Author: Sanga
-

IRE vs IND: ಟೀಮ್ ಇಂಡಿಯಾಕ್ಕೆ ಹೊಸ ಸೂರ್ಯೋದಯ! ವೈಭವ್ ಡೆಬ್ಯೂ ಕನ್ಫರ್ಮ್, ವೈರಲ್ ಆಯ್ತು ಅದೊಂದು ಫೋಟೋ | ಕ್ರೀಡಾ ಸುದ್ದಿ | ACTPnews
Last Updated:Jun 26, 2026 10:39 AM IST ಐರ್ಲೆಂಡ್ ಮತ್ತು ಭಾರತ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ. ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಈಗ ಎಲ್ಲರ ಕಣ್ಣುಗಳು ಭಾರತದ ಯಂಗ್ಸ್ಟಾರ್ ವೈಭವ್ ಸೂರ್ಯವಂಶಿ ಮೇಲೆ ನೆಟ್ಟಿವೆ. ಕೇವಲ 15 ವರ್ಷದಲ್ಲೇ ಭಾರತದ ಪರ ಆಡಲು ಸೂರ್ಯವಂಶಿ ರೆಡಿಯಾಗಿದ್ದಾರೆ. ಭಾರತ ಕ್ರಿಕೆಟ್ ತಂಡ ಕೇವಲ 15 ವರ್ಷ ವಯಸ್ಸಿನಲ್ಲೇ ತನ್ನ ಮಿಂಚಿನ ಬ್ಯಾಟಿಂಗ್ನಿಂದ ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿ (Vaibhav Sooryavanshi) ಐರ್ಲೆಂಡ್ (Ireland) ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.…
-

Krishi Thapanda: ಯಾರ ಮೇಲೂ ಅನುಮಾನ ಇಲ್ಲ ಎಂದು ದೂರು ನೀಡಿದ ವೈಶಾಖ್ ಪತ್ನಿ! ಆದರೂ ಕೃಷಿ ತಾಪಂಡಗೆ ಈ ಒಂದು ಅಂಶವೇ ಹಿನ್ನಡೆ ಆಯ್ತಾ? | Vaishakh death case | | ACTPnews
Last Updated:Jun 26, 2026 11:41 AM IST Krishi Thapanda: 2 ಪುಟಗಳ ದೂರು ಸಲ್ಲಿಸಿದ ವೈಶಾಖ್ ಪತ್ನಿ ಯಾರ ವಿರುದ್ಧವೂ ಅನುಮಾನ ವ್ಯಕ್ತಪಡಿಸಿಲ್ಲ! ಆದರೂ ಕೃಷಿ ತಾಪಂಡಗೆ ಈ ಒಂದು ಅಂಶ ದೊಡ್ಡ ಹಿನ್ನಡೆಯಾಗುತ್ತಾ? ವೈಶಾಖ್-ಕೃಷಿ ತಾಪಂಡ ಸ್ಯಾಂಡಲ್ವುಡ್ (Sandalwood) ನಟಿ ಕೃಷಿ ತಾಪಂಡ (Krishi Thapanda) ಫ್ಲ್ಯಾಟ್ನಲ್ಲಿ ಗೆಳೆಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಹೆಚ್ಚಿನ ಬೆಳವಣಿಗೆಗಳಾಗಿದ್ದು ಪೊಲೀಸರು (Police) ಆತ್ಮಹತ್ಯೆಯ ಕಾರಣವನ್ನು ಪತ್ತೆ ಹಚ್ಚುವಲ್ಲಿ ತನಿಖೆ ನಡೆಸುತ್ತಿದ್ದಾರೆ. ನಟಿ ಕೃಷಿ ತಾಪಂಡ ಸ್ನೇಹಿತ…
-

Big Update: ಎಲ್ಲಾ ಆನ್ಲೈನ್ ಸೇವೆಗಳೂ ದಿಢೀರ್ ಬಂದ್, ಇವತ್ತು ನಿಮ್ಮ ಯಾವುದೇ ಕೆಲಸ ಆಗೋಲ್ಲ; ಕಾರಣ ಇಲ್ಲಿದೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 26, 2026 8:28 AM IST ನೀವು ಜಾತಿ-ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಬೇಕಾ? ಅಥವಾ ಉಚಿತ ಬಸ್ ಪಾಸ್ ಮಾಡಿಸಬೇಕಾ?ರಾಜ್ಯ ಸರ್ಕಾರದ 100ಕ್ಕೂ ಹೆಚ್ಚು ಆನ್ಲೈನ್ ಸೇವೆಗಳು ಸಂಪೂರ್ಣ ಬಂದ್ ಆಗಲಿವೆ! ಆನ್ ಲೈನ್ ಸೇವೆ ಬಂದ್ ಬೆಂಗಳೂರು: ಸರ್ಕಾರಿ ಕಚೇರಿಗಳಿಗೆ (Government Office) ಅಲೆಯುವುದನ್ನು ತಪ್ಪಿಸಲು ನೀವೇನಾದರೂ ಆನ್ಲೈನ್ ಮೂಲಕ ನಿಮ್ಮ ಕೆಲಸಗಳನ್ನು (Work) ಮಾಡಿಕೊಳ್ಳುವ ಯೋಚನೆಯಲ್ಲಿದ್ದರೆ, ನಿಮಗೊಂದು ಶಾಕಿಂಗ್ ಸುದ್ದಿ ಕಾದಿದೆ. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದ (KSDC) ಮೆಗಾ…
-

Krishi Thapanda: ವೈಶಾಖ್ ಉಪಾಧ್ಯಾಯ ಲಾಸ್ಟ್ ಮಸೇಜ್! ಕೃಷಿ ತಾಪಂಡಗೆ ಕಳಿಸಿದ ಸಂದೇಶವೇನು? | Vaishakh last messege to actress krishi thapanda what he said | | ACTPnews
Last Updated:Jun 25, 2026 12:13 PM IST Krishi Thapanda: ಆತ್ಮಹತ್ಯೆ ಮಾಡಿಕೊಳ್ಳೋ ಮೊದಲು ಕೃಷಿ ತಾಪಂಡಗೆ ವೈಶಾಖ್ ಕಳಿಸಿದ ಮೆಸೇಜ್ನಲ್ಲಿ ಏನಿತ್ತು? ಏನಂತ ಬರೆದಿದ್ದರು? ವೈಶಾಖ್-ಕೃಷಿ ತಾಪಂಡ ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಈಗ ಎಲ್ಲರಿಗೂ ಶಾಕ್ ಕೊಟ್ಟಿದೆ. ವೈಶಾಖ್ ಉಪಾಧ್ಯಾಯ (Vaishakh Upadhyaya) ಎನ್ನುವವರು ಕೃಷಿ ತಾಪಂಡ ಅವರು ಮನೆಯಲ್ಲಿ ಇರದೇ ಇದ್ದಾಗ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಈ ಘಟನೆ ಸಂಬಂಧ ಆರ್ಆರ್…
-

Krishi Thapanda: ವೈಶಾಖ್ ಸಾಯ್ತೀನಿ ಎಂದಾಗ ನಟಿ ಹೇಳಿದ್ದು ಇದೊಂದೇ ಮಾತು! ಕೃಷಿ ತಾಪಂಡಗೆ ಲಾಸ್ಟ್ ಕಾಲ್ | | ACTPnews
Last Updated:Jun 25, 2026 12:30 PM IST Krishi Thapanda: ಖ್ಯಾತ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾರೀ ಸುದ್ದಿಯಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳೋ ಮೊದಲೇ ವೈಶಾಖ್ ಕೃಷಿ ತಾಪಂಡಗೆ ಕಾಲ್ ಮಾಡಿದ್ದರು ಎನ್ನಲಾಗಿದೆ.ನ ಕೃಷಿ ತಾಪಂಡ ಸ್ಯಾಂಡಲ್ವುಡ್ (Sandalwood) ನಟಿ ಕೃಷಿ ತಾಪಂಡ (Krishi Thapanda) ಹಾಗೂ ಅವರ ಲವ್ ರಿಲೇಷನ್ಶಿಪ್ (Relationship) ಸಂಬಂಧ ಇತ್ತೀಚೆಗೆ ಸುದ್ದಿಯಾದ ನಂತರ ಈಗ ಅವರಿಗೆ ವೈಶಾಖ್ (Vaishakh) ಎನ್ನುವ ಉದ್ಯಮಿ ಜೊತೆ…
-

Krishi Thapanda: ಖ್ಯಾತ ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ಆತ್ಮಹತ್ಯೆ | Businessman Vaishak found dead at Actress Krishi Thapanda home | | ACTPnews
Last Updated:Jun 25, 2026 12:32 PM IST Krishi Thapanda: ಕನ್ನಡದ ಖ್ಯಾತ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಯುವ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಷ್ಟಕ್ಕೂ ಆಗಿದ್ದೇನು? ಕೃಷಿ ತಾಪಂಡ ಸ್ಯಾಂಡಲ್ವುಡ್ ಖ್ಯಾತ ನಟಿ ಕೃಷಿ ತಾಪಂಡ (Krishi Thapanda) ಅವರ ಮನೆಯಲ್ಲಿ ಉದ್ಯಮಿ ವೈಶಾಖ್ (Vaishak) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತ ಉದ್ಯಮಿ ವೈಶಾಖ್ ಎನ್ನುವವರು ಕನ್ನಡದ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಈಗ ಶಾಕ್…
-

Hormuz Update: ತೈಲ ಮತ್ತು ಗ್ಯಾಸ್ ಸಂಬಂಧ ಅತೀ ದೊಡ್ಡ ಸುದ್ದಿ, ಹಾರ್ಮುಜ್ನಿಂದ ಭಾರತಕ್ಕೆ ಗುಡ್ನ್ಯೂಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 8:09 AM IST ಇರಾನ್ ಮತ್ತು ಅಮೆರಿಕಾ ನಡುವಿನ ಕದನ ವಿರಾಮ ಮತ್ತು ಒಪ್ಪಂದದ ನಂತರ, ಹಾರ್ಮುಜ್ ಜಲಸಂಧಿಯಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಭಾರತಕ್ಕೆ ಬರುವ 30 ಕ್ಕೂ ಹೆಚ್ಚು ಹಡಗುಗಳು ಈ ಪ್ರಮುಖ ಸಮುದ್ರ ಮಾರ್ಗದ ಮೂಲಕ ಸುರಕ್ಷಿತವಾಗಿ ಸಾಗಿವೆ. ಹಾರ್ಮುಜ್ನಿಂದ ಭಾರತಕ್ಕೆ ಗುಡ್ ನ್ಯೂಸ್! ಭಾರತಕ್ಕೆ ಪಶ್ಚಿಮ ಏಷ್ಯಾದಿಂದ ಈಗ ಒಂದು ಒಳ್ಳೆಯ ಸುದ್ದಿ (Good News) ಬಂದಿದೆ. ಇರಾನ್ ಮತ್ತು ಅಮೆರಿಕಾ (Iran America) ನಡುವಿನ…
-

Krishi Thapanda: ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ್ದ ವೈಶಾಖ್! ಆಮೇಲಾಗಿದ್ದೇನು? | Vaishakh threaten Krishi Thapanda fomer boyfreind Aravind Reddy | | ACTPnews
Last Updated:Jun 25, 2026 12:52 PM IST ವೈಶಾಖ್ ಕೃಷಿ ತಾಪಂಡ ಮಾಜಿ ಬಾಯ್ಫ್ರೆಂಡ್ಗೆ ಬೆದರಿಕೆ ಹಾಕಿದ್ರಾ? ಆಮೇಲೆ ಆಗಿದ್ದೇನು? ತಿಂಗಳ ಕಾಲ ಪತ್ನಿಯ ಜೊತೆ ಮಾತು ಬಿಟ್ಟಿದ್ದೇಕೆ ವೈಶಾಖ್? ವೈಶಾಖ್-ಕೃಷಿ ತಾಪಂಡ-ಅರವಿಂದ್ ರೆಡ್ಡಿ ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ (Krishi Thapanda) ಹಾಗೂ ಉದ್ಯಮಿ ಅರವಿಂದ್ ರೆಡ್ಡಿ ಬ್ರೇಕಪ್ (Breakup) ಭಾರೀ ಸುದ್ದಿಯಾಗಿತ್ತು. ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದ ಇಬ್ಬರೂ ತಿಂಗಳ ಹಿಂದೆ ಭಾರೀ ಸುದ್ದಿಯಾಗಿದ್ದರು. ಇದೀಗ ಆತ್ಮಹತ್ಯೆ ಮಾಡಿಕೊಂಡಿರುವ ವೈಶಾಖ್ ಅವರಿಗೂ ಅರವಿಂದ್…
-

IND vs IRL T20I: ವೈಭವ್ ಔಟ್, ಚಾಂಪಿಯನ್ಸ್ಗೆ ಪ್ರಾಶಸ್ತ್ಯ! ಐರ್ಲೆಂಡ್ ಸರಣಿಗೆ ಪ್ಲೇಯಿಂಗ್ XI ಪ್ರಕಟಿಸಿದ ಖ್ಯಾತ ಕ್ರಿಕೆಟ್ ವಿಶ್ಲೇಷಕ | ಕ್ರೀಡಾ ಸುದ್ದಿ | ACTPnews
Last Updated:Jun 22, 2026 11:27 PM IST ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದ ಬಗ್ಗೆ ಹರ್ಷ ಭೋಗ್ಲೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಆಳವಾದ ವಿಶ್ಲೇಷಣೆ ನೀಡಿದ್ದಾರೆ. ವೈಭವ್ ಸೂರ್ಯವಂಶಿ ಅವರನ್ನು ತಕ್ಷಣ ಪ್ಲೇಯಿಂಗ್ ಇಲೆವೆನ್ಗೆ ಸೇರಿಸಬೇಕೆಂಬ ಬೇಡಿಕೆಗೆ ಅಂತ್ಯ ಹಾಡುತ್ತಾ, ವೈಭವ್ ಭಾರತದ ಜರ್ಸಿ ತೊಡಲು ಇನ್ನೂ ಸ್ವಲ್ಪ ಸಮಯ ಕಾಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಟೀಮ್ ಇಂಡಿಯಾ ಅಫ್ಘಾನಿಸ್ತಾನ ಸರಣಿ ಮುಗಿಯುತ್ತಿದ್ದಂತೆ ಭಾರತ ತಂಡ ಐರ್ಲೆಂಡ್ ಪ್ರವಾಸ (India vs…
-

Venezuela Earthquake: ಜಸ್ಟ್ 40 ಸೆಕೆಂಡ್ಗಳಲ್ಲಿ ಎರಡು ಬಾರಿ ಭೂಕಂಪ, ಭಾರೀ ವಿನಾಶ! 10,000 ಜನರು ಸಾವನಪ್ಪಿರುವ ಶಂಕೆ /Venezuela Earthquake: Two Tremors in 40 Se | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 8:31 AM IST ಕೇವಲ 40 ಸೆಕೆಂಡುಗಳಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದ್ದು ಭಾರೀ ವಿನಾಶಕ್ಕೆ ಕಾರಣವಾಗಿದೆ. ವೆನೆಜುವೆಲಾದ ಉತ್ತರ ಕರಾವಳಿಯಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ರಾಜಧಾನಿ ಕ್ಯಾರಕಾಸ್ನಲ್ಲಿ ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ. ಹಲವು ಸಾವು ನೋವುಗಳು ಸಂಭವಿಸಿದೆ. ಜಸ್ಟ್ 40 ಸೆಕೆಂಡ್ಗಳಲ್ಲಿ ಎರಡು ಬಾರಿ ಭೂಕಂಪ ಗುರುವಾರ ವೆನೆಜುವೆಲಾದಲ್ಲಿ (Venezuela) ಸಂಭವಿಸಿದ ಪ್ರಬಲ ಭೂಕಂಪಗಳು (Earthquake) ದೇಶವನ್ನೇ ತತ್ತರಗೊಳಿಸಿವೆ. ಉತ್ತರ ಕರಾವಳಿ ಪ್ರದೇಶದಲ್ಲಿ 7.5 ತೀವ್ರತೆಯ…
Latest News
Search the Archives
Access over the years of investigative journalism and breaking reports
You May Have Missed












