Author: Sanga
-

Darshan Case: ರೇಣುಕಾಸ್ವಾಮಿ ಕೇಸ್ಗೆ ಟ್ವಿಸ್ಟ್, ನಟ ದರ್ಶನ್ಗೆ ಈತ ಸಿಕ್ಕಾಪಟ್ಟೆ ಕ್ಲೋಸ್! ತೂಗುದೀಪ ಫಾರ್ಮ್ ಹೌಸ್ನಲ್ಲಿ ಸಿಕ್ತು ಮಹತ್ವದ ‘ಸಾಕ್ಷಿ’ | | ACTPnews
Last Updated:Jul 03, 2026 10:01 AM IST ನಟನ ಆಪ್ತ ಬಳಗದಲ್ಲೂ ಈತ ಕಾಣಿಸಿಕೊಂಡಿದ್ದು, ಹೀಗಾಗಿ ಬೆದರಿಕೆ ಕೇಸ್ನಲ್ಲಿ ದರ್ಶನ್ಗೂ ಶುರುವಾಗುತ್ತಾ ಸಂಕಷ್ಟ? ದರ್ಶನ್ ಜೊತೆ ಫಾರ್ಮ್ಹೌಸ್ನಲ್ಲಿರೋ ವಿಡಿಯೋ ವೈರಲ್ ಆಗಿದೆ. News18 ಬೆಂಗಳೂರು (ಜು.03): ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣ ಸಂಬಂಧ ಕೋರ್ಟ್ನಲ್ಲಿ ಟ್ರಯಲ್ ನಡೆಯುತ್ತಿರುವಾಗಲೇ ಮಹತ್ವದ ಬೆಳವಣಿಗೆಗಳು ಕೇಸ್ಗೆ ಟ್ವಿಸ್ ಮೇಲೆ ಟ್ವಿಸ್ಟ್ ಕೊಡ್ತಿದೆ. ಸಾಕ್ಷಿ ಸಂದೀಪ್ಗೆ ಬೆದರಿಕೆ ಹಾಕಿದ ಮೂವರನ್ನ ಪೊಲೀಸರು (Police) ಬಂಧಿಸಿ ವಿಚಾರಣೆ ನಡೆಸಿದ್ದು, ಈ…
-

Iraq: ಸಂಸದೆ ಮನೆಯಲ್ಲಿ ಸಿಕ್ತು ಚಿನ್ನದ ಒಳ ಉಡುಪು! ಎಷ್ಟು ಕೆಜಿ ಬಂಗಾರ ಗೊತ್ತಾ? | anti curruption raid at Iraq mp s home found 27 kg gold and gold innerwear | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಬೃಹತ್ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ಇರಾಕ್ ಅನ್ನು ಬೆಚ್ಚಿಬೀಳಿಸಿದೆ. ಆರ್ಥಿಕ ಅಪರಾಧಗಳ ಆರೋಪ ಹೊತ್ತಿರುವ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ರೈಡ್ ಮಾಡಲಾಗಿದೆ. ಅಧಿಕಾರಿಗಳು ಸರಣಿ ದಾಳಿಗಳನ್ನು ನಡೆಸಿದ ನಂತರ ಇರಾಕ್ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಅಭಿಯಾನವು ವಿಶ್ವಾದ್ಯಂತ ಗಮನ ಸೆಳೆದಿದೆ. ಇರಾಕಿ ರಾಜಕಾರಣಿ ಹಿಂದ್ ಅಲ್-ಅಬ್ಬಾಸಿ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಇರಾಕಿನ ಕಾನೂನು ಜಾರಿ ಸಂಸ್ಥೆಗಳು 57 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 490 ಕೋಟಿ ರೂ.) ನಗದು ವಶ ಪಡಿಸಿದ್ದಾರೆ.…
-

T20 WC 2026: ಸತತ ಮೂರನೇ ಬಾರಿಯೂ ಸೌತ್ ಆಫ್ರಿಕಾ ವುಮನ್ಸ್ ಕನಸು ಭಗ್ನ! ಫೈನಲ್ಗೆ ಎಂಟ್ರಿ ಕೊಟ್ಟ ಇಂಗ್ಲೆಂಡ್ | ಕ್ರೀಡಾ ಸುದ್ದಿ | ACTPnews
Last Updated:Jul 03, 2026 11:57 AM IST ಐಸಿಸಿ 2026ರ ಮಹಿಳಾ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾವನ್ನು 40 ರನ್ಗಳಿಂದ ಸೋಲಿಸಿ ಫೈನಲ್ಗೆ ಮುನ್ನಡೆಯಿತು. ಫೈನಲ್ ತಲುಪುವ ನಿರೀಕ್ಷೆಯಲ್ಲಿದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವೈಫಲ್ಯದಿಂದ ಹೊರಗುಳಿಬೇಕಾಯಿತು. ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ಐಸಿಸಿ (ICC) ಮಹಿಳಾ ಟಿ20 ವಿಶ್ವಕಪ್ (World Cup) 2026 ರ ಎರಡನೇ ಸೆಮಿಫೈನಲ್(Semi-Final)ನಲ್ಲಿ ಇಂಗ್ಲೆಂಡ್ (England) ತಂಡವು ದಕ್ಷಿಣ ಆಫ್ರಿಕಾ(South Africa)ವನ್ನು 40 ರನ್ಗಳಿಂದ ಸೋಲಿಸಿ…
-

Vijay-Jason Sanjay: ಅಪ್ಪನ ಅಭಿಮಾನಿಯಿಂದಲೇ ಕಿಡ್ನ್ಯಾಪ್! ವಿಜಯ್ ಮಗನ ಶಾಕಿಂಗ್ ಹೇಳಿಕೆ | Jason sanjay shocking comments about getting kidnapped by vijay fan | | ACTPnews
ಜೇಸನ್ ಸಂಜಯ್ ಅವರು ಇತ್ತೀಚೆಗೆ ತಮ್ಮ ತಂದೆಯ ಅಭಿಮಾನಿಯೊಬ್ಬರು ಬಾಲ್ಯದಲ್ಲಿ ತಮ್ಮನ್ನು ಅಪಹರಿಸಿದ್ದ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಬಾಲ್ಯದ ಆ ಘಟನೆ ನೆನಪಿಸಿಕೊಂಡು ವೈರಲ್ ಆದ ವಿಡಿಯೋದಲ್ಲಿ ಸುದ್ದಿಯಾಗಿದ್ದಾರೆ. ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ವಿಜಯ್ ಅವರ ಮಗ ಮಾತನಾಡುವುದನ್ನು ಕೇಳಬಹುದು. ಮಗು ಸಿನಿಮಾ ಸೆಟ್ನಲ್ಲಿ ಜೇಸನ್ ಭೇಟಿಯಾದಾಗ ಆ ನೆನಪು ಮತ್ತೆ ಮರುಕಳಿಸಿತು ಎಂದು ಹೇಳಿದ್ದಾರೆ. ಗಲಾಟ್ಟಾ ಶೇರ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ನಂತರ ಅದನ್ನು ಡಿಲೀಟ್ ಮಾಡಲಾಗಿದೆ.…
-

Pune: ಕ್ಯಾಮೆರಾದೆದುರು ಉದ್ದಟತನ, ಮಿಡಲ್ ಫಿಂಗರ್ ತೋರಿಸಿ ಹೊರಟ ಸಿಯಾ: ಹೊಸ ಚರ್ಚೆ ಹುಟ್ಟುಹಾಕಿದ ವಿಡಿಯೋ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 03, 2026 12:05 PM IST ಕೊಲೆ ಆರೋಪದ ಮೇಲೆ ಬಂಧಿತಳಾದ ಸಿಯಾ ಗೋಯಲ್ ಪೊಲೀಸರೊಂದಿಗೆ ತನ್ನ ಮನೆಯಿಂದ ಹೊರಬಂದಾಗ, ಅಲ್ಲಿದ್ದ ಮಾಧ್ಯಮ ಕ್ಯಾಮೆರಾಗಳತ್ತ ಮಧ್ಯದ ಬೆರಳನ್ನು ತೋರಿಸಿದ್ದಾಳೆ ಎನ್ನಲಾಗಿದೆ. 17 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು, ಅನೇಕರು ಆಕೆಯ ನಡವಳಿಕೆ ಹಾಗೂ ಸಂಸ್ಕಾರಗಳ ಬಗ್ಗೆ ಪ್ರಶ್ನೆ ಎತ್ತಲಾರಂಭಿಸಿದ್ದಾರೆ. ಕೇತನ್ ಅಗರ್ವಾಲ್, ಸಿಯಾ ಗೋಯಲ್, ಚೇತನ್ ಚೌಧರಿ ಪುಣೆ(ಜು.03): ಪುಣೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಈಗಾಗಲೇ ಇಡೀ…
-

Aaron Summers: ಸ್ಟಾರ್ ಕ್ರಿಕೆಟಿಗನ ಕರಿಯರ್ ಕ್ಲೋಸ್? ಒಂದು ತಪ್ಪು ಸಾಲದು ಅಂತ ಮತ್ತೊಂದು ಬ್ಲಂಡರ್! ಸಂಕಷ್ಟದಲ್ಲಿ ಆಸೀಸ್ ವೇಗಿ! | ಕ್ರೀಡಾ ಸುದ್ದಿ | ACTPnews
Last Updated:Jul 03, 2026 11:06 AM IST ಒಂದು ಕಾಲದಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ನ ಭವಿಷ್ಯ ಎಂದು ಕರೆಯಲ್ಪಟ್ಟಿದ್ದ ಸ್ಟಾರ್ ಕ್ರಿಕೆಟಿಗ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮೈದಾನದಲ್ಲಿ ತನ್ನ ವೇಗದ ಬೌಲಿಂಗ್ನಿಂದ ಬ್ಯಾಟ್ಸ್ಮನ್ಗಳನ್ನು ಹೆದರಿಸುತ್ತಿದ್ದ ವೇಗದ ಬೌಲರ್ ಈಗ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದಾರೆ. ಆರನ್ ಸಮ್ಮರ್ಸ್ ಆಸ್ಟ್ರೇಲಿಯಾ(Australia)ದ ವೇಗದ ಬೌಲರ್ ಆರನ್ ಸಮ್ಮರ್ಸ್ (Aaron Summers) ಅವರ ಕ್ರಿಕೆಟ್ (Cricket) ವೃತ್ತಿಜೀವನ ಈಗ ಸಂಪೂರ್ಣವಾಗಿ ಹಾಳಾಗಿದೆ. ಮೈದಾನದಲ್ಲಿ ತನ್ನ ವೇಗದ ಬೌಲಿಂಗ್ನಿಂದ ಬ್ಯಾಟ್ಸ್ಮನ್ಗಳನ್ನು ಹೆದರಿಸುತ್ತಿದ್ದ ಆರನ್ ಸಮ್ಮರ್ಸ್…
-

Shiva Rajkumar: 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ಬಗ್ಗೆ ಶಿವಣ್ಣ ಮಾತು | | ACTPnews
Last Updated:Jul 03, 2026 10:44 AM IST ನಾನು ಈ ಚಿತ್ರದಲ್ಲಿ ಡಿಸೆಂಟ್ ಬಾಂಡ್ ಆಗಿದ್ದೇನೆ. ಎಲ್ಲರನ್ನೂ ಬಾಂಡಿಂಗ್ ಮಾಡುವ ಬಾಂಡ್ ಆಗಿದ್ದೇನೆ. 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ಕುರಿತು ಶಿವಣ್ಣ ಹೀಗೆ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ. 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ; ನಾನು ಡಿಸೆಂಟ್ ಬಾಂಡ್ ಎಂದ ಶಿವರಾಜ್ಕುಮಾರ್! ಅಪ್ಪಾಜಿಯನ್ನ ನೋಡಿ ಚೆನ್ನೈಯಲ್ಲಿ (Chennai) ಅನೇಕರು ಹೇಳ್ತಾ ಇದ್ದರು. ಅಲ್ಲಿ ನೋಡು ಬಾಂಡ್ ಹೋಗ್ತಾಯಿದ್ದಾರೆ. ನೋಡು…
-

KSDL: ಮನೆ ಮುಂದೆ ಬಿದ್ದ 40 ವರ್ಷದ ಮರ ತಂದು ಕೊಡ್ತು 28 ಲಕ್ಷ ರೂಪಾಯಿ; 85 ವರ್ಷದ ಅಜ್ಜನಿಗೆ ಮಳೆ-ಗಾಳಿ ತಂದ ಲಾಟರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 03, 2026 11:06 AM IST ಮನೆಯಂಗಳದಲ್ಲಿ 40 ವರ್ಷ ಬೆಳೆಸಿದ ಒಂದೇ ಒಂದು ಶ್ರೀಗಂಧ ಮರ ಉರುಳಿ ಬಿದ್ದರೂ, ಅದೇ ಮರ 85 ವರ್ಷದ ಹಿರಿಯರಿಗೆ ಬರೋಬ್ಬರಿ ₹28 ಲಕ್ಷ ಆದಾಯ ತಂದುಕೊಟ್ಟಿದೆ. ಈ ಕಾನೂನುಬದ್ಧ ಮಾರಾಟದ ಯಶೋಗಾಥೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಶ್ರೀಗಂಧ ಮಾರಾಟ ಬೆಂಗಳೂರು: ರಾತ್ರಿ ಸುರಿದ ಭಾರೀ ಮಳೆಗೆ (Rain) ಮನೆಯಂಗಳದ ಮರವೊಂದು ಉರುಳಿ ಬಿತ್ತು ಎಂದು ಯಾರಾದರೂ ಬೇಸರಪಡುತ್ತಾರೆ. ಆದರೆ, ಆ ಉರುಳಿ ಬಿದ್ದ ಮರವೇ (Tree)…
-

Rajinikanth: ರಜನಿ ಫ್ಯಾನ್ಸ್ಗೆ ಸೂಪರ್ ಗುಡ್ನ್ಯೂಸ್! 16 ವರ್ಷ ಹಿಂದೆ 300 ಕೋಟಿ ಗಳಿಸಿದ್ದ ಸಿನಿಮಾ ರಿ-ರಿಲೀಸ್? ’ Rajinikanth aishwarya rai bachchan Enthiran movie | | ACTPnews
Last Updated:Jul 02, 2026 7:36 AM IST Rajinikanth: ರಜನೀಕಾಂತ್ಗೆ ಗುಡ್ನ್ಯೂಸ್ ಸಿಗುವ ಸಾಧ್ಯತೆ ಇದೆ. 16 ವರ್ಷಗಳ ಹಿಂದೆ ರಿಲೀಸ್ ಆಗಿ 300 ಕೋಟಿ ಗಳಿಸಿದ ಮೂವಿ ಮತ್ತೆ ರಿಲೀಸ್ ಆಗುತ್ತಾ? ರಜನೀಕಾಂತ್ ನಿರ್ದೇಶಕ ಶಂಕರ್ (Director Shankar) ಅವರ ‘ರೋಬೋ’ (Robo) ದಕ್ಷಿಣ ಭಾರತೀಯ ಚಲನಚಿತ್ರೋದ್ಯಮದಲ್ಲಿ ಸಂಚಲನ ಮೂಡಿಸಿದ ಸಿನಿಮಾಗಳಲ್ಲಿ ಒಂದಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಮತ್ತು ಐಶ್ವರ್ಯಾ ರೈ (Aishwarya Rai) ನಟಿಸಿದ ಈ ದೃಶ್ಯ ಅದ್ಭುತವು ಆ ಸಮಯದಲ್ಲಿ…
-

Aparna: ಕೊನೆಯ ಬಾರಿ ತೆರೆ ಮೇಲೆ ಅಪರ್ಣಾ! ಪತಿಯ ಭಾವುಕ ಪೋಸ್ಟ್ | | ACTPnews
Last Updated:Jul 02, 2026 9:20 PM IST ಖ್ಯಾತ ನಿರೂಪಕಿ ಹಾಗೂ ನಟಿ ದಿವಂಗತ ಅಪರ್ಣಾ (Aparna) ಅವರ ಕೊನೆಯ ಸಿನಿಮಾ ಗ್ರಾಮಾಯಣ (Gramayana) ಕೊನೆಗೂ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅಪರ್ಣಾ ಖ್ಯಾತ ನಿರೂಪಕಿ ಹಾಗೂ ನಟಿ ದಿವಂಗತ ಅಪರ್ಣಾ (Aparna) ಅವರ ಕೊನೆಯ ಸಿನಿಮಾ ಗ್ರಾಮಾಯಣ (Gramayana) ಕೊನೆಗೂ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ದೇವನೂರು ಚಂದ್ರ ನಿರ್ದೇಶನದ ಈ ಸಿನಿಮಾ ಜುಲೈ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಚಿತ್ರದ ಬಗ್ಗೆ ಸಾಕಷ್ಟು…
Latest News
Search the Archives
Access over the years of investigative journalism and breaking reports
You May Have Missed












