Author: Sanga
-

Narendra Modi: ಮೆಟ್ರೋದಲ್ಲಿ ಮೋದಿ ಪ್ರಯಾಣ! ಪುಟ್ಟ ಮಕ್ಕಳೊಂದಿಗೆ ಪ್ರಧಾನಿ ಮಾತುಕತೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 05, 2026 8:11 PM IST Narendra Modi: ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವೇಳೆ ಮೆಟ್ರೋ ಪ್ರಯಾಣದ ಸಮಯದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಮಕ್ಕಳೊಂದಿಗೆ ಮೋದಿ ದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಂದು ಮೆಟ್ರೋದಲ್ಲಿ (Delhi metro) ಯಾಣಿಸಿದ್ರು. ಈ ವೇಳೆ ಪುಟ್ಟ ಪುಟ್ಟ ಮಕ್ಕಳ (Children) ಜೊತೆ ಪ್ರಧಾನಿ ಸಂವಾದ ನಡೆಸಿದ್ರು. ದೆಹಲಿಯ…
-

KL Rahul: ದುಲೀಪ್ ಟ್ರೋಫಿ ಫೈನಲ್ ಪಂದ್ಯಕ್ಕೂ ಮುನ್ನ ದಕ್ಷಿಣ ವಲಯಕ್ಕೆ ಭಾರೀ ಹಿನ್ನಡೆ! ನಿರ್ಣಾಯಕ ಪಂದ್ಯದಿಂದ ಕನ್ನಡಿಗ ಔಟ್ | ಕ್ರೀಡಾ ಸುದ್ದಿ | ACTPnews
Last Updated:Sep 05, 2026 7:19 PM IST ದುಲಿಪ್ ಟ್ರೋಫಿ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ಕೆ.ಎಲ್. ರಾಹುಲ್ ಅವರ ಉಪಸ್ಥಿತಿಯನ್ನು ವರದಿಗಾರರು ಪ್ರಶ್ನಿಸಿದಾಗ, ನಾಯಕ ತಿಲಕ್ ವರ್ಮಾ ರಾಹುಲ್ ಚೆನ್ನೈಗೆ ಬಂದಿಲ್ಲ ಮತ್ತು ಪಂದ್ಯದ ಭಾಗವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೆಎಲ್ ರಾಹುಲ್ ಭಾರತ ಟೆಸ್ಟ್ ತಂಡದ (Team India) ಉಪನಾಯಕ ಕೆ.ಎಲ್. ರಾಹುಲ್ (KL Rahul) 2026ರ ದುಲೀಪ್ ಟ್ರೋಫಿ ಫೈನಲ್ನಿಂದ (Duleep Trophy Final) ಹಿಂದೆ ಸರಿದಿದ್ದಾರೆ. ರಾಹುಲ್ ಅವರನ್ನು…
-

Bigg Boss 13: ಈ ಬಾರಿ ಬಿಗ್ ಬಾಸ್ ಮನೆ ಹೇಗಿದೆ ಗೊತ್ತಾ? ನೋಡಿದ್ರೆ ನೀವು ಪಕ್ಕಾ ಕಳೆದೇ ಹೋಗ್ತೀರಿ! | | ACTPnews
Last Updated:Sep 05, 2026 7:48 PM IST ಈ ಬಾರಿಯ ಬಿಗ್ ಬಾಸ್ ಮನೆ ಹೇಗಿರಲಿದೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ವಿಭಿನ್ನ ಏವಿಯೇಷನ್ ಥೀಮ್ನಲ್ಲಿ ಸಿದ್ಧವಾಗಿರುವ ದೊಡ್ಮನೆಯ ಝಲಕ್ ಈಗಾಗಲೇ ಗಮನ ಸೆಳೆಯುತ್ತಿದೆ. News18 ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada Season 13) ಗ್ರ್ಯಾಂಡ್ ಪ್ರೀಮಿಯರ್ಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಹೊಸ ಸೀಸನ್ ಅದ್ಧೂರಿಯಾಗಿ ಆರಂಭವಾಗಲಿದ್ದು, ಈ ಬಾರಿ ದೊಡ್ಮನೆಗೆ ಯಾರೆಲ್ಲ ಎಂಟ್ರಿ…
-

Teachers Day: ಮಕ್ಕಳ ಬಾಲ್ಯವನ್ನು ರಕ್ಷಿಸುವುದು ಶಿಕ್ಷಕರ ಜವಾಬ್ದಾರಿ’, ಪ್ರಧಾನಿ ಮೋದಿ ಸಂದೇಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 05, 2026 1:13 PM IST ಶಿಕ್ಷಕರ ದಿನದಂದು ಪ್ರಧಾನಿ ಮೋದಿ 82 ಶಿಕ್ಷಕರನ್ನು ಭೇಟಿ ಮಾಡಿ, ಮಕ್ಕಳ ಬಾಲ್ಯ ಸಂರಕ್ಷಣೆ ಮತ್ತು ನಡವಳಿಕೆ ಗಮನಿಸುವಂತೆ ಕರೆ ನೀಡಿದರು. ಸ್ಕ್ರೀನ್ ಸಮಯ, ಮಾದಕ ವ್ಯಸನದಿಂದ ಮಕ್ಕಳನ್ನು ರಕ್ಷಿಸಲು ಒತ್ತು. ನರೇಂದ್ರ ಮೋದಿ ನವದೆಹಲಿ(ಸೆ.05): ತರಗತಿಯಲ್ಲಿ ಕುಳಿತಿರುವ ಮಗು ಕೇವಲ ಪುಸ್ತಕದ ಪುಟಗಳನ್ನು ಓದುವುದಿಲ್ಲ. ಅವನ ಸುತ್ತಲಿನ ಪ್ರಪಂಚವು ಅವನಿಗೆ ಪ್ರತಿದಿನ ಏನನ್ನಾದರೂ ಕಲಿಸುತ್ತಿದೆ. ಕೆಲವೊಮ್ಮೆ ಮೊಬೈಲ್ ಪರದೆಯು ಅವನನ್ನು ತನ್ನತ್ತ ಸೆಳೆಯುತ್ತದೆ, ಕೆಲವೊಮ್ಮೆ ಅವನು…
-

Sachin Tendulkar: ಶಿಕ್ಷಕರ ದಿನಾಚರಣೆ ದಿನ ತಂದೆ ಹೆಸರಲ್ಲಿ ಫೆಲೋಶಿಪ್ ಘೋಷಿಸಿದ ಸಚಿನ್ ತೆಂಡೂಲ್ಕರ್! | ಕ್ರೀಡಾ ಸುದ್ದಿ | ACTPnews
Last Updated:Sep 05, 2026 6:35 PM IST ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ತಮ್ಮ ದಿವಂಗತ ತಂದೆ ರಮೇಶ್ ತೆಂಡೂಲ್ಕರ್ ಅವರ ಸ್ಮರಣಾರ್ಥ ‘ಪ್ರೊಫೆಸರ್ ರಮೇಶ್ ತೆಂಡೂಲ್ಕರ್ ಸ್ಮಾರಕ ಫೆಲೋಶಿಪ್’ ಅನ್ನು ಘೋಷಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಶಿಕ್ಷಕರ ದಿನಾಚರಣೆಯ (Teacher’s Day) ಸಂದರ್ಭದಲ್ಲಿ ಮಹತ್ವದ ಸೇವಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ಸಚಿನ್ ತಮ್ಮ ತಂದೆ ಪ್ರೊಫೆಸರ್ ರಮೇಶ್ ತೆಂಡೂಲ್ಕರ್ ಅವರ ಸ್ಮರಣಾರ್ಥ…
-

Bigg Boss 13: ಬಿಗ್ ಬಾಸ್ ಪ್ರೋಮೋದಲ್ಲಿರೋ ಸೌಂದರ್ಯ ಶೆಟ್ಟಿ ಯಾರು? ಕುಡ್ಲದ ಸುಂದರಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ | | ACTPnews
Last Updated:Sep 05, 2026 6:15 PM IST ಬಿಗ್ ಬಾಸ್ ಕನ್ನಡ 13ರ ಹೊಸ ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಸೌಂದರ್ಯ ಶೆಟ್ಟಿ ಈಗಾಗಲೇ ರಿಯಾಲಿಟಿ ಶೋಗಳ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಮಂಗಳೂರು ಮೂಲದ ಸೌಂದರ್ಯ, ತಮ್ಮ ವಿಭಿನ್ನ ವ್ಯಕ್ತಿತ್ವ ಮತ್ತು ನೇರ ಮಾತಿನ ಶೈಲಿಯಿಂದ ಗಮನ ಸೆಳೆದಿದ್ದಾರೆ. News18 ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada Season 13) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕಿಚ್ಚ ಸುದೀಪ್ (Kiccha Sudeep) ಮತ್ತೊಮ್ಮೆ ಬಿಗ್ ಬಾಸ್…
-

Iran-US: ಇರಾನ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ, ಖಾರ್ಗ್ ದ್ವೀಪದ ಬಳಿ ಸ್ಫೋಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 05, 2026 3:53 PM IST ಇರಾನ್ ಮಾಧ್ಯಮಗಳ ಪ್ರಕಾರ, ಖಾರ್ಗ್ ದ್ವೀಪದ ಸುತ್ತಲೂ ಹಲವಾರು ಸ್ಫೋಟಗಳು ಕೇಳಿಬಂದಿವೆ. ಈ ಪ್ರದೇಶವು ಇರಾನ್ನ ಪ್ರಮುಖ ತೈಲ ಕೇಂದ್ರವಾಗಿದ್ದು, ಹಾರ್ಮುಜ್ ಜಲಸಂಧಿಗೆ ಹತ್ತಿರವಾಗಿರುವುದರಿಂದ, ಅಲ್ಲಿ ನಡೆಯುವ ಯಾವುದೇ ಮಿಲಿಟರಿ ಘಟನೆಯು ಇಡೀ ಪ್ರದೇಶದ ಮೇಲೆ ಪರಿಣಾಮ ಬೀರಬಹುದು. ಇರಾನ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ ಟೆಹ್ರಾನ್(ಸೆ.05): ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಶನಿವಾರ ಇರಾನ್ನ ಖಾರ್ಗ್ ದ್ವೀಪದ ಬಳಿ ತೈಲ ಟ್ಯಾಂಕರ್ ಮೇಲೆ…
-

IPL 2027: ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ಬದಲಾವಣೆ! ರುತುರಾಜ್ ಬದಲಿಗೆ ಟೀಮ್ ಇಂಡಿಯಾ ಸ್ಟಾರ್ ಸಿಎಸ್ಕೆ ಕ್ಯಾಪ್ಟನ್? | ಕ್ರೀಡಾ ಸುದ್ದಿ | ACTPnews
Last Updated:Sep 05, 2026 5:08 PM IST CSK 2024 ರ ಋತುವಿನಲ್ಲಿ ಪ್ಲೇಆಫ್ ಸ್ಥಾನವನ್ನು ನೆಟ್ರನ್ರೇಟ್ನಿಂದ ಮಿಸ್ ಮಾಡಿಕೊಂಡಿತ್ತು. 2025 ರಲ್ಲಿ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು ಮತ್ತು 2026ರಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಸಿಎಸ್ಕೆ 2027ರ ಐಪಿಎಲ್ ಋತುವಿಗೆ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಲಾಗಬಹುದು ಎನ್ನಲಾಗುತ್ತಿದೆ. ಸಿಎಸ್ಕೆ (CSK) ಆಡಳಿತ ಮಂಡಳಿಯು ರುತುರಾಜ್ ಗಾಯಕ್ವಾಡ್ (Ruturaj Gaikwad) ಅವರನ್ನು ನಾಯಕತ್ವದ ಕರ್ತವ್ಯದಿಂದ ತೆಗೆದು ಹೊಸ ನಾಯಕನನ್ನು ನೇಮಿಸಲು ಯೋಜಿಸುತ್ತಿದೆ…
-

OTT: ಕ್ಲೈಮ್ಯಾಕ್ಸ್ವರೆಗೂ ಸೀಕ್ರೆಟ್ ಬಯಲಾಗಲ್ಲ; ಬೆಚ್ಚಿಬೀಳಿಸುವ ಟಾಪ್ 5 ಕ್ರೈಮ್ ಥ್ರಿಲ್ಲರ್ ಸಿನಿಮಾಗಳು | | ACTPnews
Last Updated:Sep 05, 2026 4:58 PM IST ಕುತೂಹಲದಿಂದ ವೀಕ್ಷಕರು ಸ್ಕ್ರೀನ್ನಿಂದ ಕಣ್ಣು ತೆಗೆಯಲು ಸಾಧ್ಯವಾಗುವುದಿಲ್ಲ. ಜಿಯೋಹಾಟ್ಸ್ಟಾರ್ನಲ್ಲಿ ಇಂತಹ ಹಲವು ರೋಚಕ ಕ್ರೈಮ್ ಮತ್ತು ಸ್ಪೈ ಥ್ರಿಲ್ಲರ್ ಸರಣಿಗಳು ಲಭ್ಯವಿದ್ದು, ಬಿಂಜ್ ವಾಚ್ ಮಾಡಲು ಇಷ್ಟಪಡುವವರಿಗೆ ಇಲ್ಲಿವೆ ಐದು ಸರಣಿಗಳು. News18 ಕ್ರೈಮ್ (Crime), ಸಸ್ಪೆನ್ಸ್ ಮತ್ತು ಥ್ರಿಲ್ಲರ್ (Suspense And Thriller) ಕಥೆಗಳು ಸಿನಿಮಾ ಹಾಗೂ ವೆಬ್ ಸರಣಿ ಪ್ರಿಯರನ್ನು ಸದಾ ಸೆಳೆಯುತ್ತವೆ. ಅದರಲ್ಲೂ ಕಥೆಯಲ್ಲಿ ಒಂದರ ಹಿಂದೆ ಒಂದರಂತೆ ತಿರುವುಗಳು ಬಂದಾಗ ಮುಂದೇನಾಗಲಿದೆ…
-

Mega Dahi Handi: ಮೆಗಾ ದಹಿ ಹಂಡಿ ಕಾರ್ಯಕ್ರಮ ವೇಳೆ ಅವಘಡ! ಮಹಿಳೆ ಸಾವು, 26 ಮಂದಿಗೆ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 05, 2026 5:00 PM IST ಪ್ರತಿ ವರ್ಷದಂತೆ, ಈ ಬಾರಿಯೂ ಸಹ, ಆಚರಣೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ, ನೇರ ಸಂಗೀತ, ಪ್ರದರ್ಶನಗಳು, ಆಹ್ವಾನಿಸಲಾದ ಸೆಲೆಬ್ರಿಟಿಗಳು ಮತ್ತು ಭಾರಿ ಬಹುಮಾನದ ಹಣದ ಘೋಷಣೆಯೊಂದಿಗೆ ಮಹಾನಗರ ಪ್ರದೇಶದಲ್ಲಿ ಮಾನವ ಪಿರಮಿಡ್ಗಳನ್ನು ರಚಿಸುವ ಸ್ಪರ್ಧೆಯಲ್ಲಿ 980 ಕ್ಕೂ ಹೆಚ್ಚು ಮಂಡಲಗಳು ಭಾಗವಹಿಸುತ್ತಿವೆ. News18 ಮುಂಬೈ: ಮಹಾರಾಷ್ಟ್ರದಲ್ಲಿ ದಹಿ ಹಂಡಿ ಹಬ್ಬ ಆಚರಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, 25 ಕ್ಕೂ ಹೆಚ್ಚು ಗೋವಿಂದರು (Mega Dahi Handi) ಗಾಯಗೊಂಡಿದ್ದಾರೆ…
Latest News
Search the Archives
Access over the years of investigative journalism and breaking reports
You May Have Missed













