Author: Sanga
-

Sick Leave Policy Change: ಇನ್ಮುಂದೆ ಮೆಸೇಜ್, ಕಾಲ್ ಮಾಡಿ ಅನಾರೋಗ್ಯ ರಜೆ ಪಡೆಯುವಂತಿಲ್ಲ! ನಿಯಮ ಬಿಗಿಗೊಳಿಸಿದ ಸರ್ಕಾರ / Sick Leave Policy Change: No More Leave | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 03, 2026 10:03 AM IST ಕೆಲಸ ಮಾಡುವ ಜನರಿಗೆ ಅನಾರೋಗ್ಯ ರಜೆ ತೆಗೆದುಕೊಳ್ಳುವುದು ಇನ್ಮುಂದೆ ಹೆಚ್ಚು ಕಷ್ಟಕರವಾಗಬಹುದು. ಸರ್ಕಾರ ನಿಯಮಗಳನ್ನು ಬಿಗಿಗೊಳಿಸಿದೆ. ಕೇವಲ ಸಂದೇಶ ಕಳುಹಿಸುವ ಮೂಲಕ ನೀವು ಇನ್ನು ಮುಂದೆ ರಜೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ನಿಯಮ ಬಿಗಿಗೊಳಿಸಿದ ಸರ್ಕಾರ! ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ (Working Employees) ಇನ್ಮುಂದೆ ರಜೆ (Leave) ತೆಗೆದುಕೊಳ್ಳುವುದು ಸ್ವಲ್ಪ ಕಷ್ಟಕರವಾಗಲಿದೆ. ನೀವು ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಕೇವಲ ಕರೆ ಮಾಡುವ ಮೂಲಕ ಅಥವಾ WhatsApp ಸಂದೇಶವನ್ನು…
-

IND vs ENG ODI: 22 ವರ್ಷದ ಆರ್ಸಿಬಿ ಸ್ಟಾರ್ ಓಪನರ್! ಭಾರತ ವಿರುದ್ಧದ ODI ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್! | ಕ್ರೀಡಾ ಸುದ್ದಿ | ACTPnews
ಏಕದಿನ ತಂಡದಿಂದ ಜಾಕ್ ಕ್ರಾಲೆ, ಲ್ಯೂಕ್ ವುಡ್ ಏಕದಿನ ತಂಡದಿಂದ ಅವಕಾಶ ಕಳೆದುಕೊಂಡಿದ್ದಾರೆ. ಜೇಮಿ ಓವರ್ಟನ್ ಹಾಗೂ ಬ್ರೈಡನ್ ಕಾರ್ಸ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ತಂಡಕ್ಕೆ ಆಯ್ಕೆಯಾಗಿಲ್ಲ. ಆರ್ಸಿಬಿ ಸ್ಟಾರ್ಗೆ ಆರಂಭಿಕ ಸ್ಥಾನ ಆರ್ಸಿಬಿ ಯಂಗ್ ಗನ್ ಜೇಕಬ್ ಬೆಥೆಲ್ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದು, ಅವರು ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೊ ವರದಿ ಮಾಡಿದೆ. ಬೆನ್ ಡಕೆಟ್ ಜೊತೆಗೆ ಅವರು ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ 3ರಿಂದ 5ನೇ…
-

Shiva Rajkumar Movie: ‘666 ಆಪರೇಷನ್ ಡ್ರೀಮ್ ಥಿಯೇಟರ್’ ಟೀಸರ್ ಔಟ್! ಏಜೆಂಟ್ ಪ್ರಕಾಶ್ ಆಗಿ ಬಂದ ಶಿವಣ್ಣನ ಹೊಸ ಆಪರೇಷನ್ ಶುರು! | | ACTPnews
Last Updated:Jul 03, 2026 8:18 PM IST 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಚಿತ್ರದ ಬಾಂಡ್ ಶಿವಣ್ಣನ ಪಾತ್ರದ ಪರಿಚಯವೂ ಇಲ್ಲಿ ಆಗುತ್ತದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ. ಅಂದು ಸಿಐಡಿ 999 ಇಂದು 666; ಬಾಂಡ್ ಪ್ರಕಾಶ್ ಶಿವಣ್ಣನ ಹೊಸ ಆಪರೇಷನ್ ಶುರು! 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ (666 Operation Dream Theatre movie) ಫಸ್ಟ್ ಟೀಸರ್ ರಿಲೀಸ್ (First Teaser)…
-

Sri Padmanabhaswamy Temple: ಚೂಡಿದಾರ್ ಹಾಕಿದ್ರೆ ನೋ ಎಂಟ್ರಿ! ಪದ್ಮನಾಭಸ್ವಾಮಿ ದೇಗುಲದಲ್ಲಿ ಸಾಂಪ್ರದಾಯಿಕ ವಸ್ತ್ರಕ್ಕಷ್ಟೇ ಅನುಮತಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ಇದರ ನಂತರ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯು ಮಹಿಳೆಯರು ಚೂಡಿದಾರ್ ಧರಿಸಿ ಪ್ರವೇಶಿಸಲು ಅನುಮತಿ ನೀಡಿ 2016 ರಲ್ಲಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಪ್ರಕರಣವನ್ನು ನ್ಯಾಯಾಲಯವು ವಿಲೇವಾರಿ ಮಾಡಿತು. ಕಾರ್ಯನಿರ್ವಾಹಕ ಅಧಿಕಾರಿಯ ಆದೇಶವನ್ನು ವಿರೋಧಿಸಿ ಕೇರಳ ಬ್ರಾಹ್ಮಣ ಸಭೆಯ ಮಾಜಿ ರಾಜ್ಯ ಅಧ್ಯಕ್ಷ ಪಿ. ವೆಂಕಿತರಾಮ ಅಯ್ಯರ್ ಪರವಾಗಿ ವಕೀಲೆ ಸುಜಿನಿ ವೆಂಕಿತಾಚಲಂ ಅವರು 2016 ರಲ್ಲಿ ಅರ್ಜಿ ಸಲ್ಲಿಸಿದ್ದರು. ಸಾಂಪ್ರದಾಯಿಕ ಕೇರಳ ಉಡುಪಿಗೆ ಮಾತ್ರ ಅನುಮತಿ ಈ ವಿವಾದ…
-

Prajwal Devaraj: ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಪ್ರಜ್ವಲ್ ದೇವರಾಜ್; ಜುಲೈ-24 ಕ್ಕೆ ಸಿಗೋಣ ಅಂತ ಹೇಳಿದ್ಯಾಕೆ? | | ACTPnews
Last Updated:Jul 03, 2026 9:00 PM IST ಪ್ರಜ್ವಲ್ ದೇವರಾಜ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಈ ಸಲವೂ ನಾನು ಬೆಂಗಳೂರಿನಲ್ಲಿ ಇರೋದಿಲ್ಲ. ನಿಮ್ಮನ್ನ ರಂಜಿಸುವುದಕ್ಕಿಂತಲೂ ಅತಿ ದೊಡ್ಡ ಹಬ್ಬ ಯಾವುದು ಇದೆ ಹೇಳಿ? ಹಾಗಾಗಿ ಜುಲೈ-4 ರ ಬದಲು, ನಾವು ಜುಲೈ-24 ರಂದು ಸಿಗೋಣ ಅಂತಲೇ ಹೇಳಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಪ್ರಜ್ವಲ್ ದೇವರಾಜ್ ಪ್ರಜ್ವಲ್ ದೇವರಾಜ್ (Prajwal Devaraj) ಪ್ರತಿ ವರ್ಷ ಜುಲೈ-4 ರಂದು ಹುಟ್ಟುಹಬ್ಬ…
-

Pakistan: ಭೀಕರ ಅಪಘಾತ, ಓವರ್ ಲೋಡ್ ಆಗಿದ್ದ ಬಸ್ ಕಂದಕಕ್ಕೆ 40 ಮಂದಿ ಸ್ಥಳದಲ್ಲೇ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 03, 2026 2:21 PM IST ಬಲೂಚಿಸ್ತಾನ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಅಪಘಾತದ ನಂತರ ತಕ್ಷಣವೇ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಪಾಕಿಸ್ತಾನದಲ್ಲಿ ಅಪಘಾತ ಇಸ್ಲಮಾಬಾದ್(ಜು.03): ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರಯಾಣಿಕರಿಂದ ತುಂಬಿದ್ದ ಬಸ್ ಆಳವಾದ ಕಂದರಕ್ಕೆ ಬಿದ್ದಿದೆ. ಅಧಿಕಾರಿಗಳ ಪ್ರಕಾರ, ಬಸ್ ಬಲೂಚಿಸ್ತಾನದ ಶೆರಾನಿ ಜಿಲ್ಲೆಯ ಡಾನಾ ಸರ್…
-

Renukaswamy Case: ನ್ಯಾಯಮೂರ್ತಿಗಳ ಪೀಠಕ್ಕೂ ತಲುಪಲಿಲ್ಲ ಅರ್ಜಿ! ದರ್ಶನ್ಗೆ ಭಾರೀ ಶಾಕ್ | Renukaswamy Darshan plea to reconsider court order about bail rejected | | ACTPnews
Last Updated:Jul 03, 2026 3:09 PM IST Darshan: ನಟ ದರ್ಶನ್ ಒಂದು ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಎನ್ನುವ ಕೋರ್ಟ್ ಆದೇಶ ಮರು ಪರಿಶೀಲನೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ದರ್ಶನ್ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ಆರೋಪಿ ನಟ ದರ್ಶನ್ಗೆ (Darshan) ಬಿಗ್ ಶಾಕ್ ಸಿಕ್ಕಿದೆ. ಒಂದು ವರ್ಷ ಜಾಮೀನು (Bail) ಅರ್ಜಿ ಸಲ್ಲಿಸಲು ನಿರ್ಬಂಧ ಹಿನ್ನಲೆ ಆದೇಶದಲ್ಲಿ ಮಾರ್ಪಾಡು ಹಾಗೂ ಸ್ಪಷ್ಟನೆ ಬೇಕು ಎಂದು ಕೇಳಿ ದರ್ಶನ್ ಸಲ್ಲಿಸಿದ್ದ…
-

Ram Mandir: ‘ರಾಮ ಮಂದಿರ ಟ್ರಸ್ಟ್ ಸ್ವಾಯತ್ತ, ಸರ್ಕಾರಕ್ಕೆ ಲೆಕ್ಕ ಕೊಡಬೇಕಿಲ್ಲ’ ಆರ್ಟಿಐನಿಂದ ಮಹತ್ವದ ವಿಚಾರ ಬಹಿರಂಗ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 03, 2026 3:32 PM IST ವಾಸ್ತವವಾಗಿ, ರಾಮ ಮಂದಿರ ಸಂಕೀರ್ಣವನ್ನು ನಿರ್ವಹಿಸುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕೇಂದ್ರ ಸರ್ಕಾರ ಅಥವಾ ಉತ್ತರ ಪ್ರದೇಶ ಸರ್ಕಾರಕ್ಕೆ ಹೊಣೆಗಾರನಲ್ಲ. ಕಳೆದ ವರ್ಷ ಫೆಬ್ರವರಿ 20 ರಂದು ಗೃಹ ಸಚಿವಾಲಯವು ಕೇಂದ್ರ ಮಾಹಿತಿ ಆಯೋಗಕ್ಕೆ ಎಲ್ಲಾ ನಿರ್ಧಾರಗಳನ್ನು ಟ್ರಸ್ಟ್ ಆಂತರಿಕವಾಗಿ ತೆಗೆದುಕೊಳ್ಳುತ್ತದೆ ಮತ್ತು ಅಧಿಕಾರವು ಅದರ ಶಾಶ್ವತ ಟ್ರಸ್ಟಿಗಳ ಮೇಲೆ ಮಾತ್ರ ಇರುತ್ತದೆ ಎಂದು ತಿಳಿಸಿತು. ಈ ಮಾಹಿತಿ ಆರ್ಟಿಐ ಪ್ರತಿಕ್ರಿಯೆಯಿಂದ ಹೊರಹೊಮ್ಮಿದೆ.…
-

Hrithik Roshan: ಹೃತಿಕ್-ಸುಸೇನ್ ಡಿವೋರ್ಸ್ ಸೀಕ್ರೆಟ್! ಕೊನೆಗೂ ಬಯಲಾಯ್ತು ಆ 400 ಕೋಟಿ ರೂ. ಜೀವನಾಂಶದ ಅಸಲಿ ಸತ್ಯ! | | ACTPnews
Last Updated:Jul 03, 2026 3:32 PM IST ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ವಿಚ್ಛೇದನದ ಸಮಯದಲ್ಲಿ 400 ಕೋಟಿ ರೂಪಾಯಿ ಜೀವನಾಂಶ ನೀಡಲಾಗಿದೆ ಎಂಬ ಸುದ್ದಿ ದೇಶಾದ್ಯಂತ ವ್ಯಾಪಕವಾಗಿ ಹರಡಿತ್ತು. ಹೃತಿಕ್ ರೋಷನ್ ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಹಾಗೂ ಸುಸೇನ್ ಖಾನ್ Sussanne Khan) ಅವರ ವಿಚ್ಛೇದನವು (Divorce) ಬಾಲಿವುಡ್ನಲ್ಲಿ ಅತೀ ಹೆಚ್ಚು ಚರ್ಚೆಗೆ ಗ್ರಾಸವಾದ ವಿಷಯಗಳಲ್ಲಿ ಒಂದಾಗಿದೆ. ಸುಮಾರು 14 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಈ…
-

Interesting Story: ಸರ್ಕಾರಕ್ಕೆ 227 ಟನ್ ಚಿನ್ನ ದಾನ ಮಾಡಿ ದೇಶ ದಿವಾಳಿಯಾಗೋದನ್ನೇ ತಪ್ಪಿಸಿದ್ದ ಜನ! ಈಗ ಅದು ಪ್ರಪಂಚದ ಪವರ್ಫುಲ್ ರಾಷ್ಟ್ರ | ವ್ಯಾಪಾರ ಸುದ್ದಿ | ACTPnews
Last Updated:Jul 03, 2026 4:18 PM IST ಹಣಕಾಸು ವ್ಯವಸ್ಥೆಯ ಸಂಪೂರ್ಣ ಕುಸಿತವನ್ನು ತಡೆಯಲು, ದಕ್ಷಿಣ ಕೊರಿಯಾವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (IMF), ವಿಶ್ವ ಬ್ಯಾಂಕ್, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ಹಲವಾರು ದ್ವಿಪಕ್ಷೀಯ ಸಾಲದಾತರಿಂದ 58.4 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ತುರ್ತು ರಕ್ಷಣಾ ಪ್ಯಾಕೇಜ್ ಅನ್ನು ಪಡೆದುಕೊಂಡಿತು. ಆ ಸಮಯದಲ್ಲಿ, ಇದು ಐಎಂಎಫ್ ನೇತೃತ್ವದಲ್ಲಿ ಇತಿಹಾಸದಲ್ಲೇ ಒಟ್ಟುಗೂಡಿಸಲಾದ ಅತ್ಯಂತ ಬೃಹತ್ ಬೇಲೌಟ್ (ಹಣಕಾಸು ರಕ್ಷಣೆ) ಪ್ಯಾಕೇಜ್ ಆಗಿತ್ತು. ಸಾಂದರ್ಭಿಕ ಚಿತ್ರ ಪ್ರಧಾನಿ ನರೇಂದ್ರ…
Latest News
Search the Archives
Access over the years of investigative journalism and breaking reports
You May Have Missed












