Author: Sanga
-

Kannada Movies: ರಾಕಿ ಭಾಯ್ಗೆ ದಾರಿ ಬಿಡ್ಕೊಟ್ಟಿತಾ ಸ್ಯಾಂಡಲ್ವುಡ್? ಈ ವಾರ ಒಂದೇ ಒಂದು ಸಿನಿಮಾ ರಿಲೀಸ್ ಇಲ್ಲ! | | ACTPnews
Last Updated:Aug 19, 2026 2:38 PM IST ಟಾಕ್ಸಿಕ್ ಸಿನಿಮಾ ಎಫೆಕ್ಟ್ ಜೋರಾಗಿದೆ. ಕಳೆದ ವಾರ ಕನ್ನಡದಲ್ಲಿ ಒಂದೇ ಚಿತ್ರ ರಿಲೀಸ್ ಆಯಿತು. ಆದರೆ, ಈ ವಾರ ಒಂದೇ ಒಂದು ಚಿತ್ರವೂ ಇಲ್ಲ ನೋಡಿ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಈ ವಾರ ಒಂದೇ ಒಂದು ಕನ್ನಡ ಚಿತ್ರ ರಿಲೀಸ್ ಆಗ್ತಾ ಇಲ್ಲ! ಯಾಕ್ ಗೊತ್ತಾ? ಟಾಕ್ಸಿಕ್ ಚಿತ್ರ (Toxic Movie) ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರ ಬರೋಕೆ ಇನ್ನು 8 ದಿನಗಳೇ…
-

Tamil Nadu: ತಮಿಳುನಾಡಿನ ಎಲ್ಲಾ ಶಾಸಕರಿಗೆ ಹೊಸ ಕಾರು, 1,00,000 ರೂ. ಭತ್ಯೆ: ಸಿಎಂ ವಿಜಯ್ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 19, 2026 2:08 PM IST ಮುಖ್ಯಮಂತ್ರಿಯವರ ಪ್ರಕಾರ, ಈ ವ್ಯವಸ್ಥೆಯ ಉದ್ದೇಶವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಯಾವುದೇ ತೊಂದರೆಗಳನ್ನು ಎದುರಿಸದಂತೆ ನೋಡಿಕೊಳ್ಳುವುದು ಮತ್ತು ಸಾರ್ವಜನಿಕ ಸಂಬಂಧಿತ ಕೆಲಸಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಅವರಿಗೆ ಸಹಾಯ ಮಾಡುವುದು. ಸಿಎಂ ವಿಜಯ್ ಚೆನ್ನೈ(ಆ.19): ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಬುಧವಾರ ವಿಧಾನಸಭೆಯಲ್ಲಿ ಶಾಸಕರ ಕುರಿತು ಪ್ರಮುಖ ಘೋಷಣೆ ಮಾಡಿದರು. ಸರ್ಕಾರವು ಈಗ ಎಲ್ಲಾ ಶಾಸಕರಿಗೆ ತಮ್ಮ ಕ್ಷೇತ್ರಗಳಿಗೆ ಪ್ರಯಾಣಿಸಲು ಮತ್ತು…
-

Bigg Boss 13: ಬಿಗ್ ಬಾಸ್ ಅಗ್ನಿ ಪರೀಕ್ಷೆಯಲ್ಲಿ ಎಷ್ಟು ಜನ ಸೆಲೆಕ್ಟ್ ಆಗ್ತಾರೆ? ಮನೆ ಒಳಗೆ ಹೋಗೋರು ಎಷ್ಟು ಮಂದಿ? | | ACTPnews
Last Updated:Aug 19, 2026 12:43 PM IST ಬಿಗ್ ಬಾಸ್ ಸೀಸನ್-13 ರ ಅಗ್ನಿಪರೀಕ್ಷೆಯಲ್ಲಿ ಎಷ್ಟು ಜನ ಸೆಲೆಕ್ಟ್ ಆಗುತ್ತಾರೆ. ಕೊಟ್ಟಿರೋ ಟಾಸ್ಕ್ ಅಲ್ಲಿ ಎಷ್ಟು ಜನ ವೇಟಿಂಗ್ ಲಿಸ್ಟ್ ಅಲ್ಲಿದ್ದಾರೆ. ಈ ವಿವರ ಇಲ್ಲಿದೆ ಓದಿ. ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಎಷ್ಟು ಜನ ಸೆಲೆಕ್ಟ್ ಆಗ್ತಾರೆ? ಬಿಗ್ ಬಾಸ್ ಸೀಸನ್-13 (Bigg Boss Season-13) ರ ಅಗ್ನಿಪರೀಕ್ಷೆ (Agniparikshe) ಶುರು ಆಗಿದೆ. ಬಂದಿರೋ 60 ಜನರಲ್ಲಿ 13 ಜನ ವೇಟಿಂಗ್ ಲಿಸ್ಟ್ ಅಲ್ಲಿದ್ದಾರೆ. ಆದರೆ,…
-

Dam Water Level: ರಾಜ್ಯದ ಜಲಾಶಯಗಳಲ್ಲಿ ನೀರಿನ ಮಹಾಪೂರ, ಯಾವ ಡ್ಯಾಮ್ ಫುಲ್? ಎಲ್ಲಿ ಪ್ರವಾಹ ಭೀತಿ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 19, 2026 9:08 AM IST ರಾಜ್ಯದ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆ. ಆಲಮಟ್ಟಿ, ಹಿಡಕಲ್, ನಾರಾಯಣಪುರ, ಹಾರಂಗಿ, ಹೇಮಾವತಿ, ಕಬಿನಿ, ಕೆ.ಆರ್.ಸಾಗರ, ತುಂಗಭದ್ರಾ, ಭದ್ರಾ, ಭೀಮಾ ಲಿಫ್ಟ್ ಡ್ಯಾಂಗಳು ಭರ್ತಿ. ಕರ್ನಾಟಕದ ಅಣೆಕಟ್ಟುಗಳ ನೀರಿನ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಕೆಲವೆಡೆ ಮಳೆಯ (Rain) ಅಬ್ಬರ ಜೋರಾಗಿರುವ ಬೆನ್ನಲ್ಲೇ, ನಾಡಿನ ಜೀವನಾಡಿಗಳಾಗಿರುವ ಪ್ರಮುಖ ಅಣೆಕಟ್ಟುಗಳಲ್ಲಿ ( Dams) ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಕೆಲವು ಜಲಾಶಯಗಳು ಭರ್ತಿಯಾಗಿ ಕೋಡಿ ಬೀಳುವ ಹಂತ ತಲುಪಿದ್ದರೆ,…
-

PoK ಭಾರತದ ನಿಯಂತ್ರಣದಲ್ಲಿ? ಅಮೆರಿಕಾ ರಾಯಭಾರಿ ಗೋರ್ ಕಾಶ್ಮೀರ ಭೇಟಿ, ಪಾಕಿಸ್ತಾನಕ್ಕೆ ಆತಂಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 19, 2026 12:34 PM IST 2019 ರಲ್ಲಿ, ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತು. ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಲಾಯಿತು, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಅಮೆರಿಕಾ- ಪಾಕಿಸ್ತಾನ ಇಸ್ಲಮಾಬಾದ್(ಆ.19): ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿನ ಪ್ರಕ್ಷುಬ್ಧತೆಯ ನಡುವೆ, ನವದೆಹಲಿಯ ಅಮೆರಿಕಾದ ರಾಯಭಾರಿ ಸೆರ್ಗಿಯೊ ಗೋರ್ ಕಾಶ್ಮೀರಕ್ಕೆ…
-

Yash: ‘ಇಂದು ನನ್ನದು, ನಾಳೆ ಇನ್ಯಾರದೋ!’ ಸ್ಟಾರ್ಡಂ ಬಗ್ಗೆ ಯಶ್ ಮುಕ್ತ ಮಾತು | | ACTPnews
Last Updated:Aug 19, 2026 12:19 PM IST ಸ್ಟಾರ್ಡಮ್ ಶಾಶ್ವತ ಅಲ್ವೇ ಅಲ್ಲ. ಈ ಶುಕ್ರವಾರ ನನ್ನ ಚಿತ್ರ ಓಡಬಹುದು. ಅದರ ಮುಂದಿನ ವಾರ ಏನೂ ಇಲ್ಲದೇ ಇರಬಹುದು. ಆದರೆ, ಯಾರು ಎಷ್ಟು ಕಾಲ ಜನರ ಮನದಲ್ಲಿ ಉಳಿಯುತ್ತಾರೆ ಅನ್ನೋದೇ ಮುಖ್ಯ ಅಂತಲೇ ಯಶ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಇವತ್ತು ನನ್ನದು, ನಾಳೆ ಇನ್ಯಾರದೋ; ಸ್ಟಾರ್ಡಮ್ ಶಾಶ್ವತ ಅಲ್ಲ; ರಾಕಿಂಗ್ ಹೇಳಿಕೆ! ಟಾಕ್ಸಿಕ್ ಚಿತ್ರದ (Toxic Movie) ನಾಯಕ ನಿರ್ಮಾಪಕ…
-

Fruits And Flowers Rate: ಬಂಗಾರದ ಬೆಲೆಗೆ ಸಮನಾದ ಹೂವುಗಳು, ಹಬ್ಬದ ಖರೀದಿಗಿಳಿದ ಜನಸಾಮಾನ್ಯರ ಜೇಬಿಗೆ ಕತ್ತರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 19, 2026 10:08 AM IST ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದೆ. ಕನಕಾಂಬರ ಕೆ.ಜಿ.ಗೆ 3,000 ರೂ., ಏಲಕ್ಕಿ ಬಾಳೆ 120 ರೂ. ದಾಟಿದೆ. ರೆಡಿಮೇಡ್ ಲಕ್ಷ್ಮಿಯರಿಗೆ ಬೇಡಿಕೆ ಹೆಚ್ಚಿದೆ. ತರಕಾರಿ ಬೆಲೆ ಇಳಿಕೆ ಗ್ರಾಹಕರಿಗೆ ಸಮಾಧಾನ. ವರಮಹಾಲಕ್ಷ್ಮಿ ಹಬ್ಬ ಬೆಂಗಳೂರು: ಶುಕ್ರವಾರದ ವರಮಹಾಲಕ್ಷ್ಮಿ (Varamahalakshmi) ಹಬ್ಬಕ್ಕೆ ಮಾರುಕಟ್ಟೆಗಳು (Market) ಸಂಪೂರ್ಣ ಕಳೆಗಟ್ಟಿದ್ದು, ಖರೀದಿಯ ಭರಾಟೆ ಜೋರಾಗಿ ನಡೆದಿದೆ. ಕೆ.ಆರ್. ಮಾರುಕಟ್ಟೆ ಸೇರಿದಂತೆ ನಗರದ ವಿವಿಧ ಪ್ರಮುಖ ಮಾರುಕಟ್ಟೆಗಳು ಗ್ರಾಹಕರಿಂದ ಕಿಕ್ಕಿರಿದು…
-

Shocking News: ಗೆಳೆಯರ ಜೊತೆ ಸೇರಿ ಅಜ್ಜನನ್ನೇ ಮುಗಿಸಿದ 13 ವರ್ಷದ ಬಾಲಕಿ! 4 ಮಂದಿ ಅಪ್ರಾಪ್ತರ ಬಂಧನ, ಬೆಚ್ಚಿ ಬೀಳಿಸುತ್ತೆ ಕಾರಣ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 19, 2026 11:26 AM IST ಸೋಮವಾರ ಬೆಳಿಗ್ಗೆ ಕರುವತ್ತದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಶಿವನ್ಕುಟ್ಟಿ ಶವವಾಗಿ ಪತ್ತೆಯಾಗಿದ್ದರು. ಮನೆಯಿಂದ ಆರು ಪೌಂಡ್ ಚಿನ್ನ ಕಾಣೆಯಾಗಿದ್ದು, ಮೃತದೇಹದ ಬಳಿ ಮೆಣಸಿನ ಪುಡಿ ಸಿಂಪಡಿಸಿರುವುದು ಕಂಡುಬಂದಿತ್ತು. ಅವರ ಪತ್ನಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಗಳ ಜೊತೆ ಇದ್ದ ಕಾರಣ ಮೃತ ವ್ಯಕ್ತಿ ಮನೆಯಲ್ಲಿ ಒಬ್ಬಂಟಿಯಾಗಿದ್ದರು ಎಂದು ತಿಳಿದು ಬಂದಿದೆ. News18 ತಿರುವನಂತಪುರಂ: ಆ ಅಜ್ಜನಿಗೆ ಈಗ 65 ವರ್ಷ ಪ್ರಾಯ.. ತನ್ನ ಜೀವನದ ಸಂಧ್ಯಾಕಾಲದಲ್ಲಿ ಇದ್ದಾರೆ.…
-

Darshan Case: ಪ್ರದೋಷ್ ನಂತರ ಮಾಫಿ ಸಾಕ್ಷಿಯಾಗೋಕೆ ಬಂದ A10, ಯಾರು ಈ ವಿನಯ್? | Darshan case a10 vinay against actor request to consider him as approver | | ACTPnews
Last Updated:Aug 19, 2026 11:12 AM IST Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರದೋಷ್ ಮಾಫಿ ಸಾಕ್ಷಿಯಾಗೋಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲಿಯೇ ಈಗ ವಿನಯ್ ಕೂಡಾ ಮಾಫಿ ಸಾಕ್ಷಿಯಾಗೋಕೆ ಅರ್ಜಿ ಸಲ್ಲಿಸಿದ್ದಾನೆ. ಯಾರು ಈತ? ದರ್ಶನ್ಗೆ ಹೇಗೆ ಪರಿಚಯ? ದರ್ಶನ್-ವಿನಯ್-ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದ ಹಾಗೆ ಹಲವಾರು ಅಪ್ಡೇಟ್ಗಳು (Update) ನಡೆಯುತ್ತಿದೆ. ಒಂದು ಕಡೆ ಟ್ರಯಲ್ ನಡೆಯುತ್ತಿದ್ದರೆ ಇನ್ನೊಂದು ಕಡೆ ಮಾಫಿ ಸಾಕ್ಷಿ (Approver) ವಿಚಾರಣೆಗಳು ಪ್ರಗತಿಯಲ್ಲಿದೆ. ಹೀಗಿರುವಾಗಲೇ ದರ್ಶನ್ಗೆ…
-

Bengaluru Toll: ಟೋಲ್ ಕಟ್ಟಿಯೇ ಹೋಗಬೇಕು, ಬೆಂಗಳೂರಿನ ಈ ಹೊಸ ಫ್ಲೈಓವರ್ ವಿಶೇಷತೆ ಮತ್ತು ಡೀಟೇಲ್ಸ್ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 19, 2026 10:35 AM IST ಬೆಂಗಳೂರಿನಲ್ಲಿ 18.50 ಕಿ.ಮೀ. ಉದ್ದದ ಟೋಲ್ ಫ್ಲೈಓವರ್ ನಿರ್ಮಾಣಕ್ಕೆ 2,283 ಕೋಟಿ ರೂ. ವೆಚ್ಚ. ರಾಗಿಗುಡ್ಡದಿಂದ ನೈಸ್ ಜಂಕ್ಷನ್ವರೆಗೆ ಸಂಚಾರ ದಟ್ಟಣೆ ಕಡಿಮೆ ಮಾಡಲು ಯೋಜನೆ. ಜೇಬಿಗೆ ಕತ್ತರಿ ಬೆಂಗಳೂರು (Bengaluru) ಮಹಾನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಿಪರೀತ ಸಂಚಾರ ದಟ್ಟಣೆಗೆ (Traffic Jam) ಬ್ರೇಕ್ ಹಾಕಲು ಮತ್ತೊಂದು ಬೃಹತ್ ಫ್ಲೈಓವರ್ (Flyover) ಯೋಜನೆ ಸಿದ್ಧವಾಗಿದೆ. ಆದರೆ ಈ ರಿಲೀಫ್ ಜೊತೆಗೆ ನಗರದ ವಾಹನ ಸವಾರರಿಗೆ ಶಾಕಿಂಗ್…
Latest News
Search the Archives
Access over the years of investigative journalism and breaking reports
You May Have Missed













