Author: Sanga
-

Sharmiela Mandre: ಶರ್ಮಿಳಾ-ಸುಧನ್ ನಿಶ್ಚಿತಾರ್ಥದಲ್ಲಿ ಸಂಗೀತ ಸುಧೆ | | ACTPnews
Last Updated:Jul 03, 2026 3:35 PM IST ಶರ್ಮಿಳಾ ಮಾಂಡ್ರೆ ಹಾಗೂ ನಿರ್ಮಾಪಕ ಸುಧನ್ ಅವರ ನಿಶ್ಚಿತಾರ್ಥದಲ್ಲಿ ಸಂಗೀತ ಸುಧೆ ಹರಿದಿದೆ. ವಯಲಿನಿಸ್ಟ್ ಇಲ್ಲಿ ವಿಶೇಷ ಹಾಡುಗಳನ್ನ ನುಡಿಸಿ ವಿಭಿನ್ನವಾದ ವೈಬ್ರೇಷನ್ ಕ್ರಿಯೇಟ್ ಮಾಡಿದ್ದಾರೆ. ಈ ಕ್ಷಣದ ವಿಡಿಯೋವನ್ನ ಸ್ವತಃ ವಯಲಿನಿಸ್ಟ್ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಶರ್ಮಿಳಾ-ಸುಧನ್ ನಿಶ್ಚಿತಾರ್ಥದಲ್ಲೂ ಸಂಗೀತ ಸುಧೆ; ಸುಂದರ ಕ್ಷಣದ ವಿಡಿಯೋ ವೈರಲ್! ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಹಾಗೂ ನಿರ್ಮಾಪಕ ಸುಧನ್ ಸುಂದರಂ (Sudhan…
-

Ayodhya Ram Mandir: ಆರ್ಎಸ್ಎಸ್ ಫಸ್ಟ್ ರಿಯಾಕ್ಷನ್! ರಾಮಮಂದಿರ ದೇಣಿಗೆ ಹಗರಣದ ಬಗ್ಗೆ ದತ್ತಾತ್ರೇಯ ಹೊಸಬಾಳೆ ಏನಂದ್ರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 03, 2026 5:09 PM IST Ayodhya Ram Mandir: ಅಯೋಧ್ಯೆ ರಾಮಮಂದಿರದ ದೇಣಿಗೆ ಅವ್ಯವಹಾರಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಇದೀಗ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದೇ ಮೊದಲ ಬಾರಿಗೆ ಈ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿದೆ. ಈ ಬಗ್ಗೆ ಮಾತನಾಡಿರುವ ಆರ್ಎಸ್ಎಸ್ ಸರ್ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಟ್ವೀಟ್ ಮಾಡಿದ್ದಾರೆ. ದತ್ತಾತ್ರೇಯ ಹೊಸಬಾಳೆ ದೆಹಲಿ: ಅಯೋಧ್ಯೆ ರಾಮಮಂದಿರದ Ayodhya Ram Mandir) ದೇಣಿಗೆ ಅವ್ಯವಹಾರಕ್ಕೆ (donation scam) ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಹಿಂದೂ…
-

Aamir Khan: ಜುಲೈ 5ಕ್ಕೆ ಆಮಿರ್ ಖಾನ್ ಕಲ್ಯಾಣ! ಮಾಜಿ ಪತ್ನಿಯರ ಮುಂದೆಯೇ ವಿವಾಹ? | | ACTPnews
Last Updated:Jul 03, 2026 4:01 PM IST ಆಮಿರ್ ಖಾನ್ ಅವರ ಮುಂಬೈನ ಬಾಂದ್ರಾದಲ್ಲಿರುವ ನಿವಾಸದಲ್ಲೇ ವಿವಾಹ ಸಮಾರಂಭ ನಡೆಯಲಿದೆ. ಇದೇ ಸ್ಥಳದಲ್ಲಿ ವಿವಾಹ ನೋಂದಣಿ ಪ್ರಕ್ರಿಯೆಯೂ ಪೂರ್ಣಗೊಳ್ಳಲಿದೆ ಎನ್ನಲಾಗಿದೆ. ಸರಳ ಮತ್ತು ಖಾಸಗಿ ರೀತಿಯಲ್ಲಿ ಮದುವೆಯನ್ನು ನಡೆಸಲು ದಂಪತಿ ನಿರ್ಧರಿಸಿರುವುದರಿಂದ, ಯಾವುದೇ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. News18 ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ (Aamir Khan) ತಮ್ಮ ವೈಯಕ್ತಿಕ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಗೆಳತಿ…
-

China Rules In Tibet: ಎಲ್ರೂ ಚೈನೀಸ್ ಭಾಷೆ ಕಲಿಯಲೇಬೇಕು: ಕರ್ನಾಟಕದ ಟಿಬೆಟಿಯನ್ನರಿಗೂ ಆತಂಕ ಶುರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಕಾನೂನು ಪದೇ ಪದೇ “ಚೀನೀ ರಾಷ್ಟ್ರದ ಸಮುದಾಯದ ಭಾವನೆ” ಎಂಬ ಪದವನ್ನು ಬಳಸುತ್ತಿದ್ದು, ಇದು ಬಲವಂತದ ಸಿನಿಸೈಸೇಶನ್ (ಹಾನ್ ಚೀನೀಕರಣ) ನೀತಿಗೆ ಕಾನೂನುಬದ್ಧ ಬೆಂಬಲ ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಮಂಡರಿನ್ ಭಾಷೆಯನ್ನು ರಾಷ್ಟ್ರೀಯ ಸಾಮಾನ್ಯ ಭಾಷೆಯಾಗಿ ಉತ್ತೇಜಿಸುವುದು, ಮಕ್ಕಳಲ್ಲಿ ಕಮ್ಯುನಿಸ್ಟ್ ಪಾರ್ಟಿ ಮತ್ತು ರಾಷ್ಟ್ರದ ಬಗ್ಗೆ ಪ್ರೀತಿ ಬೆಳೆಸುವುದು ಕಡ್ಡಾಯ ಮಾಡುವುದು, ಸರ್ಕಾರಿ ದೃಷ್ಟಿಕೋನಕ್ಕೆ ವಿರುದ್ಧವಾದ ಯಾವುದೇ ನಿಲುವನ್ನು ಅಪರಾಧವೆಂದು ಪರಿಗಣಿಸುವುದು ಈ ಕಾನೂನಿನ ಪ್ರಮುಖ ನಿಬಂಧನೆಗಳು. ಟಿಬೆಟ್ನಲ್ಲಿ ಸುಮಾರು 10 ಲಕ್ಷ ಮಕ್ಕಳನ್ನು ವಸಾಹತುಶಾಹಿ…
-

Sainika-2 Movie: ಸೈನಿಕ -2 ಶೀಘ್ರದಲ್ಲಿಯೇ ಶುರು, ಸಿ.ಪಿ.ಯೋಗೀಶ್ವರ್ ಪುತ್ರ ಧ್ಯಾನ್ ಗ್ರ್ಯಾಂಡ್ ಎಂಟ್ರಿ | | ACTPnews
ಸೈನಿಕ-2 ಸಿನಿಮಾ ಸೈನಕ-2 ಚಿತ್ರ ಈ ಭಾನುವಾರ ಜುಲೈ-5 ರಂದು ಸೆಟ್ಟೇರುತ್ತಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟೆಂಡ್ ಅಲ್ಲಿಯೇ ಈ ಚಿತ್ರಕ್ಕೆ ಮುಹೂರ್ತ ಆಗುತ್ತಿದೆ. ಧ್ಯಾನ್ ಯೋಗೀಶ್ವರ್ (ಚಿತ್ರ ಕೃಪೆ: ಸಿ.ಪಿ.ಯೋಗೀಶ್ವರ್ ಇನ್ಸ್ಟಾಗ್ರಾಮ್) ಧ್ಯಾನ್ ಯೋಗೀಶ್ವರ್ ಈ ಸಿನಿಮಾದ ನಾಯಕರಾಗಿದ್ದಾರೆ. ಸಿ.ಪಿ. ಯೋಗೀಶ್ವರ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಈ ಚಿತ್ರದಲ್ಲಿ ಯಾವ ಪಾತ್ರ ಮಾಡ್ತಾರೆ ಅನ್ನುವ ಕುತೂಹಲ ಇದೆ. ಪುನೀತ್ ರುದ್ರನಾಗ್ ಸೈನಿಕ-2 ಚಿತ್ರವನ್ನ ಈ ಪುನೀತ್ ರುದ್ರನಾಗ್ ಡೈರೆಕ್ಷನ್ ಮಾಡುತ್ತಿದ್ದಾರೆ.…
-

Apple Phone: ‘ಜೈ ಶ್ರೀರಾಮ್ ಅಂತ ಹೇಳಲ್ಲ’! ಐಫೋನ್ ಸಿರಿ ವಿರುದ್ಧ ಹಿಂದೂ ಮುಖಂಡ ಕಿಡಿಕಿಡಿ | Apple Iphone siri not saying Jai Sri Ram Jai Mahakal what hindu lead | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 03, 2026 2:47 PM IST Apple Phone: ಜೈ ಶ್ರೀರಾಮ್ ಎಂದರೆ Apple ಫೋನ್ ರಿಯಾಕ್ಟ್ ಮಾಡಲ್ವಾ? ಸಿರಿ ಏನಂತ ಉತ್ತರ ಕೊಡ್ತಾಳೆ? ಹಿಂದೂ ಮುಖಂಡ ಗರಂ ಆಗಿದ್ದೇಕೆ? ಹಿಂದೂ ಮುಖಂಡ ಮಧ್ಯಪ್ರದೇಶದ (Madhya Pradesh) ಉಜ್ಜಯಿನಿಯಲ್ಲಿ ಬಲಪಂಥೀಯ (Right Wing) ಕಾರ್ಯಕರ್ತರೊಬ್ಬರು ಆಪಲ್ ಕಂಪನಿಯನ್ನು (Apple Company) “ಹಿಂದೂ ವಿರೋಧಿ” (Anti Hindu) ಎಂದು ಆರೋಪಿಸಿದ್ದಾರೆ. ಅದರ ವರ್ಚುವಲ್ ಅಸಿಸ್ಟೆಂಟ್ ಸಿರಿ “ಅಸ್ಸಲಾಮುಅಲೈಕುಮ್” ಎಂದರೆ ಪ್ರತಿಕ್ರಿಯಿಸುತ್ತದೆ. ಆದರೆ ಬಳಕೆದಾರರು “ಜೈ ಶ್ರೀ…
-

Jai Moondra: ಟೀಮ್ ಇಂಡಿಯಾ ನಿದ್ದೆ ಕೆಡಿಸಿದ್ದ ಐರ್ಲೆಂಡ್ ವೇಗಿಗೆ ಬಂಪರ್ ಲಾಟರಿ! ಈಗ ಅಶ್ವಿನ್ ವಿರುದ್ಧ ಮೈದಾನಕ್ಕೆ! | ಕ್ರೀಡಾ ಸುದ್ದಿ | ACTPnews
Last Updated:Jul 03, 2026 2:51 PM IST ಐರ್ಲೆಂಡ್ ತಂಡದ ಗೆಲುವಿನಲ್ಲಿ ಭಾರತೀಯ ಮೂಲದ ಒಬ್ಬ ಆಟಗಾರ ಪ್ರಮುಖ ಪಾತ್ರ ವಹಿಸಿದ್ದರು. ಈಗ ಈ ಆಟಗಾರನಿಗೆ ಬಂಪರ್ ಲಾಟರಿ ಹೊಡೆದಿದ್ದು, ಹೊಸ ಟಿ20 ಲೀಗ್ನಲ್ಲಿ ಆಡಲು ಅವಕಾಶ ಸಿಕ್ಕಿದೆ. ಐರ್ಲೆಂಡ್ ಕ್ರಿಕೆಟ್ ಇತ್ತೀಚೆಗೆ, ಐರ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ 2-0 ಅಂತರದಿಂದ ಹೀನಾಯ ಸೋಲು ಅನುಭವಿಸಿತು. ಇದು ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದಿದ್ದು, ಐರ್ಲೆಂಡ್ ತಂಡವು ಟೀಮ್ ಇಂಡಿಯಾ ವಿರುದ್ಧ ಟಿ20 ಸರಣಿಯನ್ನು ಗೆದ್ದಿತು.…
-

Jason Sanjay: ಹೀರೋ ಆಗೋ ಅವಕಾಶ ಇದ್ರೂ ಡೈರೆಕ್ಟರ್ ಆಗಿದ್ಯಾಕೆ ಜೇಸನ್? ವಿಜಯ್ ಮಗನ ಬಗ್ಗೆ ಖ್ಯಾತ ನಟನ ಕಮೆಂಟ್ | Sigma hero speaks about jason sanjay | | ACTPnews
Last Updated:Jul 03, 2026 9:43 AM IST Jason Sanjay: ಹೀರೋ ಆಗೋ ಎಲ್ಲಾ ಅವಕಾಶಗಳಿದ್ದರೂ ವಿಜಯ್ ಮಗ ನಿರ್ದೇಶಕನಾಗಿದ್ದೇಕೆ? ಸ್ಟಾರ್ ಹೀರೋ ಆಗೋಕೆ ಇಷ್ಟಪಡಲಿಲ್ವಾ ಜೇಸನ್ ಸಂಜಯ್? ಜೇಸನ್ ಸಂಜಯ್-ಸಂದೀಪ್ ಕಿಶನ್ ತಮಿಳು ನಟ ವಿಜಯ್ (Vijay) ಅವರ ಪುತ್ರ ಜೇಸನ್ ಸಂಜಯ್ (Jason Sanjay) ಚಿತ್ರರಂಗಕ್ಕೆ ಪಾದಾರ್ಪನಣೆ ಮಾಡುತ್ತಿದ್ದಾರೆ. ಸಂದೀಪ್ ಕಿಶನ್ (Sandeep Kishen) ಹೀರೋ ಆಗಿ ನಟಿಸಿರುವ ಸಿಗ್ಮಾ ಚಿತ್ರದ ಮೂಲಕ ನಿರ್ದೇಶಕನಾಗಿ (Director) ಕಾಲಿವುಡ್ಗೆ (Kollywood) ಎಂಟ್ರಿ ಕೊಡೋಕೆ ಸಂಜಯ್…
-

Ketan Case: 20 ದಿನಗಳ ಬಳಿಕ ಕೇತನ್ ಹತ್ಯೆ ಕೇಸ್ಗೆ ಸ್ಫೋಟಕ ಟ್ವಿಸ್ಟ್! ಸಿಯಾ, ಚೇತನ್ ಅಲ್ಲದೇ ಮತ್ತೊಬ್ಬ ಮೂರನೇ ವ್ಯಕ್ತಿ ಎಂಟ್ರಿ! ಯಾರು ಆತ? / Ketan Murder Case | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 03, 2026 1:07 PM IST ಪುಣೆಯ ಕೇತನ್ ಅಗರ್ವಾಲ್ ಹತ್ಯೆ ಕೇಸ್ನಲ್ಲಿ ಬಗೆದಷ್ಟು ರೋಚಕ ಸಂಗತಿಗಳು ಬಯಲಾಗುತ್ತಲೇ ಇದೆ. ಸಿಯಾ ಮತ್ತು ಚೇತನ್ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಇದೀಗ ಮೂರನೇ ವ್ಯಕ್ತಿಯ ಕೈವಾಡದ ಬಗ್ಗೆಯೂ ಬಯಲಾಗಿದೆ. ಯಾರು ಆತ? ಏನು ಸಂಬಂಧ? ಇಲ್ಲಿದೆ ನೋಡಿ. 20 ದಿನಗಳ ಬಳಿಕ ಕೇತನ್ ಹತ್ಯೆ ಕೇಸ್ಗೆ ಸ್ಫೋಟಕ ಟ್ವಿಸ್ಟ್! ಪುಣೆಯ ಲೋನಾವಾಲ ಬಳಿಯ ಲೋಹಗಡ್ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ (Ketan Agarwal Case) ಕೊಲೆ…
-

Saleem Al-Ashqar: ಐದು ತಿಂಗಳ ಹಿಂದಷ್ಟೇ ನಡೆದಿತ್ತು ಮದುವೆ, ಮಗುವಿನ ಮುಖ ನೋಡುವ ಮೊದಲೇ ಸ್ಟಾರ್ ಗೋಲ್ಕೀಪರ್ ಗುಂಡಿಕ್ಕಿ ಹತ್ಯೆ | ಕ್ರೀಡಾ ಸುದ್ದಿ | ACTPnews
Last Updated:Jul 03, 2026 7:59 AM IST 32 ವರ್ಷದ ಪ್ಯಾಲೆಸ್ಟೀನಿಯನ್ ಸ್ಟಾರ್ ಫುಟ್ಬಾಲ್ ಆಟಗಾರ ಮತ್ತು ಖಾನ್ ಯೂನಿಸ್ ಸರ್ವೀಸಸ್ ಕ್ಲಬ್ನ ವಿಶ್ವಾಸಾರ್ಹ ಗೋಲ್ಕೀಪರ್ ಸಲೀಮ್ ಖಾದರ್ ಅಲ್-ಅಶ್ಕರ್ ಇನ್ನಿಲ್ಲ. ಮೈದಾನದ ಈ ಜಾಗರೂಕ ಕಾವಲುಗಾರ ಇಸ್ರೇಲಿ ರಕ್ಷಣಾ ಪಡೆಗಳಿಂದ ಹತ್ಯೆಗೀಡಾಗಿದ್ದಾರೆ. ಪ್ಯಾಲೆಸ್ಟೀನಿಯನ್ ಫುಟ್ಬಾಲ್ ಅಸೋಸಿಯೇಷನ್ ಈ ದುರಂತ ಘಟನೆಯನ್ನು ಅಧಿಕೃತವಾಗಿ ದೃಢಪಡಿಸಿದೆ. Saleem Al Ashqar 2026ರ ಫಿಫಾ ವಿಶ್ವಕಪ್ನ ಸಂಭ್ರಮದಲ್ಲಿ ಜಗತ್ತು ಮುಳುಗಿರುವಾಗ, ಕ್ರೀಡಾ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸುವ ಆಘಾತಕಾರಿ…
Latest News
Search the Archives
Access over the years of investigative journalism and breaking reports
You May Have Missed












