Author: Sanga
-

Krishi Thapanda: ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ್ದ ವೈಶಾಖ್! ಆಮೇಲಾಗಿದ್ದೇನು? | Vaishakh threaten Krishi Thapanda fomer boyfreind Aravind Reddy | | ACTPnews
Last Updated:Jun 25, 2026 12:52 PM IST ವೈಶಾಖ್ ಕೃಷಿ ತಾಪಂಡ ಮಾಜಿ ಬಾಯ್ಫ್ರೆಂಡ್ಗೆ ಬೆದರಿಕೆ ಹಾಕಿದ್ರಾ? ಆಮೇಲೆ ಆಗಿದ್ದೇನು? ತಿಂಗಳ ಕಾಲ ಪತ್ನಿಯ ಜೊತೆ ಮಾತು ಬಿಟ್ಟಿದ್ದೇಕೆ ವೈಶಾಖ್? ವೈಶಾಖ್-ಕೃಷಿ ತಾಪಂಡ-ಅರವಿಂದ್ ರೆಡ್ಡಿ ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ (Krishi Thapanda) ಹಾಗೂ ಉದ್ಯಮಿ ಅರವಿಂದ್ ರೆಡ್ಡಿ ಬ್ರೇಕಪ್ (Breakup) ಭಾರೀ ಸುದ್ದಿಯಾಗಿತ್ತು. ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದ ಇಬ್ಬರೂ ತಿಂಗಳ ಹಿಂದೆ ಭಾರೀ ಸುದ್ದಿಯಾಗಿದ್ದರು. ಇದೀಗ ಆತ್ಮಹತ್ಯೆ ಮಾಡಿಕೊಂಡಿರುವ ವೈಶಾಖ್ ಅವರಿಗೂ ಅರವಿಂದ್…
-

IND vs IRL T20I: ವೈಭವ್ ಔಟ್, ಚಾಂಪಿಯನ್ಸ್ಗೆ ಪ್ರಾಶಸ್ತ್ಯ! ಐರ್ಲೆಂಡ್ ಸರಣಿಗೆ ಪ್ಲೇಯಿಂಗ್ XI ಪ್ರಕಟಿಸಿದ ಖ್ಯಾತ ಕ್ರಿಕೆಟ್ ವಿಶ್ಲೇಷಕ | ಕ್ರೀಡಾ ಸುದ್ದಿ | ACTPnews
Last Updated:Jun 22, 2026 11:27 PM IST ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದ ಬಗ್ಗೆ ಹರ್ಷ ಭೋಗ್ಲೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಆಳವಾದ ವಿಶ್ಲೇಷಣೆ ನೀಡಿದ್ದಾರೆ. ವೈಭವ್ ಸೂರ್ಯವಂಶಿ ಅವರನ್ನು ತಕ್ಷಣ ಪ್ಲೇಯಿಂಗ್ ಇಲೆವೆನ್ಗೆ ಸೇರಿಸಬೇಕೆಂಬ ಬೇಡಿಕೆಗೆ ಅಂತ್ಯ ಹಾಡುತ್ತಾ, ವೈಭವ್ ಭಾರತದ ಜರ್ಸಿ ತೊಡಲು ಇನ್ನೂ ಸ್ವಲ್ಪ ಸಮಯ ಕಾಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಟೀಮ್ ಇಂಡಿಯಾ ಅಫ್ಘಾನಿಸ್ತಾನ ಸರಣಿ ಮುಗಿಯುತ್ತಿದ್ದಂತೆ ಭಾರತ ತಂಡ ಐರ್ಲೆಂಡ್ ಪ್ರವಾಸ (India vs…
-

Venezuela Earthquake: ಜಸ್ಟ್ 40 ಸೆಕೆಂಡ್ಗಳಲ್ಲಿ ಎರಡು ಬಾರಿ ಭೂಕಂಪ, ಭಾರೀ ವಿನಾಶ! 10,000 ಜನರು ಸಾವನಪ್ಪಿರುವ ಶಂಕೆ /Venezuela Earthquake: Two Tremors in 40 Se | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 8:31 AM IST ಕೇವಲ 40 ಸೆಕೆಂಡುಗಳಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದ್ದು ಭಾರೀ ವಿನಾಶಕ್ಕೆ ಕಾರಣವಾಗಿದೆ. ವೆನೆಜುವೆಲಾದ ಉತ್ತರ ಕರಾವಳಿಯಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ರಾಜಧಾನಿ ಕ್ಯಾರಕಾಸ್ನಲ್ಲಿ ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ. ಹಲವು ಸಾವು ನೋವುಗಳು ಸಂಭವಿಸಿದೆ. ಜಸ್ಟ್ 40 ಸೆಕೆಂಡ್ಗಳಲ್ಲಿ ಎರಡು ಬಾರಿ ಭೂಕಂಪ ಗುರುವಾರ ವೆನೆಜುವೆಲಾದಲ್ಲಿ (Venezuela) ಸಂಭವಿಸಿದ ಪ್ರಬಲ ಭೂಕಂಪಗಳು (Earthquake) ದೇಶವನ್ನೇ ತತ್ತರಗೊಳಿಸಿವೆ. ಉತ್ತರ ಕರಾವಳಿ ಪ್ರದೇಶದಲ್ಲಿ 7.5 ತೀವ್ರತೆಯ…
-

Darshan Son Vineesh: ನಟ ದರ್ಶನ್ ಮಗ ವಿನೀಶ್ ಕಾರು ಅಪಘಾತವಾಗಿತ್ತಾ? ಸ್ಪಷ್ಟನೆ ಕೊಟ್ಟ ವಿಜಯಲಕ್ಷ್ಮಿ | | ACTPnews
Last Updated:Jun 25, 2026 11:27 PM IST ಸ್ಯಾಂಡಲ್ವುಡ್ ನಟ ದರ್ಶನ್ (Actor Darshan) ಪುತ್ರ ವಿನೀಶ್ (Vineesh) ಚಲಾಯಿಸುತ್ತಿದ್ದ ಐಷಾರಾಮಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿತ್ತು. ಇದೀಗ ಈ ಎಲ್ಲಾ ಬೆಳವಣಿಗೆ ಕುರಿತು ನಟ ದರ್ಶನ್ ಪತ್ನಿವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ. ವಿನೀಶ್ ಸ್ಯಾಂಡಲ್ವುಡ್ ನಟ ದರ್ಶನ್ (Actor Darshan) ಪುತ್ರ ವಿನೀಶ್ (Vineesh) ಚಲಾಯಿಸುತ್ತಿದ್ದ ಐಷಾರಾಮಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲದೆ ಅಪಘಾತದ…
-

Women’s T20 World Cup: ಪಂದ್ಯ ಗೆದ್ದರೂ ಬಾಂಗ್ಲಾದೇಶದ ವಿರುದ್ಧ ಕೆಟ್ಟ ದಾಖಲೆ ಬರೆದ ಭಾರತ ಮಹಿಳಾ ತಂಡ! ಟಿ20 ಇತಿಹಾಸದಲ್ಲೇ ಇದೇ ಮೊದಲು | ಕ್ರೀಡಾ ಸುದ್ದಿ | ACTPnews
Last Updated:Jun 25, 2026 11:21 PM IST ಮಹಿಳಾ ಟಿ 20 ಅಂತರರಾಷ್ಟ್ರೀಯ ಇತಿಹಾಸದಲ್ಲಿ ಪವರ್ಪ್ಲೇನಲ್ಲಿ ತಂಡವೊಂದು ನಾಲ್ಕು ಕ್ಯಾಚ್ಗಳನ್ನು ಕೈಬಿಟ್ಟಿದ್ದು ಇದು ಎರಡನೇ ಬಾರಿ, ಆದರೆ ಭಾರತ ಕೇವಲ 17 ಎಸೆತಗಳಲ್ಲಿ 4 ಕ್ಯಾಚ್ ಬಿಟ್ಟು ಕಳಪೆ ಸಾಧನೆ ಮಾಡಿತು. ಭಾರತ ತಂಡ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಬಾಂಗ್ಲಾದೇಶ ವಿರುದ್ಧದ (Bangladesh vs India) ನಿರ್ಣಾಯಕ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ (India Women Team) ತಂಡವು ಅನಗತ್ಯ ದಾಖಲೆ ಬರೆದಿದೆ. ಯಾವುದೇ ತಂಡವು…
-

US-India: ಟ್ರಂಪ್ ಆಟ ಖತಂ: ಪ್ರಧಾನಿ ಮೋದಿ ನಡೆಗೆ ಬದ್ಧವೈರಿ ಚೀನಾ ಕೂಡ ಭಾರತದ ಜೊತೆ ಕೈಜೋಡಿಸಲು ರೆಡಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಆದಾಗ್ಯೂ, ನರೇಂದ್ರ ಮೋದಿ ಚೀನಾ, ಅಮೆರಿಕಾ ಮತ್ತು ಇರಾನ್ ಮತ್ತು ಇಸ್ರೇಲ್ನಂತಹ ಬದ್ಧವೈರಿಗಳನ್ನು ಒಟ್ಟುಗೂಡಿಸಿದ್ದಾರೆ. ಭಾರತ ಈಗ ಈ ಎಲ್ಲಾ ದೇಶಗಳೊಂದಿಗೆ ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ನರೇಂದ್ರ ಮೋದಿ ಜಗತ್ತಿನಲ್ಲಿ ಬೇರೆ ಯಾರೂ ಊಹಿಸಲೂ ಸಾಧ್ಯವಾಗದ ಕೆಲಸಗಳನ್ನು ಮಾಡುತ್ತಿದ್ದಾರೆ. ಭಾರತ ಜಾಗತಿಕ ರಾಜಕೀಯದ ಸಂಪೂರ್ಣ ನಿರೂಪಣೆಯನ್ನು ಬದಲಾಯಿಸಿದೆ. ಮೋದಿ ಭಾರತದ ರಾಜತಾಂತ್ರಿಕತೆಯನ್ನು ಸೂಪರ್ಫಾಸ್ಟ್ ಟ್ರ್ಯಾಕ್ನಲ್ಲಿ ಇರಿಸಿದ್ದಾರೆ. ಜಗತ್ತು ಈಗ ಅಮೆರಿಕಾದ ಕಡೆಗೆ ಅಲ್ಲ, ಭಾರತದ ಕಡೆಗೆ ನೋಡುತ್ತಿದೆ. ಬ್ರಿಕ್ಸ್ ಸಭೆಯಲ್ಲಿ ಪ್ರಧಾನಿ ಮೋದಿ ಟ್ರಂಪ್ಗೆ ದೊಡ್ಡ ಹೊಡೆತ…
-

Shah Rukh Khan: ನಮಸ್ಕಾರ ಕುಡ್ಲ, ತುಳುವಿನಲ್ಲಿ ಮಾತನಾಡಿದ ಕಿಂಗ್ ಖಾನ್! ಶಾರುಖ್ ಕಂಡು ಮಂಗಳೂರು ಜನತೆ ಫುಲ್ ಫಿದಾ | | ACTPnews
Last Updated:Jun 25, 2026 10:57 PM IST ಮಂಗಳೂರಿನ ಅಭಿಮಾನಿಗಳಿಗೆ ವಿಶೇಷ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಶಾರುಖ್ ಖಾನ್ ತುಳು ಭಾಷೆಯಲ್ಲಿ ಮಾತನಾಡಿರುವುದು ಎಲ್ಲರ ಗಮನ ಸೆಳೆಯಿತು. ಅಭಿಮಾನಿಗಳತ್ತ ಕೈ ಬೀಸಿ ನಗುತ್ತಾ ‘ನಮಸ್ಕಾರ ಕುಡ್ಲ, ಎಂಚ ಉಲ್ಲೆರ್?’ ಎಂದು ತುಳುವಿನಲ್ಲಿ ಮಾತನಾಡಿದ್ದಾರೆ. shah rukh khan ಬಾಲಿವುಡ್ ಬಾದ್ಶಾ, ಶಾರುಖ್ ಖಾನ್ (Shah Rukh Khan) ಇಂದು ಮಂಗಳೂರಿಗೆ (Mangaluru) ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ನಟನನ್ನು ನೋಡಲು ನೂರಾರು…
-

INDW vs BANW: ಶಫಾಲಿ ಅಬ್ಬರ, ಬಾಂಗ್ಲಾದೇಶ ಧೂಳೀಪಟ ಮಾಡಿದ ಭಾರತ! ಸೆಮಿಫೈನಲ್ ಕನಸು ಜೀವಂತ | ಕ್ರೀಡಾ ಸುದ್ದಿ | ACTPnews
Last Updated:Jun 25, 2026 10:07 PM IST ಸೆಮಿಫೈನಲ್ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 136 ರನ್ಗಳಿಸಿತ್ತು. 135 ರನ್ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ 17 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಭಾರತ ತಂಡ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಬಾಂಗ್ಲಾದೇಶ ವಿರುದ್ಧದ (India vs Bangladesh) ನಿರ್ಣಾಯಕ ಪಂದ್ಯದಲ್ಲಿ ಭಾರತ ಮಹಿಳಾ ತಂಡ 5 ವಿಕೆಟ್ಗಳ…
-

Venezuela Earthquake Photos: ಕಟ್ಟಡಗಳು ಧ್ವಂಸ, ಬಿರುಕು ಬಿದ್ದ ಭೂಮಿ, ಭೂಕಂಪದ ಭಯಾನಕತೆ ತೋರಿಸುತ್ತೆ ಈ ದೃಶ್ಯಗಳು! | | ACTPnews
ತನ್ನ ಪ್ರಾಥಮಿಕ ಮೌಲ್ಯಮಾಪನ ವರದಿಯಲ್ಲಿ, USGS ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 10,000 ದಿಂದ 1,00,000 ವರೆಗೆ ಇರಬಹುದು ಎಂದು ಎಚ್ಚರಿಸಿದೆ. ಭಾರೀ ಸಾವುನೋವುಗಳು ಮತ್ತು ವ್ಯಾಪಕ ಹಾನಿಯನ್ನು ನಿರೀಕ್ಷಿಸಲಾಗಿದೆ ಮತ್ತು ಈ ವಿಪತ್ತು ದೊಡ್ಡ ಪ್ರದೇಶದ ಮೇಲೆ ಪರಿಣಾಮ ಬೀರಬಹುದು ಎಂದು ಸಂಸ್ಥೆ ಹೇಳಿದೆ. ವೆನೆಜುವೆಲಾದ ರಾಷ್ಟ್ರೀಯ ಸರ್ಕಾರವು ಸತ್ತವರು ಮತ್ತು ಗಾಯಗೊಂಡವರ ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಆದಾಗ್ಯೂ, ಸ್ಥಳೀಯ ಅಧಿಕಾರಿಗಳು, ಪ್ರತ್ಯಕ್ಷದರ್ಶಿಗಳು ಮತ್ತು ದೂರದರ್ಶನ ದೃಶ್ಯಗಳ ವರದಿಗಳು ಪರಿಸ್ಥಿತಿಯ ತೀವ್ರತೆಯನ್ನು ಸ್ಪಷ್ಟವಾಗಿ ಸೂಚಿಸುತ್ತವೆ.…
-

Krishi Thapanda: ‘ಜಾಸ್ತಿ ತಲೆ ಹಾಕ್ಬೇಡ’! ಕೊರಿಯರ್ನಲ್ಲಿ ಹೋಗಿತ್ತು ಬೆದರಿಕೆ ಪತ್ರ | Vaishakh sent threat letter to aravind reddy about Krishi Thapanda | | ACTPnews
Last Updated:Jun 25, 2026 1:15 PM IST Krishi Thapanda: ನಟಿ ಕೃಷಿ ತಾಪಂಡ ವಿಚಾರವಾಗಿ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ್ದನಾ ವೈಶಾಖ್? ಬೆದರಿಕೆ ಪತ್ರದಲ್ಲಿ ಏನಿತ್ತು? ಕೊರಿಯರ್ ಮಾಡಿದ್ಯಾರು? ವೈಶಾಖ್-ಕೃಷಿ-ಅರವಿಂದ್ ರೆಡ್ಡಿ ಉದ್ಯಮಿ ಹಾಗೂ ನಟಿ ಕೃಷಿ ತಾಪಂಡ (Krishi Thapanda) ಅವರ ಸ್ನೇಹಿತ ವೈಶಾಖ್ (Vaishakh) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ಟ್ವಿಸ್ಟ್ಗಳು ಸಿಗುತ್ತಲೇ ಹೋಗುತ್ತಿದೆ. ಈ ಹಿಂದೆ ಅರವಿಂದ್ ರೆಡ್ಡಿ ಹಾಗೂ ಕೃಷಿ ತಾಪಂಡ ಬ್ರೇಕಪ್ ಕಿರಿಕ್ ನಂತರ ವೈಶಾಖ್ ಅರವಿಂದ್…
Latest News
Search the Archives
Access over the years of investigative journalism and breaking reports
You May Have Missed












