂ ಈಗ ಬೇರೆಯಾಗಲು ಸಿದ್ಧರಾಗಿದ್ದಾರೆ. ಆದಾಗ್ಯೂ, ಧನುಷ್ ಅಥವಾ ಮೃಣಾಲ್ ಇಬ್ಬರೂ ಬ್ರೇಕಪ್ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ಬಹಳ…
-

USA-Italy: ಟ್ರಂಪ್ ಬಾಲಿಶ ಹೇಳಿಕೆಯಿಂದ ಹದಗೆಟ್ಟ ಸಂಬಂಧ! ಇಟಲಿ ವಿದೇಶಾಂಗ ಸಚಿವರ ಅಮೆರಿಕಾ ಪ್ರವಾಸ ದಿಢೀರ್ ರದ್ದು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
G7 ಶೃಂಗಸಭೆಯ ಸಮಯದಲ್ಲಿ ನನ್ನ ಜೊತೆ ಫೋಟೋ ತೆಗೆಯಲು ಅವಕಾಶಕ್ಕಾಗಿ ಮೆಲೋನಿ ‘ಬೇಡಿಕೊಂಡಿದ್ದರು’ ಎಂದು ಡೊನಾಲ್ಡ್ ಟ್ರಂಪ್ ವ್ಯಂಗ್ಯವಾಗಿ ಹೇಳಿದ್ದರು. ಈ ಬಾಲಿಶ ಹೇಳಿಕೆಯನ್ನು ಕಟುವಾಗಿ ಪ್ರತಿಕ್ರಿಯೆ ನೀಡಿದ್ದ ಜಾರ್ಜಿಯಾ ಮೆಲೋನಿ, ‘ಇದೊಂದು ಸಂಪೂರ್ಣ ಕಟ್ಟುಕಥೆ ಎಂದು ತಿರಸ್ಕರಿಸಿದ್ದಲ್ಲದೇ, ನಾನು ಅಥವಾ ಇಟಲಿ ಎಂದಿಗೂ ಯಾರ ಮುಂದೆಯೂ ಬೇಡಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ. ಸ್ಥಳೀಯ ಸುದ್ದಿ ಸಂಸ್ಥೆಯ ಪ್ರಕಾರ, ಇಟಾಲಿಯನ್ ಸರ್ಕಾರ ಡೊನಾಲ್ಡ್ ಟ್ರಂಪ್ ಹೇಳಿಕೆಗಳನ್ನು ಗಂಭೀರ ಮತ್ತು ಅವಮಾನಕರ ಎಂದು ಕರೆದಿದೆ. ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ…
-

Rajinikanth: ನೋ ಗನ್ಮ್ಯಾನ್, ನೋ ಬಾಡಿಗಾರ್ಡ್! ರಾಮಕೃಷ್ಣ ಆಶ್ರಮದಲ್ಲಿ ರಜನಿ | | ACTPnews
Last Updated:Jun 20, 2026 11:15 AM IST ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಮಕೃಷ್ಣ ಆಶ್ರಮಕ್ಕೆ ಬಂದು ಹೋಗಿದ್ದಾರೆ. ಈ ಒಂದು ಕ್ಷಣದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ. ಗನ್ ಮ್ಯಾನು ಇಲ್ಲ, ಬಾಡಿಗಾರ್ಡು ಇಲ್ಲ; ರಾಮಕೃಷ್ಣ ಆಶ್ರಮದಲ್ಲಿ ರಜನಿಕಾಂತ್! ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಅದೆಷ್ಟು ಸಿಂಪಲ್ (Simple) ಅಂತ ಗೊತ್ತೇ ಇದೆ. ತೆರೆ ಮೇಲೆ ಅಷ್ಟೆ ಶ್ರೀಮಂತವಾಗಿಯೇ ಕಾಣಿಸುತ್ತಾರೆ. ತೆರೆ ಹಿಂದೆ ಇವರು…
-

LNG Tanker Disha: ಹಾರ್ಮುಜ್ನಿಂದ ಭಾರತಕ್ಕೆ ಮೊದಲ ಶುಭ ಸುದ್ದಿ, ಗುಜರಾತ್ ತಲುಪಿದ ‘ದಿಶಾ’ / Strait of Hormuz Breakthrough: LNG Carrier ‘Disha’ Safely Arrives | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 9:44 AM IST ಅಮೆರಿಕ-ಇರಾನ್ ಶಾಂತಿ ಒಪ್ಪಂದದ ನಂತರ, ಎಲ್ಎನ್ಜಿ ಹಡಗು ದಿಶಾ ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಬಂದಿದೆ. ಎಲ್ಎನ್ಜಿ ಟ್ಯಾಂಕರ್ ಶುಕ್ರವಾರ ಬೆಳಿಗ್ಗೆ ಗುಜರಾತ್ನ ದಹೇಜ್ ಎಲ್ಎನ್ಜಿ ಟರ್ಮಿನಲ್ಗೆ ಆಗಮಿಸಿದೆ. ಹಾರ್ಮುಜ್ನಿಂದ ಭಾರತಕ್ಕೆ ಮೊದಲ ಶುಭ ಸುದ್ದಿ ಅಮೆರಿಕಾ-ಇರಾನ್ ಶಾಂತಿ ಒಪ್ಪಂದವಾದ (Iran US Peace Deal) ನಂತರ ಭಾರತಕ್ಕೆ ಮೊದಲ ಶುಭಸುದ್ದಿ (Good News) ಬಂದಿದೆ. ಅಂದ್ರೆ ಈ ಶಾಂತಿ ಒಪ್ಪಂದದ ನಂತರ ಹಾರ್ಮುಜ್ ಜಲಸಂಧಿಯಿಂದ…
-

Terror Activities: ಕಾಶ್ಮಿರದಲ್ಲಿ ಮತ್ತೆ ಬಾಲ ಬಿಚ್ಚಿದ ಉಗ್ರರು! 3 ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 10:30 AM IST ತನಿಖಾ ಸಂಸ್ಥೆಗಳು ಹೇಳುವಂತೆ ಪ್ರಾಥಮಿಕ ತನಿಖೆಗಳು ಆರೋಪಿಗಳು ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರಿಗೆ ವಿವಿಧ ರೀತಿಯ ಬೆಂಬಲವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಮಾಹಿತಿ ಒದಗಿಸುವುದು, ಚಲನೆಗೆ ಅನುಕೂಲ ಮಾಡಿಕೊಡುವುದು ಮತ್ತು ಪ್ರಚಾರ ಸಾಮಗ್ರಿಗಳನ್ನು ವಿತರಿಸುವುದು ಸೇರಿರಬಹುದು. News18 ಶೋಪಿಯಾನ್: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಭಯೋತ್ಪಾದನೆಯ ವಿರುದ್ಧ ನಡೆಯುತ್ತಿರುವ ನಿರಂತರ ಕಾರ್ಯಾಚರಣೆಗಳ ಮಧ್ಯೆ, ಶೋಪಿಯಾನ್ನಿಂದ ಪ್ರಮುಖ ಸುದ್ದಿ ಹೊರಬಿದ್ದಿದೆ. ದಕ್ಷಿಣ ಕಾಶ್ಮೀರದ ಸೂಕ್ಷ್ಮ ಜಿಲ್ಲೆಯಾದ…
-

Rishabh Shetty: ಕರಾವಳಿ, ಮಲೆನಾಡು ಪ್ರವಾಸೋದ್ಯಮಕ್ಕೆ ರಿಷಬ್ ಶೆಟ್ಟಿ ಅಂಬಾಸಿಡರ್! ಸಿಎಂ ಡಿಕೆಶಿ ಸಭೆಯಲ್ಲಿ ಮಹತ್ವದ ನಿರ್ಧಾರ | | ACTPnews
Last Updated:Jun 19, 2026 9:55 PM IST ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯನ್ನು ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ರಿಷಬ್ ಶೆಟ್ಟಿ ಕರಾವಳಿ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ (Rishabh Shetty) ಶೆಟ್ಟಿಯನ್ನು ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ವಿಧಾನಸೌಧದ ಸಮ್ಮೇಳನ…
-

Ajay Rao Partner Movie: ಅಜಯ್ ರಾವ್ ‘ಪಾರ್ಟ್ನರ್’ ಡೈರೆಕ್ಟರ್ ಜೊತೆಗೆ ಮಾತುಕತೆ; ಈ ವರ್ಷವೇ ರಿಲೀಸ್ ಪಕ್ಕಾ ಎಂದ ಮಳೆ ಡೈರೆಕ್ಟರ್! | | ACTPnews
ಸಂಗಾತಿ…. ಕನ್ನಡದಲ್ಲಿ ಈ ಚಿತ್ರದ ಟೈಟಲ್ ಸಂಗಾತಿ ಅಂತ ಹೇಳಿಲ್ಲ. ಇಂಗ್ಲಿಷ್ ಅಲ್ಲೂ ಇದನ್ನ ಹೇಳಿಲ್ಲ. ಆದರೆ, ಪ್ರೀತಿ ಅಂತ ಬಂದ್ರೆ, ಇದೆ ಅರ್ಥ ಸೂಕ್ತ ಅನಿಸುತ್ತದೆ. ಇನ್ನು ರಿಯಲ್ ಟೈಟಲ್ ಮ್ಯಾಟರ್ಗೆ ಬರೋದಾದರೆ, ಈ ಚಿತ್ರಕ್ಕೆ ‘ಪಾರ್ಟ್ನರ್’ ಅಂತ ಟೈಟಲ್ ಇಟ್ಟಿದ್ದಾರೆ. ಇದು ಪಕ್ಕಾ ಫ್ಯಾಮಿಲಿ ಸಿನಿಮಾ ಡೈರೆಕ್ಟರ್ ಶಿವತೇಜಸ್ ಇದಕ್ಕೆ ಉಪ ಶೀರ್ಷಿಕೆನೂ ಮಾಡಿಕೊಂಡಿದ್ದಾರೆ. ‘ಟುಗೆದರ್ ಫಾರೆವರ್’ ಅನ್ನೋದು ಈ ಚಿತ್ರದ ಉಪ ಶೀರ್ಷಿಕೆ ಆಗಿದೆ. ಎರಡೂ ಸೇರಿ ಈ ಚಿತ್ರದ ಟೈಟಲ್ ಹೀಗಿದೆ;…
-

Mekedatu Project: ಮೇಕೆದಾಟು ಯೋಜನೆಗೆ ವಿಜಯ್ ಕ್ಯಾತೆ! ತಮಿಳುನಾಡು ಸರ್ಕಾರದ ಆಟಕ್ಕೆ ಡಿಕೆ ಶಿವಕುಮಾರ್ ಖಡಕ್ ಉತ್ತರ | | ACTPnews
Last Updated:Jun 19, 2026 11:01 AM IST ಕರ್ನಾಟಕ ಸರ್ಕಾರದ ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತಡೆಯಲು ಎಲ್ಲಾ ಅಗತ್ಯ ಕಾನೂನು ಕ್ರಮಗಳನ್ನ ಕೈಗೊಂಡಿದೆ ಎಂದು ತಮಿಳುನಾಡು ಸರ್ಕಾರ ಘೋಷಿಸಿದೆ. ಇದಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. News18 ಬೆಂಗಳೂರು (ಜೂ.19): ಕರ್ನಾಟಕ ಸರ್ಕಾರದ ಮೇಕೆದಾಟು ಅಣೆಕಟ್ಟು ಯೋಜನೆ ತಡೆಯೋಕೆ ತಮಿಳುನಾಡು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ತಮಿಳುನಾಡು (Tamilnadu) ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಮಾತಾಡಿದ್ದು, ಯಾವುದೇ…
-

Devi Mahathme Movie: ‘ದೇವಿ ಮಹಾತ್ಮೆ’ ಚಿತ್ರದ ಟೀಸರ್ ರಿಲೀಸ್; ರಂಗಾಯಣ ರಘು ನಟನೆಗೆ ಫ್ಯಾನ್ಸ್ ಫಿದಾ | | ACTPnews
Last Updated:Jun 19, 2026 11:05 PM IST ರಂಗಾಯಣ ರಘು ಅಭಿನಯಿಸಿರುವ ದೇವಿ ಮಹಾತ್ಮೆ ಚಿತ್ರ ಏನೋ ಮಾಡುವ ಹಾಗೆ ಇದೆ. 1 ನಿಮಿಷ 5 ಸೆಕೆಂಡ್ನ ಈ ಟೀಸರ್ನ ಕೊನೆಯಲ್ಲಿ ರಂಗಾಯಣ ರಘು ನಿಮಗೆ ಬೇರೆ ರೀತಿನೇ ಕಾಣಿಸುತ್ತಾರೆ. ಇಲ್ಲಿ ಇವರ ಅಸಲಿ ಪ್ರತಿಭೆ ಹೊರ ಬಂದಿದೆ. ಈ ಚಿತ್ರದ ಸುತ್ತ ಇನ್ನಷ್ಟು ವಿವರ ಇಲ್ಲಿದೆ ಓದಿ. ದೇವಿ ಮಹಾತ್ಮೆ ಸಿನಿಮಾ ಟೀಸರ್; ರಂಗಾಯಣ ರಘು ನಿಮ್ಮನ್ನ ಕಾಡ್ತಾರೆ! ರಂಗಾಯಣ ರಘು (Rangayana Raghu)…
Latest News
Search the Archives
Access over the years of investigative journalism and breaking reports
You May Have Missed












