Author: Sanga
-

BJYM President: ಬಿಜೆಪಿ ಯುವ ಮೋರ್ಚಾಗೆ ಹೊಸ ಸಾರಥಿ! ತೇಜಸ್ವಿ ಸೂರ್ಯ ಸ್ಥಾನಕ್ಕೆ ಹೊಸ ನಾಯಕ! ಇದರ ಹಿಂದಿದೆ ಅಸಲಿ ಕಾರಣ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 9:51 AM IST ಗುಜರಾತ್ನ ವಡೋದರಾದ ಬಿಜೆಪಿ ಸಂಸದ ಡಾ. ಹೇಮಾಂಗ್ ಜೋಶಿ ಅವರನ್ನು ಬಿಜೆಪಿಯ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆ ಮೂಲಕ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಗೇಟ್ಪಾಸ್ ನೀಡಲಾಗಿದೆ. News18 ನವದೆಹಲಿ: ಭಾರತೀಯ ಜನತಾ ಪಕ್ಷವು (BJP) ಸೋಮವಾರ (ಆಗಸ್ಟ್ 17, 2026) ತನ್ನ ಹೊಸ ರಾಷ್ಟ್ರೀಯ ತಂಡವನ್ನು ಘೋಷಿಸಿದೆ. ಪಕ್ಷದ ಅಧ್ಯಕ್ಷ ನಿತಿನ್ ನಬಿನ್ (Nithin Nabin) ನೇತೃತ್ವದ…
-

KKR: ಮತ್ತೊಂದು ಕ್ರಿಕೆಟ್ ಲೀಗ್ಗೆ ಸೇರಲು ಶಾರುಖ್ ನೇತೃತ್ವದ ನೈಟ್ ರೈಡರ್ಸ್ ತಂಡ ಎಂಟ್ರಿ? | ಕ್ರೀಡಾ ಸುದ್ದಿ | ACTPnews
Last Updated:Aug 18, 2026 11:34 PM IST ಬಾಲಿವುಡ್ ತಾರೆ ಶಾರುಖ್ ಖಾನ್ ಒಡೆತನದ ನೈಟ್ ರೈಡರ್ಸ್ ಗುಂಪು ಮತ್ತೊಂದು ಕ್ರಿಕೆಟ್ ಲೀಗ್ಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಕೆಕೆಆರ್ ಬಾಲಿವುಡ್ ತಾರೆ ಶಾರುಖ್ ಖಾನ್ (Sharuk Khan) ಒಡೆತನದ ನೈಟ್ ರೈಡರ್ಸ್ (Knight Riders) ಫ್ರಾಂಚೈಸಿ ಮತ್ತೊಂದು ಕ್ರಿಕೆಟ್ ಲೀಗ್ಗೆ ಪ್ರವೇಶಿಸಲು ಸಜ್ಜಾಗಿದೆ ಎಂಬ ವರದಿಗಳಾಗಿವೆ. ಇಂಗ್ಲೆಂಡ್ನ ‘ದಿ ಹಂಡ್ರೆಡ್’ ಪಂದ್ಯಾವಳಿಗೆ ಹೊಸ ತಂಡಗಳನ್ನು ಸೇರಿಸಲು ಕ್ರಿಕೆಟ್ ಮಂಡಳಿ ಬಯಸಿದರೆ, ನೈಟ್ ರೈಡರ್ಸ್ ಗ್ರೂಪ್ ಫ್ರಾಂಚೈಸಿಗಳಲ್ಲಿ…
-

T.N. Seetharam: ಹಳೆ ಸೀರಿಯಲ್ ಪಾತ್ರಗಳಿಗೆ ಮತ್ತೆ ಜೀವ; ಟಿ.ಎನ್. ಸೀತಾರಾಮ್ ‘ಮುಂದಿನ ಅಧ್ಯಾಯ’ ಸಖತ್ ಇಂಟ್ರಸ್ಟಿಂಗ್! | | ACTPnews
Last Updated:Aug 18, 2026 11:12 PM IST ಮಾಯಾಮೃಗ ಬಂದು 30 ವರ್ಷ ಆಗ್ತಾ ಬಂದಿದೆ. ಮಳೆ ಬಿಲ್ಲು, ಮನ್ವಂತರ, ಮುಕ್ತ, ಮುಕ್ತ ಮುಕ್ತ, ಮಗಳು ಜಾನಕಿ ಜನರನ್ನ ರಂಜಿಸಿವೆ. ಡೈರೆಕ್ಟರ್ ಟಿ.ಎನ್.ಸೀತಾರಾಮ್ ಈಗೊಂದು ಹೊಸ ಸುದ್ದಿಕೊಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ಟಿ.ಎನ್.ಸೀತಾರಾಮ್ ‘ಮುಂದಿನ ಅಧ್ಯಾಯ’! ಕನ್ನಡದಲ್ಲಿ 29 ವರ್ಷದ ಹಿಂದೆ ಮಾಯಾಮೃಗ ಸೀರಿಯಲ್ (Mayamruga Serial) ಬಂದಿತ್ತು. ಇನ್ನು ಕೆಲವು ದಿನಗಳಲ್ಲಿ ಇದಕ್ಕೆ 30 ವರ್ಷಗಳು ಆಗುತ್ತಿದೆ. ಮಳೆ ಬಿಲ್ಲು, (Male Billu)…
-

AAP Satyendar Jain: ದೆಹಲಿ ಮಾಜಿ ಸಚಿವ ಸತ್ಯೇಂದರ್ ಜೈನ್ ಸೇರಿ 6 ಮಂದಿ ಅರೆಸ್ಟ್! ಎಎಪಿ ನಾಯಕನ ಬಂಧನಕ್ಕೆ ಕೇಜ್ರಿವಾಲ್ ಕಿಡಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 11:02 PM IST AAP Satyendar Jain: ದೆಹಲಿ ಮಾಜಿ ಸಚಿವ, ಎಎಪಿ ಹಿರಿಯ ನಾಯಕ ಸತ್ಯೇಂದರ್ ಜೈನ್ರನ್ನು ಬಂಧಿಸಲಾಗಿದೆ. ಸತ್ಯೇಂದರ್ ಜೈನ್ ಸೇರಿದಂತೆ ಇತರ 6 ಜನರನ್ನು ದೆಹಲಿ ಜಲ್ ಬೋರ್ಡ್ನಲ್ಲಿ ನಡೆದ ಹಗರಣದಲ್ಲಿ ದೆಹಲಿ ವಿರೋಧಿ-ಭ್ರಷ್ಟಾಚಾರ ಶಾಖೆ (ಎಸಿಬಿ) ಬಂಧಿಸಿದೆ. ಸತ್ಯೇಂದರ್ ಜೈನ್ ದೆಹಲಿ: ಮಾಜಿ ಸಚಿವ (Delhi Former minister), ಎಎಪಿ ಹಿರಿಯ ನಾಯಕ (AAP Senior Leader) ಸತ್ಯೇಂದರ್ ಜೈನ್ರನ್ನು (Satyendar Jain) ಬಂಧಿಸಲಾಗಿದೆ. ಸತ್ಯೇಂದರ್…
-

Most Duck: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೆಟ್ಟ ದಾಖಲೆ ಬರೆದ ಜೈಸ್ವಾಲ್! ಕಳೆದ 2 ವರ್ಷಗಳಲ್ಲಿ ಸೊನ್ನೆ ಸುತ್ತಿದ್ದು ಎಷ್ಟು ಬಾರಿ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Aug 18, 2026 8:19 PM IST ಶ್ರೀಲಂಕಾದ ವೇಗಿ ಅಸಿತಾ ಫರ್ನಾಂಡೊ ಎಸೆದ ಮೊದಲ ಓವರ್ನ ಮೂರನೇ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಕೀಪರ್ಗೆ ಕ್ಯಾಚ್ ನೀಡಿದರು. ಜೈಸ್ವಾಲ್ ಚೆಂಡಿನ ಕಟ್ ಶಾಟ್ ಆಡಲು ಪ್ರಯತ್ನಿಸಿ ಕೇವಲ 3 ಎಸೆತಗಳನ್ನಾಡಿ ಶೂನ್ಯಕ್ಕೆ ಔಟ್ ಆದರು. ಯಶಸ್ವಿ ಜೈಸ್ವಾಲ್ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashaswi Jaiswal) ಶ್ರೀಲಂಕಾ ವಿರುದ್ಧದ (India vs Sri Lanka) ಸರಣಿಯಲ್ಲಿ ಬೇಡದ ದಾಖಲೆ ನಿರ್ಮಿಸಿದ್ದಾರೆ. ಕಳೆದ ಎರಡು…
-

Sridevi Biography: ಲೇಡಿ ಸೂಪರ್ಸ್ಟಾರ್ ಬದುಕಿನ ಅಪರೂಪದ ಕಥೆಗಳು ಒಂದೇ ಪುಸ್ತಕದಲ್ಲಿ; ವಿಶೇಷ ಫೋಟೋಗಳೂ ಇವೆ! | | ACTPnews
Last Updated:Aug 18, 2026 11:08 PM IST ಭಾರತದ ಮೊದಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಜೀವನಾಧಾರಿತ ಪುಸ್ತಕ ಬರ್ತಿದೆ. “ಎಂಪ್ರೆಸ್: ದಿ ಡೆಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ” ಅನ್ನುವ ಈ ಬುಕ್ ಅಲ್ಲಿ150 ಕ್ಕೂ ಹೆಚ್ಚು ಅಪರೂಪದ ಫೋಟೋಗಳಿವೆ . ಅಮಿತಾಭ್ ಬಚ್ಚನ್ ವಿಶೇಷ ಲೇಖನ ಬರೆದಿದ್ದಾರೆ. ಇನ್ನು ಹಲವು ವಿಶೇಷತೆಗಳೂ ಇವೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಸೂಪರ್ ಸ್ಟಾರ್ ಶ್ರೀದೇವಿ ಜೀವನಾಧಾರಿತ ಪುಸ್ತಕ! ಸೂಪರ್ ಸ್ಟಾರ್ ಶ್ರೀದೇವಿ (Sridevi) ಜೀವನಾಧರಿತ…
-

Mid Day Meal: ಸಾಂಬಾರ್ಗೆ ಉಪ್ಪಿನ ಬದಲು ಸೋಪ್ ಪೌಡರ್! ಬಿಸಿಯೂಟ ತಿಂದ 24ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 9:39 PM IST Mid Day Meal: ಉಪ್ಪು ಅಂತ ತಿಳಿದು ಡಿಟರ್ಜೆಟ್ ಪೌಡರ್ (detergent powder) ಹಾಕಿದ್ದ ಮಧ್ಯಾಹ್ನದ ಬಿಸಿಯೂಟ (Mid-Day Meal) ಸೇವಿಸಿದ 24ಕ್ಕೂ ಹೆಚ್ಚು ಮಕ್ಕಳು (children) ಅಸ್ವಸ್ಛರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಸಾಂಕೇತಿಕ ಚಿತ್ರ ಬಿಹಾರ: ಉಪ್ಪು ಅಂತ ತಿಳಿದು ಡಿಟರ್ಜೆಟ್ ಪೌಡರ್ (detergent powder) ಹಾಕಿದ್ದ ಮಧ್ಯಾಹ್ನದ ಬಿಸಿಯೂಟ (Mid-Day Meal) ಸೇವಿಸಿದ 24ಕ್ಕೂ ಹೆಚ್ಚು ಮಕ್ಕಳು (children) ಅಸ್ವಸ್ಛರಾಗಿದ್ದಾರೆ. ಬಿಹಾರ (Bihar)…
-

Geoffrey Boycott: ರೂಟ್, ಬ್ರೂಕ್ ಅಲ್ಲ; ಭಾರತದ ಈ ಆಲ್ರೌಂಡರ್ ಇಂಗ್ಲೆಂಡ್ ಲೆಜೆಂಡ್ ಜೆಫ್ರಿ ಬಾಯ್ಕಾಟ್ರ ಅಚ್ಚುಮೆಚ್ಚಿನ ಕ್ರಿಕೆಟಿಗನಂತೆ! | ಕ್ರೀಡಾ ಸುದ್ದಿ | ACTPnews
Last Updated:Aug 18, 2026 9:56 PM IST ರವೀಂದ್ರ ಜಡೇಜಾ ಅವರು ನಿಸ್ಸಂದೇಹವಾಗಿ ಟೆಸ್ಟ್ ಕ್ರಿಕೆಟ್ ಕಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಸೇರಿದಂತೆ ಮೂರೂ ವಿಭಾಗಗಳಲ್ಲಿ ನಿರಂತರ ಕೊಡುಗೆ ನೀಡುತ್ತಾ, ಅವರು ಭಾರತದ ಟೆಸ್ಟ್ ತಂಡದ ಅತ್ಯಮೂಲ್ಯ ಆಸ್ತಿಯಾಗಿದ್ದಾರೆ. ರವೀಂದ್ರ ಜಡೇಜಾ ಇಂಗ್ಲೆಂಡ್ (England) ತಂಡವು ಆಧುನಿಕ ಕ್ರಿಕೆಟ್ ಯುಗದ ಅತ್ಯುತ್ತಮ ಆಟಗಾರರಾದ ಜೋ ರೂಟ್ (Joe Root), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್ ಮತ್ತು…
-

Ravishankar Gowda: ಜೋಗಯ್ಯ ಸಿನಿಮಾದಲ್ಲಿ ಉತ್ತರ ಕರ್ನಾಟಕ ಭಾಷೆ; ರವಿಶಂಕರ್ ಗೌಡ ಬಿಚ್ಚಿಟ್ಟ ಇಂಟ್ರಸ್ಟಿಂಗ್ ವಿಚಾರ | | ACTPnews
Last Updated:Aug 18, 2026 9:31 PM IST ಉತ್ತರ ಕರ್ನಾಟಕ ಭಾಷೆಯನ್ನ ಕೇಳ್ತಾ ಹೋದ್ರೆ ಖುಷಿ ಆಗುತ್ತದೆ. ಲಾಲಿ ಹಾಡು ಕೇಳಿದ ಅನುಭವ ಆಗುತ್ತದೆ. ಜೋಗಯ್ಯ ಚಿತ್ರದ ಪಾತ್ರಕ್ಕೆ ನಾನು ವಿಶೇಷ ತಯಾರಿನೇ ಮಾಡಿಕೊಂಡಿದ್ದೆ. ಇಲ್ಲಿಯ ಜನರೂ ಅಷ್ಟೆ ಒಳ್ಳೆಯವರು ನೋಡಿ. ಹೀಗೆ ನಟ ರವಿಶಂಕರ್ ಗೌಡ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದಲ್ಲಿ ಇನ್ನು ಸಾಕಷ್ಟು ವಿಷಯ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಜೋಗಯ್ಯ ಸಿನಿಮಾ-ಉತ್ತರ ಕರ್ನಾಟಕ ಭಾಷೆ! ಸುಮ್ನೆ…
-

Smriti Irani: ಸ್ಮೃತಿ ಇರಾನಿಗೆ ಇಷ್ಟೊಂದು ಮಹತ್ವದ ಜವಾಬ್ದಾರಿ ಕೊಟ್ಟಿದ್ದೇಕೆ ನಿತಿನ್ ನವೀನ್? ಬಿಜೆಪಿ ಪ್ಲಾನ್ ಏನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 10:22 AM IST 2024 ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ಸೋತ ನಂತರ ಕೇಂದ್ರ ಸಚಿವ ಸಂಪುಟದಿಂದ ತೆಗೆದುಹಾಕಲ್ಪಟ್ಟ ಇರಾನಿ ಅವರಿಗೆ ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಪ್ರಮುಖ ಜವಾಬ್ದಾರಿಯನ್ನು ನೀಡಿದೆ. ಇದನ್ನು ಕೇವಲ ಸಾಂಸ್ಥಿಕ ಪುನಾರಚನೆಯಾಗಿ ನೋಡದೆ ಮುಂಬರುವ ಚುನಾವಣೆಗಳಿಗೆ ಪಕ್ಷದ ದೊಡ್ಡ ಕಾರ್ಯತಂತ್ರದ ಭಾಗವಾಗಿ ನೋಡಲಾಗುತ್ತಿದೆ. ಸ್ಮೃತಿ ಇರಾನಿ ನವದೆಹಲಿ(ಆ.18): ಭಾರತೀಯ ಜನತಾ ಪಕ್ಷವು ನಿತಿನ್ ನವೀನ್ ನೇತೃತ್ವದಲ್ಲಿ ತನ್ನ ಹೊಸ ರಾಷ್ಟ್ರೀಯ ತಂಡವನ್ನು ಘೋಷಿಸಿದೆ. ಈ…
Latest News
Search the Archives
Access over the years of investigative journalism and breaking reports
You May Have Missed













